KAANANA JULY 2022

Page 1

1 ಕಾನನ – ಜುಲೈ 2022


2 ಕಾನನ – ಜುಲೈ 2022


3 ಕಾನನ – ಜುಲೈ 2022


ಶಿವನೆ ಮರ ¸ÁªÀiÁ£Àå ºÉ¸ÀgÀÄ: White teak ªÉÊಜ್ಞಾ¤PÀ ºÉ¸ÀgÀÄ: Gmelina arborea

© ನಾಗೇಶ್ ಓ. ಎಸ್.

ಶಿವನೆ ಮರ, ಬನ್ನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ

ಶಿವನೆ ಮರವು ಭಾರತ, ಮ್ಯಾ ನ್ಮಾ ರ್, ಥೈಲ್ಾ ಾಂಡ್ ಮೊದಲ್ದ ದೇಶಗಳಲ್ಲಿ

ಕಂಡುಬರುತತ ದೆ.

ಭಾರತದ ಬಹುತೇಕ ಎಲ್ಿ ಭಾಗಗಳಲ್ಲಿ ಕಂಡುಬರುವ ಈ ಮರವು ಸಾಧಾರಣವಾಗಿ 14 ಮೀಟರ್ ಎತ್ತ ರದ ವರೆಗೆ ಬೆಳೆಯುತ್ತ ದೆ. ಇದು ತಿಳಿ ಬೂದು ಬಣಣ ದ ತೊಗಟೆಯಾಂದ ಕೂಡಿದು​ು , ಎಲೆಗಳು ಸರಳ ವಿನ್ಯಾ ಸವನ್ನು

ಹೊಂದಿದ್ದು , ಹಳದಿ ಬಣ್ಣ ದಿೊಂದ ಕೂಡಿರುತ್ತ ವೆ ಮತ್ತತ

ಎಲೆಯು ಉದು ನೆಯ ತೊಟ್ಟು ಗಳನ್ನು

ಎದ್ದರು ಬದ್ದರಾಗಿರುತ್ತ ವೆ.

ಹೊಂದಿದೆ, ಗೊಂಡಾಗಿ ಚಿಕ್ಕ ದಾದ ತ್ತದಿಯಿದ್ದು

ಮೃದ್ದವಾದ

ರೀಮಗಳೊಂದ ಕೂಡಿರುತ್ತ ವೆ. ಹಾಗು ಫೆಬರ ವರಿ ಯಿೊಂದ ಏಪ್ರರ ಲ್ ನಲ್ಲಿ ಕ್ಹಳೆ ಆಕಾರದ 3-4 ಸೊಂಟಿ ಮೀಟರ್ ಉದು ದ ಹಳದಿ ಮಶ್ರಿ ತ್ ಕಂದ್ದ ಬಣ್ಣ ದ ಹೂಗಳು ಗೊಂಚಲುಗಳಲ್ಲಿ

ಸಣ್ಣ

ಕೊಂಬೆಯ

ತ್ತದಿಗಳಲ್ಲಿ ಕಂಡುಬರುತ್ತ ವೆ. ಮೇ - ಜೂನ್ ನಲ್ಲಿ ಹಣ್ಣಣ ಗಳು ಪ್ರರ ರಂಭವಾಗುತತ ದೆ. ಈ ಮರದ ಬಹುತೇಕ ಭಾಗಗಳನ್ನು

ಮಧುಮೇಹ, ಮೂರ್ಛೆ ರೋಗ, ಜ್ವ ರ ಮೊದಲ್ದ ಕಾಯಲೆಗಳನ್ನು

ಗುಣಪಡಿಸಲು

ಔಷಧಿಯಾಗಿ ಉಪಯೋಗಿಸುತ್ತತ ರೆ ಹಾಗೂ ಎಲೆಗಳನ್ನು ತಲೆ ನೋವು ನಿವಾರಕವಾಗಿ ಕೂಡ ಬಳಸುತ್ತತ ರೆ.

4 ಕಾನನ – ಜುಲೈ 2022


© ನವೀನ್ ಜಗಲಿ

ನನ್ನು ರು ಕನ್ಮೆಟಕ ಭೂಪಟದಲ್ಲಿ ನ ದಕ್ಷಿ ಣದ ತುತತ ತುದಿಯ ಚಾಮರಾಜ್ನಗರ. ನನಗೆ ಬುದಿ​ಿ ಬಲ್ಲತ್ತಗಿನಿಾಂದ ಕಾಡು, ಬೆಟಟ -ಗುಡಡ , ನದಿ-ಕೆರೆ, ಮೃಗಗಳಲ್ಲಿ ಏನೋ ಸೆಳೆತ. ನಮಾ

ಪರ ದೇಶವು

ಪೂವೆ

ಘಟಟ ಗಳ

ಸಂಪತಭ ರಿತ

ಭೌಗೋಳಿಕ

ದೃಶ್ಯಾ ವಳಿಗಳನು ಳಗಾಂಡ ವಾ​ಾ ಘರ ಗಳ ತವರು. ಈ ಎಲ್ಿ ವಿಭಿನು ಜೋವ ವೈವಿಧ್ಾ ತೆಯು ನನು

ವಾ ಕ್ಷತ ತವ ವನ್ನು

ರೂಪ್ರಸುವಲ್ಲಿ ಪರ ಮುಖ ಪ್ರತರ ವಹಿಸಿವೆ. ನಮೂಾ ರಿನಿಾಂದ ಪೂವೆಕೆ​ೆ

ಅಧ್ೆ ಗಂಟೆ ಮೊೋಟಾರಿನಲ್ಲಿ ಸಾಗಿದರೆ "ಬಿಳಿಗಿರಿ ಹುಲ್ಲ ಸಂರಕ್ಷಿ ತ ಅರಣಾ (ಬಿ. ಆರ್. ಟಿ)" ಪರ ದೇಶವು ಹಾಗು ಈಶಾನ್ಾ ಕೆ​ೆ ಸಾಗಿದರೆ "ಮಲೆ ಮಹದೇಶವ ರ ವನಾ ಜೋವಿ ಧಾಮ" ಪರ ದೇಶವು ಎದುರಾಗುತತ ದೆ. ಕಂಪನಿಯಲ್ಲಿ

ಅಲ್ಲಿ ಾಂದ ಮುಾಂದೆ "ಕಾವೇರಿ ವನಾ ಜೋವಿ ಧಾಮ" ಸಿಗುತತ ದೆ. ಖಾಸಗಿ ಕಾಯೆನಿವೆಹಿಸುತಿತ ದು

ನ್ಮನ್ನ

ಸಮಯ

ಸಿಕಾೆ ಗಲೆಲ್ಿ ,

ಕಾಡಿನ

ಜಾಡುಗಳಲ್ಲಿ ಎಡವಿ ನಡೆಯಲು ಶುರುಮ್ಯಡಿದೆು . ಇವೆಲ್ಿ ದಕೂೆ ಜೊತೆಗಾರನ್ಮಗಿ ಒಾಂದು ಕಾ​ಾ ಮೆರಾ ಕೂಡ ನನು ಡನೆ ಕೈ ಜೊೋಡಿಸಿತುತ . ತೇಜ್ಸಿವ ಯವರ ಸೂಕ್ಷ್ಮ ಗಿ ಹಿಕೆತ್ನ್, ಆಸಕ್ಷತ , ಕೆನೆತ್ ಆಾಂಡಸೆನ್ ಮತುತ ಕಾಬೆ​ೆಟ್ ಮಹಾಶಯರ ಬೇಟೆಯ ರೋಚಕ ಅನ್ನಭವಗಳು, ಕೆದಂಬಾಡಿ ಜ್ತತ ಪಪ ಕಾಕೇಮ್ಯನೆಯವರ ಬೇಟೆಯ ಸಂಭರ ಮ ಹಾಗೂ ನಮಾ

ತಲೆಮ್ಯರನ್ನು

ಕೃಪ್ರಕರ - ಸೇನ್ಮನಿಯವರ ಸಾಕ್ಷ್ಾ ಚಿತರ ಗಳು, ಕೆ. ಎಾಂ. ಚಿಣಣ ಪಪ

ಜಮ್ ರೈ,

ಪರ ಭಾವಿಸಿದ

ಸಾಹೇಬರ ಎದೆಗಾರಿಕೆ,

ಕತೆವಾ ಪರ ಜ್ಞೆ , ಪರಿಸರ ಕಾಳಜ ನನು ನ್ನು ದಟಟ ವಾಗಿ ಪರ ಭಾವಿಸಿದರೆ, ಉಲ್ಿ ಸ್ ಕಾರಂತರ ಹುಲ್ಲಗಳ ಬಗೆಗಿನ ವೈಜಾೆ ನಿಕ ಅಧ್ಾ ಯನ, ಕಾ​ಾ ಮೆರಾ ಟಾರ ಾ ಪ್ರಾಂಗ್, ಸಂಶೋಧ್ನೆಗಳೆಲ್ಿ ವೂ ನನು ಳಗಿನ ಸುಪತ ಪರಿಸರ ಪರ ಜ್ಞೆ ಯನ್ನು ಜಾಗೃತಗಳಿಸಿತು. 5 ಕಾನನ – ಜುಲೈ 2022


ನನು ಮೂಲ್ ಸಾ​ಾ ನದಿಾಂದ ಹತಿತ ರವೆಾಂದರೆ 7

© ನವೀನ್ ಜಗಲಿ

ರಿಾಂದ 8 ಕ್ಷ. ಮೋ. ಪರ ಯಾಣ ಬೆಳೆಸಿದರೆ ಸಾಕು ಬಿಳಿಗಿರಿ

ರಂಗನ್ಮಥ

ಅರಣಾ

ಯಾವುದಾದರಾಂದು

ಬಫರ್

ವಾ​ಾ ಪ್ರತ ಯ ವಲ್ಯವನ್ನು

ಹೊಕೆ ಬಹುದಿತುತ . ಫಕ್ಷೋರನ ಹಾಗೆ ಕಾಡು ತಿರುಗಿ ಆನೆ, ಕರಡಿ, ಕೆನ್ಮು ಯ, ಜಾಂಕೆ, ಕಡವೆ, ನ್ನರಾರು ಪಕ್ಷಿ ಗಳನ್ನು

ತುಾಂಬಾ

ಹತಿತ ರದಿಾಂದ

ಫೋಟೋಗಳನ್ನು

ಸೆರೆ

ಅಭಿರುಚಿಯಾಂದ

ನ್ಮನ್ನ

ಗಮನಿಸಿ

ಹಿಡಿದಿದೆು . ಎಷ್ಟ ೋ

ಈ ಬೆಟಟ -

ಗುಡಡ ಗಳನು ಹತಿತ ಇಳಿದಿದು ರೂ ಕೂಡ, ಬಿಳಿಗಿರಿ ರಂಗನ್ಮಥ ಸಾವ ಮಯ ದೇವಸಾ​ಾ ನಕೆ​ೆ ಹೊೋಗುವ ಮುಖಾ ರಸೆತ ಯು ವಾರಕೆ​ೆ ರಡು ಬಾರಿಯಾದರೂ ನಮಾ ನ್ನು

ಕಾಡು ತಿರುಗಲು ಉದೆರ ೋಕ್ಷಸುತಿತ ತುತ .

ಗುಾಂಬಳಿ​ಿ ತನಿಖಾ ಠಾಣೆಯಾಂದ ಶುರುವಾಗುವ ಬಿಳಿಗಿರಿ ರಂಗನ್ಮಥ ಅಭಯಾರಣಾ ವು ಮೊದ-ಮೊದಲು ಶುಷೆ ಎಲೆ ಉದುರುವ ಕಾಡಿನಿಾಂದ ಆರಂಭವಾಗುವ ದಾರಿ, ಮುಾಂದೆ ನಿಧಾನವಾಗಿ ಕೆರೆಗಳನ್ನು

ಬಳಸಿಕಾಂಡು ಬೆಟಟ ವನ್ನು

ಏರುತ್ತತ ಮುಾಂದುವರೆಯುತಿತ ದು ರೆ, ರಸೆತ ಯ ಇಕೆ​ೆ ಲ್ಗಳಲ್ಲಿ ಬೃಹತ್ ಆಕಾರದ ಮರಗಳು ಕಾಡಿಗೆ ಹಿಡಿದ ಅಲಂಕೃತ ಛತಿರ ಗಳಂತೆ ಭಾಸವಾಗುತತ ವೆ. ಇದೇ ರಸೆತ ಕವಲೊಡೆದು, ಒಾಂದು ದೇವಸಾ​ಾ ನಕೆ​ೆ ಇನು ಾಂದು ಕೆ. ಗುಡಿ ಆನೆ ಶಿಬಿರದ ಕಡೆ ಹೊೋಗುವ ದಾರಿಯಾಗುತತ ದೆ. ನ್ಮವು ಕೆ. ಗುಡಿಯ ಕಡೆಗೆ ಹೊೋಗುವ ದಾರಿ ಹಿಡಿದೆವೆಾಂದರೆ ಅಲ್ಲಿ ಯ ದಟಟ

ಮೌನ ಕಾಡಿನ

ರೋಚಕತೆಯ ಮತೊತ ಾಂದು ಆಯಾಮಕೆ​ೆ ನಮಾ ನ್ನು ಕರೆದುಕಾಂಡು ಹೊೋಗಿಬಿಡುತತ ದೆ. ಅಲ್ಲಿ ನ ನೋಟವನ್ನು ಅಲ್ಿ ಲ್ಲಿ

ದಾರಿ,

ದೂರದಲ್ಲಿ ನ

ಬೆಟಟ ದ

ಮೇಲ್ಲನ

ಹುಲುಿ ಗಾವಲ್ಲನ

ವಿಹಂಗಮ

ಒದಗಿಸಿದರೆ, ಅಾಂಕುಡಾಂಕಾದ ರಸೆತ ಕಣಿವೆಗಳ ಪಕೆ ದಲೆಿ ೋ ಹಾದು ಹೊೋಗಿ

ಮಳೆಯ

ನಿೋರಿನ

ಕರಕಲುಗಳು,

ಸಣ್ಣ ಪುಟು

ತೊರೆಗಳು

ಮಳೆಗಾಲ್ದಲ್ಲಿ

ಜೋವತಳೆದು ಕಾಡಿನಳಗೆ ಸಂಚರಿಸುವವರೆಲ್ಿ ರಿಗೂ ಅಪ್ರಾ ಯಮ್ಯನವಾಗಿಸುತತ ದೆ. ಕಾಡಿನ ಸಂಭಾಷಣೆಗೆ ಸಾಕ್ಷಿ ಯಾಗಲು ನ್ಮನ್ನ ಸಮಯವನ್ನು

ಲೆಕ್ಷೆ ಸದೆ 15-20 ದಿನಗಳವರೆಗೆ

ಮನೆಯನ್ನು ತೊರೆದು ಬಂದ ಉದಾಹರಣೆಗಳಿವೆ. ಮೊದಲ್ಲನ ಅರಣಾ ತನಿಖಾ ಠಾಣೆಯಾಂದ ಶುರುವಾಗುವ ಬಿಳಿಗಿರಿ ರಂಗನ್ಮಥ ಅಭಯಾರಣಾ ವು ಕಾ​ಾ ತಮ್ಯರನ ಗುಡಿ (ಕೆ. ಗುಡಿ) ದಾಟಿ ಇನು ಾಂದು ಕಡೆಯ ತನಿಖಾ ಠಾಣೆಗೆ ಸರಿ-ಸುಮ್ಯರು 30 ಕ್ಷ. ಮೋ. ಆಗುವುದರಿಾಂದ, ಕಾಣ್ಣವ ಪ್ರರ ಣಿ ಪಕ್ಷಿ ಗಳನ್ನು ಆಸಾವ ದಿಸಲು ದಿನಕೆ​ೆ ಎರೆಡೆರಡು ಬಾರಿ ಸಂಪೂಣೆ ದೂರವನ್ನು ಗಸುತ ತಿರುಗುತಿತ ದೆು ವು. ಈ ರಿೋತಿ ಅಲೆಯುವುದನ್ನು ಆದು ರಿಾಂದ

ದಾರಿಯಲ್ಲಿ ನ

ಕೆರೆಗಳು,

ಶುರುಮ್ಯಡಿ ಆಗಲೇ 2-3 ವಷೆಗಳಾಗಿತುತ . ಮರಗಳು

ಮಕೆ ಳ

ಆಟದ

ಮೈದಾನದಂತೆ

ಸಾ ೃತಿಪಟಲ್ದಲ್ಲಿ ಅಚಾ​ಾ ಗಿತುತ . ಇಷ್ಟಟ ಲ್ಿ ಸುತಿತ ದಣಿದರೂ ನಮಗೆ ದೈತಾ ಮ್ಯಜಾೆಲ್ಗಳ ದಶೆನದ ಅದೃಷಟ ಸಿಕ್ಷೆ ರಲ್ಲಲ್ಿ . 6 ಕಾನನ – ಜುಲೈ 2022


