Kaanana July 2019

Page 1

1 ಕಾನನ – dįÉÊ 2019


2 ಕಾನನ – dįÉÊ 2019


3 ಕಾನನ – dįÉÊ 2019


ಒಳ್ಳೆತಂಗಡಿ ಸಾಮಾನ್ಯ ಹೆಸರು: Tanner's Cassia ವೆೈಜ್ಞಾನಿಕ ಹೆಸರು: Cassia auriculate

© eÉÊPÀĪÀiÁgï Dgï.

ಒಳ್ಳೆತಂಗಡಿ, ಬನಳನೇರುಘಟ್ಟ ರಾಷ್ಟ್ರೇಯ ಉದ್ಾ​ಾನವನ

ಒಳ್ೆ​ೆತಂಗಡಿಯು ಭಾರತ ಮತು​ು ಶ್ರೀಲಂಕಾದೆಲ್ೆ​ೆಡೆ ಕಾಣಸಿಗುತುದೆ. ಶುಷ್ಕಎಲ್ೆ ಉದುರುವ ಕಾಡುಗಳು, ಕುರುಚಲು ಕಾಡು ಮತು​ು ರಸೆು ಬದಿಗಳಲ್ಲೆ ಕಂಡುಬರುತುದೆ. ಇದರ ತೆೊಗಟೆ ನ್ಯವಾದ ಕೆಂಪು-ಕಂದು ಬಣಣದಿಂದ ಕೊಡಿದು​ು, ಎತುರಕೆಕ ಬೆಳ್ೆದ ಕವಲ್ೆೊಡೆದ ಪೊದೆಸಸಯ ಸುಮಾರು 1-1.5 ಮೀಟರ್ ಎತುರಕೆಕ ಬೆಳ್ೆಯುತುದೆ. ಜನ್ವರಿಯಂದ ಜುಲ್ೆೈವರೆಗೆ ಒಳ್ೆ​ೆತಂಗಡಿ ಮರದ ರೆಂಬೆಗಳ ತುದಿಯಲ್ಲೆ ಹೆೊಳ್ೆಯುವ ಹಳದಿ ಬಣಣದ ಐದು ದಳಗಳನ್ು​ು ಹೆೊಂದಿರುವ ಸುಂದರವಾದ ಗುಚಛಗುಚಛವಾದ ಹೊವುಗಳು ಮೊಡುತುವೆ. ಇದರ ಹಣುಣಗಳು ಚಪಪಟೆಯಾಗಿದು​ು, ತೆಳೆಗೆ ಉದುವಾಗಿರುತುವೆ. ಒಣಗಿದ ಕಾಯಯಲ್ಲೆ ಮಸುಕಾದ ಕಂದು ಬಣಣದ ಬೀಜಗಳು ಬಡುತುವೆ. ಇದರ ಬೀಜಗಳನ್ು​ು ಮಧುಮೀಹದ ಚಿಕಿತೆ​ೆಯಲ್ಲೆ ಬಳಸಲ್ಾಗುತುದೆ ಮತು​ು ಇದರ ತೆೊಗಟೆಯ ಪುಡಿ ಮತು​ು ಅಂಟನ್ು​ು Ophthalmia or Conjunctivitis ಸಮಸೆಯಗಳಿಗೆ ಔಷ್ಧಿಯಾಗಿ ಬಳಸಲ್ಾಗುತುದೆ.

4 ಕಾನನ – dįÉÊ 2019


ಎಲ್ಲೆ ಹೆೊೀದವೀ..? ಕಣ್ಣಣಗೆ ಕಾಣದಾದವ..? ಕೆರೆಯಂ ಕಟ್ಟಿಸು.. ಬಾವಿಯಂ ಸವೆಸು ದೆೀವಾಗಾರಂ ಮಾಡಿಸು ಜವರೆಯೊಳ್ ಸಿಲ್ಲಕದನಾಥರಂ ಬಡಿಸು. ಮಿತರಗಿಗಂಬುಕೆಯ್ ನ್ಂಬದಗೆಗರೆಹವಾವಗಿರು ಈ ಮೀಲ್ಲನ್ ಸಾಲುಗಳು, ತಾಯಯು ತನ್ು ಮಗುವಿಗೆ ಸಚಾರಗಳನ್ು​ು ತಿಳಿಸುವ ನಿಟ್ಟಿನ್ಲ್ಲೆ ಕೆರೆಯನ್ು​ು ಕಟ್ಟಿಸು ಬಾವಿಯನ್ು​ು ತೆಗೆಸು ನಾಲುಕ ಜನ್ರಿಗೆ ಉಪಕಾರವನ್ು​ು ಮಾಡು ಎನ್ು​ುವಂತಹ ಕಿವಿಮಾತುಗಳನ್ು​ು ಹೆೀಳಿರುವ ಅಂಶಗಳನ್ು​ು ಸಾರಿ ಹೆೀಳುತುವೆ. ಇಂತಹ ಸಮರಣ್ಣೀಯರು ಹುಟ್ಟಿರುವ ಈ ನಾಡಿನ್ಲ್ಲೆ ಇಂದು ಕೆರೆಯಮ್ ಕರಗಿಸು.. ಕೆರೆಯಮ್ ಕಬಳಿಸು… ಕೆರೆಯಮ್ ಸದಿುಲೆದೆ ಮುಚಿ​ಿಸು… ಕೆರೆಯಮ್ ಹೆೀಳ ಹೆಸರಿಲೆದಾಗಿಸು!!! ಎಂಬಂತಾಗಿರುವ ಸಮಯ ಬಂದಿರುವುದು ನ್ಮಮಲೆರ ದುದೆೈಗವವೆೀ ಸರಿ. ಬದಲ್ಾವಣೆಯ ದಾರಿಯಲ್ಲೆ ಬಹುದೊರ ಸಾಗಿ ಸಿಲ್ಲಕಾನ್ ಸಿಟ್ಟಯಾಗಿ ರೊಪುಗೆೊಂಡ ಈ ಮಹಾನ್ಗರದ ಹಂದಿನ್ ಚಹರೆಯ ಹಂದೆ ಅಸಂಖ್ಾಯತ ಸಮೃದಧ ಕೆರೆಗಳ ಹುತಾತಮ ಕಥನ್ವೂ ಇದೆ. 5 ಕಾನನ – dįÉÊ 2019


1960ರಲ್ಲೆ ಬೆಂಗಳೂರಿನ್ ಸುತು-ಮುತು ಸುಮಾರು 280 ಕೆರೆಗಳಿದುವು. ಆದರೆ ಈಗ ಅವುಗಳ ಸಂಖ್ೆಯ ಇಪಪತುರ ಗಡಿ ದಾಟುವುದಿಲೆ. ಅಂದರೆ ಆ ಕೆರೆಗಳ್ೆಲೆ ಏನಾದವು? ಎಲ್ಲೆಗೆ ಹೆೊೀದವು? ಉದಾಯನ್ ನ್ಗರಿ ಬೆಂಗಳೂರಿನ್ಲ್ಲೆ ನಿೀರಿನ್ ಮೊಲಗಳ್ೆೀ ಇಂದು ಇಲೆವಾಗಿವೆ. ಹೌದು, ಬೆಂದಕಾಳೂರಿನ್ ಕೆರೆಗಳ್ೆಲ್ಾೆ ಇಂದು ಬೆಂದು ಹೆೊೀಗುತಿುವೆ. ಉದಾಯನ್ ನ್ಗರಿಯ ಒಂದೆೊಂದು ಕೆರೆಯನ್ು​ು ಕಣ್ಣಣಟುಿ ನೆೊೀಡಿದರೊ ನ್ಮಮ ಜೀವ ಚೆೈತನ್ಯವೆೀ ಉದುಗಿಹೆೊೀದಂತೆ ಭಾಸವಾಗುತುದೆ. ದೆೀಶದಲ್ೆ​ೆೀ ಉದಾಯನ್ ಹಾಗೊ ಕೆರೆಗಳಿಗೆ ಹೆಸರುವಾಸಿಯಾಗಿದು

ಮಹಾನ್ಗರಿಯಲ್ಲೆ

ಇತಿುೀಚೆಗೆ

ಒಂದೆೊಂದೆೀ

ಕೆರೆಯಲ್ಲೆ

ನೆೊರೆ

ತುಂಬುವುದು,

ಸಹಸಲಸಾಧಯವಾದ ದುನಾಗತ ಹರಡುವುದು, ಬೆಂಕಿ ಹೆೊತಿುಕೆೊಳುೆವುದು ಸವೆೀಗ ಸಾಮಾನ್ಯ ಸಂಗತಿಗಳ್ಾಗಿವೆ. ಇದಕೆಕ ಬೆಂಗಳೂರಿನ್ ಅತಿ ಪರಮುಖ ಹಾಗೊ ದೆೊಡಡ ಕೆರೆಗಳಲ್ಲೆ ಒಂದಾದಂತಹ ಬೆಳೆಂದೊರಿನ್ ಕೆರೆಯೀ ಪರತಯಕ್ಷ ಸಾಕ್ಷಿ. ಯಮಲೊರು ಬಳಿ ಇರುವ ಈ ಕೆರೆಯನ್ು​ು ಬೆಂಗಳೂರು ಅಭಿವೃದಿಧ ಪ್ಾರಧಿಕಾರವು ನಿವಗಹಣೆ ಮಾಡುತಿುದೆ. ಕಳ್ೆದ ನಾಲುಕ ವಷ್ಗಗಳ ಹಂದೆ ವಯವಸಾಯಕೆಕ ಯೊೀಗಯ ಮಟಿದಲ್ಲೆದು ನಿೀರು ಬೆಂಗಳೂರು ಅಭಿವೃದಿಧ ಪ್ಾರಧಿಕಾರದ (ಬ.ಡಿ.ಎ) ನಿವಗಹಣಾ ಲ್ೆೊೀಪದಿಂದ ಪರಸು​ುತ ಸಂಪೂಣಗ ಕಲುಷಿತಗೆೊಂಡಿದೆ. ಕೆರೆಗೆ ನಿೀರು ಸೆೀರುವ ಮಾಗಗದಲ್ಲೆ ತಲ್ೆ ಎತಿುರುವ ಹಲವು ಕಾಖ್ಾಗನೆ, ಅಪ್ಾಟೆಮಗಂಟ್, ವಸತಿ-ಕಟಿಡಗಳ ಶೌಚಾಲಯದ ನಿೀರು, ರಾಸಾಯನಿಕ ಹಾಗೊ ಮಾಜಗಕಗಳ ಪರಮಾಣ ಹೆಚಾಿಗಿ- ಕೆರೆ ಕೆೊೀಡಿ ಬಳಿ ಭಾರಿ ಪರಮಾಣದ ವಿಷ್ಕಾರಿ ನೆೊರೆಯುಂಟಾಗಿ, ಎರಡು ಕೆೊೀಡಿ ಮಾಗಗದಲ್ಲೆ ಒಂದು ಕೆೊೀಡಿ ಮಾಗಗ ಬ.ಬ.ಎಂ.ಪಿ ಕಾಮಗಾರಿಯ ಹನೆುಲ್ೆಯಲ್ಲೆ ಸಂಪೂಣಗ ಬಂದ್ ಮಾಡಲ್ಾಗಿ ಮತೆೊುಂದು ಕೆೊೀಡಿ ಮೀಲ್ೆ ಒತುಡ ಹೆಚಾಿದ ಕಾರಣದಿಂದಾಗಿ ಇಲ್ಲೆ 6 ಕಾನನ – dįÉÊ 2019


ಭಾರಿ ಪರಮಾಣದಲ್ಲೆ ಉತಪತಿಯಾದ ನೆೊರೆಯ ರಾಸಾಯನಿಕಗಳಿಗೆ ಬೆಂಕಿ ತಾಗಿ (ಕಿಡಿ ತಾಗಿ) ಬೆಂಕಿ ಹೆೊತಿುಕೆೊಂಡಿದೆ.

