Kaanana Dec 2016

Page 1

1 ಕಾನನ- ಡಿಸ ೆಂಬರ್ 2016


2 ಕಾನನ- ಡಿಸ ೆಂಬರ್ 2016


3 ಕಾನನ- ಡಿಸ ೆಂಬರ್ 2016


ಮಣ್ಣಿನೆಂದಲ ೇ ಭೂಮಿಯ ಮೇಲ ನಾವು ಉಸಿರಾಡುತ್ತಿರುವುದು, ಅನನ ತ್ತನುನತ್ತಿರುವುದು, ಬಟ್ ೆ ತ ೂೇಡುತ್ತಿರುವುದು, ಮನ ಕಟ್ಟೆಕ ೂಳ್ಳುತ್ತಿರುವುದು ಹ ಚ್ಾ​ಾಗಿ ಈ ಭೂಮಿಯ ಮೇಲ ಬದುಕುಳಿದಿರುವುದ ೇ ಈ ಮಣ್ಣಿನೆಂದ. . . ಇದ ಲ್ಲ ಏಕ ? ಎನುನತ್ತಿರಾ. . .ಈ ಮಣ್ಣಿನ ಪ್ಾ​ಾಮುಖ್ಯತ ತ್ತಳಿದುಕ ೂಳ್ಳುವ ಆ ಸೆಂದಭಭ ಇದಿೇಗ ಬೆಂದಿದ . ಅದು ಡಿಸ ೆಂಬರ್ 5 "ವಿಶ್ವ ಮಣ್ಣಿನ ದಿನ" ಈ ಜಗತ್ತಿನಲ್ಲಲ ಮಿತ್ತಮಿೇರಿ ಜನಸೆಂಖ್ ಯ ಬ ಳ ಯುತ್ತಿದ , ನಗರಗಳ್ಳ ಬಹು ವಿಸಿರಿಸುತ್ತಿವ , ಅತ್ತೇ ವ ೇಗವಾಗಿ ಹವಾಮಾನ ಬದಲಾವಣ ಯಾಗುತ್ತಿದ , ಮಣ್ಣಿನ ಮಾಲ್ಲನಯ ಅೆಂತಜಭಲ್ಕೂ​ೂ ಮುಟ್ಟೆಯಾಗಿದ . ಈ ಆಧುನಕ ವಿಶ್ವದ ಜನಸೆಂಖ್ ಯಗ ಆಹಾರ, ನೇರು, ಗಾಳಿ ಮುೆಂತಾದ ಅಗತಯ ಸ ೇವ ಗಳ್ಳ ತುತಾಭಗಿ ಬ ೇಕಾಗಿದ . ನಮಮ ಮಣ್ಣಿನಲ್ಲಲ ಪ್ಾ​ಾಣ್ಣ ಮತುಿ ಸಸಯಗಳ್ ಸಾಮಗಿಾಗಳಿೆಂದ ವಿಘಟನ ಗ ೂೆಂಡ ಹೂಯಮಸ್ ಸಹಿತ ಉೆಂಟ್ಾಗುವ ಆರ ೂೇಗಯಕರ ಮಣ್ಣಿನ ಉಪಯುಕಿ ಪೇಷಕಾೆಂಶ್ಗಳ್ ಅಗತಯತ ಯನುನ ಕಾಪ್ಾಡುವ ಮತುಿ ಮಣ್ಿನುನ ಮಳ , ಗಾಳಿ, ಉಷಾಿೆಂಶ್ದ ಏರು - ಪ್ ೇರು, ಆದಾಭತ , ಮುೆಂತಾದವುಗಳ್ ಸವಕಳಿಯೆಂದ ತಡ ದು ಸೆಂರಕ್ಷಿಸುವುದು ನಮಮ ನಮಮಲ್ಲರ ಹ ೂಣ ಕೂಡ...! ಆ ಗಳಿಗ ಈಗ ಬೆಂದಿದ .

4 ಕಾನನ- ಡಿಸ ೆಂಬರ್ 2016


ಭಾರತ್ತೇಯ ಧೇಮೆಂತ ಸಾಹಿತಯದ ಪಾಕಾರ ಹಸಿರು ತುೆಂಬಿದ ಭೂಪಟದಲ್ಲಲ ಅಲ್ಲಲ್ಲಲ ಮಾನವನ ಕುರುಹಿನ ಪಟೆಣ್ಗಳಿದದವು. 2016ನ ೇ ಈ ದಿನ ವಿಲ ೂೇಮವ ೇ ಸರಿ. 120 ಕ ೂೇಟ್ಟ ದಾಟ್ಟರುವ ನಮಮ ಜನಸೆಂಖ್ ಯಯು ಇೆಂದೂ ಕೂಡ ವನಯ ಪಾಪೆಂಚದ ೂೆಂದಿಗ ಜ ೂತ ಸಾಗಿದ . ಮಾಸಗಳ್ಳ, ಆ ಋತುಮಾನಗಳ್ಳ, ವಸೆಂತದ ಅರಳ್ಳವಿಕ , ಜಾಲಾರಿಯ ಘಮ, ಅರುಣ್ವಣ್ಭದ ಮುತುಿಗ ಹೂ, ಬೂಗಭದ ಕ ೆಂಪು ಗಭಭ...ಇವ ಲ್ಲ ಒೆಂದು ವಿಸಮಯ ಚಿತಾಣ್ವ ೇ ಸರಿ. ನೂರು ವಷಭಗಳ್ ಹಿೆಂದ ಭಾರತ್ತೇಯ ಚಿೇತ ಮಾಯವಾಗಿದದರೂ, ಸೆಂಸೃತ ಸಾಹಿತಯದಲ್ಲಲ ಉಲ ಲೇಖ್ವಾಗಿರುವ ಕೃಷಿಮೃಗ ಈಗಲ್ೂ ಸಕಾಭರಿ ಕಾಯ್ದದಗಳ್ ರಕ್ಷಣ ಯಲ್ಲಲ ಕಾಣ್ಬಹುದು. ಅನಯವಾಪ, ಕ್ಾೆಂಚ, ಇತಾಯದಿಗಳಿಗ ನ ಲ ಈಗಲ್ೂ ಅನುಕೂಲ್ಕರವಾಗಿದ . ಮಹಾರಾಜರು, ವ ೈಸ್ ರಾಯಗಳ್ಳ ತಮಮ ಹುಚಿಾನ ಕ ಡಾ​ಾಗಳ್ಲ್ಲಲ ಸಾವಿರಾರು ಆನ , ಹುಲ್ಲ, ಬಾತು, ಗ್ಜಲ್ು ಪ್ಾ​ಾಣ್ತ ತ್ತಿದದ ನ ಲ ಗಳ್ಳ, ಈಗ ರಕ್ಷಿತಾ ಅಭಯಾರಣ್ಯಗಳಾಗಿವ . ಸಾಕಷುೆ ಹಾಳಾಗಿದದರೂ ಸಾಕಷುೆ ಉಳಿದಿವ . ಪಾಕೃತ್ತಯ ಮಿಡಿತ ಪೂಣ್ಭವಾಗಿ ಕಡಿತಗ ೂೆಂಡಿಲ್ಲ. ಹುಲ್ಲಯರುವ

ಕಾಬ ಭಟ್,

ಬೆಂಡಿೇಪುರ,

ಸಿೆಂಹವಿರುವ ಗಿೇರ್ ಅಭಯಾರಣ್ಯದ ಜನಾೆಂಗ, ಅೆಂದಿನ

ಪಾವಾಸ ೂೇದಯಮದಲ್ಲಲ

ಕಾಲ್ನಡಿಗ ಯಲ ಲೇ

ಕರ ದ ೂಯುದ

ತ ೂೇರಿಸಿದುದೆಂಟು. ಒೆಂದಾನ ೂೆಂದು ಕಾಲ್ದಲ್ಲಲ ಕ ನಾನಯಗಳ್ನುನ

ಕ್ಷುದಾ

ಪರಿಗಣ್ಣಸಿದುದೆಂಟು. ಇವ ಲ್ಲವೂ

ಇೆಂದು

ಜೇವಿಗಳ ೆಂದು ಕಾನೂನನಡಿಯಲ್ಲಲ ಸಾವಭಿಮಾನದ

ಜೇವಿಗಳಾಗಿವ . ಅದ ೇ ರಿೇತ್ತ ಇನೂನ ಕ ಲ್ವು ಜೇವಿಗಳ್ಳ ಕ್ಷುದಾ ಜೇವಿಗಳ್ ಪಟ್ಟೆಯಲ್ಲಲ ಸ ೇಪಭಡ ಗ ೂಳಿಸುವ ಹುನಾನರ ಕೂಡ ನಡ ದಿದ . ಭಾರತದ ಸಿೆಂಹಗಳ್ಳ, ಒೆಂಟ್ಟ ಕ ೂೆಂಬಿನ ಘೇೆಂಡಾಗಳ್ಳ 1900 ರಲ್ಲಲ ಬ ರಳ ಣ್ಣಕ ಯಷ್ಟೆದದದುದ ಈಗ ಸ ವೇಚ್ ಯ ೆ ೆಂದ ಅರಣ್ಯಗಳ್ಲ್ಲಲ ಅಲ ದಾಡುತ್ತಿವ . ಪಟ್ ೆಹುಲ್ಲ-ಇದು ಕ ಟೆ ಹುಲ್ಲ ಎೆಂದು ಹ ಸರು ಮಾಡಿ, ಬೆಂದೂಕುಗಳ್ ಹ ೂಗ ಯಾಡಿಸುವೆಂತ ಮಾಡಿದದ ಕಾಲ್ ಮಾಯವಾಗಿ ಈ ವಷಭವಷ ೆ ವೃದಿ​ಿಯಾಗಿವ . ಅೆಂದಿನ ಜುನಾಗಡದ ಮಹಾರಾಜರ ೂೇ ಹಾಗೂ ಇನನತರ ವ ೈಸ್ ರಾಯ್ ಗಳ ೇ ಅತ್ತಥಿಗಳ್ನುನ ಬರಮಾಡಿಕ ೂೆಂಡು ಪಯಭಟನ ಮಾಡಿಸಿದರ ಆಶ್ಾಯಭ ಚಕಿತರಾಗಿ ಪುಳ್ಕಿತರಾಗುತ್ತಿದದರು. ಪ್ಾ​ಾಚಿೇನ ಬರಹಗಳ್ ಆ ನಾಡು ಪರದ ೇಶ್ದ 5 ಕಾನನ- ಡಿಸ ೆಂಬರ್ 2016