ಬಿಳಿಗಿರಿ

ರಂಗನ್ಮಥ

ಹುಲ್ಲ

ಸಂರಕ್ಷಿ ತ

ಪರ ದೇಶವು

ರಾಜ್ಾ ದ

ಪೂವೆಘಟಟ ಗಳು

ಪಶಿಾ ಮಘಟಟ ಗಳು ಸಂಧಿಸುವ ಮುಖಾ ಪರ ದೇಶವಾಗಿದು​ು , ಸುಮ್ಯರು 574 ಚ.ಕ್ಷ.ಮೋ. ನಷ್ಟಟ ವಿಸಾತ ರವಾಗಿದೆ. ಈ ಪರ ದೇಶವು ಅರೆ ಶುಷೆ ಎಲೆ ಉದುರುವ ಕಾಡುಗಳಿಾಂದ ಹಿಡಿದು ಶೋಲ್ ಹುಲುಿ ಗಾವಲ್ಲನವರೆಗೂ ಎಲ್ಿ ವಿಧ್ವಾದ ಕಾಡುಗಳನ್ನು

ಒಳಗಾಂಡಿದೆ. 2018ರ ಹುಲ್ಲ

ಗಣತಿಯ ಪರ ಕಾರ ಈ ಪರ ದೇಶವು 52 ರಿಾಂದ 80 ಹುಲ್ಲಗಳಿಗೆ ಆವಾಸವನ್ನು ನನಗೆ ಒಮೆಾ ಯೂ ಈ ಮ್ಯಜಾೆಲ್ಗಳ ದಶೆನವಾಗದೇ ಇದು ದು​ು ಸಂಗತಿಯಾಗಿತುತ . ಆದರೂ ಗಣತಿಯ ವೇಳೆ ಮತುತ ಕಾಡಲ್ಲಿ

ಒದಗಿಸಿದು ರೂ,

ಮ್ಯತರ

ಬೇಸರದ

ಸಂಚರಿಸುವಾಗ ನಮಾ

ಕಣತ ಪ್ರಪ ಸಿ ಕಾಡಿನಳಗೆ ಕರಗಿ ಬಿಡುತಿತ ದು ಇವುಗಳು ಬೇಸರ ತರಿಸಿದು ರೂ ಕಾಡನ್ನು ಇನ್ನು ಸೂಕ್ಷ್ಾ ವಾಗಿ

ಅರಿಯಲು,

ಸುತತ

ಮುತತ ಲ್ಲನ

ಚಲ್ನ-ವಲ್ನವನ್ನು

ಇನು ಷ್ಟಟ

ಆಸಕ್ಷತ ದಾಯಕವಾಗಿ ಗರ ಹಿಸಲು ಸಹಾಯ ಮ್ಯಡಿವೆ. ಆದ ಕಾರಣ ಈ ಪರ ದೇಶದಲ್ಲಿ ಸಿಗುವ ದೊಡಡ ಸಸತ ನಿಗಳಿಾಂದ ಹಿಡಿದು ಚಿಕೆ ಪಕ್ಷಿ ಗಳ ಬಗೆ​ೆ ಯೂ ನನಗೆ ಪರಿಚಯವಿತುತ . ಜೊತೆಗೆ ನ್ಮನ್ನ ಈ ದಾರಿಯಲ್ಲಿ

ಐದಾರು ಬೇರೆ ಬೇರೆ ಕೆನ್ಮು ಯಗಳ ಗುಾಂಪನ್ನು

ಕಂಡಿದೆು

(ಕೆನ್ಮು ಯಗಳ ಗುಾಂಪ್ರಗೆ ಪ್ರಾ ಕ್ ಎಾಂದು ಕರೆಯಲ್ಗುತತ ದೆ). ಮೂನ್ಮೆಲುೆ ಕರಡಿಗಳನ್ನು , ಅಸಂಖಾ

ಆನೆ, ಕಾಟಿ, ಕಡವೆಗಳನ್ನು

ಗಮನಿಸಿರುವ

ನನಗೆ

ಇವುಗಳ

ಕಂಡಿದೆು ೋನೆ.

ನಡುವಳಿಕೆ,

ಹಲ್ವಾರು ಬಾರಿ ಇವುಗಳನ್ನು

ಗಡಿಗಳ

ಅರಿವಿಲ್ಿ ದಂತೆಯೇ ಬಂದಿದೆ. ನನಿು ೋ ಪಯಣದಲ್ಲಿ

7 ಕಾನನ – ಜುಲೈ 2022

ತಿಳುವಳಿಕೆ

ನನಗೆ

ಅಜಾಗರೂಕತೆಯಾಂದ ಕಾಡಿನಲ್ಲಿ

ಪ್ರರ ಣಾಪ್ರಯದಿಾಂದ ಪ್ರರಾದ ನಿದಶೆನಗಳೂ ಸಹ ಇವೆ.

© ನವೀನ್ ಜಗಲಿ

ಬಗೆಗಿನ


ನನು ಈ ಎಲ್ಿ ಸಾಹಸಗಳಿಗೆ ಜೊತೆಯಾಗುತಿತ ದು ವನ್ನ ಸೋಮಶೇಖರ್. ವಯಸಸ ಲ್ಲಿ ನನಗಿಾಂತ ದೊಡಡ ವನ್ಮದರು, ಸಮ್ಯನ ಮನಸೆ ಸೆು ೋಹಿತನನ್ಮಗಿದು ರು. ವೃತಿತ ಯಲ್ಲಿ ಸಿವಿಲ್ ಎಾಂಜನಿಯರಾಗಿದು​ು ,

ವಾ ಕ್ಷತ ತವ ದಲ್ಲಿ

ಸಾಹಸ

ಮನೋಭೂಮಕೆಯವನ್ನ.

ಆಗಷ್ಟಟ ೋ

ಹೊಸದಾಗಿ ಕಾ​ಾ ಮೆರಾ ಖರಿದಿೋಸಿದು ಅವನ್ನ ಈ ಸಾಹಸಗಳಿಗೆ ಸಾಕ್ಷಿ ಯಾಗಿದು ನ್ನ. ಎಷ್ಟ ೋ ಸಲ್

ಆನೆ,

ಕರಡಿಗಳಿಾಂದ

ನಡುಮಧಾ​ಾ ಹು ದಂದು ಗಂಟೆಯಲ್ಲಿ

ಗೆಳೆಯ

ತಯಾರಾಗಿರು

ಕಾಯುತಿತ ದು ನೋ?

ಕೂದಲೆಳೆಯಲ್ಲಿ ಸೋಮಶೇಖರ್

ಕಾಡಿಗೆ

ಏನೋ?

ಪ್ರರಾಗಿದೆು ವು. ನಿಗೆ

ಕರೆ

ಹೊೋಗೋಣವೆಾಂದೆ.

ನ್ಮನ್ನ

ಅವನ

ಒಾಂದು

ಮ್ಯಡಿ

ಇನು ಾಂದಧ್ೆ

ಅವನ್ನ

ಮನೆ

ಬಳಿ

ದಿನ

ನನು

ಕರೆಗೇ

ಬರುವಷಟ ರಲೆಿ ೋ

ತಯಾರಾಗಿನಿಾಂತಿದು . ಅಲ್ಲಿ ಾಂದ ಇಬಬ ರೂ ಬೈಕನೆು ೋರಿ ಹೊರಟೆವು. ಮಹಾ ಜಪುಣನ್ಮಗಿದು ಅವನನ್ನು

ಛೇಡಿಸಲು

ಪೆಟರ ೋಲ್

ಗೆ

ನಿನು

ಪ್ರಲುಕಡು

ಎಾಂದು

ಮ್ಯತಿಗೆಳೆದೆ.

ಹುಟಿಟ ನಿಾಂದಲೇ ಪರಮ ಜಪುಣನ್ಮಗಿದು ಸಿೋನಿಯರ್ ಮಹಾಶಯ ಅವ. ಕೇವಲ್

ಪೆಟರ ೋಲ್

ಸಂಭಾಷಣೆಯು

ನಮಾ

ಹಣದ ಮ್ಯಸಿಕ

ಪ್ರಲ್ಲನ

ವಿಷಯದಿಾಂದ

ಸಂಬಳಗಳು,

ಶುರುವಾಗುವ

ಚಿರಾಸಿತ ,

ಸಿಾ ರಾಸಿತ ಗಳ

ನಮಾ

ತನಕವೂ

ಧುಮುಕುತತ ವೆ. ಕನೆಗೆ ಆ ಸಂವಾದದಲ್ಲಿ ಗೆದು ವನ್ನ ನ್ಮನೇ ಎಾಂಬಂತೆ ಸೋಮಶೇಖರನ್ನ ಪೆಟರ ೋಲ್ ಹಾಕ್ಷಸಬೇಕ್ಷತುತ . ಊರಿನಿಾಂದ ಹೊರಟ ನ್ಮವು ದಾರಿಯಲ್ಲಿ ನ ಭತತ - ಕಬಿಬ ನ ಗದೆು ಗಳನು ದಾಟಿ ಹಳಿ​ಿ ಗಳನ್ನು ಬಳಸಿ, ಚೆಕ್ ಪೋಸ್ಟ ಬಳಿ ತಲುಪ್ರದೆು ವು. ಊರಿನಿಾಂದ ಚೆಕ್ ಪೋಸ್ಟ ವರೆಗೆ ನ್ಮನ್ನ ಬೈಕ್ ಓಡಿಸಬೇಕು, ಮುಾಂದಿನ ಕಾಡಿನ ಸಂಪೂಣೆ ಸಾರಥಾ ಸೋಮನದು​ು . ಮತೆತ ಚೆಕ್ ಪೀಸ್ಟು ನೊಂದ ಮನೆಯವರೆಗೂ ನ್ಮನ್ನ ಓಡಿಸಬೇಕೆನ್ನು ವುದು ನಮಾ ಲ್ಲಿ ನ ಅಲ್ಲಖಿತ ಒಪಪ ಾಂದವಾಗಿತುತ . ಚೆಕ್ ಪೋಸ್ಟ ಬಳಿ ಬರುವ ಹೊತಿತ ಗೆ ಸವ ಲ್ಪ ವಾಹನಗಳು ಸಾಲುಗಟಿಟ ನಿಾಂತಿದು ವು. ಅದು ವಾಹನಗಳ ವಿವರಗಳನ್ನು ನಾಂದಾಯಸುವ ಸಲುವಾಗಿ,

ಕಾಡಿಗೆ

ಹಸುರಿಗೆ

ಸರಿದೂಗಿಸುವಂತಹ

ಉಡುಗೆ

ತೊಟಟ

ನ್ಮವು

ವಾಹನಗಳನೆು ಲ್ಿ ದಾಟಿ, ತನಿಖಾ ಠಾಣೆ ಬಳಿ ಬರುತಿತ ದು ಾಂತೆ ದಾವ ರ ಎಳೆಯುವ ವಾಚರ್ ಕಡೆ ತಿರುಗಿ, ಅರಾಮ್ ಹಾ ಎಾಂದರೆ ಸಾಕಾಗುತಿತ ತುತ . ಆ ಕ್ಡೆಯಿೊಂದ ಹಾ, ಹೂ ಎಾಂದೆಲ್ಿ ಶಬು ಗಳು ಬರುವುದಕೆ​ೆ ಮೊದಲೇ ಗೇಟ್ ದಾಟಿ ಹೊರಟುಬಿಡುತಿತ ದೆು ವು. ಅದು ನಮಗೆ ಸಿಕೆ ಪರವಾನಗಿ ಎಾಂದರೆ ತಪ್ರಪ ಗಲ್ರದು. ಏಕೆಾಂದರೆ ಅಲ್ಲಿ ಇಲ್ಖೆಯವರನು ಬಿಟಟ ರೆ ನ್ಮವೇ ಜಾಸಿತ ತಿರುಗುತಿತ ದು ದು​ು . ಕೆಲ್ವೊಮೆಾ ದಾಖಲ್ಲಸುತಿತ ದು ರೆ ವಾಚಗೆಳನ್ನು

ನಮಾ

ಹೊಸ ಗಾಡೆ ೆಳು-ಫಾರೆಸಟ ್ೆ ಳು ವಾಹನಗಳ ವಿವರ

ವೇಷ

ಭೂಷಣ

ನೋಡಿ,

ಯಾರೆಾಂದು

ಅಲ್ಲಿ ರುವ

ಕೇಳಿದರೆ, ವಾಚಗೆಳು ನಮಾ ವರೇ ಸರ್! ಎಾಂದೊಡನೆ ಆ ಹೊಸ

ಅಧಿಕಾರಿಗಳು ಸುಮಾ ನ್ಮಗುತಿತ ದು ರು. ನಮಾ ವೇಷಭೂಷಣಗಳನ್ನು ಕಂಡು ಇವರು ಅರಣಾ ಇಲ್ಖೆಯ

ಸಿಬಬ ಾಂದಿಯೇ

ಇರಬಹುದೆಾಂದು

ಅವರು

ಭಾವಿಸುತಿತ ದು ರೋ

ಕೆಲ್ವೊಮೆಾ

ವಾಚಗೆಳು ಬಂದ ಹೊಸ ಅಧಿಕಾರಿಗೆ ಅವುರ

ಫೋಟೋ ತೆಗೆಯುವವರು

ಮ್ಯಮೂಲ್ಲ ಬರೋವುರ ಕಣಿಣ ಡಿ ಸರ್ ಎಾಂದು ಹೇಳಿ ನಮಾ ನ್ನು ಪರ ಸಂಗಗಳೂ ಇವೆ. ಆದರೆ ನಮಾ 8 ಕಾನನ – ಜುಲೈ 2022

ಏನೋ?

ಇಕೆ ಟಿಟ ನಲ್ಲಿ ಸಿಲುಕ್ಷಸಿದ

ಈ ಬಿಳಿಗಿರಿ ರಂಗನ್ಮಥ ವನಾ ಧಾಮ ಪರ ದೇಶದಲ್ಲಿ


ನಿರಂತರವಾಗಿ ನ್ಮನ್ನ ಪ್ರಿ ಸಿಟ ಕ್ ಸವ ಚಛ ತೆಯಲ್ಲಿ ತೊಡಗುತಿತ ದು ಕಾರಣ, ಕಾಡಿನ ರಸೆತ ಯಲ್ಲಿ ಸಾಗಲು ನನಗೆ ಯಾವುದೇ ಅಡೆ ತಡೆಗಳು ಎದುರಾಗಿಲ್ಿ . ಹಾಗೆ ಇದೆಲ್ಿ ಮುಗಿಯುವ ಹೊತಿತ ಗೆ ಕುರುಚಲು ಕಾಡು ಶುರುವಾಗಿ ಬಿಸಿಲು ಕಣಿಣ ಗೆ ಸವ ಲ್ಪ ಸೂಕ್ಷ್ಾ ತೆಯನ್ನು ಕಟಿಟ ತು. ನ್ಮನ್ನ ಕಾ​ಾ ಮೆರಾ ತೆಗೆದು ಸೆಟಿಟ ಾಂಗ್ ಪರಿಶಿೋಲ್ಲಸಿ ಬಿಸಿಲ್ಲನ ಬೇಗೆಗೆ ಚಿತರ ವು ಓವರ್ ಎಕಿ ಪ ೋಸ್ ಆಗಿರುವುದನ್ನು

ಕಂಡು ಐ. ಎಸ್. ಒ. ಅನ್ನು

ಕಡಿಮೆ

ಮ್ಯಡಿ, ಎಡಕೆ​ೆ ಬಲ್ಕೆ​ೆ ಕಣಾಣ ಯಸಿದೆ. ಎಡಗಡೆ ರಸೆತ ಯ ಬದಿಯಲೆಿ ೋ ಅಧ್ೆ ಸುಟಟ ಮತುತ ಗಾಳಿಗೆ ಚದುರಿದ ಎಲೆಗಳಂತೆ ಕಂಡವು, ಸವ ಲ್ಪ ಹತಿತ ರಕೆ​ೆ ಬಂದ ತಕ್ಷ್ಣ ಹೇಳಿದೆ. ನಾನು: "ಡೂ ಸೋಮ ಸಿಕಾೆ ಪಟೆಟ ಏತಿಟಿಟ ದಾವಲೊಿ ೋ ಅಾಂದೆ, ಸೋಮ: ಹೂ ಕಡ ನೆನೆು ನ್ನ ಇತುತ , ಎರಡು ದಿನದ ಹಿಾಂದೆದು ಇಬೇೆಕು ಅಾಂದ. ನ್ಮನ್ನ ಮನಸಿಸ ನಲೆಿ ೋ, ‘ಮಗನೇ ನೆನೆು ೋನ್ನ ಬಂದಿದಿಯಾ ದುಡಿಡ ಲ್ಿ ದುಡಿಡ ಲ್ಿ ಅಾಂತ ಯಾರ್ ಜೊೋತೆನ್ಮದುರ ಬತಿೋೆತಿೆಯಲ್ಿ ’ ಅಾಂತ ಶಪ್ರಸಿದೆ. © ನವೀನ್ ಜಗಲಿ

ಕೆನ್ಮು ಯಗಳಲ್ಲಿ ಮಲ್ವಿಸಜ್ೆನೆ ಗುರುತಿಸುವ

ಹಿೋಗೆ

ಮ್ಯಡುವುದು ಮತುತ

ತನು

ಸಾಮೂಹಿಕವಾಗಿ ತನು

ಗಡಿಗಳನು

ಇರುವಿಕೆಯನ್ನು

ಮತೊತ ಾಂದು ಗುಾಂಪ್ರಗೆ ತಿಳಿಹೇಳುವ ಒಾಂದು ಕ್ಷರ ಯೆ ಮತುತ

ಇದೆ ಜಾಗದಲ್ಲಿ

ಕೆಲ್ವು ತಿಾಂಗಳ ಹಿಾಂದೆ

ಕೆನ್ಮು ಯಗಳ ಗುಾಂಪ್ರನಾಂದಿಗೆ ಸಣಣ ನೋಡಿದೆು ವು.