ಈ ಜಲ್ಾನ್ಯನ್ ಪರದೆೀಶದಲ್ಲೆನ್ ಕೆೈಗಾರಿಕೆಗಳ ತಾಯಜಯ ನಿೀರು ಇನಿುತರೆ ಹಂತಗಳಲ್ಲೆ ಪ್ೆಟೆೊರೀಲ್ಲಯಂ, ಹೆೈಡೆೊರಕಾಬಗನ್ ಹೆಚಾಿಗಿದು​ು, ನೆೀರವಾಗಿ ಕೆರೆಯನ್ು​ು ಇವು ಸೆೀರುವುದರಿಂದ, ಈ ನೆೊರೆಗೆ ಬೆಂಕಿ ಕಿಡಿ ತಾಗಿ ಬೆಂಕಿ ಹೆೊತಿು ಉರಿದಿದೆ. ಇನ್ು​ು ಬೆಳೆಂದೊರು ಕೆರೆಗೆ ವಿಷ್ ಹೆೊೀಗುತಿುರುವುದು ಇಂದು ನಿನೆುಯ ಕಥೆಯಲೆ. ಇದಕೆಕ ಸುಮಾರು 15-20 ವಷ್ಗಗಳ ಇತಿಹಾಸವೆೀ ಇದೆ, ಅಂತೆಯೀ ನ್ಗರದ ಬಹುತೆೀಕ ಕೆರೆಗಳಿಗೊ ಭವಿಷ್ಯದಲ್ಲೆ ರಾಸಾಯನಿಕ ನೆೊರೆ ಉಕುಕವ ಸಾಧಯತೆ ದಟಿವಾಗಿದೆ. ಅಷೆಿೀ ಅಲೆದೆ ನ್ಗರಿೀಕರಣದ ಕಬಂಧ ಬಾಹು ಎಲ್ಲೆಯವರೆಗೆ ಚಾಚಿದೆಯಂದರೆ ಇಂದಿನ್ ಕೆರೆಗಳ ಸಿ​ಿತಿಗತಿಗಳ್ೆೀ ಅದರ ದೆೊಯೀತಕ. ಈಗಿನ್ ಸಿಟ್ಟ ಮಾಕೆಗಟ್ ಇದು ಸಿಳದಲ್ಲೆ ‘ಸಿದಿು ಕಟೆಿ’ ಎಂಬ ಕೆರೆ ಇತು​ು. ಧಮಾಗಂಭುದಿ ಕೆರೆ ಇದು ಜಾಗವೆೀ ಇಂದಿನ್ ಕೆಂಪ್ೆೀಗೌಡ ಬಸ್ ನಿಲ್ಾುಣ. ಕಂಠೀರವ ಕಿರೀಡಾಂಗಣವೆೀ ಅಂದಿನ್ ಸಂಪಂಗಿ ಕೆರೆ. ಬನಿು ಮಿಲ್ ಕೆರೆಯಲ್ಲೆ ಸಾಲು ಸಾಲು ಕಟಿಡಗಳು ತಲ್ೆ ಎತಿುವೆ.

7 ಕಾನನ – dįÉÊ 2019


ಕೆರೆಗಳನ್ು​ು ಮುಚಿ​ಿಯೀ ನ್ಗರವು ಈ ಸೌಲಭಯಗಳನ್ು​ು ಪಡೆಯಬೆೀಕಾಗಿ ಬಂದುದು ಎಷ್ುಿ ವಿಪಯಾಗಸ ಅಲೆವೆೀ? ನ್ಗರದ ಸೌಂದಯಗವನ್ು​ು ಹೆಚಿ​ಿಸುವುದಷೆಿೀ ಅಲೆ, ಆರೆೊೀಗಯವನ್ು​ು ಕಾಪ್ಾಡುವಲ್ಲೆಯೊ ಕೆರೆಗಳ ಪ್ಾತರವು ಪರಧಾನ್ವಾಗಿದೆ ಎಂಬುದು ಒಪಿಪಕೆೊಳೆಲ್ೆೀ ಬೆೀಕಾದ ಸಂಗತಿ. ಅಳಿಯುತಿುರುವ ಕೆರೆಗಳನ್ು​ು ರಕ್ಷಿಸಬೆೀಕೆಂದರೆ ಸಮುದಾಯದ ಸಹಭಾಗಿತವದ ಪ್ಾತರ ದೆೊಡಡದು. ಇದು ನ್ಮಮ ಬೆಂಗಳೂರು, ಈ ನ್ಗರದ ಸಾವಸಿಯ ನ್ಮಮ ಸಾವಸಿಯವೂ ಹೌದು ಎಂಬ ಪರಜ್ಞೆ ಪರತಿೀ ನಾಗರಿೀಕನ್ ಎದೆಯಲ್ಲೆ ಬದಾುಗ ಮಾತರ ಕೆರೆಗಳ ರಕ್ಷಣೆಯ ಬಗೆ​ೆ ಆಶಾದಾಯಕ ಬೆಳವಣ್ಣಗೆ ಕಾಣಬಹುದು. ಆದರೆ ನ್ಮಮದು ಎಂಬ “ಸಮಷಿ​ಿ ಪರಜ್ಞೆ”ಯನ್ು​ು ನಾಶಗೆೊಳಿಸುವುದೆೀ ಮಹಾನ್ಗರದ ಮುಖಯ ಗುಣವಾಗುತಿುರುವಾಗ ಭವಿಷ್ಯದ ಬಗೆ​ೆ ಇರಿಸಿಕೆೊಳುೆವ ನ್ಂಬಕೆಯೊ ಭರಮಯಾಗುವುದೆೀನೆೊೀ ಎಂಬ ಆತಂಕ ಸಹಜವಾಗಿಯೀ ಕಾಡುತುದಲೆವೆೀ?.

- ¸ÀĵÁäªÀÄzsÀÄ f.J¯ï.¦.J¸ï, ªÀqÉÃgÀªÀÄAZÀ£ÀºÀ½î 8 ಕಾನನ – dįÉÊ 2019


ಭಾರತಿೀಯ ಸಂಸೃತಿ, ಸಂಪರದಾಯಗಳಲ್ಲೆ ಕೆಲವು ಮರಗಳಲ್ಲೆ ಬೆೀರೆ ಬೆೀರೆ ದೆೀವತೆಗಳು ವಾಸವಾಗಿದಾುರೆ ಎಂದು ತಿಳಿದು ನಾವೆಲೆರೊ ವೃಕ್ಷಗಳ ಆರಾಧನೆ ಮಾಡುತೆುೀವೆ. ಬೆೀವು, ಅರಳಿ

ಮರಗಳು

ಜೆೊತೆಯಾಗಿ

ಅಶವತಿನಾರಾಯಣ ಬಲವಪತೆರಯ

ಮರದಲ್ಲೆ

ಬೆಳ್ೆದಿದುರೆ

ವಾಸವಾಗಿದಾುನೆ ಸಾಕ್ಷಾತ್

ಅಲ್ಲೆ

ಎನ್ು​ುತೆುೀವೆ.

ಶ್ವನ್

ವಾಸವಿದೆ

ಎನ್ು​ುತೆುೀವೆ. ತುಳಸಿ ಗಿಡದಲ್ಲೆ ವಿಷ್ುಣವಿನ್ ವಾಸ. ಆಲದ ಮರ ಅಂದರೆ ಅವದುಂಬರದಲ್ಲೆ ದತಾುತೆರೀಯನ್ು ವಾಸವಾಗಿದಾುನೆ ಎಂದು ಪೂಜಸುತೆುೀವೆ. ನ್ಮಮ ದೆೀವರ ಪೂಜೆಗಳಲ್ಲೆ ತೆಂಗಿನ್ಕಾಯ, ಬಾಳ್ೆೀಹಣ್ಣಣನ್ ನೆೈವೆೀದಯ ಇದೆುೀ ಇರುತುದೆ. ಮಲ್ಲೆಗೆ, ತುಂಬ, ಬಳಿದಾಸವಾಳದ ಹೊವು ಶ್ವನಿಗೆ ಪಿರೀತಿ. ಕೆಂಪುದಾಸವಾಳ ಲಕ್ಷಿಮೀದೆೀವಿಗೆ, ಕಮಲದ ಹೊವು ಗಣೆೀಶನಿಗೆ, ವಿೀರಭದರ ದೆೀವರಿಗೆ ಬಳವಲಕಾಯ, ಬಾರಿೀ ಹಣ್ಣಣನ್ ನೆೈವೆೀದಯವಿರುತುದೆ. ಆದರೆ ದೆೀವರ ಸೃಷಿ​ಿಯಲ್ಲೆರುವ ಮತು​ು ಮನ್ುಷ್ಯನ್ ಬದುಕಿಗೆ ಸುಖ ಶಾಂತಿ ನಿೀಡುವ ಎಲೆ ಗಿಡ, ಮರ ಬಳಿೆಗಳೂ ಪೂಜಯವೆಂಬುದನ್ು​ು ನಾವರಿಯಬೆೀಕಷೆಿೀ. ಅರಿತು ಅವನ್ು​ು ನಾಶವಾಗದಂತೆ ಕಾಪ್ಾಡಬೆೀಕಲೆವೆೀ? ಈಗ ಬಸಿಲು ಹೆಚಿ​ಿ ಮಳ್ೆ ಕಡಿಮ ಆಗುವುದಕೆಕ ನಾವು ಕಡಿದ ಮರಗಳನ್ು​ು ಉರುವಲ್ಲಗೆ ಸಿಕಕ ಸಿಕಕಂತೆ ಉಪಯೊೀಗಿಸಿ ಕಾಡು ಹಾಳು ಮಾಡಿದುರಿಂದ ಮಳ್ೆ ಕಡಿಮಯಾಗಿ ಜಲ್ಾಶಯಗಳು ಬರಿದಾಗಿವೆ. ಮನ್ುಷ್ಯನಿಗೆ, ಪ್ಾರಣ್ಣಗಳಿಗೆ, ಪಕ್ಷಿಗಳಿಗೆ, ಬೆಳ್ೆಗೆ ನಿೀರಿಲೆದೆ ಬದುಕು ದುಬಗರವಾಗಿದೆ!! ಈಗಿೀಗ ಈ ಅರಿವು ನ್ಮಮ ಕಣುಣ ತೆರೆಸಿವೆಯಾದುರಿಂದ ವೃಕ್ಷಾರೆೊೀಪಣ, ವನ್ಮಹೆೊೀತೆವದ ಕಾಯಗಕರಮಗಳು ನ್ಡೆಯುತಿುವೆ. ವಾಯಪ್ಾರ

ವಹವಾಟು,

ಶೆೀರು

ಮಾಕೆಗಟ್ಟಿನ್

ಹೆಗೆಳಿಕೆಯಂದ

ಯಾವುದೆೀ

ಒಂದು

ದೆೀಶವು

ಶ್ರೀಮಂತವಾಗಲ್ಾರದು. ಆದರೆ ಅಲ್ಲೆಯ ಕಾಡುಗಳಿಂದ, ಪ್ಾರಣ್ಣ, ಪಕ್ಷಿಗಳ ಬಾಹುಳಯದಿಂದ ಅದು ಸಂಪದಭರಿತ ನಾಡು ಎಂದು ಎನಿುಸಿಕೆೊಳುೆತುದೆ. ಆಫ್ರರಕಾ, ದಕ್ಷಿಣ ಅಮೀರಿಕಾ, ಕೆನ್ಡಾ, ಆಸೆರೀಲ್ಲಯಾ, ನ್ೊಯಜಲ್ೆಂಡ್ ಗಳಂಥ 9 ಕಾನನ – dįÉÊ 2019