ಪರಪರೆಂಪರ ಯ ರಾಯಭಾರಿಗಳಾದ ಪ್ ಟ್ ೂಾೇ ಡ ಲ್ ವ ೇಲಾ, ಹುಯ್ದನ್ ತಾಸೆಂಗ್ ಇತಾಯದಿಗರ ಆ ವಣ್ಭನ , ಮಾದಭನಸುವ ವಸಾಹತುಗಳ್ ಜೇವನವನುನ ಜೇವೆಂತವಾಗಿಸುತಿವ . ಚದುರಿದ ವನ್ಯಪರಂಪರೆ... ಇೆಂದಿನ

ನಮಮ

ವನಯಜೇವಿ,

ಅರಣ್ಯಗಳ್

ಕ ೂೆಂಚ

ಇತ್ತಹಾಸ

ಮ್ಲ್ಯವನನರಿಯಲ್ು

ಕ ದಕಬ ೇಕು. ಬಹುತ ೇಕ ಇೆಂದಿನ ರಾಷ್ಟರೇಯ ಉದಾಯನವನಗಳ್ಳ,

ಹುಲ್ಲ

ಸುರಕ್ಷಿತ

ಪಾದ ೇಶ್ಗಳ್ಳ, ಅಭಯಾರಣ್ಯಗಳ್ಳ ಇನನತರ ರಕ್ಷಿತಾ

ಪಾದ ೇಶ್ಗಳ್ಳ

ಸವತೆಂತಾ

ಪೂವಭದವರ ಗೂ ರಾಜಮನ ತನದ, ಬಿಾಟ್ಟೇಷ್ ವ ೈಸ್

ರಾಯ್

ತಾಣ್ಗಳಾಗಿದದವು. 1880 ಬೆಂಡಿೇಪುರದೆಂತಹ ಕಾಡುಗಳ್ನುನ ತಕೂ ಮಟ್ಟೆಗ ಬೆಂದ ೂದಗಿರಲ್ಲಲ್ಲ. ವಿಲ್ಸನ್

ಗಳ್

ಮೇಜನ

ಮೈಸೂರು

ಸೆಂಸಾ​ಾನ

ಸುಮಾರಿಗ

ಬನ ನೇರುಘಟೆ,

ರಕ್ಷಿಸಿದದರು. ಹಿೆಂದ ೆಂದೂ ರಕ್ಷಣ

ಎೆಂಬ ಅವಶ್ಯಕತ

ಒಬಬನ ೇ 300 ಹುಲ್ಲಗಳ್ನುನ ಚ್ ೆಂಡಾಡಿದದನು.

ರಾಜ ಉಮಭದ್

ಸಿೆಂಗ್

ಜೇವಿತಾವಧಯಲ್ಲಲ ಹುಚುಾ ನ ತ್ತಿಗ ೇರಿದದರಿೆಂದ 116 ಹುಲ್ಲಗಳ್ನುನ ಸಾಯಸಿದದನು. ಮಹ ೇಶ್ ರೆಂಗರಾಜನ್ ಪಾಕಾರ 1875-1925 ಅಷೆರಲ್ಲಲಯ್ದೇ 80,000 ಹುಲ್ಲಗಳ್ ಮಾರಣ್ ಹ ೂೇಮ ನಡ ದಿತುಿ. ಹಿೇಗ ಅನ ೇಕ ಹುಲ್ಲಗಳ್ನುನ ಕ ೂೆಂದಿದದ ಜಮ್ ಕಾಬ ಭಟ್ 1934 ಸುಮಾರಿಗ ಭಾರತದ ಮದಲ್ ರಾಷ್ಟರೇಯ ಉದಾಯನವನಕ ೂ ನಾೆಂದಿ ಹಾಡಿದದರು. ಅಕಬರ್ ಕಾಲ್ದಿೆಂದ ಉಲ ಲೇಖಿತಗ ೂೆಂಡಿರುವ ಈ ಅತ್ತರ ೇಖ್ದ ಹುಚುಾ ಕಾಮೇಣ್ ‘ಪ್ಾ​ಾಜ ಕ್ಟೆ ಟ್ ೈಗರ್’, ಇೆಂದಿರಾ ಗಾೆಂಧೇರವರ ಕ ೂಡುಗ ಯ ಅನುಷಾ​ಾನದ ವ ೇಳ ಗ ಸೆಂಪೂಣ್ಭ ನೆಂತ್ತತು. ಮಘಲ್ ದಬಾಭರ್ ಇೆಂದ ಶ್ುರುವಾಗಿ ಬಿಾಟ್ಟೇಷ್ ರಾಜ್ ಗ

ಆೆಂತಯಗ ೂೆಂಡು,

ಸವತೆಂತಾ

ನೆಂತರ

ಅನ ೇಕ

ಒತಿಡಗಳಿಗ

ಮಣ್ಣದ

ಸಕಾಭರ

ಕಾನೂನುಗಳ್ನುನ

ರೂಪ್ಾೆಂತರಗ ೂಳಿಸಿತು. ಇದರ ಪರಿಣಾಮ ಹ ೂಸ ವನಯ ವಸಾಹತುಗಳ್ ಸೃಷ್ಟೆಗ ನಾೆಂದಿ ಹಾಡಲಾಯತು. ವನಯ ಹಕಿೂಗಳ್ ಬ ೇಟ್ ಗ ಸವಗಭದೆಂತ್ತದದ ಕಿಯೇಲ್ ಡಿಯ, ಭರತ್ ಪುರ 1956ರಲ್ಲಲ ಅತ್ತ ಮುಖ್ಯವಾದ ಪಕ್ಷಿಧಾಮವಾಯತು. 900 ಚ.ಕಿೇ ರಷುೆ ಅಣಾಿಮಲ ೈ ರಕ್ಷಿತಾ ಅಭಯಾರಣ್ಯ, ಗಿೇರ್ ಸಿೆಂಹ ರಕ್ಷಿತಾ ಪಾದ ೇಶ್, ಅಸಾಸಮಿನ ಕಾಜರೆಂಗ ...ಹಿೇಗ ಮುೆಂದುವರ ದ ಸೆಂರಕ್ಷಣ ಯ ಪಾವೃತ್ತಿ ಹರಿಯಾಣ್ದ ಸುಲಾಿನ್ ಪುರ ಝೇಲ್ ಹಾಗೂ 1972 ಯ ವನಯ ಜೇವಿ ಕಾಯ್ದದಯ ಸಾ​ಾಪನ ಗ ಪರಿಣಾಮ ಬಿೇರಿತು. ತದನೆಂತರ ಬನ ನೇರುಘಟೆ ರಾಷ್ಟರೇಯ ಉದಾಯನವನ, ಸ ೈಲ ೆಂಟ್ ವಾಯಲ್ಲ, ಚಿಲ್ಲಕ ಇತಾಯದಿಗಳ್ನ ೂನಳ್ಗ ೂೆಂಡು 515 ರಕ್ಷಿತ ಅಭಯಾರಣ್ಯ ಸೃಷ್ಟೆಯಾದವು. ಪವಾಡ ಸದೃಶ್ವೇ ಅಥವಾ ಬುದಿ​ಿಜೇವಿಗಳ್ ದಾಶ್ಭನಕವೇ ಏನ ೂೇ ಸಾಕಷುೆ ವನಯವಲ್ಯ, ಈಗಲ್ೂ ಮುೆಂದ ಯೂ ತಕೂ ಮಟ್ಟೆಗ 6 ಕಾನನ- ಡಿಸ ೆಂಬರ್ 2016


ಉಳಿದುಕ ೂೆಂಡಿವ . 1970ರ ಸಕಾಭರ “ವನಯಜೇವಿ”ಯ ಅಧಕೃತ ಅಥಭವನುನ ನಧಭಷೆವಾಗಿ ಸಿವೇಕರಿಸಿತು. ಇದರೆಂತ ವಯವಸಾಯ ಮಾಡದ ಎಲಾಲ ಭೂಮಿಯನುನ ಅರಣ್ಯವ ೆಂಬ ಸಪಷೆ ನಲ್ುವಿನ ರೂಪುಗ ೂೆಂಡಿತು. ನಯಮಗಳ್ಳ, ಕಾಯದ ಗಳ್ಳ, ರೂಪುರ ೇಷ ಗಳ್ಳ ಕ ೇವಲ್ ದ ೂಡಾ ಪ್ಾ​ಾಣ್ಣಗಳ್ಳ, ಕ ಲ್ವು ವಲ್ಸ ಜಲ್ಹಕಿೂಗಳ್ನುನ ಗಮನದಲ್ಲಟುೆ ವಿನಾಯಸಗ ೂಳಿಸಿರುವೆಂತದುದ. ಸಣ್ಿ ಸಣ್ಿ ಜೇವಿಗಳ್ನುನ ಈಗಲ್ೂ ಕಡ ಗಣ್ಣಸಿದ ದೇವ . ನಗರಿೇಕರಣ್ವ ೆಂಬ ಹುಚುಾ ಕುದುರ ಯ ಬಾಲ್ಕ ೂ ಕಟ್ಟೆರುವ ನಮಮ ನ ೈಸಗಿಭಕ ಸೆಂಪತುಿ,

ತ್ತೇರದ

ದಾಹಕ ೂ

ಕಣ್ಮರ ಯಾಗುತ್ತಿವ .