ಅದು

ಸರಿ

ಮರಿಗಳನ್ನು

ಸುಮ್ಯರು

12-15

ಕೆನ್ಮು ಯಗಳ ಗುಾಂಪ್ರಗಿತುತ . ಅಲ್ಲಿ ಾಂದ ಮುಾಂದೆ ಇನು ಾಂದು 40 ಮೋಟನೆಲ್ಲಿ ಬಲ್ಕೆ​ೆ ವಿಶ್ಯಲ್ವಾದ ಕೆರೆಯತುತ . ನ್ಮವು ಅಲ್ಲಿ ಹಂದಿ, ಜಾಂಕೆ,

ನವಿಲುಗಳನು

ಬಿಟಟ ರೆ

© ಭಗವತಿ ಬಿ. ಎಂ.

ಬೇರೇನನ್ನು

ಕಂಡಿರಲ್ಲಲ್ಿ . ಅವತುತ ಯಾಕೋ ಆ ಕೆರೆಯಲ್ಲಿ ಕೆಲ್ವು ದೊಡಡ ಬಂಡೆಗಳು ಅಧ್ೆ ಮುಳುಗಿ ಅಲ್ಿ ಡುತಿತ ದು ಾಂತೆ ಕಂಡಿತು. ನೋಡಿದರೆ 2 ಹೆಣಾಣ ನೆ, ಒಾಂದು ಮರಿ ನಿೋರಿಗಿಳಿದಿತುತ . ನಿೋರಿನಳಗೆ

ಮರಿಯು ಮುಳುಗಿ

ತಲೆಯವರೆಗೂ

ಸಾಂಡಿಲ್ನ್ನು

ಹಾಲ್ಲಗಾಗಿ

ಮೇಲೆ ಕೆಳಗೆ ಆಡಿಸುತಿತ ತುತ . ಇನೆು ರಡು ಆನೆಗಳು ಅಧ್ೆ ಮುಳುಗಿದು​ು ತಮಾ ಕಡೆಯಾಂದ ಸಾಂಡಿಲು ಎಟುಕುವವರೆಗೂ ಮುಾಂದೆ ಚಾಚಿ ನಿೋರನ್ನು ಮೇಲ್ಭ ಗದಿಾಂದಲೆ ಹಿೋರುತಿತ ದು ವು. 9 ಕಾನನ – ಜುಲೈ 2022


ನನಗೆ ಇದೊಾಂದು ಯಾವಾಗಲೂ ಅಚಾ ರಿಯ ವಿಷಯ. ಇವು ನಿಾಂತಲೆಿ ೋ ನೇರ ಸಾಂಡಿಲ್ನ್ನು

ಕೆಳಗಿಳಿಸಿದರೆ ನಿೋರು ದೊರಕುತತ ದೆ ಮತುತ ನ್ಮನ್ನ ಹೇಳಿದ ಹಾಗೆಯೇ ಇವು

ನಿೋರು ಕುಡಿಯುವುದನ್ನು

ನ್ಮನ್ನ ಗಮನಿಸಿದೆು ೋನೆ. ಆದರೆ ಆಗ ಇವು ಬಹುಪ್ರಲು ನಿೋರಿನ

ದಂಡೆಯ ಮೇಲೆ ನಿಾಂತು ಹಿೋಗೆ ಮ್ಯಡುತತ ವೆ. ಆಗ ಇವೆರಡನ್ನು ತ್ತಳೆ ಮ್ಯಡಿ ನೋಡಿದರೆ ಬಹುಶಃ ಅವು ಕೆರೆಯ ಒಳಗಡೆ ಇಳಿಯುವುದರಿಾಂದ ಕೆಳಗಿನ ಕೆಸರೆಲ್ಿ ಮೇಲೆದು​ು ತನು ಬಳಿ ಇರುವ

ನಿೋರು

ಅಾಂದುಕಾಂಡರೆ, ಕೆಸರಾಗಿರುತತ ದೆ.

ಕೆಸರಾಗಬಹುದೆಾಂದು ಕೆಲ್ವು

ಕಡೆ

ಅವು

ನೆಲ್ವನ್ನು

ಸಾಂಡಿಲ್ನ್ನು

ಬಗೆದು

ಚಾಚುತತ ವೆಯೋ

ಕುಡಿಯುವ

ನಿೋರು

ಕೂಡ

ಅದು ಯಾಕೋ ಈ ತರಹದ ವಿಷಯಗಳಲ್ಲಿ ಪೂಣೆಚಂದರ ತೇಜ್ಸಿವ

ಹೇಳಿದ ವಿಚಾರ ತಲೆಗೆ ಹೊಳೆಯುತತ ದೆ "ಸುಮಾ ನೆ ಅಗತಾ ಇದು ಷ್ಟಟ ಮ್ಯತರ ತಿಳಿದುಕಾಂಡು ಮಕ್ಷೆ ದು ನು

ನೋಡಿ ಅಚಾ ರಿ ಪಡುತತ

ಇರುವುದು ಒಳೆಿ ಯದು". ಹಿೋಗೆ ಇವೆಲ್ಿ ವನ್ನು

ಗಮನಿಸಿ ಒಾಂದೆರಡು ಫೋಟೋ ತೆಗೆಯುತತ ನಿಾಂತಿದೆು ವು, ಈ ಎಲ್ಿ ಮೌನವನ್ನು ಕದಡುವ ಹಾಗೆ ನಮಾ ಎದುರಿನಿಾಂದ ಹಾನ್ೆ ಹೊಡೆದುಕಾಂಡು ಬರುತಿದು ಬೈಕ್ ಸವಾರ ನಮಾ ನ್ನು ನೋಡಿ ದೂರದಿಾಂದಲೇ ಬೆರ ೋಕ್ ತುಳಿದಿದು

ಅದು ಕಕೆಶ ಶಬಿ

ಮ್ಯಡುತ್ತತ ನಮಾ

ಪಕೆ

ಬಂದು ನಿಾಂತಿತು. © ಪೃಥ್ವಿ ಬಿ.

ಬಂದವನೇ 'ಹೊೋ… ನ್ಮನ್ನ

ಏನೋ

ಆನೆಯಾ!?

ಅನೆ ಾಂಡೆ,

ಸದಾ ಕೆ​ೆ

ಇದೊಾಂದಾದುರ ಸಿಕತ ಲ್ಿ .' ಎಾಂದು ಒಬಬ ನೇ ಜೊೋರಾಗಿ ಮ್ಯತ್ತಡಿಕಾಂಡು ಮುನು ಡೆದ. ಇವನ

ದುವೆತೆನೆಯನ್ನು

ಕಂಡು

ಮುಾಂದಿದು

ಸೋಮ ನನು ನ್ನು

ಹಿಾಂದಿರುಗಿ

ನೋಡಿದ,

ನ್ಮನ್ನ

ಅವನನ್ನು

ಅಸಹಾಯಕತೆಯಲ್ಲಿ

ನೋಡಿದೆ.

ಧ್ವ ನಿಗೆ

ವಿಚಲ್ಲತವಾದ ಆನೆಗಳು ತೊಾಂದರೆಯದೆ ಎಾಂದು

ಭಾವಿಸಿ

ಕಾಲ್ಲೆ ತತ ವು.

ಅಾಂಕು ಡಾಂಕುಗಳಲ್ಲಿ

ಅಲ್ಲಿ ಾಂದ

ರಸೆತ ಯು ಬೆಟಟ ದ

ಮೇಲೆ ಹೊೋಗುತತ ದೆ. ಆ ದಾರಿಯುದು ಕೂೆ ನಿೋರವ ದಾರಿಯುದು ಕೂೆ

ಸಿಗಬಹುದಾದ

ಎರಡೂಾ ರು

ಮೌನ,

ಕೆರೆಗಳಲ್ಲಿ ಯೂ

ಸುಡು ಏನ್ನ

ಬಿಸಿಲು. ಕಾಣಲ್ಲಲ್ಿ .

ನಿಧಾನವಾಗಿ ನ್ಮವು ಬಿಳಿಗಿರಿ ರಂಗನ್ಮಥ ದೇವಸಾ​ಾ ನದ ಬಳಿ ಇರುವ ಚಹಾ ಅಾಂಗಡಿ ಮುಾಂದೆ ನಿಾಂತೆವು.

ಚಹಾ

ಕುಡಿಯುತ್ತತ

ಮುಾಂದಿನ

ಯೋಜ್ನೆಯ

ಬಗೆ​ೆ

ಚಚಿೆಸಲು

ಶುರು

ಮ್ಯಡಿದೆವು. ಕಾ​ಾ ತಮ್ಯರನಗುಡಿ ದಾಟಿಕಾಂಡು ಕನೆಯ ತನಿಖಾಠಾಣೆ ವರೆಗೂ ತಲುಪ್ರ ಮತೆತ ಬಂದ ದಾರಿಯನೆು ೋ ಬಳಸಿ ಊರಿಗೆ ಹೊೋಗೋಣವೆಾಂದು ನಿಧಾೆರವಾಯತು. ಇಲ್ಲಿ ಾಂದ ಮುಾಂದೆ ಸಿಗುವ ಕಾಡು ಮತುತ ರಸೆತ ನಮಗೆ ಸವ ಲ್ಪ ಅಪ್ರಾ ಯಮ್ಯನವಾಗಿತುತ . ಏಕೆಾಂದರೆ ಈ ದಾರಿಯು ತೇವಭರಿತ ಎಲೆ ಉದುರುವ ಕಾಡಿನಲ್ಲಿ ಹಾದುಹೊೋಗುತಿತ ತುತ . ದಾರಿಯಾಂದಲೇ 10 ಕಾನನ – ಜುಲೈ 2022


ದೂರದಲ್ಲಿ

ಕಾಣ್ಣವ ಹುಲುಿ ಗಾವಲುಗಳು, ದಾರಿಯ ಪಕೆ ದಲೆಿ ೋ ಇರುವ ಕಣಿವೆಗಳು

ರೋಮ್ಯಾಂಚನಗಳಿಸುತಿತ ದು ವು. ಇವೆಲ್ಿ ದಕ್ಷೆ ಾಂತ ಹೆಚಾ​ಾ ಗಿ ಈ ರಸೆತ ಯಲ್ಲಿ ಪರ ವಾಸಿಗರಾಗಲ್ಲ, ವಾಹನಗಳಾಗಲ್ಲ ಓಡಾಡುವುದು ತಿೋರ ಕಡಿಮೆ. ಹಾಗೂ ರಸೆತ ಯು ಸವ ಲ್ಪ

ಕ್ಷರಿದಾಗಿದು​ು ,

ಎಲೆಿ ಡೆಯೂ ಕಾಡೇ ಆವರಿಸಿದೆ. ಇದು ಹೇಗೆ ಭಾಸವಾಗುತಿತ ತೆತ ಾಂದರೆ ರಸೆತ ಯ ಬದಿಯಲೆಿ ೋ

© ಧನರಾಜ್ ಎಂ.

ಬೆಳೆದ ಲಂಟನ್ಮ ಪದೆಗಳು, ಫನ್ೆ ಜಾತಿಯ ಗಿಡಗಳು ಹಾಗೂ ತಮಾ ನ್ನು ಬೇಪೆಡಿಸಿರುವ ರಸೆತ ಯನ್ನು ತನು ಳಗೆ ಆಪೋಶನ ಮ್ಯಡುವಂತೆ ಕಾಣ್ಣತಿತ ತುತ . ಈ ದಾರಿಯಲ್ಲಿ ನಮಗೆ ತುಾಂಬಾ ವನಾ ಜೋವಿಗಳ

ದಶೆನವಾಗಿದು​ು ,

ಅಲ್ಲಿ ಾಂದ

ದಾರಿ

ಸುತಿತ ಬಳಸಿಸಾಗಿತುತ . ಮತೊತ ಮೆಾ ನನು ಕಾ​ಾ ಮೆರಾ ಐ, ಎಸ್. ಒ. ಬದಲ್ಲಸಿ

ಕಾ​ಾ ಮೆರಾಗೆ

ಬೆಳಕು

ಸರಿಯಾದ

ಪರ ಮ್ಯಣದಲ್ಲಿ

ಹರಿಯುತಿತ ದೆಯೇ ಎಾಂದು ಪರಿೋಕ್ಷಿ ಸಿಕಾಂಡೆ. ಅಲ್ಲಿ ಾಂದ 7-8 ಕ್ಷ. ಮೋ. ಮುಾಂದೆ ಸಾಗಿದರೆ ಎಡಕೆ​ೆ

ಒಾಂದು ಕೆರೆಯದು​ು , ಅದರ

ಬಳಿಯಲ್ಲಿ ಹಲ್ವಾರು ಪರ ಭೇದದ ಪ್ರರ ಣಿ-ಪಕ್ಷಿ ಗಳನ್ನು

ಹಿಾಂದೆ

ನ್ಮವು ಕಂಡಿದೆು ವು. ಆ ಕೆರೆ ಹತಿತ ರವಾದಂತೆ ನಮಗೆ ಯಾವೆಲ್ಿ ಪ್ರರ ಣಿಗಳು ನಿಧಾನವಾಗಿ

ಎದುರಾಗಬಹುದೆಾಂಬ ಚಲ್ಲಸುತಿತ ದೆು ವು.

ನಿೋರವ

ಕುತೂಹಲ್ದಿಾಂದ ಮೌನ,

ಸುತತ ಲೂ

ಚಿಲ್ಲಪ್ರಲ್ಲಗುಟುಟ ವ ಹಕ್ಷೆ ಗಳ ಕಲ್ರವ, ನಮಾ ಬೈಕ್ ನ ಸದು ನ್ನು ಬಿಟಟ ರೆ ಮ್ಯನವ ನಿಮೆತ ಯಾವ ಧ್ವ ನಿಯು ಇಲ್ಿ . ಕೆರೆ ಹತಿತ ರಾದಂತೆ ಮೈ ಎಲ್ಿ ಬಂದೊಡನೆ ನಮಾ ಕೆರೆಯ ಮಧ್ಯಾ

ಕಣಾಣ ಗುತಿತ ದೆ. ಕೆರೆಯ ಬಳಿ

ನಿರಿೋಕೆಿ ಗೆ ತಣಿಣ ೋರು ಎರಚಿದಂತ್ತಯತು. ನ್ಮವಲ್ಲಿ

ಒಣಗಿದ ಮರದ ಕಾಂಬೆಯ ಮೇಲೆ ಕಾಣ್ಣತಿತ ದು

ಯಾಕೋ ಕಣಾ ರೆಯಾಗಿತುತ . ನಮಾ

ಬಂದಾಗಲೆಲ್ಿ

ಆಮೆಯೂ ಅಾಂದು

ಉತ್ತಸ ಹವೆಲ್ಿ ಕರಗಿಹೊೋಯತು. ನಮಾ

ಮನಸಿಾ ತಿ

ನಮಾ ಬೈಕ್ ಗು ಅಥೆವಾಯತೊೋ ಏನೋ? ಅದು ಇದು ಕ್ಷೆ ದು ಾಂತೆ ನಿಷ್ಕ್ೆ ್ಯವಾಯತು. ಸೋಮನ್ನ ಕುಳಿತಲ್ಲಿ ಾಂದಲೇ ಕೈಯಾಂದ ಕೆರೆಯ ಒಾಂದಷ್ಟಟ

ಭಾಗವನ್ನು

ತೊೋರಿಸಿ,

'ಇದರ ತುಾಂಬಾ ಇದು​ು ವು ಕಡ, ಕಾಡು ನ್ಮಯಗಳು. ಏನ್ ಒಾಂದ್ 30 ಮೇಲೆ ಇದು ವೇನೋ! ಆದರೆ ಕಾ​ಾ ಮೆರಾ ಇಲ್ಲೆಲ್ಿ ಆಗ. ಈಗ ಕಾ​ಾ ಮೆರಾ ಇದೆ ಅವೇ ಸಿಗಿತ ಲ್ಿ ಥತ್ ನನ್ ಮಗಂದು' ಎಾಂದು ತೊೋರಿಸಲು ಎತಿತ ದು

ಕೈ ಅನ್ನು

ಇಳಿಸಿ ನಿಷ್ಕ್ೆ ್ಯವಾಗಿದು

ಬೈಕ್ ಅನ್ನು

ಚಾಲು

ಮ್ಯಡಿ ನಿರಾಸೆಯಾಂದ ಮುನು ಡೆಯಲು ಶುರುಮ್ಯಡಿದ. ಇಲ್ಲಿ ಯ ತನಕ ನಮಗೆ ಒಮೆಾ ಯೂ ಮ್ಯಜಾೆಲ್ ಕಾಣದಿದು​ು ದಕೆ​ೆ ಸೋಮನ್ನ ತನು ದೇ ಒಾಂದು ಸಿದಾು ಾಂತವನ್ನು ಪರ ತಿಪ್ರದಿಸಿದು , ಹೆಚಿಾ ನ ಸಂಖೆಾ ಯಲ್ಲಿ ಇರುವ ಕೆನ್ಮು ಯಗಳನ್ನು ಕಂಡಿದು ಅವನ್ನ ಇವುಗಳೇ ಎಲ್ಿ ಜಾಂಕೆ, ಕಡವೆಗಳನ್ನು ಬೇಟೆಯಾಡಿ ಮ್ಯಜಾೆಲ್ಗಳನ್ನು ಬೇರೆ ಕಾಡಿನ ಕಡೆ ಹೊೋಗುವಂತೆ ಮ್ಯಡಿವೆ ಎನ್ನು ತಿತ ದು . ಇದರಲ್ಲಿ ಸತ್ತಾ ಸತಾ ತೆ ಕಡಿಮೆ ಇದು ರೂ ನಮಗೆ ಮ್ಯಜಾೆಲ್ಗಳನ್ನು ಕಾಣದು ಕೆ​ೆ ಸವ ಲ್ಪ ಸಮ್ಯಧಾನವಂತೂ ಕಡುತಿತ ತುತ . 11 ಕಾನನ – ಜುಲೈ 2022


ಆ ಕೆರೆಯ ಅಕೆ

ಪಕೆ

ನ್ಮನ್ನ ಸಹ ಹಲ್ವಷ್ಟಟ

ಬಾರಿ ಕಾಡು ನ್ಮಯಗಳನ್ನು

ಕಂಡಿದೆು ೋನೆ. ಒಮೆಾ ನಮಾ ಎದುರೇ ಎಲ್ಿ ಕೆನ್ಮು ಯಗಳು ಸೇರಿ ಒಾಂದು ಕಡವೆಯನ್ನು ಈ ಕೆರೆಯ ಪಕೆ ದಲ್ಲಿ ಸಿದಾು ಾಂತವನ್ನು

ಕಾಂದು ತಿಾಂದು ತೇಗಿದು ನ್ನು

ಸಹ ನೋಡಿದೆು ೋವೆ. ಸೋಮ ತನು

ಹೇಳುತಿತ ದಾು ಗ ಈ ಹಳೆಯ ನೆನಪೆಲ್ಿ

ಹೊೋಗುತಿತ ದು ವು. ಕಾಡಿನ ಮಧ್ಾ ದಲ್ಲಿ

ನನು

ಕಣಣ

ಯಾವುದೇ ವಾಹನವನ್ನು

ಇಲ್ಿ ದ ಕಾರಣ ನಿಧಾನವಾಗಿ ಆ ಕೆರೆಯನ್ನು

ಮುಾಂದೆ ಬಂದು

ನಿಲ್ಲಿ ಸಲು ಅನ್ನಮತಿ

ದಾಟಿ ಮುನು ಡೆಯಲು ಶುರುಮ್ಯಡಿದೆವು.