ದೆೀಶಗಳನ್ು​ು ಅಲ್ಲೆಯ ವನ್, ಪ್ಾರಣ್ಣ, ಪಕ್ಷಿ ಸಂಪತಿುನಿಂದಾಗಿ ಶ್ರೀಮಂತ ರಾಷ್ರಗಳ್ೆಂದೆೀ ಅನ್ುಬಹುದು. ಉತುರ ಅಮೀರಿಕೆಯೊ ಸಹ ವೃಕ್ಷ ಸಂಪತುನ್ು​ು ಹೆೊಂದಿದ ಮತು​ು ಆ ಸಂಪತುನ್ು​ು ಜಾಗೃತಿಯಂದ ಕಾಯು​ುಕೆೊಂಡಿದುನ್ು​ು ನಾನ್ು ಸವತಃ ನೆೊೀಡಿದುರಿಂದ ಆತಮವಿಶಾವಸದಿಂದ ಈ ಮಾತನ್ು​ು ಹೆೀಳುತೆುೀನೆ. ಅಮೀರಿಕದಲ್ಲೆನ್ ನ್ನ್ು ಎರಡು ತಿಂಗಳ ವಾಸುವಯದಲ್ಲೆ ಬಹಳ ಪಿರೀತಿ ಮತು​ು ಕುತೊಹಲದಿಂದ ನೆೊೀಡಿದು​ು ನಾಲುಕ ಸುಪರಸಿದಧ ಕಾಡುಗಳನ್ು​ು. ಆಯಮೆಟರ್ ಡಾಯಮ್ ರೆಡ್ ವುಡ್ ಫಾರೆಸ್ಿ, ರಾಂಚೆೊಸನ್ ಅಂಟೆೊೀನಿಯೊೀ ಫಾರೆಸ್ಿ, ಹಡನ್ ವಿಲ್ಾ ಫಾರೆಸ್ಿ ಮತು​ು ಬಗ್ಬೆೀಸಿನ್ ರೆಡ್ವುಡ್ ಫಾರೆಸ್ಿ – ಇವೆಲೆವೂ ಕಾಯಲ್ಲಫೊನಿಗಯಾ ಸೆಿೀಟ್ಟನ್ಲ್ಲೆವೆ. ರೆಡ್ವುಡ್ ಎಂಬ ವೃಕ್ಷವನ್ು​ು ಅಮೀರಿಕ ನಾಯಶನ್ಲ್ ಟ್ಟರೀ ಎಂದು ಪರಿಗಣ್ಣಸಲಪಟ್ಟಿದೆ. ನಾನ್ು ನೆೊೀಡಿದ ಇನೆೊುಂದು ಜಗತರಸಿದಧ ವೃಕ್ಷದ ಬಗೆ​ೆ ಇಲ್ಲೆ ಹೆೀಳದೆೀ ಇರಲ್ಾರೆ. ಇದು ಕಾಯಲ್ಲಫೊೀನಿಗಯಾ ಸೆಿೀಟ್ಟನ್ಲ್ಲೆಯ ಸಾಂತಾಕಾೆರಾದಲ್ಲೆಯ ರಾಂಚೆೊೀ ಸಾನ್ © SANTA CLARA VALLEY WATERCALOR SOCETY

ಅಂಟೆೊೀನಿಯೊೀ

ಕೌಂಟ್ಟ

ನ್ಲ್ಲೆರುವ

ಅತಯಂತ

ಇದಿರುವ

ಕಾಡಿನ್ಲ್ಲೆ

ಪ್ಾರ್ಕಗ

ಎತುರದ ವೃಕ್ಷ. ಬಗ್

ಲ್ಲೀಫ್

ಮೀಪಲ್, ಕಾಟನ್ವುಡ್ ಮತು​ು ಓರ್ಕ ದಂಥ ಬೆೀರೆ ಬೆೀರೆ ವಗಗದ ಮರಗಳೂ ಇವೆ. ಈ ಕಾಡು ಕಾನ್ನ್ ರಕ್ಷಕರಿಗೆ ಅತಯಂತ ಪಿರಯವಾದ ಚಾರಣ-ಸಿಳವು ಕೂಡ. ಪರತಿ ಶನಿವಾರ, ರವಿವಾರಗಳಲ್ಲೆ ಬೆಳಿಗೆ​ೆಯಂದ

ಸಂಜೆವರೆಗೊ

ವನ್ಚಾರಣ್ಣಗರು ತಮಮ ಆರೆೊೀಗಯಕಾಕಗಿ, 10 ಕಾನನ – dįÉÊ 2019


ಮನ್ರಂಜನೆಗಾಗಿ

ಮತು​ು ವನ್ಭೆೊೀಜನ್ಕಾಕಗಿ ಬರುತಾುರೆ. ಇಲ್ಲೆಯ ಸಾವಿರಾರು ವೃಕ್ಷಗಳ ಕಾಡಿನ್ಲ್ಲೆ

ಪರತಿಯೊಬಬರೊ ನೆೊೀಡಲ್ೆೀಬೆೀಕಾದ ಒಂದು ವೃಕ್ಷವಿದೆ. ಇದನ್ು​ು “ಬೆೀ ಟ್ಟರೀ” ಎಂದು ಕರೆಯುತಾುರೆ. ಇದು ಕಾಯಲ್ಲಫೊೀನಿಗಯಾದ ಅತುಯನ್ುತ ವೃಕ್ಷ ಹಾಗೊ ಪರಪಂಚದ ಮೊರನೆೀ ಬೃಹತ್ ವೃಕ್ಷವೆಂದು ಪರಸಿದಧವಿದೆ. ಇದು 200 ವಷ್ಗಗಳಷ್ುಿ ಪುರಾತನ್ವಾದದು​ು. ಇದರ ಸುತುಲೊ ಒಂದು ಬೃಹತಾುದ ಕಟ್ಟಿಗೆಯ ಬೆೀಲ್ಲಯನ್ು​ು ನಿಮಿಗಸಿದಾುರೆ. ಈ ವೃಕ್ಷವು ಅಪರೊಪದ ಪುರಾತನ್ ವೃಕ್ಷವಾಗಿರುವುದರಿಂದ ಇದರ ರಕ್ಷಣೆಗಾಗಿ ಕಾವಲುಗಾರರನಿುಟ್ಟಿದಾುರೆ. ಮೊದಲು ಇದರ ಹತಿುರದಲ್ಲೆ ಹಾಯಂಡ್ ಬಾಲ್ ನ್ ಆಟದ ಮೈದಾನ್ವಿತು​ು. ವೃಕ್ಷದ ಸಂರಕ್ಷಣೆಗಾಗಿ 2004ರಲ್ಲೆ ಅಲ್ಲೆ ಹಾಯಂಡ್ ಬಾಲ್ ಆಡುವುದನ್ು​ು ನಿಷೆೀಧಿಸಿದುರಿಂದ ಇಡಿೀ ಪರದೆೀಶದ ವಿಸಿುೀಣಗಕೊಕ ಹರಡಿಕೆೊಂಡು ಎದು​ು ಕಾಣುವ ಮರವಾಗಿ ನ್ಮಮನ್ು​ು ಅದು ಆಕಷಿಗಸುತುದೆ. ಇದರ ಎತುರ 126 ಅಡಿ, ಇದರ ಕಾಂಡದ ಸುತುಳತೆ 30 ಅಡಿ, ಇದರ ಟೆೊಂಗೆಗಳ ಒಟುಿ ವಿಸಾುರ 118 ಅಡಿ. ಈ ಮರದ ವೆೈಶ್ಷ್ಿಯವೆೀನೆಂದರೆ ಇದರ ಎಲ್ೆಗೆ ಒಂದು ಸುಗಂಧವಿದೆ. ಡಿಸೆಂಬರ್ ನಿಂದ ಏಪಿರಲ್ ವರೆಗೆ ಇದರಲ್ಲೆ ಹಳದಿ ಬಣಣದ ಚಿಕಕ ಚಿಕಕ ಹೊಗಳು ಬಡುತುವೆ. ಈ ಸಮಯದಲ್ಲೆ ಉತುರ ಅಮೀರಿಕದಲ್ಲೆ ಚಳಿಗಾಲವಿರುತುದೆ. ಚಳಿಗಾಲದಲ್ಲೆ ಅರಳುವ ಈ ವೃಕ್ಷದ ಹಳದಿೀ ಬಣಣದ ಹೊಗಳು ಜೆೀನ್ುನೆೊಣಗಳನ್ು​ು ಆಕಷಿಗಸುತುವೆ. ಅವು ಈ ಜೆೀನ್ನ್ು​ು ಹೀರುತುವೆ, ಈ ವೃಕ್ಷದ ಸುತುಲ್ಲರುವ ಬೆೀಲ್ಲಯ ಹತಿುರದಲ್ಲೆ ನಾನ್ು ತೆಗೆಸಿಕೆೊಂಡ ಫೊೀಟೆೊೀ ನೆೊೀಡಿದರೆ ಸೃಷಿ​ಿಯ ಬರಹಾಮಂಡ ರೊಪದ ಮುಂದೆ ಕುಬಜ ಮಾನ್ವನ್ ತುಲನಾತಮಕ ದೃಶಯವನ್ು​ು ನೆೊೀಡಿದಂತಾಗುತುದೆ. ಆ ವೃಕ್ಷಕೆಕ ಮತು​ು ಅದರ ವಿರಾಟ್ ರೊಪಕೆಕ ನಾನ್ು ಕೆೈಮುಗಿದೆ. ಆಗ ಮಹಾಭಾರತದಲ್ಲೆ ಕೃಷ್ಣನ್ು ತನ್ು ನಿಜ ರೊಪವನ್ು​ು ತೆೊೀರಿಸುವಾಗ ಅವಾರ್ಕ ಆಗಿ ಕೆೈಮುಗಿದು ನಿಂತ ಅಜುಗನ್ನ್ ನೆನ್ಪ್ಾಯು​ು!. “ಬೆೀ ಟ್ಟರೀ’ ನ್ನ್ು ಸೃತಿ ಪಟಲದಲ್ಲೆ ಎಂದೊ ಅಳಿಯದ ಚಿತರವಾಗಿ ಉಳಿದಿದೆ. ಈ ವೃಕ್ಷವನ್ು​ು ನೆೊೀಡಿದ ಅನ್ುಭವವನ್ು​ು ಓದುಗರೆೊಂದಿಗೆ ಹಂಚಿಕೆೊಳೆಬೆೀಕೆಂಬ ಆಸೆಯಂದ ಈ ಲ್ೆೀಖನ್ವನ್ು​ು ಬರೆಯಲು ಪರಯತಿುಸಿದೆುೀನೆ. ಓದುಗರು ತಮಮ ಸುತುಲ್ಲರುವ ಕಾಡುಗಳನ್ು​ು ನೆೊೀಡಲು ಹಂಬಲ್ಲಸಬೆೀಕು ಎಂಬುದೊ ಸಹ ನ್ನ್ು ಮುಖಯ ಉದೆುೀಶವಾಗಿದೆ”.