ಯಾವ

ನಗರದಲ್ಲಲಯೂ

ನೂರಾರು

ಕಿ.ಮಿೇ.ಗಳಿೆಂದ ಕುಡಿಯುವ ನೇರನುನ ತರುವ ಪರಿಪ್ಾಠವಿಲ್ಲ. ಬ ೆಂಗಳ್ ರಿಗ ಈ ರಿೇತ್ತ ಕಾವ ೇರಿಯನುನ ತ್ತರುಗಿಸಿದ ದೇ ಆ ನಗರಕ ೂ ತಟ್ಟೆದ ಶಾಪ. ಇಡಿೇ ಕನಾಭಟಕದ ಒೆಂದು

ಸೆಂಪತಿನುನ ರಿೇತ್ತ

ಒೆಂದಲ್ಲ

ಬ ೆಂಗಳ್ ರು

ನುೆಂಗುತ್ತಿದ . ಅನ ೇಕ ಜಲ್ವಿದುಯತ್ ಘಟಕಗಳ್ಳ, ಅಣ ಕಟುೆಗಳ್ಳ ದಟೆ ಅತುಯನನತ ಅರಣ್ಯಗಳ್ ನಡುವ ಯ್ದೇ ಸಾ​ಾಪಿತವಾಗಿವ . ಕಬಿನಯೆಂತ ಪ್ಾ​ಾಜ ಕ್ಟೆ ಗಳ್ಳ ಅಲ್ಲಲನ ಅರಣ್ಯದ ವಸುಿಸಿಾತ್ತಯನ ನೇ ಬದಲಾಯಸಿ ವನಯ ಬದುಕಿನಲ್ಲಲ ಕಲ ೂಲೇಲ್ವನ ನೇ ಸೃಷ್ಟೆಮಾಡಿದ . ದಟೆಡವಿಗಳ್ನುನ ಸಾಮಾಜಕ ಅರಣ್ಯದ ಮಾದರಿ ಮಾಡಿ ಕಚ್ಾ​ಾವಸುಿಗಳ್ನುನ ಕಾಖ್ಾಭನ ಗಳಿಗ ರವಾನಸಿದ . ಈ ಪಾಯೇಗಗಳ್ಲ್ಲಲ ವ ಸ್ೆ ಕ ೂೇಸ್ೆ ಪ್ ೇಪರ್ ಮಿಲ್ಸ ನೆಂತ ಕೆಂಪನಗಳ್ಳ ಸದುಪಯೇಗ ಪಡಿಸಿಕ ೂೆಂಡವು. ದಾೆಂಡ ೇಲ್ಲಯಲ್ಲಲ ಸಾ​ಾಪಿತವಾಗಿ, ಖ್ಾಲ್ಲಯಾದ ೂಡನ ಆೆಂಧಾ, ಓಡಿಶಾ, ಅಸಾಸೆಂವರ ಗೂ ವಾಯಪಿಸಿ, ಕಾಗದ ಯೇಗಯ ಮರಗಳ್ಳ ಖ್ಾಲ್ಲ ಮಾಡಿತು. ಆಮೇಲ ಬಿದಿರಿಗ ಕ ೈ ಹಾಕಿ ಅದರ ಸೆಂತತ್ತ ವಿನಾಶ್ದ ಅೆಂಚಿಗ ತೆಂದು ನಲ್ಲಲಸಿತು. ಎಚ್ ಾತಿ ಸಕಾಭರ ನೂರಾರು ಎಕರ ಅರಣ ಯೇತರ ಭೂಮಿ ವಿನಾಯತ್ತ ದರದಲ್ಲಲ ಕ ೂಟುೆ ಬ ೇಕಾದ ಉತಪನನ ಬ ಳ ದುಕ ೂಳ್ಳುವೆಂತ ಹ ೇಳಿತು. ಆಹಾ! ರಾಸುಗಳಿಗ ಮೇವು, ಉರುವಲ್ು, ನಾಶ್ಕ ೂ ಸಣ್ಿ ಪಾಮಾಣ್ದಲ್ಲಲ ತಮಮ ಕ ೂಡುಗ ಇಟೆರ ಹಲ್ವು ರಸ ಿಗಳ್ಳ, ರ ೈಲ್ು ಮಾಗಭಗಳ್ಳ ದಟೆಡವಿಗಳ್ ಹೃದಯ ಸಿೇಳಿವ . ಬಿಾಟ್ಟೇಷರ ಅನ ೇಕ ಅಭಿವೃದಿ​ಿ ಕಾಯಭಗಳ್ಳ ನಮಮ ದ ೇಶ್ಕ ೂ ಕ ೂಡುಗ ಇತ್ತಿವ ಯಾದರೂ ಭರಿಸಲಾಗದ ನಷೆವ ೇ ಹ ಚುಾ. ಇೆಂಗ ಲೆಂಡಿನಲ್ಲಲ ಎೆಂದೂ ಕಾಣ್ದ ಭಾರತದ ವನಯ ಸೆಂಪತ್ತಿಗ ಬ ರಗಾಗಿ, ವಿನಾಶ್ದ ನೆಂತರ ಕಲ್ಲತ ಪ್ಾಠದಿೆಂದ ಸೆಂರಕ್ಷಣ ಯ ಹಾದಿಗ ನಾೆಂದಿ ಹಾಡಿತು. ಸವತೆಂತಾ ನೆಂತರದ 7 ಕಾನನ- ಡಿಸ ೆಂಬರ್ 2016


ಧ ೂೇರಣ ಅಭಿವೃದಿ​ಿಯೇ, ಸೆಂರಕ್ಷಣ ಯೇ ಎೆಂಬ ತಳ್ಮಳ್ವಿಲ್ಲದ ನಸಸೆಂದ ೇಹವಾಗಿ ಅಭಿವೃದಿ​ಿಯ್ದೇ ಮೇಲ್ುಗ ೈ ಸಾಧಸಿತು. ನಮಮ ಯಾವ ಸಕಾಭರವು ಪರಿಸರ ಸ ನೇಹಿ ಆಗದ , ನಾಯಯಾೆಂಗ, ಕಾಯಾಭೆಂಗವ ಲ್ಲವೂ ಸೆಂರಕ್ಷಣ ಗ ವಿಫಲ್ವಾಗಿವ . ವನಯಲ ೂೇಕದ ಯಾವ ಅೆಂಕಿ ಅೆಂಶ್ವೂ ನಖ್ರತ ಗ ದೂರದಲ ೇಲ ಉಳಿದಿವ ಯಾದರೂ ಅಮೇಜಾನ್ ವಿನಾಶ್ಕ ೂ ಹ ೂೇಲ್ಲಸಿದರ ನಾವು ನ ಮಮದಿಯ ನಟುೆಸಿರು ಬಿಡಬಹುದು. ಎಲಾಲ ಪ್ಾ​ಾಕೃತ್ತಕ ಸ ೇವ ಮನುಷಯನಗ ಮಾತಾ ಮಿೇಸಲ್ು ಎೆಂಬ ಧ ೂೇರಣ ಬಹಳ್ ಅಪ್ಾಯಕಾರಿ. “ಮನುಷಯನ ಉಳಿವಿಗಾಗಿ ಅರಣ್ಯ ನಾಶ್ ಖ್ಚಿತ” ಎೆಂಬ ಈಗಿನ ಸಕಾಭರದ ನಲ್ುವನುನ ಪಾಪೆಂಚದ ಯಾವುದ ೇ ಪಾಜಾಪಾಭುತವ ಸ ೈ ಎನುನವುದಿಲ್ಲ. ಅಭಿವೃದಿ​ಿ ಹಾಗೂ ನ ೈಸಗಿಭಕ ಸೆಂಪತ್ತಿನ ಸಾೆಂಗತಯದಿೆಂದ ಮಾತಾ ದ ೇಶ್ದ ಪಾಗತ್ತ ಸಾಧಯ. ನಮಮದು ವಯವಸಾಯ ಪಾಧಾನ ದ ೇಶ್ವಾದದರಿೆಂದ ಈಗಾಗಲ ೇ ಅರಣ್ಯ ಭೂಮಿ ಕೃಷ್ಟಪ್ಾಲಾಗಿ, ಕೃಷ್ಟಯೂ ಇಲ್ಲದ ವನವೂ ಇಲ್ಲದ ೇ ಬರಡಾಗಿದ . ಯಾವುದ ೂೇ ಮೂಲ ಯ ಸಾಮಾನಯನಗ ಇೆಂದಿನ ಹವಾಮಾನ ವ ೈಪರಿೇತಯಗಳ್ಳ ದೃಗ ೂಗೇಚರಿಸಿದರೂ, ಕಾರಣ್ ಏನ ೆಂದು ತ್ತಳಿಯದು. ಮಳ ಬಾರದ ೇ ಬ ಳ , ಬ ಳ ಯಲ್ಲದ ಜೇವನದ ಕಳ ಬಾಡಿದ . ಜಾಗತ್ತೇಕ ತಾಪಮಾನದ ವ ೈಪರಿೇತಯ ದೂರದ ರ ೈತನ ೂಬಬನಗ ತಟ್ಟೆದ ಎೆಂದಾದರ ಆಘಾತಕಾರಿ ಸೆಂಗತ್ತಯ್ದೇ. ಗಜಕಾರ್ಯ ನಮಮ ದ ೇಶ್ದ ಇೆಂದಿನ ಅರಣ್ಯ ವಿಸಿ​ಿೇಣ್ಭ ಒಟುೆಗೂಡಿಸಿದರ ಭೂಮಿಯ ಶ ೇಕಡ 2.8% ಬರಬಹುದು. ವನಯಜೇವಿ ಕಾಯ್ದದ, ಪರಿಸರ ಕಾಯ್ದದ ಇನನತರ ಜಾರಿಗ ಬರದ ೇ ಇರದಿದದರ ಕ ೈಗಾರಿೇಕರಣ್, ನಗರಿೇಕರಣ್ದ ಭರಾಟಗ ಅವು ಕ ೂಚಿಾ ಹ ೂೇಗುತ್ತಿದದವು. ನಮಮ ಹಿರಿಮಯ ಗರಿ – ಪಶ್ಚಾಮ ಘಟೆಗಳ್ಳ, ಅರುಣಾಚಲ್, ಅಸಾಸೆಂ, ಅನ ೇಕ ಹುಲ್ಲಧಾಮಗಳ್ಳ-ಅಮರಧಾಮಗಳಾಗಿ