ಮುಾಂದುವರಿದಂತೆಲ್ಿ ಕಾಡು ಮತೆತ ನಿೋರವ ಮೌನಕೆ​ೆ ಜಾರಿದಂತೆ ಭಾಸವಾಯತು. ಮುಾಂದೆ ಸಾಗುತ್ತತ ಒಾಂದು ಸಣಣ

ಝರಿ ಬೆಟಟ ದ ಮೇಲ್ಲಾಂದ ಕರಕಲುಗಳ ಮುಖಾ​ಾಂತರ ಹಾದು

ಹೊೋಗುತಿತ ರುವುದು ಕಣ್ ಸೆಳೆಯತು. ಅದನ್ನು

ದಾಟಲು ಸಣಣ

ಸೇತುವೆ ಮೇಲೆಯೇ ರಸೆತ

ನಿಮ್ಯೆಣವಾಗಿ ಅದಕೆ​ೆ ಹತಿತ ರವಾಗುತಿತ ದು ಾಂತೆ ಗೋಪ್ರೋ (Whistling thrush) ನ ಇಾಂಪ್ರದ ಸಂಗಿೋತ ಕ್ಷವಿಗೆ ಕೇಳಿಸಿತು. ಅದು ಝರಿಯ ಪಕೆ ದಲ್ಲಿ ನ ಪದೆ ಮೇಲೆ ಕುಳಿತು ಹಾಡುತಿತ ತುತ . ನಮಾ

ಬರುವಿಕೆ ಇಷಟ ವಾಗದೆ ಎದು​ು

ಮತೆತ ಲೊಿ ೋ ಕೂತು ಹಾಡಲು ಶುರು ಮ್ಯಡಿತು.

ಸಮಯ ಆಗಾಗಲೇ ನ್ಯಲುಕ ಗಂಟೆ. ಸೂಯೆ ಬೆಟಟ ಗಳ ತುದಿಯಾಂದ ಕೆಳಗಿಳಿಯುತಿತ ದು . ಇದು ಕ್ಷದು ಹಾಗೆ ಮೊೋಡಗಳು ಹೆಪುಪ ಗಟಟ ತೊಡಗಿದವು.

© ಧನರಾಜ್ ಎಂ.

ಕೆ. ಗುಡಿ ಪರ ದೇಶದ ಆನೆ ಶಿಬಿರ, ಮ್ಯಹಿತಿ ಕೇಾಂದರ , ಸಫಾರಿಗೆ ಹೊೋಗಲು ಇದು ಎಲ್ಿ ಕಛೇರಿಗಳು ನ್ಮವು ಸಾಗುತಿತ ದು ರಸೆತ ಯ ಬಲ್ಕೆ​ೆ ಇದು ವು. ಯಾವಾಗಲೂ ಇಲ್ಲಿ ಪರ ವಾಸಿಗರ ವಾಹನಗಳು ಅಲ್ಿ ಲ್ಲಿ ನಿಾಂತಿರುತಿತ ದು ವು. ಆದರೆ ಆಶಾ ಯೆಕರವಾಗಿ ಆ ದಿನ ಅಲ್ಲಿ ಯಾರು ಇರಲ್ಲಲ್ಿ . ಕಛೇರಿಗೆ ಬಿೋಗ ಬಿಗಿದು ನಿಶಿಾ ಾಂತತೆಯಾಂದ ಮಲ್ಗಿತುತ . ಅಲ್ಲಿ ಾಂದ ಮುಾಂದೆ ಬಂದು ಸಣಣ

ಚೆಕಪ ೋಸ್ಟ ದಾಟಿದೆವು. ಅಲ್ಲಿ ಾಂದ ಬಹುಶಃ 40 ಮೋ, ಮುಾಂದೆ ಬಂದು ಬಲ್ಕೆ​ೆ

ತಿರುಗಿದೆವು. ನ್ಮವು ಸಾಗುತಿತ ದು ದಾರಿಯ ಎಡಕೆ​ೆ ಗುಡಡ , ಬಲ್ಕೆ​ೆ ಕಡಿದಾದ ರಸೆತ ಸಾಗಿತುತ . ಬೆಟಟ ಗಳನ್ನು

ಸಿೋಳಿ ನಿಮೆಸಿದು

ದಾರಿ ಅದಾಗಿತುತ . ಇದು ಕ್ಷೆ ದು

ವಾಸನೆಯಾಂದು ಮೂಗಿಗೆ ಅಪಪ ಳಿಸಿ ನಮಾ ನ್ನು ಎಲೊಿ ೋ ಒಡದದೆ ಕಡ’ ಅಾಂದೆ. 12 ಕಾನನ – ಜುಲೈ 2022

ಹಾಗೇ ಯಾಕೋ ವಿಚಿತರ

ಬಡಿದೆಬಿಬ ಸಿತು. ನ್ಮನೇ ಮೊದಲ್ಲಗೆ ‘ಡ


ನಮಾ ಮೂಗಿಗೆ ಬಂದ ವಾಸನೆ ಸತತ ಪ್ರರ ಣಿಯದು​ು . ಅದು ಬಹುಶಃ ಬಂದಿದು​ು ನಮಾ ರಸೆತ ಯ ಬಲ್ಕೆ​ೆ ಇದು ಸವ ಲ್ಪ ಕಣಿಣ ಗೂ ಸವ ಲ್ಪ ಆಗುತಿತ ದು

ಕಡಿದಾದ ಸಾ ಳದಿಾಂದ. ಸವ ಲ್ಪ

ಹೊತುತ ಗಾಡಿ ನಿಲ್ಲಿ ಸಿ ಕ್ಷವಿಗು

ಕೆಲ್ಸ ಕಟುಟ , ಯಾವುದಾದರೂ ಹಕ್ಷೆ ಯೋ ಪ್ರರ ಣಿಯೀ ಕಾಡಿನಳಗೆ

ಸಂಗತಿಗಳ ಬಗೆ​ೆ

ಸುಳಿವು ಕಡಬಹುದೆಾಂದು ಕ್ಷ್ಣ ಹೊತುತ ಕಾದೆವು, ಆದರೆ

ಏನ್ನ ಸುಳಿವು ಸಿಗಲ್ಲಲ್ಿ . ಸವ ಲ್ಪ

ಹೊತಿತ ನ ನಂತರ ಹಿಾಂದೆಯಾಂದ ಯಾವುದೊೋ ಗಾಡಿ

ಬರುತಿತ ದು ಶಬು ಕೇಳಿಸಿತು. ಹತಿತ ರವಾಗುತಿತ ದು ಾಂತೆ ಗಾಡಿಯನ್ನು ಗಮನಿಸಿದೆ. ಹಳದಿ ಬಣಣ ದ ಮೊಟಾರ್ ಬೈಕ್ಷನಲ್ಲಿ ಕಪಪ ಗೆ ದಪಪ ಗಿರುವ ವಾ ಕ್ಷತ ಯು ಬರುತಿತ ರುವುದು ಕಂಡಿತು. ಹಸಿರು ಬಣಣ ದ ಟೋಪ್ರಯನು , ಅದನೆು ೋ ಹೊೋಲುವ ಪ್ರಾ ಾಂಟ್ ಶಟ್ೆ ಹಾಕ್ಷದು ಅಲೆಿ ೋ ವಾಸಿಸುವ ಸೋಲ್ಲಗ ಜ್ನ್ಮಾಂಗಕೆ​ೆ ಸೇರಿದ ಸಫಾರಿ ಜೋಪ್ ಓಡಿಸುವ ಚಾಲ್ಕನ್ಮಗಿ ಕೆಲ್ಸ ಮ್ಯಡುತಿತ ದು . ಈ ಎಲ್ಿ

ಕಾಡು

ಜ್ನರನೆು ಲ್ಿ

ಮುಖಾ ವಾಹಿನಿಗೆ

ಯೋಜ್ನೆಗಳಿಾಂದ, ಜೇನಿಗಾಗಿ, ಗೆಡೆಡ ಗೆಣಸುಗಳನ್ನು

ತರುತೆತ ೋನೆಾಂದು

ಹೊರಟ

ಸಕಾೆರದ

ತಿಾಂದು ಯಾವುದೇ ಜಂಜಾಟಗಳಿಲ್ಿ ದೆ

ಆರೋಗಾ ವಾಗಿ ತೆಳಿ ಗಿನ ದೇಹ ಹೊತುತ ಸೂಯೆ ಹುಟಟ ೋಕು ಮುಾಂಚೆ ಎದು​ು ಮರೆಯಾಗೋಕು ಮುಾಂಚೆ ಸೂರು ಸೇರುತಿದು

ರವಿ

ಜ್ನರು. ಈಗ ಪಟಟ ಣದವರ ತರ ಹೊಟೆಟ

ಬಿಟೆ ಾಂಡು, ಅನ್ಮರೋಗಾ ದಿಾಂದ ಇರುವುದನ್ನು ನೋಡಿದರೆ ಮುಾಂದೊಾಂದು ದಿನ ಅವರು ನಮಾ

ಹಾಗೆ ಫಾಮೆಸಿಗಳ ಮೊರೆ ಹೊೋಗೋ ಅಥವಾ ಸಣಣ

ಫಾಮೆಸಿ ಅಾಂಗಡಿಗಳನ್ನು

ಹಾಡಿಗಳಲೆಿ ಇಟುಟ ಕಳುಿ ವ ಸಂದಭೆ ದೂರವಿಲ್ಿ ಎಾಂದು ಭಾವಿಸಿದೆ. ಆ ಮೊಟಾರ್ ಬೈಕ್ ನಮಾ ನ್ನು ಹಿಡಿಯುತಿತ ದು

ದಾಟಿ ಮುಾಂದೆ ಬಂದು ನಿಾಂತು ನ್ಮವು ವಾಸನೆ

ಕಡೆಗೆ ಮುಖ ಮ್ಯಡಿ ನಮಾ ನ್ನು

ನೋಡಿದ. ನ್ಮವು ಹಾಗೆಯೇ ಮ್ಯತಿಗೆ

ಎಳೆದೆವು. ಸೋಮ: ಏನಿರ ೋ, ಏನ್ ಸಮ್ಯಚಾರ ಸಫಾರಿಗೆ ಹೊೋಗಿದಾರ ? ಏನ್ಮದೂರ ಸೈಟಿಾಂಗ್ ಆಯಾತ ? ಡ್ರ ೈವರ್: ಲೆಪಡ್ೆ

13 ಕಾನನ – ಜುಲೈ 2022 © ಸ ೀಪುರಿ ಸಾಯಿ ಅಖಿಲ್ ತ ೀಜ


ಸೋಮ: ಹ ಲೆಪಡ್ೆ ಹಾ...! ಯಾವಕಡೆ, ಎಷ್ಟ ತತ ಲ್ಲಿ , ಯಾವ ಬಿೋಟ್? ಡ್ರ ೈವರ್: ಹ್ಮಾ ಈ ಕಡೆ. ಎಾಂದು ತನು ಕಣಿಣ ನಲೆಿ ೋ ಕಣಿವೆಯ ಯಾವುದೊೋ ಭಾಗಕೆ​ೆ ನೆಟುಟ , ಹೊರಟು ಹೊೋದ. ಸೋಮ: ಥತ್, ಏನೋ ಇದು ಯಾರೋ ಇವನ್ನ ಎಲ್ಲಿ ಅಾಂತ್ತನ್ನ ನೆಟಟ ಗೆ ಹೇಳಿಲ್ಿ ಇವರ ಕಥೆಗಳೇ ಇಷ್ಟಟ ಮ್ಯತ್ತಡೋಕೆ ಕಷ್ಟಟ , ಇವನ್ನ ಯಾವಾಗಲೂ ಹಿೋಗೆ, ಅಾಂತ ಹೇಳಿ ಅವನಿಗೆ ಇವನ ಜೊತೆ ನಡೆದಿದು ಇನ್ಮಾ ವುದೊೋ ಸಂಭಾಷಣೆಯನ್ನು ಸೇರಿಸಿ ಶಪ್ರಸಿದ. ಇದೆಲ್ಿ ವನ್ನು ಕೇಳಿಸಿಕಳುಿ ತತ ಲೇ ವಾಸನೆ ಬಂದ ಕಡೆ ನೋಡುತತ ಲೇ ಇದೆು . ಸೋಮ: ನಡಿಯಪಪ

ಟಾಂ ಆಗಿತ ದೆ ಹೊೋಗೋಣ ಎಾಂದು ಗಾಡಿ ಸಾಟ ಟ್ೆ ಮ್ಯಡಿ ಮುಾಂದೆ

ಹೊೋದ, ಅಲ್ಲಿ ಾಂದ ಒಾಂದಹ ತುತ ಮೋಟನೆಲ್ಲಿ ರಸೆತ ಯ ಪಕೆ ದಲೆಿ ೋ ಮರವು ಭೂಮಯಾಂದ ಒಾಂದಹ ತುತ ಅಡಿ ಮೇಲ್ಕೆ​ೆ

ಬೆಳೆದು ಮತೆತ ಪೂವೆಕೆ​ೆ

ಬಾಗಿ ಮತೆತ ಮೇಲ್ಕೆ​ೆ

ಬೆಳೆದಿತುತ ,

ಆಗಾಗಲೇ ಸೂಯೆನ ಕಟಟ ಕಡೆಯ ವಿದಾಯದ ಬೆಳಕ್ಷನ ಕ್ಷರಣಗಳು ಮರದ ಎಲೆಗಳನು ಸಿೋಳಿ ಕಪಪ ಗಿನ ಮರದ ಕಾ​ಾಂಡಕೆ​ೆ ಬಿದು​ು , ಅಲಂಕರಿಸಿದ ಹಾಸಿಗೆಯoತೆ ಕಾಣ್ಣತಿತುತ .! ಆ ದೃಶಾ ವನ್ನು ನನು ಜೊತೆ ಅವನ್ನ ನೋಡುತಿತ ದು . ನೋಡು ಪೋಟೋ ಹೊಡುದೆರ ಆ ಮರದ ಮೇಲೆ ಕುತೊೆ ಬೇಕು ಆಗ ಹೊಡಿಬೇಕು, ಅದು ಫೋಟೋ ಅಾಂದೆರ ಅಾಂದಿದು . ನ್ಮನ್ನ ಬಿಟುಟ ಬಿಡದೆ ಆ ಮರವನೆು ೋ ನನು

ಕಣಿಣ ಾಂದ ಮರೆಯಾಗುವರೆಗೆ ನೋಡುತಿತ ದೆು . ಮತೆತ ಮುಾಂದೆ

ಬಲ್ಕೆ​ೆ ರಸೆತ ತಿರುಗಿ ಮುಾಂದೆ ಸಾಗಿತುತ . ನಮಾ ಾಂದ ತುಾಂಬಾ ದೂರದಲ್ಲಿ ಡೆರ ೈವರ್ ಬೈಕ್ಷನ ಹಿಾಂದಿನ ಕೆಾಂಪು ದಿೋಪ ಎದು​ು ಕಾಣ್ಣತಿತ ತುತ . ಏನೋ ಮರೆತವನಂತೆ ಸೋಮನ್ನ ಇದು ಕ್ಷೆ ದಿ ಹಾಗೇ ಗಾಡಿ ನಿಲ್ಲಿ ಸಿ ಯೂ ಟನ್ೆ ತೆಗೆದುಕಳುಿ ತಿತ ದು .