- ಮಾಲತಿ ಪಟ್ಟಣಶೆಟ್ಟಟ ಧಾರವಾಡ

11 ಕಾನನ – dįÉÊ 2019


ವಿ. ವಿ. ಅಂಕಣ

ನ್ನ್ಗಿನ್ೊು ನೆನ್ಪಿದೆ. ನಾನ್ು ಮತು​ು ನ್ನ್ು ಸೆುೀಹತರು ಶಾಲ್ೆ ಮುಗಿದ ಮೀಲ್ೆ ಮನೆಗೆ ಹೆೊೀಗುವ ದಾರಿಯಲ್ಲೆ ಸಿಗುತಿುದು ಕಾಡುಕರಿಬೆೀವಿನ್ ಹಣುಣ ಹುಡುಕಿ ಹೆೊೀದದು​ು. ಮನೆಯಂದ ನ್ಮಮ ಪ್ಾರಥಮಿಕ ಶಾಲ್ೆ ಇದುದು​ು 2 ಕಿ.ಮಿೀ ದೊರದಲ್ಲೆ. ಅಲೆದೆೀ ಪಕಕದಲ್ಲೆಯೀ ಬನೆುೀರುಘಟಿದ ರಾಷಿರೀಯ ಉದಾಯನ್ವನ್. ಇಷ್ುಿ ಸಾಲದೆೀ ನ್ಮಮ ಬಾಲಯ ಎಷ್ುಿ ಸಾವರಸಯಕರವಾಗಿರಬಹುದು ಎಂದು ಊಹಸಲು? ಹೆಚಾಿಗಿ ನಾವು ಮನೆಗೆ ತೆರಳುವ ಸಮಯದಲ್ಲೆ ನೆೀರಳ್ೆ ಹಣುಣ ಕಿೀಳುವ, ಕಾರೆ ಹಣುಣ ಹುಡುಕುವ ರಹಸಯ ಕಾಯಾಗಚರಣೆಗಳನ್ು​ು ಮಾಡುತಿದು​ುದು.

ಆಗೆೀನಾದರು ಮಳ್ೆ ಬಂದುಬಟ್ಟಿತು ಎಂದಿಟುಿಕೆೊಳಿೆ, ನ್ಮಮ ಖುಷಿಗೆ ಪ್ಾರವೆೀ ಇರುತಿುರಲ್ಲಲೆ. ಒಳಗೆ ಏನೆೊೀ ಖುಷಿ, ಮಳ್ೆಯಲ್ಲೆ ನೆನೆಯುತಾು ಕರಿಬೆೀವು ಹಣುಣ ತಿನ್ುಲು ಮುರಿದಿದು ಗಿಡದ ರೆಂಬೆಯನ್ು​ು ಹಡಿದು, ಒಂದೆೊಂದೆೀ ಹಣುಣಗಳನ್ು​ು ಬಾಯಗೆ ಎಸೆದು ಸವಿಯುತಾು ಮನೆ ಸೆೀರುತಿುದೆುವು. ಆ ದಿನ್ಗಳನ್ು​ು ನೆನೆದರೆ ಸಾಕು ಮೊಗ ಅರಳಿ ಮಂದಹಾಸ ಮೊಡುತುದೆ. ಆದರೆ ಕಾಲ ಸರಿದಂತೆ ಬೆಳ್ೆಯುವ ನಾವು ಹೆಚಿ​ಿನ್ ವಿದಾಯಭಾಯಸಕಾಕಗಿ ನ್ಗರ ಸೆೀರುತೆುೀವೆ. ನ್ಮಮ ಜೀವನ್ ಶೆೈಲ್ಲ ಬದಲ್ಾಗುತಾು ಹೆೊೀಗುತುದೆ. ವಿದಾಯಭಾಯಸ ಮುಗಿಯುತುದೆ. ಆದರೆ ನಾವು 12 ಕಾನನ – dįÉÊ 2019


ಮಾತರ ಅಲ್ಲೆನ್ ಜೀವನ್ ಶೆೈಲ್ಲಗೆ ಮಾರುಹೆೊೀಗಿ ಅಲ್ೆ​ೆೀ ಉಳಿದುಬಡುತೆುೀವೆ. ಕೆೀವಲ ವಿೀಕೆಂಡ್ ಕಳ್ೆಯಲು ಮಾತರ ಅದೊ ವರುಷ್ಕೆಕ ಒಮಮಯೊೀ, ಎರಡು ಬಾರಿಯೊೀ ಹಳಿೆಯ ಕಡೆಗೆ ಮುಖ ಮಾಡಿದರೆ ಹೆಚುಿ. ಆದರೆ ನ್ನ್ು ವಿಷ್ಯದಲ್ಲೆ ಹಾಗಾಗಲ್ಲಲೆ, ಸವಲಪ ಸಮಯ ಓದಲು ಹೆೊರಗೆ ಹೆೊೀಗಿ ಮತೆು ವಾಪಸ್ ಬಂದು ಹಳಿೆಯಲ್ೆ​ೆೀ ಇರುವುದು, ನ್ನ್ು ಭಾಗಯವೆಂದು ನ್ನ್ಗನಿುಸುತುದೆ. ಎಷೆೊಿೀ ಬಾರಿ ಅನಿವಾಯಗ ಕಾರಣಗಳಿಂದ ನ್ಮಮ ಹಳಿೆಯ ಜೀವನ್ಕೆಕ ಮರುಕಳಿಸಲು ಸಾಧಯವಾಗದೆೀ ಇರಬಹುದು. ಆದರೆ ನಾವು ಹಳಿೆಯವರು, ಅಲ್ೆ​ೆೀ ಹುಟ್ಟಿದೆವು, ಜೀವನ್ದಲ್ಲೆ ಮರೆಯದ ಎಷೆೊಿೀ ಮಧುರ ನೆನ್ಪುಗಳ ಕಟ್ಟಿಕೆೊಂಡ ಜಾಗವದು ಎಂಬುದನ್ು​ು ಮರೆತುಬಡುತೆುೀವೆ. ಎಷ್ಿರ ಮಟ್ಟಿಗೆ ಕೆಲವರು ನ್ಗರ ಜೀವನ್ಕೆಕ ಮಾರುಹೆೊೀಗಿರುತಾುರೆಂದರೆ, ನಾವು ಹಳಿೆಯವರು ಎಂದು ಹೆೀಳಿಕೆೊಳೆಲು ಸಹ ಅವಮಾನ್ವೆಂದು ಭಾವಿಸುತಾುರೆ. ಅವರ ಜೀವನ್ ಶೆೈಲ್ಲ ಅವರನ್ು​ು ಅಷ್ಿರಮಟ್ಟಿಗೆ ಬದಲ್ಾಯಸಿರುತುದೆ. ಆದರೆ ಬಾಲಯದ ಆ ಸಣಣ ಸಣಣ ಅನೆವೀಷ್ಣೆಗಳು, ಸಾಹಸಗಳು, ಕುಚೆೀಷೆಿಗಳ ನೆನೆದರೆ ಸಾಕು ನಿಮಮ ಆ ಅವಮಾನ್ದ ಭಾವ ಮೊಲ್ೆ ಸೆೀರಿ, ನಿೀವು ಹಳಿೆಗರೆಂಬ ಹೆಮಮಯ ಭಾವ ನಿಮಮನೆುಲ್ಾೆ ಆವರಿಸುತುದೆ. ನಾನೆೊಬಬ ಹಳಿೆಯವ ಎಂಬ ಆ ಹೆಮಮ ಈಗಲೊ ನ್ನ್ುಲ್ಲೆದೆ. ನಿಮಮಲ್ಲೆ…?

ನಾವು ಮನ್ುಷ್ಯರು. ನ್ಮಗೆ ನಾವಿರುವ ಸಿಳಕೆಕ ತಕಕಂತೆ ನ್ಮಮ ಜೀವನ್ವಿರುತುದೆ. ನ್ಗರದಲ್ಾೆದರೆ ನ್ಗರ ವಾಸಿಗಳು. ಇಲೆವಾದರೆ ಹಳಿೆಗರು. ಅದಕೆಕ ತಕಕಂತೆಯೀ ನ್ಮಮ ಜೀವನ್ ಶೆೈಲ್ಲಯೊ ಕೊಡ, ಅಲೆವೆೀ? ಹೀಗೆ ಮರಗಳಿಗೊ ಸಹ ಕಾಡು ವಾಸಿಗಳು ಹಾಗೊ ನ್ಗರವಾಸಿಗಳು ಎಂದು ಕರೆಯಬಹುದೆೀ? ಅವುಗಳ ಜೀವನ್ ಶೆೈಲ್ಲ ಬೆೀರೆ ಬೆೀರೆ ಇರುತುದೆಯೀ? ಅದು ಹೆೀಗೆ ಸಾಧಯ? ಮರಗಳ್ೆಂದರೆ ಎಲ್ಾೆ ಕಡೆ ಮರಗಳ್ೆೀ ಅಲೆವೆ? ಕಾಡಲ್ಲೆದುರೆ ಏನ್ು? ನ್ಗರದಲ್ಲೆದುರೆ ಏನ್ು? ಎಲೆವೂ ತಮಗೆ ದೆೊರಕುವ ನಿೀರು-ಲವಣ, ಗಾಳಿ-ಬೆಳಕಿನಿಂದ ಆಹಾರ ತಯಾರಿಸಿ 13 ಕಾನನ – dįÉÊ 2019