ಕಣ್ಮರ ಯಾಗುತ್ತಿದದವು.

ಅಳಿದುಳಿದಿರುವ

ಸೆಂಪನೂಮಲ್ಗಳ್ಳ

ನಶ್ಚಸಿ

ಹ ೂೇಗುವ ಮುನನ ಈ ಕಾಯಭ ಮೂಲ್ಭೂತ ರಾಷ್ಟರೇಯ ಅವಶ್ಯಕತ ಹಾಗ ಯ್ದೇ ಹಕೂ​ೂ ಕೂಡ. ತಡಮಾಡಿದದಲ್ಲಲ ಉಳಿದಿರುವುದನುನ ಉಳಿಸುವುದು ಕೂಡ ಅಸಮೆಂಜಸವಾದಿೇತು. ಈ ಹಕುೂ, ಬಾದಯತ , ಹ ೂಣ ನಮಮ ಮಕೂಳ್ ಮನಸಿಸನಾಳ್ದಲ್ಲಲ ಬಿೇಜ ಬಿತುಿ ಪೇಷ್ಟಸುವುದು ಒಳಿತು. ಪರಿಸರದ ಬಗ ಗ ತಟಸಾ ನಲ್ುವು ಕೂಡ ಅಪ್ಾಯ ತೆಂದ ೂಡುಾತಿದ . ಪರಿಸರದ ಬಗ ಗ ನಮಮ ಪ್ಾರೆಂಪರಿಕ ಇತ್ತಹಾಸದಲ್ಲಲ ನಾಶ್ ವಿನಾಶ್ಕ ೂ ಅವಕಾಶ್ವ ೇ ಇರಲ್ಲಲ್ಲ, ಇನುನ

8 ಕಾನನ- ಡಿಸ ೆಂಬರ್ 2016


ರಕ್ಷಣ ಸೆಂರಕ್ಷಣ ದೂರದ ಮಾತು. ಅೆಂತಹ ವಿಶ್ಚಷೆ ಮಾನವ ಪರಿಸರ ಅನುಬೆಂಧದ ಜೇವನಚಕಾ ಶ್ುರುವಾಗುವ ಸೂಕಿ ಸಮಯ ಖ್ೆಂಡಿತವಾಗಿಯೂ, ಇೆಂದ ೇ. ಸಾವಥಭ, ಅಸಡ ಾ ತ ೂಲ್ಗಿಸಿ ಜವಾಬಾದರಿ ಮತುಿ ಪಿಾೇತ್ತಯನುನ ಅೆಂಕುರಗ ೂಳಿಸುವ ಕಾಯಭಕ ೂ ಸವಭತ ೂೇಮುಖ್ ಆಲ ೂೇಚನ ಗಳ್ಳ ಹರಿಯಬ ೇಕಿದ . “ಇಂದು ನಾವು ನಿರ್ಯರವಾಗಿರುವ ನೆೈಸಗಿಯಕ ಸಂಪನ್ಮೂಲಗಳು ನ್ಮ್ೂ ಹಿರಿೀಕರು ಕಮಡಿಟ್ಟ ಆಸ್ತಿರ್ಲಲ, ಬದಲಾಗಿ ಮ್ುಂದಿನ್ ಪೀಳಿಗೆರ್ವರಿಂದ ಈಗಾಗಲೆೀ ಎರವಲು ಪಡೆದದು​ು” ಎೆಂದು ನಮಮ ಗಾೆಂಧೇಜಯವರು ನೂರು ವಷಭಗಳ್ ಹಿೆಂದ ಯ್ದೇ ಅಳ್ಲ್ು ತ ೂೇಡಿದದರು. ಇೆಂದಿಗೂ ಇದು ಪಾಸುಿತವ ೇ ಸರಿ. ಸವತೆಂತಾ ನೆಂತರದ ದಾರಿತಪಿಪದ ಪಿೇಳಿಗ ಯನುನ ಮರ ತು ಮುೆಂಬರುವ ಪಿೇಳಿಗ ಯಲ್ಲಲ ಜ್ಞಾನದ ಹೂಡಿಕ ಮಾಡಿದದಲ್ಲಲ ದ ೇಶ್ದ ಪಾಜ ಗಳ್ಳ ಘನತ ಯೆಂದ ಜೇವಿಸಬಹುದು. ಅಚಾರಿ ಮೂಡಿಸುವೆಂತ ಅೆಂಕಿ ಅೆಂಶ್ಗಳ್ಲ್ಲಲ ನಮಮ ಅರಣ್ಯ ಹಾಗೂ ವನಯ ಜೇವಿಗಳ್ಳ ಪ್ ಟುೆ ತ್ತೆಂದಿವ .

ಇದರ

ಹ ೂರತಾಗಿಯೂ

ಭಾರತದ

ವನಯಜೇವಿ

ಸೆಂಕುಲ್

ಪಾಪೆಂಚದಲ್ಲಲ

ಎರಡನ ೇ

ಸಾ​ಾನ

ಕಾಯುದಕ ೂೆಂಡಿರುವುದು ಗಮನಾಹಭ. ಮನುಷಯನ ಕ ೈಸ ೂೇಕದ ನಷೂಳ್ೆಂಕ ವನಗಳ್ಳ ಇನೂನ ಉಳಿದಿವ . ಈಗಲ್ೂ ಅನಯ ಪ್ಾ​ಾೆಂತಯದ ಸಸಯ ಹಾಗೂ ಕಿೇಟಗಳ್ಳ ಆಕಾಮಣ್ಕಾರಿಯಾದ ಪರಿಣಾಮ ಬಿೇರದ ಉಳಿದುಕ ೂೆಂಡಿವ . ಕವಿಗಳ್ ವಣ್ಭನ ಗ ಸಿೇಮಿತಗ ೂೆಂಡು ಮನಗಳ್ಲ್ಲಲ ಅಚ್ಾ​ಾಗಿದದ ಆ ವ ೈಭವೇಪೂರಿತ ವಣ್ಭನ ಗಳ್ನುನ ಬಿೆಂಬಿಸುವ ಚಿತಾಣ್ಗಳ್ಳ ಉಳಿದಿವ ಯ್ದೆಂದರ ಹೃದಯ ಹಗುರವಾಗುತಿದದಲ್ಲವ ೇ!! ಬೆಂಡಿೇಪುರದೆಂತ ಅಭಯಾರಣ್ಯಗಳ್ಲ್ಲಲ ಲಾೆಂಟನ, ಪಶ್ಚಾಮ ಘಟೆಗಳ್ಲ್ಲಲ ಆವರಿಸಿರುವ ಯೂಪಟ್ ೂೇರಿಯಮ್, ಕಾಫಿ ತ ೂೇಟಗಳ್ಳ ಅಸಾಸಮಿನ ಟ್ಟೇ ತ ೂೇಟಗಳ್ಳ ಕ ಲ್ವು ಆತೆಂಕ ತರುವ ವಿಷಯಗಳ್ಳ. ಅನ ೇಕ ಅರಣ್ಯಗಳ್ಳ ಕಾಯ್ದದಯಡಿ ಸೆಂರಕ್ಷಿಸಲ್ಪಟುೆ ಯಾವುದ ೇ ಮಾನವ ಚಟುವಟ್ಟಕ ರಹಿತ ಮಾಡುವ ಪದದತ್ತಯ್ದೇ ಅತಯೆಂತ ಪರಿಣಾಮಕಾರಿ ಎೆಂದ ನಸುತಿದ . ಬನ ನೇರುಘಟೆದೆಂತಹ ಅರಣ್ಯಗಳ್ಳ ಇದಿದಲ್ು ವಾಯಪ್ಾರದಿೆಂದ ಮುಕಿಗ ೂೆಂಡು ರಕ್ಷಿತವಾದ ಮೇಲ ಅದರ ಸಸಯಕಾಶ್ಚಯ ಸೆಂವೃದದತ ಗುಣಾತಮಕವ ೇ ಸರಿ. ಸಾವಭಾವಿಕವಾಗಿ ಬ ಳ ಯುವುದು ನಧಾನವಾದರೂ ಸುಸಿಾರ ಎೆಂಬುದರಲ್ಲಲ ಸೆಂಶ್ಯವಿಲ್ಲ. ವನಯ ಜೇವಿ ಸೆಂರಕ್ಷಣ ಕಾಯ್ದದ ರಚನಾತಮಕ ಫಲ್ ನೇಡಿದ ಉದಾಹರಣ ಗ ಬೆಂಡಿೇಪುರವ ೇ ಸಾಕ್ಷಿ. ಆದರ ಸಾರಿಸೂದೆಂತಹ ಉದಾರಣ ಯು ಕಣ್ುಮೆಂದ ಇದ .