© ಧನರಾಜ್ ಎಂ.

14 ಕಾನನ – ಜುಲೈ 2022


ನ್ಮನ್ನ 'ಯಾಕಪ್ರಪ , ಈಗ ಎನ್ ಆಯುತ ಮತೆತ ಯಾಕೆ ವಾಪಸ್?' ಎಾಂದೆ. ಅವನ್ನ ವಾಪಸ್ ಹಂಗೇ ಹೊೋಗೋಣ ಈ ಕಡೆ ಏನ್ನ ಸಿಗಲ್ಿ ಎಾಂದ. ಇವನ ಹುಚಾ​ಾ ಟಕೆ​ೆ ತಲೆ ಕೆರೆದುಕಾಂಡು ಸುಮಾ ನೆ ಕೂತೆ. ಯೂ ಟನ್ೆ ಮ್ಯಡಿದ ಸಾ ಳದಿಾಂದ ವಾಪಸ್ 10 ಮೋ. ಬಂದಿದೆು ವು.

ರಸೆತ ಗೆ

ಆತುಕಾಂಡಿದು

ಒಾಂದು

ದೊಡಡ

ಬಂಡೆ

ರಸೆತ ಯನ್ನು

ಅಧ್ೆ

ಮುಚಿಾ ದಂತಿತುತ . ಸವ ಲ್ಪ ಎಡಕೆ​ೆ ಬಂದು ಬಲ್ಕೆ​ೆ ತಿರುಗಿ ಕಳಿ ಬೇಕ್ಷದು ನ್ಮವು ಆ ಬಂಡೆಯ ಪಕೆ ಕೆ​ೆ

ಬರುತಿದು

ಹಾಗೇ

ನಮಗಿಲ್ಲಿ

ಜೋವನದಲೆಿ ೋ

ಮರೆಯಲ್ಗದ

ಅಪೂವೆ

© ನವೀನ್ ಜಗಲಿ

ದೃಶಾ ವೊಾಂದು ಸಿದು ವಾಗಿತುತ . ನ್ಮವು ನೋಡಿದ ಅದೇ ಮರದ ಮೇಲೆ, ನಮಾ ಕಡೆಗೆ ಬೆನ್ನು ಮ್ಯಡಿ ವಿರಾಜ್ಮ್ಯನವಾಗಿ ಕುಳಿತಿತುತ ದೈತಾ ಚಿರತೆ.!

ನಮಾ

ದಿಢೋರ್ ಆಗಮನ ಕಂಡು

ಚಕ್ಷತವಾಗಿ, ಎದು​ು ಸುತುತ ಹಾಕ್ಷ ನಮಾ ಕಡೆ ಮುಖ ಮ್ಯಡಿ ನಿಾಂತಿತು. ಇಷ್ಟಟ ಲ್ಿ ಆಗಿದು​ು ಕೆಲ್ವೇ ಸೆಕೆಾಂಡುಗಳಲ್ಲಿ . ನಮಾ

ಅನೇಕ ವಷೆಗಳ ಸುತ್ತತ ಟ, ಶರ ಮ, ಕನಸು ಆ ಕ್ಷ್ಣದ

ದಶೆನದಿಾಂದ ಈಡೇರಿತುತ ! ಎಲ್ಿ

ಉದೆವ ೋಗಗಳನ್ನು

ಕ್ಷಿ ಕ್ಷೆ ಸಲು ಪರ ಯತಿು ಸಿದೆ.

ಹಿಡಿತಕೆ​ೆ

ತಂದುಕಾಂಡು ಕಾ​ಾ ಮೆರಾ ಏರಿಸಿ ಫೋಟೋ

ಕ್ಷಿ ಕ್ ಆಗಲೇ ಇಲ್ಿ

ಕೌತುಕದಲ್ಲಿ

ಲೆನ್ಸ ಕಾ​ಾ ಪ್ ತೆಗೆಯಲು

ಮರೆತಿದೆು . ಅದನ್ನು ತೆಗೆದು ಮತೆತ ಕಾ​ಾ ಮೆರಾ ಕಣಣ ಮುಾಂದೆ ಬರುವ ಹೊತಿತ ಗೆ ನಮಾ ಬೈಕ್ ಎಷ್ಟಟ ಹತಿತ ರ ಮುಟಿಟ ತೆಾಂದರೇ, ಚಿರತೆ ಎರಡೇ ಜಗಿತಕೆ​ೆ ನಮಾ ಮೇಲೆ ಎರಗಬಹುದಾಗಿತುತ . ನ್ಮನ್ನ ಸೋಮನನ್ನು

ನೋಡಿ ಅವನಿಗೆ ಹೇಳಬೇಕೆಾಂದರೆ ಅವನ್ನ ಕಾ​ಾ ಮೆರಾ ಸೆಟಿಟ ಾಂಗು ಲ್ಲಿ

ಮುಳುಗಿದು . ನ್ಮನ್ನ ಒಾಂದೆರಡು ಫೋಟೋ ತೆಗೆಯುವ ಹೊತಿತ ಗೆ ಎದು​ು ನಿಾಂತಿದು ಹಮಾ ೋರ, ಹಾಗೇ ಕೂತು ಆಕಳಿಸಿ ಆ ಕಡೆ, ಈ ಕಡೆ ನೋಡಲು ಶುರು ಮ್ಯಡಿದು . ಅದೊಾಂದು ಬೃಹತ್ತತ ದ ಗಂಡು ಚಿರತೆ. 15 ಕಾನನ – ಜುಲೈ 2022


ತನು ಮುಾಂಗಾಲುಗಳನು ಮುಾಂದಕೆ​ೆ ಚಾಚಿ ಹಿಾಂಗಾಲುಗಳ ಮೇಲೆ ಕುಳಿತಿತುತ . ಮೊದಲ್ ಬಾರಿಗೆ ಕಂಡ ಉದೆವ ೋಗ, ಸಂತೊೋಷ, ಆಶಾ ಯೆಗಳೆಲ್ಿ ದಕೂೆ ಉಸಿರಾಟ ಜೊೋರಾಗಿ ಕಾ​ಾ ಮೆರಾ ಉಸಿರಾಟದ

ಏರಿಳಿತಕೆ​ೆ

ಓಲ್ಡುತಿತುತ .

ದಿೋಘೆ

ಉಸಿರೆಳೆದೆಕಾಂಡು

ಫೋಟೋ

ಕ್ಷಿ ಕ್ಷೆ ಸುತಿತ ದೆು . ಚಿರತೆಯು ಆಗಾಗ ನಮಾ ತತ ತಿರುಗಿ ಮತೆತ ರಸೆತ ಯ ಕಡೆಗೆ ಗಮನ ಕಡುತಿತ ತುತ . ಅನತಿ ದೂರದಿಾಂದ ವಾಹನ ಬರುವ ಶಬಿ ಕ್ಷೆ ಾಂತ ಮಹದೇಶವ ರನ ಹಾಡು ಜೊೋರಾಗಿ ಕೇಳಿಸುತಿತ ತುತ . ಚಿರತೆ ಶಬಿ ಬಂದ ಕಡೆ ಮೈಯೆಲ್ಿ ಕ್ಷವಿಯಾಗಿಸಿ, ಕ್ಷವಿ ಕಣ್ಣಣ ನೇರ ಆ ಕಡೆಗೆ ನೋಡಿ ಬಾಲ್ ಮೇಲ್ಲಾಂದ

ಕೆಳಕೆ​ೆ

ಬಡಿದು

ಸಣಣ ಗೆ

ಇಳಿಯಬಹುದಾದ ದಾರಿಯನ್ನು

ಗುರುಗುಟಿಟ ಸಿ

ಎದು​ು

ನಿಾಂತುಕಾಂಡು

ತ್ತನ್ನ

ಕಣಿಣ ನಲೆಿ ೋ ಅಳತೆ ಮ್ಯಡತೊಡಗಿತು. ನಮಗೋ ಅದು

ಹೊರಟು ಹೊೋಗಿಬಿಡುತತ ಲ್ಿ ಎನ್ನು ವ ಹತ್ತಶೆ. ಆದರೆ ವಿಧಿಯಲ್ಿ ದೇ ಕಣ್ಣಾ ಾಂದೆ ನಡೆಯುವ ದೃಶಾ ವನ್ನು

ಮೈ ಮರೆತು

ನೋಡುತಿತ ದೆು ವು. ದೂರದಲ್ಲಿ

ಟಾಟಾ

ಸುಮೊೋವೊಾಂದು

ಬರುವುದನು ಕಂಡು ಚಿರತೆ ತನು ಮುಾಂಗಾಲುಗಳಲ್ಲಿ ಬಗಿೆ ನಿಾಂತು ಒಾಂದೇ ನೆಗೆತಕೆ​ೆ ಹಾರಿ. ನಮಾ ರೋಚಕತೆಗೆ ಸಂಪೂಣೆ ಪರದೆ ಎಳೆಯತು. ನಮಾ ನ್ನು ತದೇಕ ಚಿತತ ದಿಾಂದ ಗಮನಿಸಿ ಪದೆಗಳ ಹಿಾಂದೆ ಕಣಾ ರೆಯಾಯತು. ಹತ್ತತ ರು ಬುಾಂಡೆ ಮ್ಯಡಿಸಿದ ವಾ ಕ್ಷತ ಗಳನ್ನು ಹೊತುತ ತಂದ ಸುಮೊೋ ನಮಾ ನ್ನು ನೋಡಿ ವೇಗ ತಗಿೆ ಸಿದ ತಕ್ಷ್ಣವೇ ಒಾಂದೆರಡು ಬುರುಡೆಗಳು ಎಲ್ಿ ಕ್ಷಟಕ್ಷಗಳಿಾಂದ ಹೊರಗಡೆ ಬಂದು ಎಲ್ಿ ಕಡೆ ನೋಡಿ ಏನ್ನ ಇಲ್ಿ ನಡಿೋರಿ ಎಾಂದು ಅದೇ ವೇಗದಲ್ಲಿ ಹೊರಟುಹೊೋದರು. ಅವರಿಗೆ ಇಲ್ಲಿ

ನಡೆದ, ನಡೆದಿರಬಹುದಾದ ದೃಶಾ ದ ಪರಿವೆಯೇ ಇರಲ್ಲಲ್ಿ . ಈ ಎಲ್ಿ

ವಿದಾ ಮ್ಯನಗಳಿಾಂದ ಬೇಸರವಾದರೂ ಏನೋ ಸಾಧಿಸಿದ ಸಂತೊೋಷ, ತೃಪ್ರತ ನಮಾ ಲ್ಲಿ ಮನೆ ಮ್ಯಡಿತುತ . ಇವತಿತ ಗೆ ಇನೆು ೋನ್ನ ದಶೆನ ಭಾಗಾ ದಕೆ ದಿದು ರೂ ಪರವಾಗಿಲ್ಿ ಕನೆಗೂ ಗೆದೆು ವು, ಅಾಂತೆಲ್ಿ ಬಿೋಗುತ್ತತ ನಮಾ ಪರ ಯಾಣವನ್ನು ಮುಾಂದುವರಿಸಿದೆವು. ಕಾಡಿನ ಮರೆಯಲ್ಗದ ಅಪರೂಪದ ದೃಶಾ ಗಳನ್ನು ಮ್ಯಸಿತ ಯಮಾ ನ

ಸೆರೆ ಹಿಡಿದಿದು

ಗುಡಿಯಳಗಿನ

ಕಾ​ಾ ಮೆರಾ ಹೆಗಲು ಅಪ್ರಪ ಕಾಂಡರೆ ದೂರದ

ಗಂಟೆಯ

ಢಣ್

ಎನ್ನು ವ

ಶಬಿ ವು

ಅಪ್ರಪ ಕಾಂಡಿತು. ಕಾಡು ನಿಧಾನವಾಗಿ ಕತತ ಲೊಳಗೆ ಕರಗತೊಡಗಿತು. ನಮಾ

ಕ್ಷವಿಯನ್ನು ನೆರಳುಗಳು

ಗಾಢ ಅಾಂದಕಾರದಲ್ಲಿ ಜೋವ ಕಳೆದುಕಾಂಡವು. ನೆತಿತ ಯ ಮೇಲ್ಲನ ಚಂದರ ತಣಣ ಗೆ ನಮಾ ನ್ನು ನೋಡಿ ನಗಲ್ರಂಭಿಸಿದು . ಲೇಖನ: ನವೀನ್ ಜಗಲಿ ಚಾಮರಾಜನಗರ ಜಿಲ್ ೆ

16 ಕಾನನ – ಜುಲೈ 2022


© ಶಶಿಧರಸಾ​ಾಮಿ ಆರ್. ಹಿರ ೀಮಠ

ರಾಜ್ಸಾ​ಾ ನ ರಾಜ್ಾ ದ ಜೈಸಲೆಾ ೋರ್ ಮತುತ ಬಾಮೆರ್ ಹತಿತ ರದ ಡೆಸಟೆ ನ್ಮಾ ಷನಲ್ ಪ್ರಕ್ಷೆನಲ್ಲಿ

ಹಕ್ಷೆ ಗಳ ಪೋಟಗರ ಫಿಗಾಗಿ ಗೆಳೆಯರಾದ ಹೇಮಚಂದರ

ಜೈನ್ ಹಾಗೂ

ಸೂಯೆಪರ ಕಾಶರವರಾಂದಿಗೆ ತೆರೆದ ಜೋಪ್ರನಲ್ಲಿ ತೇರಳುತಿತ ದೆು ೋವು. ಕಣ್ಣಣ ಹಾಸಿದಷ್ಟಟ ಬರಿೋ ಮರಳುಗಾಡು, ಅಲ್ಿ ಲ್ಲಿ ಕಾಣಸಿಗುವ ಕುರುಚಲು ಮರಗಳು. ಒಾಂದು ಎತತ ರವಾದ ಮರಳಿನ ದಿಬಬ ದ ಮೇಲೆ ಕಲ್ಲಿ ನ ರಾಶಿ. ಆ ಕಲ್ಲಿ ನ ರಾಶಿಯ ಮೇಲೆ ಸುತತ ಲ್ಲನ ಪರ ದೇಶವನ್ನು ಅವಲೊೋಕ್ಷಸುತತ ಕುಳಿತ ಬಿಳಿ ರಣಹದು​ು ಕಾಣಿಸಿತು. ತಕ್ಷ್ಣವೇ ಚಾಲ್ಕನಿಗೆ ಹೇಳಿ ಜೋಪನ್ನು ನಿಲ್ಲಿ ಸಿ ಲೆನ್ಸ ಅದರತತ ಗುರಿಮ್ಯಡಿ ನ್ಮಲ್ೆ ರು ಪೋಟ ಕ್ಷಿ ಕ್ ಮ್ಯಡಿಕಳುಿ ತಿತ ದು ಾಂತೆ ಅದು ಅಲ್ಲಿ ಾಂದ ಹಾರಿತು. ತಕ್ಷ್ಣವೆ ಹಾರಿದ ದೃಶಾ ಗಳ ಕ್ಷಿ ಕ್ ಮ್ಯಡಿಕಾಂಡೆ. ಬಿಳಿ

ರಣಹದು​ು ಗಳನ್ನು

ಜಾಡಮ್ಯಲ್ಲ

ರಣಹದು​ು

ಎಾಂತಲೂ

ಕರೆದು

ಆಾಂಗಿ

ಭಾಷ್ಟಯಲ್ಲಿ ಈಜಪ್ರಟ ಯನ್ ವಲ್ಾ ರ್ (Egyptian Vulture) ಅಥವಾ ವೈಟ್ ಸಾೆ ಾ ವೆಾಂಜ್ರ್ ವಲ್ಾ ರ್ (White Scavenger Vulture) ಎಾಂದು ಕರೆದು, ಪಕ್ಷಿ ಶ್ಯಸಿತ ್ೋಯವಾಗಿ ನಿಯೋಫಾರ ನ್ ಪಕೆನಪಟ ರಸ್ (Neophron percnopterus) ಎಾಂದು ಹೆಸರಿಸಿ ಫಾಲೊೆ ೋನಿಫಾಮೆಸ್ (Falconiformes) ಗಣದ ಅಸಿಸ ಪ್ರಟಿರ ಡೇ (Accipitridae) ಕುಟುಾಂಬಕೆ​ೆ ಸೇರಿಸಲ್ಗಿದೆ. ಈಜಪ್ರಟ ನ ಹಲ್ವು ಪ್ರರಮಡೆ ಳಲ್ಲಿ ಈ ಪಕ್ಷಿ ಯ ಚಿತರ ವನ್ನು ಕೆತ್ತ ಲಾದ ಕಾರಣ ಈ ಹಕ್ಷೆ ಗೆ ಈಜಪ್ರಟ ಯನ್ ವಲ್ಾ ರ್ ಎಾಂಬ ಹೆಸರು ಬಂದಿದೆ. "ಪಕು ೋೆಪೆಟ ರಸ್" (percnopterus) ಎಾಂಬ ಪದವು "ಕಪುಪ ರೆಕೆ​ೆ ಗಳು" (black wings) ಎಾಂದಥೆ ಆದರೆ "ನಿಯೋಫಾರ ನ್" ಪದವು ಗಿರ ೋಕ್ ಪುರಾಣದಿಾಂದ ಬಂದಿದೆ. ಜೋಯಸ್ ನಿಯೋಫಾರ ನ್ ಮತುತ

ಈಜಪ್ರತ ಯಸ್ ನಡುವೆ ಭಾರಿೋ ಸಂಘಷೆ

ಉಾಂಟಾದಾಗ ರಣಹದು​ು ಗಳೆಾಂದು ನಿಧ್ೆರಿಸಿದರು. 17 ಕಾನನ – ಜುಲೈ 2022


ಇವು ಸುಮ್ಯರು 60 ರಿಾಂದ 70 ಸೆಾಂ.ಮೋ. ನಷ್ಟಟ

© ಶಶಿಧರಸಾ​ಾಮಿ ಆರ್. ಹಿರ ೀಮಠ

ದೇಹಗಾತರ ವನ್ನು

ಹೊಾಂದಿವೆ. ತಿಳಿಬಿಳಿ ಬಣಣ ದ ತಲೆ

ಹೊಾಂದಿದ್ದು , ಬಿಳಿ ಮತುತ ಕಪುಪ ರೆಕೆ​ೆ ಗಳಿಾಂದ ಕೂಡಿದ ಮ್ಯಸಲು ಬಿಳಿ ಬಣಣ ದ ಪಕ್ಷಿ ಯಾಗಿದೆ. ಮೊಾಂಡಾದ ಬಾಲ್ವು

ಕವಲ್ಗಿದೆ.