ಬೆಳ್ೆಯುತುವೆ ಅಲೆವೆೀ? ಹೌದು, ನ್ನ್ು ವಾದವೂ ಅದೆೀ. ಆದರೆ ಹೆೊಸ ಸಂಶೆ ೀಧನೆಯೊಂದು ನ್ಮಮ ಈ ವಾದವನ್ು​ು ಸುಳುೆ ಎಂದು ನಿರೊಪಿಸಲು ಹೆೊರಟಹಾಗಿದೆ. ಅದೆೀನೆಂದು ನೆೊೀಡಿಯೀ ಬಡೆೊೀಣ ಬನಿು. ನ್ನ್ು ಜೆೊತೆಯಲ್ಲೆಯೀ ಇದಿುೀರಿ ತಾನೆ? ಬನಿು ಮತೆು… ಮರಗಳು ಎಲ್ಲೆದುರೊ ಮರಗಳ್ೆೀ. ಆದರೆ ನ್ಗರ ಪರದೆೀಶಗಳಲ್ಲೆ ಬೆಳ್ೆಯುವ ಮರಗಳು ಹೆಚುಿ ವೆೀಗವಾಗಿ ಬೆಳ್ೆದು ಬೆೀಗ ಸಾಯುತುವೆ ಎನ್ು​ುತಿುದೆ ಲೊಸಿ ಹುಟೆೈರಾ ಅವರ ಹೆೊಸ ಸಂಶೆ ೀಧನೆ. ಲೊಸಿ ಹುಟೆೈರಾ ಬೆೊೀಸಿನ್ ವಿಶವವಿದಾಯಲಯದಲ್ಲೆ ಕೆೀವಲ ಇಂಗಾಲದ ಡೆೈ ಆಕೆ​ೆೈಡ್ ನ್ ಬಗೆ​ೆ ಅಧಯಯನ್ ಮಾಡುವ ಪರಿಸರ ವಿಜ್ಞಾನಿ. ಇವರ ಸಂಶೆ ೀಧನೆ ಹೆೀಳುತುದೆ, ನ್ಗರದ ಮರಗಳು, ಕಾಡಿನ್ ಅಥವಾ ಹಳಿೆಯಲ್ಲೆ ಬೆಳ್ೆಯುವ ಮರಗಳಿಗಿಂತ ಹೆಚುಿ ವೆೀಗವಾಗಿ ಬೆಳ್ೆಯುತುದೆ ಮತು​ು ಬೆೀಗ ಸಾಯುತುದೆ ಎಂದು. ವಾತಾವರಣದಲ್ಲೆ ಇಂಗಾಲದ ಡೆೈ ಆಕೆ​ೆೈಡ್ ನ್ ಪರಮಾಣ ದಿನೆೀ ದಿನೆೀ ಹೆಚಾಿಗುತಿುದೆ. ಇದರಿಂದಾಗಿ ಭೊಮಿಯ ಮೀಲ್ೆೈ ತಾಪಮಾನ್ ಹೆಚುಿತುದೆ. ಕಾರಣ ಈ ಹಸಿರು ಮನೆ ಅನಿಲಗಳು ಸೊಯಗನ್ ಬೆಳಕನ್ು​ು ಹಡಿದಿಟುಿಕೆೊಂಡು ಉಷಾಣಂಶವನ್ು​ು ಹೆಚಿ​ಿಸುತುವೆ. ಆದರೆ ಮರಗಳು ವಾತಾವರಣದಲ್ಲೆನ್ ಹಸಿರುಮನೆ ಅನಿಲವಾದ ಇಂಗಾಲದ ಡೆೈ ಆಕೆ​ೆೈಡ್ ನ್ ಪರಮಾಣವನ್ು​ು ಕಡಿಮ ಮಾಡುತುವೆ. ಹೆೀಗೆಂದರೆ, ಮರಗಳು ಆಹಾರ ತಯಾರಿಸಿ ಬೆಳ್ೆಯಲು ಇಂಗಾಲದ ಡೆೈ ಆಕೆ​ೆೈಡ್ ಅನ್ು​ು ಬಳಸಿಕೆೊಳುೆತುವೆ. ಹಾಗೆ ಸಸಯದ ಒಳಗೆ ಹೆೊೀದ ಅನಿಲವು ಇಂಗಾಲದ ರೊಪದಲ್ಲೆ ಮರದ ಭಾಗವಾಗಿ ಸೆೀರಿಬಡುತುದೆ. ಆದುರಿಂದಲ್ೆೀ ಮರದ ಒಟುಿ ತೊಕದಲ್ಲೆ ಅಧಗದಷ್ುಿ ತೊಕ ಇಂಗಾಲವೆೀ ಇರುತುದೆ. ನ್ಮಮ ಹಲವಾರು ಕಾಯಗಗಳಿಂದ ಹೆಚೆಿಚುಿ ಇಂಗಾಲದ ಡೆೈ ಆಕೆ​ೆೈಡ್ ಅನ್ು​ು ವಾತಾವರಣಕೆಕ ಬಡುತಿುದೆುೀವೆ. ಇದನ್ು​ು ತಡೆಯಲು ಎಷೆೊಿೀ ನ್ಗರಗಳಲ್ಲೆ ಗಿಡ ನೆಡುವ ಕಾಯಗಕರಮಗಳು ಜೆೊೀರಾಗಿಯೀ ನ್ಡೆಯುತಿುವೆ. ಆದರೆ ದುರಾದೃಷ್ಿವಶಾತ್ ಅಂತಹ ಮರಗಳು ಬೆೀಗ ಬೆಳ್ೆದು ಬೆೀಗ ಸಾಯುತಿುವೆ. ಇದರಿಂದಾಗಿ ಆ ಮರಗಳ ಇಂಗಾಲದ ಡೆೈ ಆಕೆ​ೆೈಡ್ ಅನ್ು​ು ತೆಗೆದುಕೆೊಳುೆವ ಪರಮಾಣ ಕಡಿಮಯಾಗಿರುತುದೆ. ಎನ್ು​ುತಾುರೆ ಹುಟೆೈರಾ. ಮರಗಳು ಎಷ್ುಿ ವೆೀಗವಾಗಿ ಬೆಳ್ೆಯುತುವೆ ಎಂದು ತಿಳಿಯಲು ಅವರು ಬೆೊೀಸಿನ್ ನ್ಗರದ ಕೆಂಪು ಓರ್ಕ ಮತು​ು ಕೆಂಪು ಮೀಪಲ್ ಮರಗಳ ಕಾಂಡದ ಸುತುಳತೆಗಳನ್ು​ು 2005 ರಿಂದ 2014 ರ ವರೆಗೆ ಅಳ್ೆಯುತಿುದುರು. ಹಾಗೆಯೀ ಇವೆರೆಡು ಪರಭೆೀದದ ಕಾಡಿನ್ ಮರಗಳ ಸುತುಳತೆಗಳನ್ೊು ಸಹ ಅಳ್ೆದುಕೆೊಂಡರು. ಇವರ ಈ 9 ವರುಷ್ಗಳ ಸಂಶೆ ೀಧನೆಯಲ್ಲೆ ಹೆೊರಬಂದ ಅಂಕಿ ಅಂಶ ಹೀಗಿದೆ: ನ್ಗರದಲ್ಲೆ ಬೆಳ್ೆದ ಮರಗಳು ಕಾಡಿನ್ಲ್ಲೆ ಬೆಳ್ೆಯುತಿುದು ಅದೆೀ ಪರಭೆೀದದ 14 ಕಾನನ – dįÉÊ 2019


ಮರಗಳಿಗಿಂತ 4 ಪಟುಿ ಹೆಚುಿ ಇಂಗಾಲದ ಡೆೈ ಆಕೆ​ೆೈಡ್ ಅನ್ು​ು ಒಳ ತೆಗೆದುಕೆೊಳುೆತಿದುವಂತೆ. ಹಾಗೆಯೀ ನ್ಗರದ ಮರಗಳು ಸಾಯುವ ಸಾಧಯತೆ ಕಾಡಿನ್ ಮರಗಳಿಗಿಂತ 2 ರಷ್ುಿ ಇತುಂತೆ. ಅಂದರೆ ಕಾಡಿನ್ ಮರದ ಆಯಸಿೆನ್ಲ್ಲೆ ಕೆೀವಲ ಅಧಗದಷ್ಿನ್ು​ು ಮಾತರ ನ್ಗರದ ಮರಗಳು ಹೆೊಂದುತಿುದುವು. ಇದರಿಂದಾಗಿ ನ್ಗರದ ಮರಗಳು ತಮಮ ಜೀವಿತಾವಧಿಯಲ್ಲೆ ಕಾಡಿನ್ ಮರಗಳಿಗಿಂತ ಕಡಿಮ ಪರಮಾಣದಲ್ಲೆ ಇಂಗಾಲದ ಡೆೈ ಆಕೆ​ೆೈಡ್ ಅನ್ು​ು ಹೀರಿಕೆೊಳುೆತಿುದುವು. ಅಂದರೆ ನ್ಗರದಲ್ಲೆ ಬೆಳ್ೆಯುವ ಮರಗಳಿಂದ, ವಾತಾವರಣದಲ್ಲೆನ್ ಹಸಿರುಮನೆ ಅನಿಲದ ಪರಮಾಣ ಹೆಚಾಿಗಿ ಕಡಿಮಯಾಗುವುದಿಲೆ. ನ್ಗರದ ಮರಗಳ ಆಯಸುೆ ಕ್ಷಿೀಣ್ಣಸಲು ಮುಖಯ ಕಾರಣಗಳ್ೆಂದರೆ, ನ್ಗರದಲ್ಲೆ ಹಾಕುವ ರಸೆುಯಂದಾಗಿ ಮರಗಳ ಬೆೀರುಗಳು ಹೆಚಾಿಗಿ ಹರಡಲು ಜಾಗ ಇರುವುದಿಲೆ. ಹಾಗೆಯೀ ಸುತು ಮುತುಲ್ಲನ್ ಜನ್ರ ಅವಶಯಕತೆ

ಹಾಗೊ

ತೆೊಂದರೆಗಳಿಂದಾಗಿ

ಅವನ್ು​ು

ಕಡಿಯಲು ಮುಂದಾಗುವರು. ಹೀಗಾಗುವುದಾದರೆ ಎಷೆೊಿೀ ದುಡುಡ ಸಮಯ ಖಚುಗ ಮಾಡಿ ಗಿಡಗಳ ನೆಡುವುದಾದರು ಏಕೆ? ಅಲೆವೆ? ಏನೆೀ ಆಗಲ್ಲ ನ್ಗರವಾಸದಿಂದ ಕೆೀವಲ ಮನ್ುಷ್ಯರು ಮಾತರವಲೆದೆ, ಮರಗಳೂ ಸಹ ಬದುಕಲು ತಡಕಾಡುವಂತಾಗಿದೆ. ಹಾಗೆಯೀ ಅವುಗಳ ಸಾವಭಾವಿಕ ಬೆಳವಣ್ಣಗೆಯನ್ು​ು ಬದಲ್ಾಯಸುವಲ್ಲೆ ನಾವುಗಳು ಯಶಸಿವಯಾಗಿದೆುೀವೆ. ಇದರಿಂದಾಗುವ ಅನಾಹುತಗಳ ಊಹಸುವುದಾದರೊ ಹೆೀಗೆ? ಕಾದು ಅನ್ುಭವಿಸಬೆೀಕು ಅಷೆಿ.

ಹೀಗಾಗುವುದು

ಬೆೀಡ

ಎನ್ು​ುವುದಾದರೆ

ನ್ಮಮ

ಜೀವನ್

ಶೆೈಲ್ಲಯನ್ು​ು

ಪರಿಸರ

ಸೆುೀಹಯಾಗಿ

ಬದಲ್ಾಯಸಿಕೆೊಳುೆವುದೆೊಂದೆೀ ಮಾಗಗ. ಅದು ಹೆಚಾಿಗಿ ಹಳಿೆಯ ಸೆೊಗಡಿನ್ ಬದುಕಿನ್ಲ್ಲೆದೆ ಎಂದರೆ ಎಳೆಷ್ೊಿ ತಪ್ಾಪಗದು. ನಿಮಗೆೀನ್ನಿುಸುತುದೆ....? ಸೂಚನಳ: ಮೀಲ್ೆ ಹೆೀಳಿದ ಸಂಶೆ ೀಧನೆಯ ಅಂಕಿ ಅಂಶಗಳು ಬೆೊೀಸಿನ್ ನ್ಗರಕೆಕ ಮಾತರ. ಬೆೀರೆ ವಾತಾವರಣಗಳ/ಪರದೆೀಶಗಳ ಮರಗಳ ಅಂಕಿ ಅಂಶಗಳು ಬೆೀರೆ ಆಗಿರಬಹುದು. ನಿಮಮ ಅಭಿಪ್ಾರಯಗಳನ್ು​ು ನ್ಮಗೊ ತಿಳಿಸಿ! ಜೆೈಕುಮಾರ್ – 9066640808 (ವಾಟಾೆಪ್ ನ್ಂಬರು) gÁdÄ d£À¥ÀzÀ ¥Ámïð- 2 - ಜೆೈ ಕುಮಾರ್ ಆರ್. WCG, ಬೆ​ೆಂಗಳೂರು 15 ಕಾನನ – dįÉÊ 2019