9 ಕಾನನ- ಡಿಸ ೆಂಬರ್ 2016


ರಾಷ್ಟ್ರೀರ್ ಪರಿಸರ ಐಕಯತೆ. ಪ್ಾ​ಾಥಮಿಕ ಹೆಂತದಿೆಂದಲ ೇ ಪರಿಸರ ಜಾಗೃತ್ತ ನಡ ಯುತ್ತಿರುವುದು ಶಾಲಘನೇಯ. ಆದರ ಮ್ಲಾಯಧಾರಿತ ಶ್ಚಕ್ಷಣ್ ಪಠಯದಲ್ಲಲ ಬೆಂದು ಅೆಂಕಗಳ್ಲ್ಲಲ ಕ ೂನ ಗೂಳ್ಳುತ್ತಿದ ಯ್ದೇ ಹ ೂರತು ಜೇವನದಲ್ಲಲ ಅಳ್ವಡಿಸುಕ ೂಳ್ಳುವುದರಲ್ಲಲ ಎಡವಿದ ದೇವ . ವಿದಾಯಹಭತ ಕ ೂಟುೆ ನೂಯನತ ಗಳ್ನುನ ದುರುಪಯೇಗ ಪಡಿಸುವ

ಮನ ೂೇಭಾವ ಬ ಳ ಸಿದ ದೇವ

ಹ ೂರತು ಸರಿಪಡಿಸುವಕ ೂಳ್ಳುವುದಲ್ಲ. ಸಮಾಜದ ಜೇಣ ೂೇಭದಾಿರದ ಭಾವನ ಗಳ್ಳ ಸಾವಥಭದಲ್ಲಲ ನ ಲ ಯೂರಿದ . ಪಾಕೃತ್ತಯಡಗಿನ ಅವಿನಾಭಾವ ಸೆಂಬೆಂಧವನುನ ಮಕೂಳ್ಲ್ಲಲ ಮಗಿಗನ ಹೆಂತದಲ್ಲಲ ಚಿಟುಕುತ ಿೇವ . ಆ ಭಾವನ ಅನುಭವಿಸದ ಇದದರ ಖ್ೆಂಡಿತವಾಗಿಯೂ ಪಿಾೇತ್ತ ಹುಟೆಲಾರದು. ಪಾಕೃತ್ತಯಲ್ಲಲನ ಕ್ಷಣ್ಕ್ಷಣ್ದ ಕುತೂಹಲ್ವನುನ ಗಮನಸುವ

ಕಲ

ಬ ಳ್ಸಬ ೇಕಿದ .

ನಗರಿೇಕರಣ್ಗ ೂೆಂಡ

ನಗರಗಳ್ಳ,

ನಾಗರಿೇಕತ ಯ

ಅನಾಗರಿಕ

ಪಾಪೆಂಚವಾಯತ ೇ? ವಿದಾಯಭಾಯಸದ ಯಾವುದ ೇ ಹೆಂತದಲ್ಲಲ ಪಾಕೃತ್ತ ಪ್ ಾೇಮವನುನ ಬಿೆಂಬಿಸುವ ಕಾಯಭ ತಕೂ ಮಟ್ಟೆಗ ಇರಬ ೇಕು. ಆಗುಹ ೂೇಗುಗಳ್ ಬಗ ಗ ಅರಿವು ಮೂಡಿಸುವೆಂತ ಇಕ ೂೇ ಅಥವಾ ನ ೇಚರ್ ಕಲಬ್ ಗಳ್ಳ ಕುೆಂಭಕಣ್ಭ ನದ ಾಯೆಂದ ದುದ ಸಕಿಾಯವಾಗಿ ಕಾಯಭ ನವಭಹಿಸಬ ೇಕು. ಗಣ್ಕಿೇಕೃತ ಮಾಹಿತ್ತ ಬ ೇಕು, ಆದರ

ಭ್ತ್ತಕ ಅನುಭವಕ ೂ

ಪೂರಕವಾಗಿರಬ ೇಕ ಹ ೂರತು ಅದ ೇ ಪಾಮುಖ್ವಾಗಬಾರದು. ಅಲ್ಲಲ್ಲಲ ಚದುರಿದ ಮೇಡಗಳ್ೆಂತ ಹರಡಿರುವ ಪರಿಸರದ ಕ ಲ್ಸ ಒಗಗಟ್ಟೆನೆಂದ ಸಾಗಬ ೇಕು. ಬಹಳ್ ಕಷೆದ ಕ ಲ್ಸ ೇ ನಜ, ಆದರೂ ಪಾಧಾನ ಆಧಯತ ಅಗತಯ. ಕ ೂನ ಯ ಮಾತ್ತನೆಂತ ಈ ಲ ೇಖ್ನದಿೆಂದ ಪರಿಸರ ರಕ್ಷಣ , ವನಯಜೇವಿ ಸೆಂರಕ್ಷಣ ಪುಣ್ಯದ ಕ ಲ್ಸ, ಅತ್ತಮುಖ್ಯ ಕಾಯಭ ಎೆಂಬ ಮನ ೂೇಭಾವ ಮೂಡಿದದರ ಇದರ ವ ೈಫಲ್ಯವ ಸರಿ. ಅತ್ತ ಮುಖ್ಯವ ೇ ಅಲ್ಲ, ಇದು ದೆೀಶರ್ಕ್ತಿರ್ ಕರ್ಯವಯ.

10 ಕಾನನ- ಡಿಸ ೆಂಬರ್ 2016


ಅರಣ್ಯ ಹಾಗೂ ವನಯಸೆಂಕುಲ್ ರಕ್ಷಣ , ಭಾರತದ ಪರೆಂಪರ ಯ ಅನನಯತ

ಎೆಂಬುದನುನ ಹ ಚುಾ ಹ ಚುಾ

ಜಾಗೃತಗ ೂಳಿಸಬ ೇಕು. ಅರಣ್ಯಗಳ್ಳ ವನಯಸೆಂಕುಲ್ಗಳ ೇ ಭಾರತದ ವಯಕಿ​ಿತವ. ಇವು ಕ ೇವಲ್ ಸಕಾಭರದ ಆಸಿ​ಿ, ರಾಜಕಿೇಯ ಇಚ್ಾೆಶ್ಕಿ​ಿಗಳ್ ಆಸಿ​ಿ ಅಥವಾ ಕವಿವರ ೇಣ್ಯರ ಆಸಿ​ಿ ಎೆಂಬ ಆಲ ೂೇಚನ ಗ ಸಿೇಮಿತಗ ೂಳಿಸಿದರ ಪ್ಾ​ಾಕೃತ್ತಕ ಅಭಿವೃದಿ​ಿ ಕುೆಂಟ್ಟತಗ ೂಳ್ಳುತಿದ . ಪಾತ್ತಯಬಬ ನಾಗರಿೇಕರ ಭಾವನ ಯಲ್ಲಲ, ಇದು ನನನ ಆಸಿ​ಿ ಇದನುನ ಉಳಿಸಿಕ ೂಳ್ಳುವುದು ನನನ ಜವಾಬಾದರಿ ಎೆಂಬುದು ಹೃದಯದಾಳ್ದಲ್ಲಲ ರಕಿಗತವಾಗದ ೇ ಇದದರ ಭವಿಷಯದ ಭವಿಷಯ ನ ಲ್ಕಚುಾತಿದ . ವಾಯಪ್ಾರ ಹಾಗು ಹಣ್ವ ೆಂಬ ದುಬಿೇಭನನ ಮೂಲ್ಕ ಕಾಣ್ುವ ನ ೂೇಟ ದ ೇಶ್ದ ಪಾಗತ್ತಗ ಎಲಾಲ ಕ ೂೇನಗಳಿೆಂದ ಅಪ್ಾಯಕಾರಿ ಬ ಳ್ವಣ್ಣಗ . ಹ ಚುಾ ಹಣ್, ಹ ಚುಾ ದ ೇಣ್ಣಗ ಹರಿದುಬರುತ್ತಿದುದ, ಸಮಪಭಕವಾಗಿ ಬಳ್ಸಲ್ು ನಮಮ ಮ್ಲಾಯಧಾರಿತ ಶ್ಚಕ್ಷಣ್ದ ಓಡಲಾಳ್ದಲ್ಲಲ ಅಡಗಿಕುಳಿತ್ತರುವ ಪ್ಾರೆಂಪರಿಕ ಮ್ಲ್ಯಗಳ್ನುನ ಜಾಗೃತಗ ೂಳಿಸಬ ೇಕಿದ . ಇಂದು ಪಕ್ಷಿನೆಮೀಟ್ದಲ್ಲಲ ಕೆಮಂಚಮ್ಟ್ಟಟಗೆ ಸಮಾಧಾನ್ಕರವಿದುರಮ ಕ್ತೀಟ್ನೆಮೀಟ್ದ ವಿಶೆಲೀಷಣೆ ಕಳವಳಕಾರಿಯಾಗಿದೆ. ಆದದರಿೆಂದ ಪಾಕೃತ್ತ ಸೆಂರಕ್ಷಣ ಗೂ ರಾಷಾರಭಿಮಾನಕೂ​ೂ ಸೆಂಪಕಭ ಕಲ್ಲಪಸುವ ಮಹತಾೂಯಭಕ ೂ ಒಗೂಗಡಿ ಕ ೈಜ ೂೇಡಿಸಿ...