ಮುಖವು

ಹಳದಿ

ವಣೆದಾಗಿದು​ು , ಬಲ್ಲಷಠ ವಾದ ಕಕುೆ ಹಳದಿ ಇದು​ು , ಕಪ್ರಪ ಗಿ ತುದಿಯಲ್ಲಿ ಕಕೆ​ೆ ಯಂತೆ ಬಾಗಿದೆ. ತಿಕ್ಷ್ಣ ವಾದ ದೃಷ್ಕ್ಟ

ಹೊಾಂದಿರುವ

ಕೆಾಂಪ್ರದ

ಕಣ್ಣಣ ಗಳು. ಬಲ್ಲಷಟ ವಾದ

ತಿಳಿ ಗುಲ್ಬಿ ಬಣಣ ದ

ಕಾಲುಗಳಲ್ಲಿ ಉದು ವಾದ ಕಪ್ರಪ ದ ಉಗುರುಗಳಿವೆ. ಕಾಲೆಬ ರಳುಗಳು ಮ್ಯಾಂಸವನ್ನು

ಹರಿದು

ಭಕ್ಷಿ ಸಲು ಮ್ಯಪೆಟಿಟ ವೆ. ಬಿಳಿ

ರಣಹದು​ು ಗಳು

ಪ್ರರ ಣಿಗಳ ಮ್ಯಾಂಸವನ್ನು ಸವ ಚಛ ಗಳಿಸುವ ಕೆಲ್ಸಲ್ ಸಣಣ

© ಶಶಿಧರಸಾ​ಾಮಿ ಆರ್. ಹಿರ ೀಮಠ

ತಿಾಂದು ಪರಿಸರವನ್ನು

ಜಾಡಮ್ಯಲ್ಲ

ಹಕ್ಷೆ ಗಳಾಗಿವೆ.

ಬೇಟೆಯಾಡುತತ ವೆ. ಇವು ಇತರ

ಮೊಟೆಟ ಗಳ

ಕಲುಿ ಗಳನ್ನು ಮನ್ನಷಾ ರ

ಸತತ

ಸಸತ ನಿಗಳು, ಪಕ್ಷಿ ಗಳು ಮತುತ ಸಣಣ

ಸರಿೋಸೃಪಗಳನ್ನು ಪಕ್ಷಿ ಗಳ

ಮುಖಾ ವಾಗಿ

ಮೇಲೆ

ದೊಡಡ

ಬೆಣಚು

ಹಾಕ್ಷ ಒಡೆದು ತಿನ್ನು ತತ ವೆ. ಕೆಲ್ಸಲ್ ಮಲ್ವನ್ನು

ತಿನ್ನು ವುದು

ಉಾಂಟು.

ಒಾಂಟಿಯಾಗಿ ಅಥವಾ ಜೀಡಿಗಳಲ್ಲಿ ಎತತ ರದ ಕಾಂಬೆ ಅಥವಾ ಕಲುಿ ಬೆಟಟ ದ ತುದಿಯಲ್ಲಿ ಕುಳಿತು ವಿರಮಸುತತ ವೆ. ಭಾರತದಲ್ಲಿ ಆಸಾಸ ಾಂ ರಾಜ್ಾ ವನ್ನು

ಹೊರತುಪಡಿಸಿ ಮಕೆ​ೆ ಲ್ಿ ಡೆ

ಕಾಣಸಿಗುತತ ವೆ. ಕನ್ಮೆಟಕದಲ್ಲಿ ನಂದಿಬೆಟಟ , ಸಾವನದುಗೆ, ರಾಣೆಬೆನ್ನು ರಿನ ಕೃಷಣ ಮೃಗ ಅಭಯಾರಣಾ ,

ಮೈದನಹಳಿ​ಿ

ಹತಿತ ರದ

ಜ್ಯಮಂಗಲ್ಲ

ದೇವರಾಯನಪುರ, ಹಂಪ್ರಯ ಗುಡಡ ಗಾಡು ಪರ ದೇಶದಲ್ಲಿ

ಅಭಯಾರಣಾ ,

ಬಂಡಿೋಪುರ,

ಕಂಡುಬರುತತ ವೆ. ಇವುಗಳಲ್ಲಿ

ಮೂರು ಉಪಜಾತಿಯ ಬಿಳಿ ರಣಹದು​ು ಗಳಿವೆ. ರೈತರು

ಬೇಸಾಯದಲ್ಲಿ

ರಾಸಾಯನಿಕಗಳು ನಿೋರು ಮತುತ

ಉಪಯೋಗಿಸುವ ಆಹಾರವನ್ನು

ಕ್ಷೋಟನ್ಮಶಕ

ಮತುತ

ಇತರ

ಸೇರಿಕಾಂಡು ಇವುಗಳ ದೇಹವನ್ನು

ನೇರವಾಗಿ ಸೇರಿ ಅವುಗಳ ಮುಾಂದಿನ ಸಂತತಿ ನಶಿಸಲು ಕಾರಣವಾಗಿದೆ. ಈ ರಾಸಾಯನಿಕಗಳ ಪರ ಭಾವದಿಾಂದ ಅವುಗಳ ಮೊಟೆಟ ಗಳಲ್ಲಿ ನ ಸುಣಣ ದ ಅಾಂಶ ಕಡಿಮೆಯಾಗಿ ಮೇಲ್ಪ ದರ ತೆಳುವಾಗುತಿತ ದು​ು , ತ್ತಯ ರಣಹದು​ು ಒಮೆಾ ಮೊಟೆಟ ಯ ಮೇಲೆ ಕಾವು ಕಡಲು ಕುಳಿತರೆ ಒಡೆದು ಮರಿಯಾಗದೇ ವಂಶ್ಯಭಿವೃದಿ​ಿ ಗೆ ಧ್ಕೆ​ೆ ಯಾಗುತಿತ ದೆ. ರೈತರಲ್ಲಿ ರಾಸಾಯನಿಕಗಳ ಬಳಕೆ ಪರ ಮ್ಯಣದ ಬಗೆ​ೆ

ತಿಳುವಳಿಕೆ ಇಲ್ಿ ದೆ ಬಳಸಿದು​ು

ಬಿಳಿ ರಣಹದು​ು ಗಳ ಸಂತತಿಗೆ

ಮ್ಯರಕವಾಗಿದೆ. ಇದರಿಾಂದಾಗಿ ಇತಿತ ೋಚಿನ ದಿನಗಳಲ್ಲಿ ಬಿಳಿ ರಣಹದು​ು ಗಳ ಸಂಖೆಾ ಕಡಿಮೆಯಾಗಿದೆ. ಈ 18 ಕಾನನ – ಜುಲೈ 2022

ಎಲ್ಿ

ಅಾಂಶಗಳಿಾಂದ

ಪರಿಸರ ಸಂರಕ್ಷ್ಣೆಯ

ತಿೋರಾ

ಅಾಂತರರಾಷ್ಕ್ಟ ಯ


ಒಕೂೆ ಟದ ಪರ ಕಾರ ಬಿಳಿ ರಣಹದು​ು ಗಳು ಅಳಿವಿನಂಚಿನಲ್ಲಿ ವೆ. ಅದು ಸಿದು ಪಡಿಸಿರುವ ಅಳಿವಿನಂಚಿನಲ್ಲಿ ರುವ ಹಕ್ಷೆ ಗಳ ಪಟಿಟ ಯಲ್ಲಿ ಬಿಳಿ ರಣಹದು​ು ಗಳನ್ನು ಸೇರಿಸಲ್ಗಿದೆ. (Red List of Threatened Species in IUCN (International Union for Conservation of Nature)) ಒಳಪಟುಟ

ಇದು ಅಳಿವಿನಂಚಿನಲ್ಲಿ ರುವ ಸಾಧ್ಾ ತೆಯದೆ ಎಾಂದು ವಗಿೋೆಕರಿಸಲ್ಗಿರುವ

ಪರ ಭೇದಗಳ ಕೆಾಂಪುಪಟಿಟ ಗೆ ಸೇರಿಸಲ್ಗಿದೆ.) ಫೆಬರ ವರಿಯಾಂದ ಏಪ್ರಿ ಲ್ ವರೆಗೆ ಎತತ ರವಾದ ಮರಗಳ ಮೇಲೆ, ಎತತ ರವಾದ ಬೆಟಟ ಗಳ ತುದಿಯಲ್ಲಿ ರುವ ಕಲುಿ ಗಳ ಸಂದುಗಳಲ್ಲಿ ಕಡಿಡ ಗಳಿಾಂದ ಅವಾ ವಸಿಾ ತವಾದ ಗೂಡನ್ನು ಕಟಿಟ ಒಾಂದರಿಾಂದ ಎರಡು ಮೊಟೆಟ ಇಟುಟ , ದಂಪತಿಗಳೆರಡು ಮರಿಗಳನ್ನು ಪೋಷಣೆ ಮ್ಯಡುತತ ವೆ. ಮರಿಗಳು ನ್ಮಲುೆ

ತಿಾಂಗಳ ನಂತರ ಗೂಡು ಬಿಟುಟ

ಪ್ರರ ಢಾವಸೆಾ ಗೆ ಕಾಲ್ಲಡಲು ನ್ಮಲುೆ ಮುಾಂದಿನ ವಷೆಗಳಲ್ಲಿ

ಹಾರಲು ಸಜಾ​ಾ ಗಿರುತತ ವೆ. ಮರಿಯು

ವಷೆಗಳು ಬೇಕಾಗುತತ ದೆ. ಒಮೆಾ

ಕಟಿಟ ದ ಗೂಡನೆು ೋ

ಸಂತ್ತನ್ಮಭಿವೃದಿ​ಿ ಗಾಗಿ ಉಪಯೋಗಿಸುವುದುಾಂಟು. ಇವುಗಳು

ಮೂವತುತ ವಷೆಗಳವರೆಗೂ ಬದುಕಬಲ್ಿ ವು. ನಮಾ

ಜೋಪು ಮತೊತ ಾಂದು ಹಕ್ಷೆ ಯನ್ನು

ಅರಸಿಕಾಂಡು ತೆರಳಿತು. © ಶಶಿಧರಸಾ​ಾಮಿ ಆರ್. ಹಿರ ೀಮಠ

ಲೇಖನ: ಶಶಿಧರಸಾ​ಾಮಿ ಆರ್. ಹಿರ ೀಮಠ ಹಾವ ೀರಿ ಜಿಲ್ ೆ 19 ಕಾನನ – ಜುಲೈ 2022


© AJAX9_ISTOCK _GETTY IMAGES PLUS

ವವ ಅಂಕಣ ಹಿೋಗಾಂದು

ದಿನ

ಮ್ಯವನ

ಮನೆಯ

ಬಯಲ್ಗಿದು , ಈಗ ಹಸಿರಿನಿಾಂದ ಕಂಗಳಿಸುತಿತ ದು

ಅಾಂಗಳದಲ್ಲಿ

ಕುಳಿತಿದೆು .

ಮುಾಂಚೆ

ಮರ ಗಿಡಗಳಿಾಂದ ಕೂಡಿದ ಮನೆಯ

ಮುಾಂದಿನ ಕೈ-ತೊೋಟದ ನಡುವಿನ ಆಗಸದ ರಂಗನ್ನು ಸವಿಯುತಿತ ದೆು . ವೈಟ್ ಫಿೋಲ್ಡ ನಂತಹ ನಗರದ ಮಧ್ಯಾ ಯೂ ಸಹ ಸವ ಲ್ಪ ಜಾಗ ಸಿಕೆ ರೆ ಹೇಗೆಲ್ಿ ಮ್ಯಡಬಹುದು ಎಾಂಬುದಕೆ​ೆ ಸಣಣ ನಿದಶೆನದಂತೆ ಇತುತ ಆ ವಾತ್ತವರಣ. ಈ ವಷೆದ ಮೊದಲ್ಲ್ಲಿ ಗಿಡ ತರಲು ನಸೆರಿಗೆ ಹೊೋಗಿ ಕೇಳಿದಾಗ ಸವ ಲ್ಪ

ಬೆಳೆದ ಗಿಡಕೆ​ೆ

ಹುಬೆಬ ೋರಿಸುವಂತಹ ಬೆಲೆಯನ್ನು

ಹೇಳಿದು

ನಸೆರಿಯವನ್ನ. ಅದೇ ಗಿಡಗಳು ಈಗ ಅವನ ನಸೆರಿಯಲ್ಲಿ ನ ಗಿಡಗಳಿಗಿಾಂತ ಹೆಚಾ​ಾ ಗಿ, ಹಸನ್ಮಗಿ ಬೆಳೆದು ನಿಾಂತಿದೆ. ಹೆಚಿಾ ನ ನಗರವಾಸಿಗಳ ಬಿಗಿಯಾದ ಜೋವನ ಶೈಲ್ಲಯಲ್ಲಿ ಇವಕೆ​ೆ ಸಮಯ ಕಡುವುದಿರಲ್ಲ, ಹಿೋಗೂ ಮ್ಯಡಬಹುದೆಾಂದು ಊಹಿಸಿಕಳುಿ ವ ಗೋಜಗೂ ಹೊೋಗಿರುವುದಿಲ್ಿ . ಅಾಂತಹುದರಲ್ಲಿ ಇಾಂತಹ ಕೈ-ತೊೋಟ ಖುಷ್ಕ್ಯ ಅಚಾ ರಿಯೂ ಹೌದು. ಹಾಕ್ಷದ ಮೂರೇ ವರುಷಕೆ​ೆ ಬೆಳೆದು ಮರವಾಗಿದು ಗಸಗಸೆ ಮರ (singapore cherry tree), ಕೆಲ್ವು ಅಲಂಕಾರಿಕ ಗಿಡಗಳು, ಬಾಳೆ ಗಿಡ, ದಾಸವಾಳ, ಮ್ಯವಿನ ಗಿಡ ಹಾಗೂ ಇನ್ನು ಹಲ್ವು ಸಣಣ

ಗಿಡಗಳಿಾಂದ ಕೂಡಿದು

‘ಮನೆ-ವನ’ ಅದು.