ಪರಿಸರ ಶಿಬಿರ: ಕಾನ್ನ್, ಜ್ಞಾನ್ದ ನಿಧಿ, ಶಕಿುಯ ಮೊಲ, ಸೌಂದಯಗದ ಗಣ್ಣ, ಸೊೂತಿಗಯ ಆಗರ, ಈ ಸವಿಯನ್ು​ು ಈ ಕಾನ್ನ್ದ ಸುತುಲೊ ವಾಸವಾಗಿರುವ ಚಿಣಣರಿಗೊ ಪರಿಚಯಸಬೆೀಕೆಂಬ ಆಶಯದಿಂದ WCGಯು ಹಲವಾರು ಕಾಯಗಕರಮಗಳನ್ು​ು ಹಮಿಮಕೆೊಂಡಿದೆ. ಹಾಗೆಯೀ 2019 ರ ಜೊನ್ ನ್ಲ್ಲೆ ಸಕಾಗರಿ ಪ್ಾರಥಮಿಕ ಶಾಲ್ಾ ಮಕಕಳಿಗೆ ‘ಪರಿಸರ ಶ್ಬರ’ ವನ್ು​ು ಅಡವಿ ಫ್ರಲ್ಡ ಸೆಿೀಷ್ನ್ ನ್ಲ್ಲೆ ಆಯೊೀಜಸಲ್ಾಗಿತು​ು. ರಾಗಿಹಳಿೆ ಪಂಚಾಯುಯಲ್ಲೆರುವ ನಾಲುಕ ಸಕಾಗರಿ ಪ್ಾರಥಮಿಕ ಶಾಲ್ೆಗಳನ್ು​ು ಗುರುತಿಸಿ ಅಲ್ಲೆನ್ ವಿದಾಯರ್ಥಗಗಳನ್ು​ು ಈ ಶ್ಬರಕೆಕ ಸರಿ ಸುಮಾರು ಬೆಳಗೆ​ೆ 9.00 ಗಂಟೆಗೆ ಕರೆತರಲ್ಾಯತು. ಮಕಕಳಿಗೆ ಮುಂಜಾವಿನ್ ಉಪಹಾರವನ್ು​ು ನಿೀಡಿ ಪರಸಪರ ಪರಿಚಯಸಿಕೆೊಂಡು ಇದು ಒಟುಿ 32 ವಿದಾಯರ್ಥಗಗಳನ್ು​ು 3 ತಂಡಗಳ್ಾಗಿ ವಿಂಗಡಿಸಿ WCG ಯ ಸದಸಯರು ಪರತಿ ತಂಡವನ್ು​ು ಪಕ್ಷಿ ವಿೀಕ್ಷಣೆಗೆ ಕರೆದೆೊಯಯಲ್ಾಯತು. ನಾಲುಕ ಗೆೊೀಡೆಗಳ ಮಧೆಯ ಕುಳಿತು ಪ್ಾಠ ಹೆೀಳುವುದಕಿಕಂತ ನಿಸಗಗದೆೊಡನೆ ಬೆರೆತು ಅಲ್ಲೆನ್ ಜೀವ ಸಂಕುಲವನ್ು​ು ವಿೀಕ್ಷಿಸಿ, ಗಮನಿಸಿ, ಪರಶ್ುಸಿ ಮಕಕಳು ಕಲ್ಲಯಬೆೀಕೆಂದು ನ್ಮಮ ತಂಡದ ಗುರಿಯಾಗಿರುವುದರಿಂದ 16 ಕಾನನ – dįÉÊ 2019


ಮಕಕಳಿಗೆ ನಿಸಗಗದ ಮಡಿಲ್ಲಗೆ ಕರೆದೆೊಯು​ು ಕಾಣಸಿಗುವ ಸಕಲ ಜೀವಿಗಳ ಬಗೆಗೊ ತಿಳಿಸಲ್ಾಯತು. ಪಕ್ಷಿ, ಕಿೀಟ, ಗಿಡ-ಮರ, ಸರಿೀಸೃಪ ಮುಂತಾದ ಜೀವಿಗಳ ಬಗೆ​ೆ ಕುತೊಹಲದಿಂದ ಕಲ್ಲತ ಮಕಕಳು 12.30 ರ ಹೆೊತಿುಗೆ ಅಡವಿ ಫ್ರಲ್ಡ ಸೆಿೀಷ್ನ್ ಗೆ ಹಂತಿರುಗಿದರು. ಹಂತಿರುಗಿದ ಶ್ಬರಾರ್ಥಗಗಳು ತಾವು ಕಂಡ ಜೀವ ಸಂಕುಲದ ಹಾಗು ಪರಕೃತಿಯ ಬಗೆ​ೆ ಎಲೆರ ಜೆೊತೆ ಹಂಚಿಕೆೊಂಡರು.

17 ಕಾನನ – dįÉÊ 2019


ಓದುವ ಕಟ್ಳಟ: ನ್ಮಮ ಕನ್ುಡ ಸಾಹತಯ ಬಲು ಶ್ರೀಮಂತವಾಗಿದೆ ಎಂದರೆ ಅತಿಶಯೊೀಕಿುಯಾಗದು. “ಬಲೆವನೆೀ ಬಲೆ ಬೆಲೆದ ರುಚಿಯ” ಎಂಬಂತೆ ಈ ಸಾಹತಯದ ಸಿರಿತನ್ವನ್ು​ು ಆಸಾವದಿಸಿರುವವನಿಗೆ ಗೆೊತು​ು ಇದರ ರುಚಿ. ಈ ಸವಿಯನ್ು​ು ಅನ್ುಭವಿಸಿರುವ ಸಮಾನ್ ಮನ್ಸಕರ ಜೆೊತೆ ಕನ್ುಡ ಸಾಹತಯದ ಬಗೆಗಿನ್ ವಿಚಾರವನ್ು​ು ಚಚಿಗಸಿ ಜ್ಞಾನ್ವನ್ು​ು, ವಿಚಾರಧಾರೆಯನ್ು​ು ಇನ್ು​ು ವೃದಿಧಸಿಕೆೊಳೆಬೆೀಕು ಎಂಬ ಕಾರಣದಿಂದ ಅಡವಿ ಫ್ರಲ್ಡ ಸೆಿೀಷ್ನ್ ನ್ಲ್ಲೆ ಕನ್ುಡ ಮೀರು ಕೃತಿಗಳನ್ು​ು ಓದುವ 'ಓದುವ ಕಟೆಿ' ಎಂಬ ಕಾಯಗಕರಮವನ್ು​ು ಪರತಿ ಭಾನ್ುವಾರ ಆಯೊೀಜಸಲ್ಾಗುತಿುದೆ. ಈ ಕಾಯಗಕರಮಕೆಕ 23ನೆೀ ಜೊನ್ 2019 ರಂದು ಕೆ. ಪಿ. ಪೂಣಗಚಂದರ ತೆೀಜಸಿವ ಅವರ ಕಾಡಿನ್ ಕಥೆಗಳು ಪುಸುಕ ಓದುವುದರ

ಮುಖ್ಾಂತರ

ಚಾಲನೆ

ನಿೀಡಲ್ಾಗಿತು​ು.

ಮಕಕಳ

ಪರಕೃತಿ

ಶ್ಬರವು

ಸಹ

ಭಾನ್ುವಾರ

ನ್ಡೆಯುತಿುದು​ುದರಿಂದ ಅವರಿಗೊ ‘ಓದುವ ಕಟೆಿ’ ಯ ಬಗೆ​ೆ ತಿಳಿಸಿ ಒಂದು ಸಣಣ ಕಥೆಯನ್ು​ು ಓದಿ ಅದರ ಸವಿಯನ್ು​ು ಅವರಿಗೊ ಉಣಬಡಿಸಲ್ಾಯತು. ‘ಓದುವ ಕಟೆಿ’ ಯ ನ್ಂತರ ಮಕಕಳಿಗೆ ಮಧಾಯಹ್ುದ ಊಟವನ್ು​ು ನಿೀಡಿ ಹರಿಯ ಪ್ಾರಥಮಿಕ ಶಾಲ್ಾ ಮಕಕಳಿಗೆ 'ಆನೆ ಮತು​ು ಮಾನ್ವ' ಎಂಬ ಸಣಣ ನಾಟಕವನ್ು​ು ಅವರೆೀ ರಚಿಸಿ ಅದನ್ು​ು ಎಲೆರ ಮುಂದೆ ಪರದಶ್ಗಸುವಂತೆ 18 ಕಾನನ – dįÉÊ 2019


ಹೆೀಳಲ್ಾಯತು. ಇನ್ು​ು ಕಿರಿಯ ಪ್ಾರಥಮಿಕ ಶಾಲ್ಾ ಮಕಕಳಿಗೆ ಪರಕೃತಿಯ ಚಿತರಕೆಕ ಬಣಣ ಹಚಿಲು ವಿವಿಧ ಪರಕೃತಿಯ ಚಿತರಗಳನ್ು​ು ನಿೀಡಲ್ಾಯತು. ನಾಟಕ ಪರದಶಗನ್ದ ನ್ಂತರ ಮಕಕಳಿಗೆ 'ಇಲ್ಲ-ಹಾವು' ಎಂಬ ಸಣಣ ಗುಂಪು ಆಟವನ್ು​ು ಆಡಿಸಿ ಸುರಕ್ಷಿತವಾಗಿ ತಂತಮಮ ಊರುಗಳಿಗೆ ಬಡಲ್ಾಯತು. ಓದುವ ಕಟೆಿ ಕಾಯಗಕರಮವು ಪರತಿ ಭಾನ್ುವಾರ ನ್ಡೆಯಲ್ಲದು​ು ಆಸಕುರು ತಾವು ಸಹ ಇದರಲ್ಲೆ ಭಾಗವಹಸಬಹುದು ಹಾಗು ಈ ರಿೀತಿಯ ಪರಕೃತಿ ಶ್ಬರ ಮತು​ು ವಿವಿಧ WCG ಯ ಕಾಯಗಕರಮಗಳಲ್ಲೆ ಸವಯಂಸೆೀವಕರಾಗಲು ಇಚಿಛಸುವವರು ಈ ಕೆಳಗಿನ್ ವಿಳಾಸಕೆ​ೆ ಸಂಪಕಿಗಸಿ ಅಶವಥ ಕೆ. ಎನ್. : 9740919832 ನಾಗೆೀಶ್ ಓ. ಎಸ್. : 9008261066 ಹಾಗು WCG ಬಗೆಗಿನ್ ಇನ್ು​ು ಹೆಚಿ​ಿನ್ ಮಾಹತಿಯನ್ು​ು ತಿಳಿಯಲು www.indiawcg.org ಗೆ ಭೆೀಟ್ಟ ನಿೀಡಿ

- ನಾಗೆೇಶ್ ಓ. ಎಸ್ 19 ಕಾನನ – dįÉÊ 2019

WCG, ಬೆ​ೆಂಗಳೂರು


ಓ ಮಳ್ೆಯೀ ಓ ಮಳ್ೆಯೀ

ಕಾಮನ್ಬಲುೆ ಆಗಸವನ್ು​ು ರಂಗೆೀರಿದೆ

ಮೀಘದಿ ಇಳಿದೆ ನಿೀ ಧರೆಗೆ

ಕೆೊೀಗಿಲ್ೆಯು ನಾದಸವರ ನ್ುಡಿದಿದೆ

ಬಸಿಲ ಜಳಕ ಬೆಂದ ಜೀವಕೆ

ಹಸಿರಿನ್ ಮೊಳಕೆಯು ಚಿಗುರೆೊಡೆದಿದೆ

ನಿೀರೆರೆದು ದಾಹ ತಿರಿಸಿದೆೀ

ಇಬಬನಿಯು ಮುತಿುನ್ಂತೆ ತೊಟಕುತಿುದೆ

ಗಿರಿ ಶ್ಖರಗಳಲ್ಲೆ ಸುರಿದ ಮಳ್ೆಗೆ

ನ್ವಿಲುಗಳ ಉಲ್ಾೆಸದ ನ್ತಗನೆ ಚಂದ

ತರುಲತೆಗಳು ಹೆೊೀನ್ಕೆ ಸುರಿದು

ಉಷ್ಕಾಲದ ಆಭಗಟನೆ ಅಂದ

ಹಕಿಕಗ¼ÀÄ ಸಂತಸದಿ ರೆಕೆಕ ಬಚಿ​ಿದೆ

ಭುವಿಯಲ್ಲೆ ಸವಗಗವನ್ು​ು ಅನ್ುಭವಿಸು

ಜಗಿದು ಕುಣ್ಣಯುತಿುದೆ ಆಸೆಗೆ

ನಿೀ ಕಾಡಿನ್ ಕೊಸು

ಪರಕೃತಿಯ ಸೆೊಬಗು ಹೆಚಿ​ಿದೆ ಭುವಿಗೆ ಮಳ್ೆಯು ಮುತಿುಕುಕತಿದೆ ಘತಾದಿಂದ ನಿೀರು ಧುಮುಕುತು ಹರಿಯುತಾು ನ್ದಿಗೆ ಸೆೀರಿದೆ