ಪಶ್ಚಾಮಘಟೆದ ಕಾಡು, ದಾೆಂಡ ೇಲ್ಲ.

- ಮ್ುರಳಿ .ಎಸ್ 11 ಕಾನನ- ಡಿಸ ೆಂಬರ್ 2016


ಮೂಡಿಗ ರ ಮತುಿ ಧಮಭಸಾಳ್ದ ನಡುವ ಈಗಾಗಲ ೇ ಸೆಂಪಕಭಕ ೂ ಚ್ಾಮಾಭಡಿ ಘಾಟ್ಟಯ ರಸ ಿ ರಾಜಯ ಹ ದಾದರಿಯದ . ಸಕಲ ೇಶ್ಪುರ ಮಾಗಭವಾಗಿ ಸುಬಾಹಮಣ್ಯ ಕ್ ೇತಾವನುನ ಸೆಂದಶ್ಚಭಸಿ ಹ ೂೇಗುವವರಿಗ ಶ್ಚರಾಡಿ ಘಾಟ್ಟಯ ರಾಷ್ಟರೇಯ ಹ ದಾದರಿಯದ . ಕಳ್ಸ-ಹ ೂರನಾಡು, ಮೂಡಬಿದ ಾ ಮಾಗಭವಾಗಿ ಹ ೂೇಗುವವರಿಗ ಸಹಾ ಉತಿಮ ಗುಣ್ಮಟೆದ ರಸ ಗ ಿ ಳಿವ . ಹಾಗೂ ಈ ರಸ ಿಗಳ್ನುನ ಮೇಲ್ದಜ ಭಗ ಏರಿಸಲ್ು, ಅಗಲ್ಲೇಕರಣ್ಗ ೂಳಿಸಲ್ು ಈಗಾಗಲ ೇ ಕಾಮಗಾರಿಗಳ್ಳ ಆರೆಂಭವಾಗಿವ . ಹಾಗಾದರ ಈ ಮೂಡಿಗ ರ -ಭ ೈರಾಪುರ-ಶ್ಚಶ್ಚಲ್-ಕ ೂಕೂಡ ರಸ ಯ ಿ ಪಾಸಾಿಪ ಯಾರಿಗಾಗಿ? ಕೆಂಟ್ಾ​ಾಕೆರ್ಗಳಿಗ ೂೇ?

ಅರಣ್ಯ

ಲ್ೂಟ್ಟ

ಹ ೂಡ ಯುವವರಿಗ ೂೇ?

ಚುನಾವಣ ಗಳಿಗ

ಧನ

ಸೆಂಗಾಹ

ಮಾಡಿಕ ೂಳ್ಳುವವರಿಗ ೂೇ? ನಮಮ ನ ೈಸಗಿಭಕ ಸೆಂಪನೂಮಲ್ಗಳ್ “ಲ್ೂಟ್ಟಕ ೂೇರರ ೂಡನ ವಾಯಪ್ಾರಿಗಳ್

ಅರಣ್ಯ ಇಲಾಖ್ , ರ ವಿನೂಯ, ಸವ ಭ ಮತುಿ

ಕ ೈಜ ೂೇಡಿಸಿದರ ದ ೇಶ್ವನ ನೇ ಮಾರುವ ಲ್ೂಟ್ಟಕ ೂೇರರ ಇರಾದ ಗಟ್ಟೆಗ ೂಳ್ಳುತಾಿ ಹ ೂೇಗುತಿದ .

ನಮಮ ಕಾಡುಗಳ್ಳ ಬಾಗಿಲ್ು ತ ರ ದಿಟೆ ಖ್ಜಾನ ಗಳಾಗಿವ ”. ಮರಗಳ್ಳ ಓಟು ಹಾಕದಿದದರೂ ಈ ದ ೇಶ್ದ ರಾಜಕಾರಣ್ವನುನ ನಯೆಂತ್ತಾಸುತಿವ . ಲ್ಕ್ಾೆಂತರ ಬ ಲ ಬಾಳ್ಳವ ಒೆಂದ ೂೆಂದು ಮರವೂ, ಕ ೂೇಟ್ಾಯೆಂತರ ತೂಗುವ ಕರಿಕಲ್ುಲಗಳ್ , ಬಿದದೆಂತ್ತರುವ ಲ್ೂಟ್ಟಕ ೂೇರರ

ದುಡುಾ ಮರಳಿನ ಕಣ್ಿಮುೆಂದ

ಗಣ್ಣಗಳ್ೆಂತ

ಹರಡಿ ದಿಬಬಗಳ್ ಚಿನನದ

ಕಾಣ್ಲಾರೆಂಬಿಸಿವ .

ಸೆಂಪತಿನುನ ಲ್ೂಟ್ಟ ಹ ೂಡ ಯುವ, ಹ ೂಡ ದ ಲ್ೂಟ್ಟಯನುನ

ಕಾಪ್ಾಡಿಕ ೂಳ್ಳುವ,

ಅದರಿೆಂದ ಅಧಕಾರ ಪಡ ಯುವ, ಪಡ ದ ಅಧಕಾರವನುನ ಸಾಧನವಾಗಿ

ಉಳಿಸಿಕ ೂಳ್ಳುವ ಈ

ಅರಣ್ಯ

ವತ್ತಭಸಲಾರೆಂಭಿಸಿದ . 12 ಕಾನನ- ಡಿಸ ೆಂಬರ್ 2016

ಸೆಂಪತುಿ


ಮೂಡಿಗ ರ ಯೆಂದ ಭ ೈರಾಪುರಕ ೂ 25 ಕಿ.ಮಿೇ. ಅಲ್ಲಲೆಂದ ಪಾಪೆಂಚದಲ ಲೇ ಅತಯದು​ುತವಾದ, ಅಮೂಲ್ಯವಾದ ಮಳ ಕಾಡಿನ, ಕಡಿದಾದ ಏರುತಗಿಗನ ಅತಯಮೂಲ್ಯವಾದ ನತಯಹರಿದವಣ್ಭ, ಜೇವ ವ ೈವಿಧಯದ ತ ೂಟ್ಟೆಲಾದ ಅರಣ್ಯ ಪಾದ ೇಶ್ದ ಮಾರಣ್ ಹ ೂೇಮ ಮಾಡುತಾಿ ಸುಮಾರು 10-15 ಕಿ.ಮಿೇ. ಮುೆಂದ ಸಾಗಿದರ , ಹ ೂಳ ಗುೆಂಡಿ ಎೆಂಬ ಪಾದ ೇಶ್ವನುನ ತಲ್ುಪಬಹುದು, ಅಲ್ಲಲೆಂದ ಕ ೂಕೂಡ ಮಾಗಭವಾಗಿ ಉಜರ ತಲ್ುಪಲ್ು 47 ಕಿ.ಮಿೇ. ಸಾಗಿದರ ಮೂಡಿಗ ರ ಯೆಂದ ಉಜರ ಗ ಒಟ್ಾೆರ 87 ಕಿ.ಮಿೇ. ದೂರವಾಗುತಿದ .ಈಗಾಗಲ ೇ ರಾಷ್ಟರೇಯ ಹ ದಾದರಿಯಾಗಿ ಮೇಲ್ದಜ ಭಗ ಏರಿಸಲ್ಪಡುತ್ತಿರುವ ರಾಜಯ ಹ ದಾದರಿಯಲ್ಲಲ ಕ ೂಟ್ಟೆಗ ಹಾರದ ಮಾಗಭವಾಗಿ ಸರಳ್ವಾಗಿ ಸಾಗಿದರ ಮೂಡಿಗ ರ ಯೆಂದ ಉಜರ ಗ ಕ ೇವಲ್ 57 ಕಿ.ಮಿೇ. ಆಗುತಿದ . ಯಾರ ೂೇ ಎಲ ೂಲೇ ಯಾರನ ೂನೇ ಲ್ೂಟ್ಟ ಮಾಡಿಯೇ, ಸಕಾಭರಕ ೂ ತ ರಿಗ ವೆಂಚನ ಮಾಡಿಯೇ ಕೂಡಿಟೆ ಹಣ್ದಿೆಂದ ನಮಮಲ್ಲರಿಗೂ ಸ ೇರಿರುವ ಲ್ಕ್ಾೆಂತರ ವಷಭಗಳಿೆಂದ ಇಲ್ಲಲನ ಜೇವವ ೈವಿಧಯಕ ೂ ಆಧಾರವಾಗಿರುವ ಕಾಡನುನ ಕಾನೂನು ದುರುಪಯೇಗಪಡಿಸಿಕ ೂೆಂಡು ಖ್ಾಸಗಿ ಆಸಿ​ಿಯನಾನಗಿ ಮಾಡಿಕ ೂೆಂಡು ಮೇಜು-ಮಜಾ ಉಡಾಯಸಲ್ು ರ ಸಾಟ್ಭ, 13 ಕಾನನ- ಡಿಸ ೆಂಬರ್ 2016