ಇಷ್ಟಟ ಲ್ಿ ನೋಡಿದ ಮೇಲೆ

ನಮಾ ಾಂತಹವರಿಗೆ ಬರುವ ಸಾಮ್ಯನಾ ಕುತೂಹಲ್ದ ಪರ ಶೆು ಯೇ ನನು ತಲೆಯಲೂಿ ಬಂತು. ಇಾಂತಹ ಮರ-ಗಿಡಗಳು ಇರುವಾಗ ಕೇವಲ್ ಕಾಗೆ, ಕೋಗಿಲೆಗಳಂತಹ ಪಕ್ಷಿ ಗಳು ಬಿಟುಟ ಬೇರೆ ಯಾವ ಪಕ್ಷಿ ಗಳು ಭೇಟಿ ನಿೋಡುತತ ವೆ? ಎಾಂದು ಜೊೋರಾಗಿ ಯೋಚಿಸುವಾಗಲೇ, ಅಕೆ ನ ‘ಟೇಲ್ರ್ ಬಡ್ೆ ಬತೆವೆ...’ ಎಾಂಬ ಮ್ಯತು ಕ್ಷವಿಗೆ ಬಿತುತ . ಓಹ್ಮ ಎಾಂದುಕಾಂಡ ಒಾಂದೆರೆಡು ತ್ತಸಿನಲೆಿ ೋ ‘ಸಿಾಂಪ್ರಗ’ ಎಾಂದು ಕನು ಡದಲ್ಲಿ ಕರೆಯಲ್ಪ ಡುವ ಟೇಲ್ರ್ ಬಡ್ೆ ಬಂದು ನನು ಎದುರಿಗಿದು

ಬಟೆಟ

ಒಣಹಾಕುವ ದಾರದ ಮೇಲೆ ಕುಳಿತುಕಾಂಡಿತು. ನ್ಮನ್ನ ನಿಶಾ ಲ್ನ್ಮಗಿ

ಕುಳಿತಿದು ನ್ನು ಗರ ಹಿಸಿ, ಇವನೇನ್ನ ಮ್ಯಡಿಯಾನ್ನ ಎಾಂಬ ಬಂಡ ಧೈಯೆದಿಾಂದಲೊೋ ಏನೋ 20 ಕಾನನ – ಜುಲೈ 2022


ಇನ್ನು

ಹತಿತ ರಕೆ​ೆ ಹಾರಿ ಬಂದು, ವಾಪ್ರಸ್ ಮರಕೆ​ೆ

ಹಾರಿತು. ಈ ವತೆನೆ ವಿಚಿತರ ವೊೋ-

ಸಾಮ್ಯನಾ ವೊೋ ತಿಳಿಯದೇ ಯೋಚಿಸುವಾಗ, ’ಈ ಪಕ್ಷಿ ಓಡಾಡಾತ ಇತೆದೆ ಮಗೆು ೋ… ಮೊೋಸ್ಟ ಲ್ಲೋ ಗೂಡ್ ಕಟಟ ಕೆ ಜಾಗ ನೋಡಾತ ಇರ್ೋೆದು’ ಎಾಂಬ ಮ್ಯವನ ಮ್ಯತು ಅಶರಿೋರ ವಾಣಿಯಂತೆ ಕೇಳಿತು… ಮ್ಯನವನ

ಉಗಮದಿಾಂದಲೂ

ಅವನ್ನ

ಸಾಮ್ಯಜಕ ಜೋವಿಯೇ. ಅಷ್ಟಟ ೋ ಅಲ್ಿ ದೆ ಹಲ್ವು ಕಾಡಿನ ಪ್ರರ ಣಿಗಳನ್ನು ಅವನ್ನು

ತನು

ಕೆಲ್ಸಕೆ​ೆ

ಬಳಸಿಕಳುಿ ತ್ತತ

ಸಾಕುಪ್ರರ ಣಿಗಳನ್ಮು ಗಿ

ಮ್ಯಡಿಬಿಟಿಟ ದಾು ನೆ.

ಈಗಿನ ನ್ಮಯ, ಹಸು, ಕುರಿ, ಮೇಕೆ, ಕೋಳಿಗಳಂತಹ ಪ್ರರ ಣಿಗಳು ಮುಾಂಚೆ ಕಾಡು ಪ್ರರ ಣಿಗಳೇ ಆಗಿದು ವು. ಆದರೆ

ಕೆಲ್ವು

ಜೋವಿಗಳು

ತನಗೆ

ಸುಲ್ಭವಾಗಿ

ಆಹಾರೋಪಚಾರಗಳು ದೊರೆಯುತತ ವೆಾಂದೊೋ, ತನು ಭಕ್ಷ್ಕ

ಪ್ರರ ಣಿಗಳಿಾಂದ

ರಕ್ಷ್ಣೆಗೆಾಂದೊೋ

ಮನ್ನಷಾ ನ

ಸಂಗಡ

ಇರಲು

ಬಯಸುತತ ವೆ.

ಉದಾಹರಣೆಗೆ ಕಾಗೆ, ಗುಬಬ ಚಿಾ , ಓತಿಕಾ​ಾ ತ, ಹಲ್ಲಿ ಗಳು ಮತುತ ಹಲ್ವು ಕ್ಷೋಟಗಳು. ಆದರೆ ಹಿೋಗೆ ಕಾಡಿನಿಾಂದ ವಲ್ಸೆ ಬಂದು ಮನ್ನಷಾ ನ ವಾಸಸಾ​ಾ ನಕೆ​ೆ ಸೇರುವ ಇಾಂತಹ ಪ್ರರ ಣಿಗಳಿಗೆ ಆಗುವ ಉಪಯೋಗಗಳ ಜೊತೆಗೇ ತಗಲುವ ಅಪ್ರಯಗಳೂ ಇವೆ. ನ್ಮವೇನೋ ಅವುಗಳನ್ನು ಕಲುಿ ತೆತ ೋವೆ ಎಾಂದಲ್ಿ . ಬದಲ್ಲಗೆ ನಮಗೆ ತಿಳಿಯದ ಹಾಗೆ ಅವುಗಳ ಜೋವಕೆ​ೆ

ಕುತುತ

ತರುತಿತ ದೆು ೋವೆ… ಎನ್ನು ತಿತ ದೆ ಕೆಲ ಸಂಶೋಧ್ನೆಗಳು. ಪರ ಪಂಚದಾದಾ ಾಂತ ಸಂಗರ ಹಿಸಿದ ನಗರವಾಸಿ ಮನ್ನಷಾ ಮತುತ ನಗರದಲ್ಲಿ ಕಾಣಸಿಗುವ ವನಾ

ಜೋವಿಗಳು ವಿಸಜೆಸಿದ ಮಲ್ವನ್ನು

ಮನ್ನಷಾ

ಅಥವಾ ಕಾಡಿನಲ್ಲಿ

ರೋಗಕಾರಕ

ಸೂಕ್ಷ್ಾ

ಪರಿೋಕ್ಷಿ ಸಿದಾಗ ತಿಳಿದುಬಂದದು​ು , ಹಳಿ​ಿ ವಾಸಿ

ಸಿಗುವ ಅದೇ ಪ್ರರ ಣಿಗಳಲ್ಲಿ

ಜೋವಿಗಳು

ನಗರವಾಸಿ

ಮ್ಯನವ

ಕಾಣಲು ಸಿಗದ ಹಲ್ವು ಮತುತ

ನಗರಕೆ​ೆ

ಬಂದ

ವನಾ ಜೋವಿಗಳಲ್ಲಿ ಹೇರಳವಾಗಿ ಸಿಗುತಿತ ದೆಯಂತೆ. ಈ ಹಿಾಂದಿನ ಸಂಶೋಧ್ನೆಗಳು ಹೇಳುತತ ವೆ, ಬಂಧ್ನದಲ್ಲಿ

ಇಟಿಟ ರುವ ವನಾ ಜೋವಿಗಳಲ್ಲಿ

ಮನ್ನಷಾ ನಲ್ಲಿ

ಕಂಡುಬರುವ ಜೋಣಾೆಾಂಗ

ತೊಾಂದರೆಗಳು, ರೋಗನಿರೋಧ್ಕ ಶಕ್ಷತ ಹಿೋನತೆ ಅಥವಾ ಕುಾಂಠಿತ ಬೆಳವಣಿಗೆಯಂತಹ ತೊಾಂದರೆಗಳು ಬಂದಿರುವುದು ಗಮನಿಸಿದಾು ರೆ. ಆದರೆ ಇದೇ ಮೊದಲ್ ಬಾರಿಗೆ ನಗರವಾಸಿ ಮ್ಯನವ ಮತುತ ಅಲ್ಲಿ ನ ವನಾ ಜೋವಿಗಳ ನಡುವೆ ಇಾಂತಹ ಸನಿು ವೇಶವನ್ನು ಗಮನಿಸಿರುವುದು. ವಿಶೇಷವಾಗಿ ಇದು ಮನ್ನಷಾ ಮತುತ ಸರಿೋಸೃಪಗಳಲ್ಲಿ ಕಂಡು ಬಂದಿರುವುದು. ಇನ್ನು ನಿಖರವಾಗಿ ಹೇಳುವುದಾದರೆ, ಕೈಗಾರಿಕಾ ಪರ ದೇಶಗಳಲ್ಲಿ ವಾಸಿಸುವ ಜ್ನರಲ್ಲಿ ಕಂಡುಬರುವ

ಬಾ​ಾ ಕ್ಷಟ ೋರಿಯಾಗಳು

ಅಲೆಿ ೋ

ವಾಸಿಸುತಿತ ರುವ

ವನಾ ಜೋವಿಗಳಲೂಿ

ಕಂಡುಬಂದಿವೆ. ಆಶಾ ಯೆವೆಾಂದರೆ, ಹಳಿ​ಿ ಗಳಲ್ಲಿ ವಾಸಿಸುವ ಜ್ನರಲ್ಲಿ ಆ ಬಾ​ಾ ಕ್ಷಟ ೋರಿಯಾಗಳು ಇಲ್ಿ ವೇ ಇಲ್ಿ , ಎನ್ನು ತ್ತತ ರೆ ಆಾಂಡೂರ ಾ

ಮೊಲ್ಿ ರ್ ಎಾಂಬ ಜೋವಶ್ಯಸತ ್ಜ್ಞ. ಯಾವುದೇ

ಜೋವಿಯಾಗಲ್ಲ ಅವುಗಳು ರಕ್ಷ್ಣೆಗೆ ಅಥವಾ ಆಹಾರಕೆ​ೆ ಅಥವಾ ಇನ್ಮಾ ವುದೊೋ ಕಾರಣಕೆ​ೆ 21 ಕಾನನ – ಜುಲೈ 2022


ಇನು ಾಂದು ಜೋವಿಯ ಮೇಲೆ ಆಧ್ರಿಸಿರುತತ ದೆ. ಹಿೋಗೆ ಮ್ಯನವ ಮತುತ ಅವನಲ್ಲಿ ಸಿಗುವ ಒಳೆಿ ಯ ಬಾ​ಾ ಕ್ಷಟ ೋರಿಯಾಗಳ ಸಂಬಂಧ್ವೂ ಒಾಂದು ನಿದಶೆನವೇ. ಹಿೋಗೆ ನಗರದಲ್ಲಿ ಸಿಗುವ ಕೆಲ್ವು ಜೋವಿಗಳಾದ ಅಮೇರಿಕಾ ಭಾಗದಲ್ಲಿ ದೊರೆಯುವ ತೊೋಳ ಪರ ಭೇದಕೆ​ೆ ಹತಿತ ರವಿರುವ ಕಯೋಟ್ ಮತುತ ಹಲ್ಲಿ ಗಳ ಮಲ್ವನ್ನು

ಮತುತ ಅಲ್ಲಿ ನ ನಗರವಾಸಿ ಮ್ಯನವನ ಒಟುಟ

492 ಮಲ್ ಮ್ಯದರಿಗಳನ್ನು ಡಿ. ಎನ್. ಎ ಪರಿೋಕೆಿ ಗೆ ಒಳಪಡಿಸಿದಾಗ ತಿಳಿದದು​ು , ನಗರವಾಸಿ ಹಲ್ಲಿ

ಮತುತ

ಕಂಡುಬಂದ

ಕಯೋಟ್

ಗಳಲ್ಲಿ

ಸೂಕ್ಷ್ಾ ಜೋವಿಗಳ

ಗುಾಂಪು

ಹಳಿ​ಿ ವಾಸಿ

ಮ್ಯನವರಿಗಿಾಂತ

ಅಥವಾ

ಹಳಿ​ಿ ವಾಸಿ

ವನಾ ಜೋವಿಗಳಿಗಿಾಂತ

ಹೆಚುಾ

ನಗರವಾಸಿ

ಮ್ಯನವರ

ಕಂಡುಬಂದ

ಸೂಕ್ಷ್ಾ ಜೋವಿಗಳ

ಹತಿತ ರವಿದು ವು. ಅದರಲೂಿ

ದೇಹದಲ್ಲಿ ಗುಾಂಪ್ರಗೇ

ನಗರವಾಸಿ ವನಾ ಜೋವಿಗಳಲ್ಲಿ

ಕಂಡುಬಂದ 18 ಬಗೆಯ

ಬಾ​ಾ ಕ್ಷಟ ೋರಿಯಾಗಳು, ಹಳಿ​ಿ ವಾಸಿಗಳಾಗಿದು ವನಾ ಜೋವಿಗಳಲ್ಲಿ ಇಲ್ಿ ವೇ ಇಲ್ಿ . ಹಾಗಾದರೆ ಈ ಸೂಕ್ಷ್ಾ ಜೋವಿಗಳು ಮನ್ನಷಾ ರಿಾಂದ ಪ್ರರ ಣಿಗಳಿಗೆ ಹೇಗೆ ಹರಡಿರಬಹುದು? ಎಾಂಬ ಈ ಪರ ಶೆು ಗೆ ಉತತ ರಿಸುವುದಾದರೆ, ಮನ್ನಷಾ ನ ಜೋವನದ ಹತಿತ ರದಲೆಿ ೋ ಇರುವ ಇಾಂತಹ ಜೋವಿಗಳು ಆಹಾರವನ್ನು

ಅಲ್ಲಿ ಯೇ ಹುಡುಕಬೇಕು ಅಲ್ಿ ವೇ? ಹಾಗೆ ಸತತ ಮನ್ನಷಾ ನನ್ನು

ಆಹಾರವಾಗಿ ಸೇವಿಸಿಯೋ ಅಥವಾ ಮನ್ನಷಾ ತಿಾಂದು ಎಸೆದ ಆಹಾರವನ್ನು ತಿನ್ನು ತತ ಲೊೋ ವಗಾೆಯಸಿರಬಹುದು. ಅದಲ್ಿ ದೇ ಪರ ತಿಯಬಬ

ಮನ್ನಷಾ ನ ಸುತತ ಲೂ ನಮಾ

ದೇಹದ

ಅಥವಾ ನಮಾ

ದೇಹದ ಮೇಲೆ ಆಧ್ರಿಸಿರುವ ಬಾ​ಾ ಕ್ಷಟ ೋರಿಯಾಗಳ ಮೊೋಡವೇ ಇರುತತ ದೆ.

ಮನ್ನಷಾ ರನ್ನು

ಸಮೋಪ್ರಸುತ್ತತ ಅಾಂತಹ ಮೊೋಡಗಳ ಪರಿಧಿಯಳಗೆ ಬಂದ ಜೋವಿಗಳು

ಅದೇ ಸೂಕ್ಷ್ಾ ಜೋವಿಗಳನ್ನು ತನು ಳಗೆ ಸೆಳೆದಿರಬಹುದು ಎಾಂದು ಊಹಿಸುತ್ತತ ರೆ ಮೊಲ್ಿ ರ್. ಈ ಸಂಶೋಧ್ನ್ಮ ಊಹೆಗಳು ನಮಗೆ ನಿೋಡುತಿತ ರುವ ನೇರ ಸಂದೇಶ ಇದು. ಮ್ಯನವನ ಕೃತಾ ಗಳಿಾಂದ ದುರಾದೃಷಟ ಕೆ​ೆ

ಬೇಸತುತ

ಬಾಳಲ್ರದೆ

ಆಹಾರ,

ರಕ್ಷ್ಣೆಯನು ರಸಿ

ಬಂದ

ಜೋವಿಗಳ

ಇಲ್ಲಿ ಯೂ ಅವನಿಾಂದಲೇ ಬದುಕಲ್ಗುತಿತ ಲ್ಿ . ಕಾಡಿನಲ್ಲಿ ಯೂ ಬಾಳಲು

ಬಿಡದೇ, ಇಲ್ಲಿ ಯೂ ಬದುಕಲ್ಗದೇ ಜೋವಿಗಳು ಎತತ ಹೊೋಗಬೇಕು? (ಈ ಪರ ಶೆು ಗೆ ನಿಮಾ ಉತತ ರವನ್ನು comment ಬಾಕ್ಸ ನಲ್ಲಿ ತಿಳಿಸಿ ಅಥವಾ kaanana.mag@gmail.com ಗೆ ಬರೆದು ಕಳಿಸಿ.) ಮೂಲ ಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ಯ ಾ . ಸಿ. ಜಿ. ಬೆಂಗಳೂರು ಜಿಲ್ಲಯ

22 ಕಾನನ – ಜುಲೈ 2022


ಬೇಸಿಗೆಯ ಈ ಬಿಸಿಲಲಿ ತಂಪು ತಂಗಾಳಿ ಬಿೋಸಲಿ ಬಿೋಸುವ ತಂಗಾಳಿ ಎಲಲ ರ ಮನವ ಆವರಿಸಲಿ ದ್ವ ೋಷವ ಅಳಿಸಿ ಮನದಿ ಪ್ರ ೋತಿಯ ಬೆಳೆಸಲಿ ಮನದ ನೋವ ಸರಿಸಿ ನೆಮಮ ದಿಯ ಪಸರಿಸಲಿ ದಣಿದ ದೇಹಕ್ಕೆ ವಿಶ್ರ ಾಂತಿ ನೋಡಲಿ ಮಳೆಗಾಲಕ್ಕೆ ಮುನು​ು ಡಿ ಬರೆಯಲಿ ಇಳೆಗೆ ಮಳೆಯ ಸಿಾಂಚನವಾಗಲಿ ಭೂ ತಾಯಿಯ ಒಡಲ ತಣಿಸಲಿ ಎಲ್ಲಲ ಡ್ ಹಸಿರು ಮೈದಳೆಯಲಿ ಜೋವಿ ಸಂಕುಲಕ್ಕೆ ಆಧಾರವಾಗಲಿ ಝರಿ ತೊರೆಗಳು ತಾಂಬಿ ಹರಿಯಲಿ ರೈತರ ಮೊಗದಲಿಲ ಮಂದಹಾಸ ಮೂಡಲಿ ಎಲ್ಲಲ ಡ್ ಸಮೃದಿ​ಿ ನೆಲ್ಲಸಲಿ ದೇಶ ಸ್ವವ ವಲಂಬನೆಯತತ ಸ್ವಗಲಿ ಜನ ನೆಮಮ ದಿಯ ಜೋವನ ನಡ್ಸಲಿ.