- ಶುಭ ವಿ. ಬೆ​ೆಂಗಳೂರು

ಮೃಗಗಳು ಕುಣ್ಣದು ಕುಪಪಳಿಸಿ ಮಳ್ೆಯಲ್ಲೆ ನೆನೆದು ಮಿಂದಿದೆ ತಂಗಾಳಿಯು ಮಳ್ೆಯ ಸಪಶ್ಗಸಿ ಸಸಯಕಾಶ್ ಸಿರಿ ಇಮಮಡಿಯಾಗಿದೆ

20 ಕಾನನ – dįÉÊ 2019


ಕಾನನ

© ಅರವಿೆಂದ ರೆಂಗನಾಥ್

ಕನಾಗಟಕದ ಪಶ್ಿಮಘಟಿಗಳಲ್ಲೆ ಒಂದಾದ ಕುದುರೆಮುಖದ ಒಂದು ಕಿರುನೆೊೀಟ. ತುಂತುರು ಮಳ್ೆಯಲ್ಲೆ ದಟಿಡವಿಯು ನೆನೆಯುತಿುರುವಾಗ ನೆೊೀಡಲು ಎಂತಾ ಸೆೊಬಗು. ಸುತುಮುತುಲು ಎತು ನೆೊೀಡಿದರೊ ಹಚಿ ಹಸಿರು, ಕಣುಮಚಿ​ಿ ನಿಂತರೆ ಮಳ್ೆ ನಿೀರ ಹನಿಯು ಎಲ್ೆಗಳ ಮೀಲ್ೆ ಬದು​ು ನ್ುಡಿಸುವ ನಾದದ ಜೆೊತೆಗೆ ಆಗಾಗ ಗಾಳಿಯ ರಭಸಕೆಕ ಮರಗಿಡಗಳ ಶಬಢ ಭಯವನ್ು​ು ಹುಟ್ಟಿಸುತುದೆ. ಪರಕೃತಿಯಲ್ಲೆ ಯಾವುದೊ ತಾಯಜಯವಲೆ ಜೀವ ಕಳ್ೆದುಕೆೊಂಡು ನೆಲಕುಕರುಳಿದ ಮರವೂ ಸಹ ಹಲವಾರು ಕಿೀಟ ರಾಶ್ಗಳಿಗೆ ಸಸಯ ಸಂಕುಲಗಳಿಗೆ ಮನೆಯಾಗಿದೆ. ವಷ್ಗದ ಹೆಚುಿಕಾಲ ಮಳ್ೆಯಂದ ಕೊಡಿರುವ ಪಶ್ಿಮಘಟಿವು ಹಚಿ ಹಸಿರಿನಿಂದ ಕೊಡಿರುತುದೆ.

21 ಕಾನನ – dįÉÊ 2019


ಪಶ್ಚಿಮಘಟ್ಟ

© ಅರವಿೆಂದ ರೆಂಗನಾಥ್

ಮೀಲ್ಲನ್ ಚಿತರ ನೆೊೀಡಿದ ಕ್ಷಣ ನಿಮಮ ತಲ್ೆಗೆ ಹೆೊಳ್ೆಯುವುದು ಈಗತಾನೆ ಮಳ್ೆ ಸುರಿದು ನಿಂತಿದೆ ಎಂದು. ಹೌದು, ನಿಮಮ ಊಹೆ ಸತಯ. ಕಾನ್ನ್ದ ಹಚಿ ಹಸಿರಿಗೆ ಮನ್ಸೆೊೀತ ವರುಣನ್ು ಧರೆಗಿಳಿದಿದು. ತನ್ು ಹನಿಯಂದ ಬಸಿಯಾದ ಭೊತಾಯಯನ್ು​ು ತಂಪ್ಾಗಿಸಿದ ಬಸಿಲ್ಲನಿಂದ ಕಾದ ಭೊತಾಯಯು ಮಳ್ೆಯ ಹನಿಯಂದಾಗಿ ತನ್ು ಶಾಖವನ್ು​ು ಹೆೊರಹಾಕುವಾಗ ಕಾಣುವ ದೃಶಯವಿದು. ಬಸಿಲ್ಲನಿಂದ ಅಲೆಲ್ಲೆ ಬಾಡಿ ಹೆೊೀದಂತೆ ಕಾಣುತಿುದು ಮರಗಿಡಗಳು ಮಳ್ೆಯ ಸಪಶಗದಿಂದ ಹಸನ್ುಮಖಿಗಳಂತೆ ಕಾಣುತಿುವೆ. ಇಂತಹ ಸುಂದರ ಪರಕೃತಿಯಲ್ಲೆ ನಾವು ಕೊಡ ಒಂದು ಭಾಗವಾಗಿರುವುದಕೆಕ ತುಂಬಾ ಸಂತೆೊೀಷ್.

22 ಕಾನನ – dįÉÊ 2019


ಜಲಪಾತ

© ಅರವಿೆಂದ ರೆಂಗನಾಥ್

ಆಗಸದಿಂದ ಧರೆಗಿಳಿಯುತಿುರುವಂತೆ ಕಾಣುತಿುರುವ ಈ ದೃಶಯವನ್ು​ು ನೆೊೀಡಲು ಯಾರಿಗಿಷ್ಿವಿಲೆ ಹೆೀಳಿ. ನೆೊೀಡುಗರ ಕಣ್ ಸೆಳ್ೆಯುವ ಈ ಜಲಪ್ಾತವನ್ು​ು ಎಷ್ುಿ ನೆೊೀಡಿದರು ಸಾಲದು. ದಟಿಡವಿಯಲ್ಲೆ ದೊರದವರೆಗೊ ಕೆೀಳುವ ಇದರ ಸದು​ು ಜನ್ನಿಬಡ ಕಾಡಿನ್ಲ್ಲೆ ಹಾಡುತಿುರುವಂತೆನಿಸುತುದೆ. ಎಲ್ೆೊೆೀ ಹುಟ್ಟಿ ನ್ೊರಾರು ಮೈಲ್ಲಗಳು ಹರಿದು ಸಮುದರ ಸೆೀರುವ ಮುನ್ು ಅದೆಷೆೊಿೀ ಜೀವಸಂಕುಲಗಳಿಗೆ ಆಧಾರವಾಗಿದೆ.

23 ಕಾನನ – dįÉÊ 2019


ಕಾನನದಲ್ಲಿ ಬೆರೆತಾಗ

© ಅರವಿೆಂದ ರೆಂಗನಾಥ್

ಪೂಣಗಚಂದರ ತೆೀಜಸಿವ ಅವರು ಹೆೀಳುವಂತೆ "ಪರಕೃತಿ ನ್ಮಮ ಬದುಕಿನ್ ಭಾಗವಲೆ ನಾವು ಪರಕೃತಿಯ ಒಂದು ಭಾಗ”. ಯಾರ ಹಂಗಿಲೆದೆ ಬೆಳ್ೆದು ನಿಂತಿರುವ ಈ ಪರಕೃತಿಯನ್ು​ು ನಾವುಗಳು ಕಾಪ್ಾಡಿಕೆೊಳೆಬೆೀಕೆೀ ಹೆೊರತು ಹಾಳು ಮಾಡುವಂತಿಲೆ. ಸುಂದರ ಹಚಿಹಸಿರಿನ್ ಕಾಡಿನ್ ನ್ಡುವೆ ಇದು​ು ಅದನ್ು​ು ಅನ್ುಭವಿಸುವವರಿಗೆ ಈ ಕಾನ್ನ್ದ ಸೆೊಬಗು ತಿಳಿಯುತುದೆ. ಈ ಸೆೊಬಗನ್ುರಿತ ಯಾವ ಜೀವಿಯು ಅಲ್ಲೆಂದ ಹಂತಿರುಗಲು ಇಚಿಛಸುವುದಿಲೆ ಬದಲ್ಾಗಿ ಕಾಪ್ಾಡಿಕೆೊಳುೆವುದರ ಕುರಿತು ಆಲ್ೆೊೀಚಿಸುತುವೆ. ಇದನ್ುರಿಯದ ನ್ಮಮಂಥ ಕೆಲ ಮಾನ್ವರು ಹಾಳುಮಾಡ ಹೆೊರಟ್ಟದೆುೀವೆ.

24 ಕಾನನ – dįÉÊ 2019

ಛಾಯಾಚಿತರಗಳು

: ಅರವಿೆಂದ ರೆಂಗನಾಥ್

ಲೆೇಖನ

: ಧನರಾಜ್ ಆರ್.