ಹ ೂೇಟ್ ಲ್ುಲಗಳ್ನುನ ಅಮಾಯಕ

ನಮಿಭಸಿಕ ೂೆಂಡು, ರ ೈತರ

ಸ ೂೇಗಿನಲ್ಲಲ

ವಾಯಪ್ಾರಕಿೂಳಿದಿರುವ ಹಾಗೂ ಇಲ್ಲಲನ ಮೂಲ್ ನವಾಸಿಗಳ್ ನ ೈತ್ತಕ ಅಧಃಪತನಕ ೂ ನಾೆಂದಿ ಹಾಡಲ್ು

ಹ ೂರಟ್ಟರುವವರಿಗ

ಮಾಡಿಕ ೂಡಲ್ು ಜಾರಿಗ ೂಳಿಸಲ್ು

ಅನುಕೂಲ್

ಕಾಮಗಾರಿಯನುನ

ಇನನಲ್ಲದ

ಉತಾಸಹದಿೆಂದ

ಹ ೂರಟ್ಟರುವುದನುನ ನ ೂೇಡಿದರ

ಸೆಂಬೆಂಧತ

ಅಧಕಾರಿಗಳ್ಳ

ತರಾತುರಿಗ

ಹಾಗೂ

ಕಾರಣ್ವಾಗಿರುವ ಜನಪಾತ್ತನಧಗಳ್ ಪರಿಸರ ಪಾಜ್ಞ ಯನ ನೇ ಪಾಶ್ಚನಸಬ ೇಕಾಗುತಿದ . ಮುೆಂಗಾರು ಮಳ ಮೇಡ ತಡ ದು, ಮಳ ಸುರಿಯಲ್ು ಕಾರಣ್ವಾಗಿರುವ ಈ ಪವಭತ ಘಟೆದಲ್ಲಲ

ನಡ ಯುವ

ಯಾವುದ ೇ

ಕಾಮಗಾರಿಯು ಎೆಂದ ೆಂದೂ ಸರಿಪಡಿಸಲಾಗದ ಜ ೈವಿಕ ಅನಾಹುತಕ ೂ ದಾರಿಯಾಗುತಿದ . ಇಲ್ಲಲ ಅಡಿಗಟೆಲ ಲ ಕೂದಲ್ಲಲ ಬಿೇಳ್ಳವ 250"-300" ಮಳ ಯ ಕಾರಣ್ದಿೆಂದ ರಸ ಿ ನಮಾಭಣ್ ಕಾಮಗಾರಿಯೆಂದ ಜಲ್ಮೂಲ್ಗಳ್ ಮೇಲಾಗುವ ಪರಿಣಾಮ, ಭೂಕುಸಿತ, ಕ ೂರಕಲ್ುಗಳ್ ಮೂಲ್ಕ ಕ ೂಚಿಾಹ ೂೇಗುವ ಅಮೂಲ್ಯ ಮೇಲ್ಮಣ್ುಿ. (ಇತ್ತಿೇಚಿನ ಉದಾಹರಣ ಗ ಗುತ್ತಿ-ದ ೇವರಮನ ಅರಣ್ಯ ಪಾದ ೇಶ್ದಲ್ಲಲ ವಿದುಯತ್ ಸಾಗಣ ಗಾಗಿ ಮಾಡಿರುವ ಕಾಮಗಾರಿಯೆಂದ ಆಗಿರುವ ಪರಿಸರ ಮಾರಣ್ಹ ೂೇಮವನುನ ತಾವು ಸೆಂದಶ್ಚಭಸಬಹುದು). ಇದಕ ೂ ಯಾರು ಹ ೂಣ ?, ಇವನ ನಲ್ಲ ಪುನರ್ಸಾ​ಾಪಿಸಲ್ು ಸಾಧಯವ ? ವಿಪರಿೇತ ಹವಾಮಾನದ ವ ೈರುಧಯವಿರುವ ಈ ಪಾದ ೇಶ್ದಲ್ಲಲ ರಸ ಿ ನಮಾಭಣ್ ಹಾಗೂ ನವಭಹಣ ಗಾಗಿಯ್ದೇ ನಮಮ ನಮಮಲ್ಲರ ತ ರಿಗ ಹಣ್ವನುನ ವಿವ ೇಚನ ಯಲ್ಲದ ವಯಯ ಮಾಡಲ್ು ಹ ೂರಟ್ಟರುವುದನುನ ನ ೂೇಡಿದರ ಯಾರಿಗ ೂೇ ಲಾಭ ಮಾಡಿಕ ೂಡುವ ಹುನಾನರ ಎದುದ ಕಾಣ್ುತ್ತಿದ .

14 ಕಾನನ- ಡಿಸ ೆಂಬರ್ 2016


ಈ ರಸ ಿ ನಮಾಭಣ್ದಿೆಂದ ಭ ೈರಾಪುರ ಸುತಿಮುತಿಲ್ಲನ ಗಾ​ಾಮಗಳ್ ಅಭಿವೃದಿ​ಿಯಾಗುತಿದ ಎೆಂಬುದು ಕ ೇವಲ್ ಸಾಳಿೇಯರನುನ ತಲ ಸವರಿ, ತ ಪಪಗಿರಿಸಿ, ಬಾಯ ಮುಚಿಾಸುವ ಬ ೇರ ೇನೂ ಅಲ್ಲ. ಆತಮ ಗ್ರವದಿೆಂದ ಬದುಕುತ್ತಿರುವ ರ ೈತಾಪಿ ಮೂಲ್ನವಾಸಿಗಳ್ನುನ ನಗರ ಜೇವನ, ಆಧುನಕತ ಗಳ್ ಗಿಮಿಕ್ಟ-ಗಾಲಮರ್ಗಳಿೆಂದ ಮರುಳ್ಳ ಮಾಡಿ ಜಮಿೇನು ಮಾರುವೆಂತ ಪಾಚ್ ೂೇದಿಸಿ, ಇನ ೂನಬಬರ ಜಮಿೇನನಲ್ಲಲ ಕ ಲ್ಸ ಮಾಡಿ ಜೇವನ ನವಭಹಣ ಮಾಡುವೆಂಥ ದ ೈನ ೇಸಿ ಪರಿಸಿಾತ್ತಗ ನೂಕುವ ಹುನಾನರ ಈ ಬೆಂಡವಾಳ್ಶಾಹಿಗಳ್ದು. ಮಿೇಸಲ್ು ಅರಣ್ಯದಲ್ಲಲ ಯಾವುದ ೇ ರಿೇತ್ತಯ ಕಾಮಗಾರಿ ನಡ ಸಬ ೇಕಾದಲ್ಲಲ ರಾಜಯ ಮತುಿ ಕ ೇೆಂದಾ ಸಕಾಭರಗಳ್ ಅರಣ್ಯ ಸಚಿವಾಲ್ಯದ ಅನುಮತ್ತ ಅತಯಗತಯ. ಅರಣ್ಯ ಸೆಂರಕ್ಷಣ ಕಾಯ್ದದಯ ಪಾಕಾರ ಈ ಕಾಡುಗಳ್ಳ ಸಾೆಂದಾತ ಪಾಮಾಣ್ 1ರಲ್ಲಲ ಬರುವುದರಿೆಂದ ಈ ಕಾಡುಗಳ್ನುನ ನಾಶ್ಮಾಡುವವರಿಗ ಒೆಂದು ಎಕರ ಗ 25 ಲ್ಕ್ಷ ರೂಪ್ಾಯಯೆಂತ ದೆಂಡ ವಿದಿಸಲಾಗುತಿದ . ಅೆಂದ ಮೇಲ ಈ ಅರಣ್ಯ ಪಾದ ೇಶ್ ಎಷುೆ ಅಮೂಲ್ಯ ಹಾಗೂ ಅಪರೂಪದವ ೆಂದು ಆಲ ೂೇಚಿಸಿ. ಧೂಪದಮರ, ಬ ತಿ, ಸಿರಿಹ ೂನ ನ, ಕುಳ್ಳಮಾವು, ಗೆಂಧ, ಬಿದಿರು, ನೆಂದಿ, ನ ೇರಲ , ರಾಮಪತ ಾ, ಮೆಂತಹುಳಿ, ಜರಿಸಸಯ, ಈಚಲ್ು, ನವಿಲಾಡಿ, ಮದದರಸು ಹಿೇಗ ಅಸೆಂಖ್ಾಯತ ಪಾಭ ೇದದ ನ ೈಸಗಿಭಕವಾಗಿ ಬ ಳ ದ ಸಸಯ ಸೆಂಪತುಿಈ ನತಯ ಹರಿದವಣ್ಭ ಅಡವಿಯಲ್ಲಲವ . ಸಾವಿರಾರು ವ ೈದಯಕಿೇಯ ಉಪಯೇಗದ ಗಿಡಮೂಲ್ಲಕ ಗಳ್ ಮೂಲ್ ಈ ಕಾಡು. ಆನ , ಶ್ಚೆಂಗಳಿೇಕ, ಮುಸಿಯ, ಕಾಡ ಮಮ, ಕಡವ , ಕಾಡುಹೆಂದಿ, ಹುಲ್ಲ, ಮುಳ್ಳುಹೆಂದಿ, ಬಕಭ, ಉಡ, ನವಿಲ್ು, 15 ಕಾನನ- ಡಿಸ ೆಂಬರ್ 2016


ತಾಟ್ಟನಕಿೂ, ಹಾರುವ ಓತ್ತ, ಮೆಂಡಲ್, ಕಾಳಿೆಂಗ, ನಾಗರ, ಹಸಿರುಹಾವುಗಳ್ಳ, ಚಿಟ್ ೆ, ಹದುದ, ಗೂಬ , ಜೇರುೆಂಡ , ಕಡಜ, ಸಿಕಾಡಾ, ಕಪ್ ಪ, ಆಮ, ಕಾಡುಹೆಂದಿ, ಅಪರೂಪದ ಮತಸಯ ಪಾಭ ೇದಗಳ್ಳ,