ಡಾ. ಬಸವರಾಜ ಜ. ಆರ್. ಚಿತರ ದುಗಗ

23 ಕಾನನ – ಜುಲೈ 2022


© ಕೃಷ್ಣ ದ ೀವಾಂಗಮಠ

ಆಗಸ ನೀಲಿ ಚಿಟ್ಟೆ

'ಲೈಕೆನಿಡ್ಸ ' “Lycaenidae” ಅಥವಾ ಬೂಿ ಸ್ ಕುಟುಾಂಬಕೆ​ೆ ಸೇರಿದ ಈ ಸಣಣ ಚಿಟೆಟ ಗಳು ಶುಷೆ

ಪರ ದೇಶಗಳನ್ನು

ಹೊರತುಪಡಿಸಿ ಭಾರತದೆಲೆಿ ಡೆ ಕಾಣಸಿಗುತತ ವೆ. ನೆಲ್ದ ಸಮೋಪ,

ನಿಧಾನಗತಿಯಲ್ಲಿ ಹಾರಾಡುವ ಇವುಗಳು ಕುರುಚಲು ಕಾಡು ಮತುತ ಹೂವುಗಳನ್ನು ತಮಾ ವಾಸಸಾ​ಾ ನವಾಗಿ ಆರಿಸಿಕಳುಿ ತತ ವೆ. ಮಳೆಗಾಲ್ದಲ್ಲಿ ಇವುಗಳ ಕೆಳ ಮೈಬಣಣ ವು ಬೂದು ಮಶಿರ ತ ಬಿಳಿಯಾಗಿದು​ು , ಬೇಸಿಗೆಯಲ್ಲಿ ಚಿಟೆಟ ಯ

ಮೇಲ್ಭ ಗವು

ಬಣಣ ದಾು ಗಿರುತತ ದೆ

ಹಾಗು

ಕಂದು ಬಣಣ ವನ್ನು

ತೆಳುವಾದ

ಕಪುಪ

ಹೆಣ್ಣಣ

ಚಿಟೆಟ ಯ

ಹೊಾಂದಿರುತತ ವೆ. ಗಂಡು

ಅಾಂಚಿನಿಾಂದ ಬಣಣ ವು

ಕೂಡಿದ

ಗಂಡಿಗಿಾಂತ

ತಿಳಿ

ನಿೋಲ್ಲ

ತೆಳುವಾಗಿದು​ು ,

ವಿಶ್ಯಲ್ವಾದ ಕಪುಪ ಅಾಂಚನ್ನು ಹೊಾಂದಿರುತತ ದೆ. ಅಶೋಕ, ಹೊಾಂಗೆ, ಗುಲ್ಗಂಜ, ಮುತುತ ಗ, ಅರಸು ತೇಗ ಮತುತ ಏಲ್ಕ್ಷೆ ಮೊಂತಾದವುಗಳು ಅತಿಥೇಯ ಸಸಾ ಗಳಾಗಿವೆ.

24 ಕಾನನ – ಜುಲೈ 2022


ಸಂಧ್ಟೆ ಚಿಟ್ಟೆ

© ಕೃಷ್ಣ ದ ೀವಾಂಗಮಠ

ಆಫಿರ ಕಾ, ದಕ್ಷಿ ಣ ಏಷ್ಟಾ ಮತುತ ಆಗೆು ೋಯ ಏಷ್ಟಾ ದ ವಿವಿಧ್ ಭಾಗಗಳಲ್ಲಿ ವಿಸತ ರಿಸಿರುವ ಈ ಚಿಟೆಟ ಗಳು 'ನಿಾಂಫಾಲ್ಲಡೇ' “Nymphalidae” ಕುಟುಾಂಬಕೆ​ೆ

ಸೇರುತತ ವೆ. ವಷೆ ಪೂತಿೆ

ಹಾರಾಡುವ ಇವುಗಳು ಕುರುಚಲು ಕಾಡುಗಳಲ್ಲಿ ವಾಸಿಸುತತ ವೆ. ಮರದ ರಸ, ಹಣ್ಣಣ ಗಳು ಮತುತ

ಹೂವುಗಳನ್ನು

ಮುಸಸ ಾಂಜ್ಞಯ ಹೊತುತ ಸಾಮಾನ್ಾ ವಾಗಿ ಸರಣ್ಣಯನ್ನು

ಆಹಾರವಾಗಿ ಸೇವಿಸುವ ಈ ಚಿಟೆಟ ಗಳು ಮುಾಂಜಾನೆ ಮತುತ ನೆಲ್ದ ಸಮೋಪದಲ್ಲಿ

ಮೊಂಗಾರಿನ್ಲ್ಲಿ

ರೆಕೆಕ ಯ

ಹಾರಾಡುವುದನ್ನು

ಅೊಂಚಿನ್ಲ್ಲಿ

ಹಾಗೂ ಬೇಸಿಗೆಯಲ್ಲಿ ಕ್ಣ್ಣಣ ನ್ಯಕಾರದ

ಕಾಣಬಹುದಾಗಿದೆ.

ಕ್ಣ್ಣಣ ನ್ಯಕಾರದ

ಬೊಂದ್ದಗಳ

ಬೊಂದ್ದಗಳಲಿ ದ ಮಚೆ​ೆ ಗಳನ್ನು

ಕಂದ್ದ ಬಣ್ಣ ದಿೊಂದ ಇವುಗಳನ್ನು ಗರುತಿಸಬಹುದಾಗಿದೆ. ಅಕ್ಷೆ ಹುಲುಿ , Crytococcum spp, Eleusine spp, Panicum spp, ಮತುತ ಜೊೋಳದ ಹುಲುಿ ಇವುಗಳ ಅತಿಥೇಯ ಸಸಾ ಗಳಾಗಿವೆ.

25 ಕಾನನ – ಜುಲೈ 2022


© ಕೃಷ್ಣ ದ ೀವಾಂಗಮಠ

ಗುಂಡು ಕಪ್ಪು ಚುಕ್ಟೆ ಚಿಟ್ಟೆ

ಮೌರಿಟಾನಿಯಾ, ನೈಜ್ರ್, ಸುಡಾನ್, ಉಗಾ​ಾಂಡಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮರೇಟ್ಸ , ಓಮನ್, ಉತತ ರ ಆಫಿರ ಕಾ, ಬಾಲ್ೆ ನ್ಸ , ಪಶಿಾ ಮ ಏಷ್ಟಾ , ಮಧ್ಾ ಏಷ್ಟಾ ಮತುತ ಭಾರತದಲ್ಲಿ ಕಂಡುಬರುವ ಈ ಪುಟಟ ಚಿಟೆಟ ಗಳು, 'ಲೈಕೆನಿಡ್ಸ ' “Lycaenidae” ಅಥವಾ ಬೂಿ ಸ್ ಕುಟುಾಂಬಕೆ​ೆ ಸೇರಿವೆ. ಈ ಚಿಟೆಟ ಗಳು ಶುಷೆ ಸವನ್ಮು ವನ್ನು ತಮಾ ವಾಸಸಾ​ಾ ನವಾಗಿ ಆರಿಸಿಕಳುಿ ತತ ವೆ. ಚಿಟೆಟ ಯ ಕೆಳಭಾಗವು ಪರ ಧಾನವಾಗಿ ಕಾಣ್ಣವ ಕಪುಪ ಹೊಾಂದಿದೆ. ಈ ಹಿಾಂದೆ ವಿಶಿಷಟ ಬಾಲ್ೆ ನ್

ಪ್ರಯರೋಟು

ಜಾತಿಯೆಾಂದು ಪರಿಗಣಿಸಲ್ಗಿದು

ಪೂವೆ

ಉಪಜಾತಿಗಳೆಾಂದು

ಗೆರೆಗಳನ್ನು

ಇವುಗಳನ್ನು , ಇಾಂದು

ಪರಿಗಣಿಸಲ್ಗಿದೆ.

Ziziphus

nummularia, Ziziphus jujuba, unidentified Ziziphus ಪ್ಿ ಭೇದದ ಸಸಾ ಗಳು ಇವುಗಳ ಅತಿಥೇಯನ್ನು ನೀಡುತ್ತ ವೆ.

26 ಕಾನನ – ಜುಲೈ 2022


ಕಿತ್ತಳ ಟ ತ್ುದಿ

© ಕೃಷ್ಣ ದ ೀವಾಂಗಮಠ

ಭಾರತ ಮತುತ ಶಿರ ೋಲಂಕಾದಲ್ಲಿ ಕಂಡುಬರುವ ಈ ಚಿಟೆಟ ಗಳು 'ಪ್ರಯರಿಡೆ' (Pieridae) ಕುಟುಾಂಬಕೆ​ೆ

ಸೇರಿವೆ. ಇವು ಸಾಮ್ಯನಾ ವಾಗಿ ಪದೆ ಮತುತ ಹೂಗಳ ಬಳಿ ಆಹಾರಕಾೆ ಗಿ

ಹಾರಾಡುವುದನ್ನು ಅಾಂಚಿನಲ್ಲಿ ಕಪುಪ

ಕಾಣಬಹುದು. ರೆಕೆ​ೆ ಗಳ ತುದಿಗಳಲ್ಲಿ ಬಣಣ ದ ಮಚೆಾ ಯನ್ನು

ಹಳದಿ ಬಣಣ ವನ್ನು

ಕ್ಷತತ ಳೆ - ಹಳದಿ ಬಣಣ ವಿದು​ು ,

ಹೊಾಂದಿವೆ. ರೆಕೆ​ೆ ಯ ಅಡಿಗಳಲ್ಲಿ ಬಿಳಿ ಮಶಿರ ತ

ಹೊಾಂದಿರುತತ ವೆ. ಮರಗಾಡೆ ಗಿಡಗಳು ಈ ಚಿಟೆಟ ಗಳ ಅತಿಥೇಯ

ಸಸಾ ಗಳಾಗಿವೆ. ಚಿತ್ರ : ಕೃಷಣ ದೇವಾ​ಾಂಗಮಠ ಲೇಖನ: ದಿೋಪ್ತ ಎನ್.

27 ಕಾನನ – ಜುಲೈ 2022


¤ÃªÀÇ PÁ£À£ÀPÉÌ §gÉAiÀħºÀÄzÀÄ ತುಾಂಬ ಸೂಕ್ಷ್ಾ ವಾಗಿ ಗಮನಿಸಿದರೆ ಚಿಾಂಪ್ರಾಂಜಗಳಲ್ಲಿ ಮನ್ನಷಾ ರನ್ನು ಹೊೋಲುವ

ಲ್ಕ್ಷ್ಣಗಳು

ಬಹಳ

ಇವೆ.

ಶತುರ ಗಳನ್ನು

ಬೆದರಿಸಲು

ಚಿಾಂಪ್ರಾಂಜಗಳು ಕಲುಿ ಗಳನ್ನು ಎಸೆಯುತತ ವೆ; ಕೋಲು ಹಿಡಿದು ಅಟಿಟ ಸುತತ ವೆ. ಗಟಿಟ

ಕಾಯಗಳೊಳಗಿನ ಬಿೋಜ್ ಬಿಡಿಸಲು ಚಿಾಂಪ್ರಾಂಜಗಳು ಕಲ್ಲಿ ನಿಾಂದ

ಕುಟುಟ ತತ ವೆ. ಹುತತ ದೊಳಗಿನ ಗೆದು ಲುಗಳಿಗೆ ಉದು ದ ಕಡಿಡ ಯ ಗಾಳ ಹಾಕ್ಷ ಹಿಡಿದು ತಿನ್ನು ತತ ವೆ.

ಚಿಾಂಪ್ರಾಂಜಗಳು ವಾಸತ ವವಾಗಿ ಮಶ್ಯರ ಹಾರಿಗಳು.

ಆದರೂ ಅವುಗಳು ಮುಖಾ ವಾಗಿ ಸಪುಪ ಗಳು, ಹೂವುಗಳು, ಕಾಯಗಳು, ಹಣ್ಣಣ ಗಳು, ಬಿೋಜ್ಗಳು ಮುಾಂತ್ತದವುಗಳನ್ನು ಅಾಂದಾಜು

ಮುನ್ನು ರು

ಬಗೆಗಳ

ತಿನ್ನು ತತ ವೆ. ಚಿಾಂಪ್ರಾಂಜಗಳು

ಸಸಾ​ಾ ಹಾರಗಳನ್ನು

ಸೇವಿಸುತತ ವೆ.

ಚಿಾಂಪ್ರಾಂಜಗಳ ಗುಾಂಪುಗಳಲ್ಲಿ ವಾಸಿಸುತತ ವೆ. ಪರ ತಿ ಗುಾಂಪ್ರನಲ್ಲಿ 10 ರಿಾಂದ 15 ಚಿಾಂಪ್ರಾಂಜಗಳಿರುತತ ವೆ. ಅವುಗಳ ನೈಸಗಿೆಕ ನೆಲೆಗಳಲ್ಲಿ ಹಿಾಂದೆ ಭಾರಿೋ ಸಂಖೆಾ ಯಲ್ಲಿ ನೆಮಾ ದಿಯಾಂದ ಜೋವಿಸುತಿತ ದು ವು. ಆದರೆ ಈಗ ಅವುಗಳ ಸಂಖೆಾ ಕಳೆದ ಕೆಲ್ವು ದಶಕಗಳಿಾಂದ ಕ್ಷಿ ಪರ ವಾಗಿ ಕ್ಷಿ ೋಣಿಸುತಿತ ದೆ. ತಜ್ಞರ ಗಣತಿಗಳ ಪರ ಕಾರ ಚಿಾಂಪ್ರಾಂಜಗಳ ಈಗಿನ ಒಟುಟ ಅಳಿವಿನ

ಅಪ್ರಯದಲ್ಲಿ ರುವ

ಪ್ರರ ಣಿಗಳ

ಸಂಖೆಾ

ಮೂರು ಲ್ಕ್ಷ್ದಷ್ಕ್ಟ ದೆ ಅಷ್ಟಟ . ಹಾಗಾಗಿ ಅವು

ಪಟಿಟ ಯಲ್ಲಿ ವೆ.

ಚಿಾಂಪ್ರಾಂಜಗಳ

ಆವಾಸಸಾ​ಾ ನಗಳಲ್ಲಿ

ನಡೆಯುತಿತ ರುವ ಅರಣಾ ನ್ಮಶ, ವನಾ ಮ್ಯಾಂಸಕಾೆ ಗಿ ವಾ​ಾ ಪಕವಾಗಿರುವ ಕಳಿ ಬೇಟೆ ಮುಾಂತ್ತದ ಮ್ಯನವ ಚಟುವಟಿಕೆಗಳು ಚಿಾಂಪ್ರಾಂಜಗಳನ್ನು

ವಿನ್ಮಶದ ಅಾಂಚಿಗೆ ತಂದಿವೆ. ಚಿಾಂಪ್ರಾಂಜಗಳ ಬಗೆ​ೆ

ಜಾಗೃತಿ

ಮೂಡಿಸಲು ಜುಲೈ 14ರಂದು “ವಿಶವ ಚಿಾಂಪ್ರಾಂಜ ದಿನ” ವೆಾಂದು ಆಚರಿಸಲ್ಗುತತ ದೆ. ಈ ರಿೀತಿಯ ಪ್ರಿಸರದ ಬಗೆಗಿನ್ ಮಾಹಿತಿಯನ್ನು

ಒದಗಿಸಲು ಇರುವ ಕಾನ್ನ್ ಇ-ಮಾಸಿಕ್ಕೆಕ

ಮೊಂದಿನ್ ತಿೊಂಗಳ ಸಂಚಿಕೆಗೆ ಲೇಖನ್ಗಳನ್ನು ಆಹಾ​ಾ ನಸಲಾಗಿದೆ. ಆಸಕ್ತ ರು ಪ್ರಿಸರಕೆಕ ಸಂಬಂಧಿಸಿದ ಕ್ಥೆ, ಕ್ವನ್, ಛಾಯಾಚಿತ್ಿ , ಚಿತ್ಿ ಕ್ಲೆ, ಪ್ಿ ವಾಸ ಕ್ಥನ್ಗಳನ್ನು ಕ್ಳುಹಿಸಬಹುದ್ದ. ಕಾನನ ಪತ್ರರ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೈಲ್ಡ ಲೈಫ್ ಕನಸ ವೇೆಷನ್ ಗೂರ ಪ್, ಅಡವಿ ಫಿೋಲ್ಡ ಸೆಟ ೋಷನ್, ಒಾಂಟೆಮ್ಯರನ ದೊಡಿಡ , ರಾಗಿಹಳಿ​ಿ ಅಾಂಚೆ, ಆನೇಕ್ಲ್ ತಾಲ್ಲಿ ಕು, ಬೆೊಂಗಳೂರು ನ್ಗರ ಜಿಲೆಿ ,

ಪ್ರನ್ ಕೀಡ್ : 560083. ಗೆ ಕ್ಳಸಿಕಡಬಹುದ್ದ.

28 ಕಾನನ – ಜುಲೈ 2022

ಕಾನ್ನ್ ಮಾಸಿಕ್ದ ಇ-ಮೇಲ್ ವಿಳಾಸಕೆಕ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.