© C«Ävï PÀȵÀÚ

ಹುಲ್ಲರಾಯ ನ್ಮಮ ರಾಷಿರೀಯ ಪ್ಾರಣ್ಣ ಅ೦ತ ನ್ನ್ಗೊ ಗೆೊತು​ು ಹಾಗೊ ನಿಮಗೊ ಗೆೊತು​ು. ಆದರೆ ಹುಲ್ಲರಾಯನ್ನೆುೀ ಏಕೆ ರಾಷಿರೀಯ ಪ್ಾರಣ್ಣ ಆಗಿ ಮಾಡಿದುರ! ಅ೦ತ ನ್ನ್ಗಂತು ಗೆೊತಿುರಲ್ಲಲೆ. ಇನೆುೀನ್ು ಮಾಡೆೊೀದು ಇನ್ೊು ಗೊಗಲ್ೆೀ ನ್ನ್ು ಗತಿ ಎ೦ದು, ಈ ವಿಷ್ಯದ ಬಗೆ​ೆ ಹುಡುಕಿದೆ. ನೆೊೀಡಿದೆರ ಆಶಿಯಗಕರವಾದ ಸಂಗತಿಯೀ ಸಿಕಿಕತು. ನ್ಮಗೆ ಸಾವತಂತರಯ ಸಿಕಿಕದ ಮೀಲ್ೆ ಸಿಂಹವನ್ು​ು ರಾಷಿರೀಯ ಪ್ಾರಣ್ಣಯನಾುಗಿ ಆಯಕ ಮಾಡಿದುರು. ಆದರೆ 1972ರಲ್ಲೆ ಸಿಂಹದ ಸಾಿನ್ವನ್ು​ು ಹುಲ್ಲರಾಯ ಪಡೆದುಕೆೊಳುೆತಾುನೆ. ಆದರೆ ಕಾರಣ?, ನ್ಮಗೆ ತಿಳಿದಿರುವ ಹಾಗೆ ಸಿಂಹಗಳು ಗುಜರಾತಿನ್ ಗಿರ್ ಅರಣಯ ಪರದೆೀಶದಲ್ಲೆ ಮಾತರ ಕಂಡು ಬರುತುವೆ. ಆದರೆ ಹುಲ್ಲರಾಯನ್ ಧಿೀಮಂತ ಹೆಜೆಜ ದೆೀಶದ ಹಲವಾರು ಅರಣಯ ಪರದೆೀಶಗಳಲ್ಲೆ ಕಂಡು ಬರುತುವೆ. ಮುಖದಲ್ಲೆ ಕೌರಯಗತೆ, ನ್ಡುಗೆಯಲ್ಲೆ ಒಂದು ಗಾಂಭಿೀಯಗ ಎಂತವರ ಎದೆಯಲುೆ ಜಲ್ ಎನಿಸುವ ತಿೀಕ್ಷ್ಣವಾದ ನೆೊೀಟ, ಕಣ್ಣಣಗೆ ಸಿಕಿಕಬದು ಪ್ಾರಣ್ಣಗಳನ್ು​ು ಬೆನ್ುತಿು ಭೆೀಟೆಯಾಡಿ, ಹೆೊಟೆಿ ತುಂಬಸಿಕೆೊಂಡು ಅರಾಮಾಗಿ ನಿದಿರಸುವ ಕೆೀಸರಿ ಬಣಣ ಮೈಯುಳೆ ಕಪುಪ ಪಟೆಿಯ ಪ್ಾರಣ್ಣ. ಎಲೆಕಿಕಂತ ಹೆಚಾಿಗಿ ತನ್ು ಶೌಯಗದಿಂದ ಕಾಡಿನ್ರಾಜ ಎಂದೆೀ ಹೆಸರಾಗಿರುವ ಪ್ಾರಣ್ಣ. ಮನ್ುಷ್ಯನ್ ಕೆಲ ಚಟುವಟ್ಟಕೆಗಳ ಕಾರಣದಿಂದ ಅದರ ಆವಾಸಗಳ ನಾಶ ಅವುಗಳ ಸಂಖ್ೆಯ ಕುಂಟ್ಟತವಾಯತು. ಅವುಗಳ ಸಂರಕ್ಷಣೆ ಬಹಳ ಮುಖಯವಲೆವೆೀ, ಈ ಕಾರಣದಿಂದ ರಾಷಿರೀಯ ಪ್ಾರಣ್ಣಯನಾುಗಿ ಆಯಕ ಮಾಡಿದಾುರೆ. ಕಾರಣಗಳು ಇಷೆಿೀ ಅಲೆ.... 25 ಕಾನನ – dįÉÊ 2019


ನ್ಮಗೆ ಸಾವತಂತರಯ ಸಿಗುವ ಮುಂಚೆ ಅದೆಷೆೊಿೀ ರಾಜಮನೆತಗಳು ನ್ಮಮ ದೆೀಶವನ್ು​ು ಆಳಿವಕೆ ಮಾಡಿದಾುರೆ. ಅದರಲ್ಲೆ ಮೊಘಲ್

ರಾಜಮನೆತನ್ವು

ಒಂದು.

ಮೊಘಲ್

ದೆೊರೆ

ಜಲಲ್-ಉದ್-ದಿನ್

ಮೊಹಮಮದ್

ಅಕಬರ್

ಹುಲ್ಲಗಳನ್ು​ು

ಬೆೀಟೆಯಾಡುವುದನ್ು​ು ರಾಜ ಮಯಾಗದೆ ಎಂದು ಪರಿಗಣ್ಣಸಿದ. ಇದು ಮೊಘಲ್ ರಾಜಮನೆತನ್ಕೆಕ ಮಾತರ ಸಿೀಮಿತವಾಗಿರಲ್ಲಲೆ, ಬೆೀರೆ ರಾಜಮನೆತನ್ಗಳಿಗೊ ಈ ಹುಚುಿ ಹಬಬತು​ು. ಮುಂದೆ ಬ್ರಿಟೀಷರು ಇದನ್ು​ು ಮುಂದೆವರಿಸಿದರು. ನ್ಮಗೆ ಸಾವತಂತರಯ ಸಿಗುವ ಮು​ುಂಚೆಯೀ, ಪ್ಾಪ ಹುಲ್ಲಗಳ ಸಾವತಂತರಯ ಮುಗಿದಿತು​ು. ಅವುಗಳ ಸಂಖ್ೆಯ ತುಂಬಾ ಕ್ಷಿೀಣ್ಣಸಿದುವು. ಇಷ್ಿಲೆದೆೀ ಹುಲ್ಲಗಳ ಬೀಡುಗಳು ನಾಶವಾದವು. ಇದರಿಂದ ಹುಲ್ಲ ಮತು​ು ಮನ್ುಷ್ಯರ ನ್ಡುವೆ ಘಷ್ಗಣೆ. ಇದಕುಕ ಹುಲ್ಲಗಳ್ೆೀ ಬಲ್ಲಯಾದವು. ಮನ್ುಷ್ಯರ ಆಸೆಗಳಿಗೆ ಮಿತಿಯೀ ಇಲೆ. ಹುಲ್ಲರಾಯನ್ ಮೊಳ್ೆಗಳಲ್ಲೆ ಔಷ್ಧಿಯ ಗುಣಗಳಿವೆ ಎಂದು ಅದನ್ು​ು ಸಾಯಸಿ, ನ್ಮಮ ನೆರೆಹೆೊರೆ ದೆೀಶಗಳಿಗೆ ರಫ಼ು​ು ಮಾಡಿದರು. ಹುಲ್ಲಯ ಚಮಗಕೊಕ ಆಸೆ ಬದುರು, ಕುರುಡು ಕಾಂಚಾಣದ ಹಂದೆ ಹೆೊೀಗಿ. ಇವುಗಳ್ೆಲೆದರ ಪರಿಣಾಮದಿಂದ ಕ್ಷಿೀಣ್ಣಸಿತು ಹುಲ್ಲಗಳ ಸ೦ಖ್ೆಯ. ಹೆೀಗಾದರು ಮಾಡಿ ಹುಲ್ಲಗಳನ್ು​ು ಉಳಿಸಿಕೆೊಳೆಬೆೀಕೆಂದು, ನ್ಮಮ ಭಾರತ ಸಕಾಗರ ಹುಲ್ಲಯನ್ು​ು ರಾಷಿರೀಯ ಪ್ಾರಣ್ಣಯನಾುಗಿ ಮಾಡಿದರು. ಆದರೆ ಹುಲ್ಲಗಳ ಸಂತತಿ ಮಾತರ ನ್ಶ್ಸುತುಲೆೀ ಇದೆ. ಹುಲ್ಲಗಳ ಸಂರಕ್ಷಣೆ ಮಾಡಲು ಭಾರತ ಸಕಾಗರ 1973ರಲ್ಲೆ ಹುಲ್ಲ ಸ೦ರಕ್ಷಣೆಯ ಯೊೀಜನೆಗಳನ್ು​ು ಜಾರಿಗೆ ತಂದರು. ಈ ಯೊೀಜನೆಯ ಅಡಿ ಎಷೆೊಿೀ ಅರಣಯ ಪರದೆೀಶಗಳನ್ು​ು ಹುಲ್ಲ ಸಂರಕ್ಷಿತ ಪರದೆೀಶಗಳ್ಾಗಿ ಘೊೀಷ್ಣೆ ಮಾಡಿದರು. ಹುಲ್ಲಗಳನ್ು​ು ಬೆೀಟೆಯಾಡುಹುದು, ಅವುಗಳ ಜಾಗವನ್ು​ು ಭಂಗ ಮಾಡುವುದು ಕಾನ್ೊನ್ು ಬಾಹರವೆಂದರು. ಹುಲ್ಲಯ ಸಂರಕ್ಷಣೆಗಾಗಿ ಎಷೆಿೀ ಯೊೀಜನೆಗಳನ್ು​ು ಕೆೈಗೆೊಂಡರು, ಹುಲ್ಲಗಳ ಸಂಖ್ೆಯ ಮಾತರ ದಿನೆೀ ದಿನೆೀ ಕ್ಷಿೀಣ್ಣಸುತಿುದೆ. ಆದರೆ 2010ರಲ್ಲೆ ಮಾತರ ಹುಲ್ಲಗಳ ಸಂಖ್ೆಯ 1491ರಿಂದ 1706ರವರೆಗೆ ಏರಿದೆ. ಪರಪಂಚದ 72% ಹುಲ್ಲಗಳ ಸಂಖ್ೆಯ ನ್ಮಮ ದೆೀಶದಲ್ೆ​ೆೀ ಇದೆ. ಇವುಗಳನ್ು​ು ಕಾಪ್ಾಡುವುದು ನ್ಮಮಲೆರ ಹೆೊಣೆ. ಆ ಒಂದು ಪರಯತುದಲ್ಲೆ ಕಾನ್ನ್ ತಂಡದ ಒಂದು ಪುಟಿ ಪರಯತುಕೆಕ ನಿೀವೆಲೆರು ಕೆೈ ಜೆೊೀಡಿಸಬಹುದು. ಹುಲ್ಲ, ಹುಲ್ಲಗಳ ಸಂರಕ್ಷಣೆ, ಅವುಗಳ ಆವಾಸಗಳು ಹೀಗೆ ಹುಲ್ಲಗಳ ಸಂಬಂಧ ಪಟಿ ಎಲ್ಾೆ ಲ್ೆೀಖನ್ಗಳು ಹಾಗೊ ಜೀವ ವೆೈವಿದಯತೆ ಕುರಿತ, ಕಾಡು, ಕಾಡಿನ್ ಕತೆಗಳು, ಜೀವ ವಿಜ್ಞಾನ್, ವನ್ಯ ವಿಜ್ಞಾನ್, ಕಿೀಟಲ್ೆೊೀಕ, ಕೃಷಿ, ವನ್ಯಜೀವಿ ಛಾಯಾಚಿತರಗಳು, ಕವನ್ (ಪರಿಸರಕೆಕ ಸಂಬಂಧಿಸಿದ), ವಣಗಚಿತರಗಳು ಮತು​ು ಪರವಾಸ ಕತೆಗಳು, ಪರಿಸರಕೆಕ ಸಂಬಂಧ ಪಟಿ ಎಲ್ಾೆ ಲ್ೆೀಖನ್ಗಳನ್ು​ು ಆಹಾವನಿಸಲ್ಾಗಿದೆ. ಈ ಕೆಳಗಿನ್ ಇ-ವಿಳ್ಾಸಕೆಕ ಲ್ೆೀಖನ್ಗಳನ್ು​ು ಇದೆ ಜುಲ್ೆೈ ತಿಂಗಳ ದಿನಾಂಕ 20ರೆೊಳಗೆ ನಿಮಮ ಹೆಸರು ಮತು​ು ವಿಳ್ಾಸದೆೊಂದಿಗೆ kaanana.mag@gmail.com ಅಥವಾ Study House, ಕಾಳ್ೆೀಶವರಿ ಗಾರಮ, ರಾಗಿಹಳಿೆ ಅಂಚೆ, ಜಗಣ್ಣ ಹೆೊೀಬಳಿ, ಆನೆೀಕಲ್ ತಾಲೊೆಕು, ಬೆಂಗಳೂರು ನ್ಗರ ಜಲ್ೆ​ೆ,ಪಿೀನ್ ಕೆೊೀಡ್ :560083. ಗೆ ಕಳಿಸಿಕೆೊಡಬಹುದು.

- ಅಶ್ಚಿನಿ ಎಸ್. ಬೆ​ೆಂಗಳೂರು 26 ಕಾನನ – dįÉÊ 2019


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.