ಕಾಡುಬ ಕುೂಗಳ್

ಆವಾಸವನುನ

ಅವಿವ ೇಕದ

ಸಾವಿರಾರು

ವಷಭಗಳ್

ಕಾಮಗಾರಿಗಳಿೆಂದ

ವಿಚಲ್ಲತಗ ೂಳಿಸಲ್ು ನಮಗ ಅಧಕಾರ ನೇಡಿದವರು ಯಾರು? ಈ ಭೂಮಿಯ ಮೇಲ ಬದುಕಲ್ು ಮಾನವನಗಿೆಂತಲ್ೂ ಹ ಚಿಾನ ಅಧಕಾರ ಇತರ ಪ್ಾ​ಾಣ್ಣಗಳಿಗಿದ . ಈ ರಿೇತ್ತಯ ಮಾನವನ ಅನಗತಯ ಪಾವ ೇಶ್ದಿೆಂದ ಈ ಭಾಗದ ನದಿಗಳ್ಳ ತಮಮ ಹರಿವಿನ ಸತವ ಹಾಗೂ ಶ್ಕಿ​ಿ ಸಾಮಥಯಭವನುನ ಬದಲ್ಲಸಿಕ ೂೆಂಡು ಬರಡಾಗುವ ಜನವಸತ್ತ

ಸಾಧಯತ ಯದ ಪಾದ ೇಶ್ಗಳ್ಳ

ಮತುಿ ಮತುಿ

ಕಾಡುಪ್ಾ​ಾಣ್ಣಗಳ್ಳ ಕೃಷ್ಟಭೂಮಿಗಳ್ತಿ

ಆಹಾರವನನರಸಿ ಬೆಂದ ೇ ಬರುತಿವ . ಜನ-ಜಾನುವಾರುಗಳ್ ನಡುವಿನ ಸೆಂಘಷಭಕ ೂ ಕಾರಣ್ವಾಗುತಿದ . ಭೂಮಿ ತನನ ನ ೈಜತ ಯನುನ

ಕಳ ದುಕ ೂೆಂಡು

ಅನಾಹುತಗಳಿಗ

ಬಲ್ಲಯಾಗುತಿದ . ಈ ಭೂಮಿ ಇನೂನ ನಮಮಲ್ಲರ ವಾಸಕ ೂ ಯೇಗಯವಾಗಿರುವುದಕ ೂ ಕಾರಣ್ ಮರದ ಮೇಲ್ಲರುವ ಆಕಿಭಡ್ಗಳ್ಳ, ತ ೂಗಟ್ ಯಡಿ ವಾಸಿಸುವ ಹುಳ್ಳಹುಪಪಟ್ ಗಳ್ಳ, ಕಪ್ ಪಗಳ್ಳ, ಪಟರ ಯ ಪಕ್ಷಿಗಳ್ಳ, ನ ಲ್ದಡಿಯೆಂದ ಉದುವವಾಗುವ ಅಣ್ಬ ಗಳ್ಳ, ಯಾವುದ ೂೇ ಕ ೂರಕಲ್ಲನೆಂದ ಜನುಗಿ ಬೃಹತ್ ನದಿಗ ಜೇವನೇಡುವ ಸರುಕಲ್ುಗಳ್ಳ, ಲ್ಕ್ಾೆಂತರ ಜೇವಿಗಳಿಗ ಆವಾಸಸಾ​ಾನವಾಗಿರುವ ಜವುಗು ಪಾದ ೇಶ್ಗಳ್ಳ, ತನನದ ೇ ಆದ ಜೇವವ ೈವಿದಯ ಪಡ ದಿರುವ ನಮಮ ಲ ಕೂದ ಬೆಂಜರು ಪಾದ ೇಶ್, ಮರಗಳ್ಳ ಬ ೇರಿಳಿಸಿ ಬಾಷ್ಟಪೇಕರಿಸುವ ನೇರು, ಮೇಲ್ಮಣ್ಣಿನ ಸೂಕ್ಷಮ ಜೇವಿಗಳ್ಳ, ಕಲ್ಲಲನಡಿಯ ನೇರಿನ ಸೆಂಗಾಹ, ದ ೂಣ ಗಳ ಳ್ಗಿನ ಸರಿೇಸೃಪಗಳ್ಳ. ಈ ಪೃಥಿ​ಿ ನಾವು ನಮಮ ಮಕೂಳಿೆಂದ ಪಡ ದಿರುವ ಕ ೂಡುಗ , ಅದನುನ ಮತಿವರ ಕ ೈಗ

ಜ ೂೇಪ್ಾನವಾಗಿ ಹಿೆಂದಿರುಗಿಸಿ ಜವಾಬಾದರಿಯೆಂದ ನಗಭಮಿಸಬ ೇಕಾದ ಹ ೂಣ

ನಮಮಲ್ಲರದು. ಸಿೇಬ ಗಿಡದ ಮೇಲ್ಲನ ಅಳಿಲ್ು, ಪುಕೂ ಒಣ್ಗಿಸುವ ನೇರು ಕಾಗ , ಕಲ್ಲಲನ ಸೆಂದಿಯ ಏಡಿ, ಮುಟ್ಟೆದರ ಉೆಂಡ ಯಾಗುವ ಅಡಕ ಹುಳ್, ಕ ಸರಿನ ಪಕೂದ ಕಪ್ ಪ, ಸಮಿೇಪಿಸಿದರ ಹಾರುವ ಚಿಟ್ ೆ, ಬಿಸಿಲ್ು ಕಾಯಸುವ ಆಮ, ಮುಟ್ಟೆದರ 16 ಕಾನನ- ಡಿಸ ೆಂಬರ್ 2016


ಮುನಯುವ

ಮಿಮೇಸಾ

ಪುಡಿಕಾ,

ಗಾಳಿಗ

ತ ೂನ ದಾಡುವ

ವೃಕ್ಷಗಳ್ಳ,

ಬಿದದಲ ಲೇ

ಕುೆಂಬಾಗುತ್ತಿರುವ

ಮಹಾಮರಗಳ್ಳ, ಸದಿದಲ್ಲದ ೇ ಎದುದ ನಲ್ುಲವ ಅಣ್ಬ ಗಳ್ಳ ಇವ ಲ್ಲವೂ ಸ ೇರಿಯ್ದೇ ನಮಮ ಕಾಡುಗಳಾಗಿವ . ಭೂಮಿಯ ನರೆಂತರ ಚಲ್ನ ಗೂ, ನಾವು ಉಸಿರಾಡುವ ಗಾಳಿಗೂ, ಹವಾಮಾನ ಬದಲಾವಣ ಗೂ, ಬ ಟೆಗುಡಾಗಳ್ ಆಕಾರಕೂ​ೂ, ಉಕುೂವ ಸಮುದಾಕೂ​ೂ, ಚ್ ಲಾಲಡಿ ಹರಡಿರುವ ಮರುಭೂಮಿಗೂ, ನಲ್ಲಭಪಿವಾಗಿರುವ ಹಿಮ ಪಾದ ೇಶ್ಕೂ​ೂ, ನದಿ-ತ ೂರ ಗಳ್ಳ ಹರಿಯುವ ದಿಕುೂ-ವ ೇಗಕೂ​ೂ, ನೇರಿನ ಮೂಲ್ಗಳ್ನಾನಧರಿಸಿ ನಭದ ತಿರಕ ೂ ನೆಂತ್ತರುವ ವೃಕ್ಷ ಸೆಂಪತ್ತಿಗೂ, ಹಸಿರಿನ ಆಶ್ಾಯದಲ್ಲಲ ನ ಲ

ನೆಂತ್ತರುವ ಸೂಕ್ಷಮ ಜೇವಿಗಳಿೆಂದ ಹಿಡಿದು, ಬೃಹದಾಕಾರದ

ಪ್ಾ​ಾಣ್ಣಗಳ್ವರ ಗೂ

ಸೆಂಬೆಂಧ,

ಇರುವ

ಪರಸಪರ

ಮಿಳಿತಗಳ್ಳ

ಹ ೇಗಿವ ಯ್ದೆಂದರ ,

ಇವುಗಳ್ಲ್ಲಲ

ಯಾವುದಾದರ ೂೆಂದರಲ್ಲಲ ಸೂಕ್ಷಮ ಬದಲಾವಣ ಯಾದರ , ಉಳಿದ ಲ್ಲವುದರಲ್ಲಲ ಪೂರಕ ವಿಪಲವಗಳ್ಳ ಸೆಂಭವಿಸುತಿವ . ನಮಮದುರಲ್ಲಲರುವ ಗಿಡಕ ೂ ಹಸಿರು ಬಣ್ಿ ಬರಲ್ು ಕಾರಣ್ ಮಣ್ಣಿನಲ್ಲಲದ ಯೇ? ಅದು ನೇರಿನೆಂದ ಬೆಂತ ೂೇ? ಬಿೇಜದ ಪಾಭಾವವೇ? ವಾತಾವರಣ್ವೇ? ಸೂಯಭನ ಬ ಳ್ಕ ೂೇ? ಯಾವುದ ೇ ನದಿಭಷಾ ಕಾರಣ್ವನುನ ನೇಡಲ್ು ಸಾಧಯವಿಲ್ಲ. ಪಾತ್ತಯೆಂದಕೂ​ೂ ಪಾತ್ತಯೆಂದೂ ಕಾರಣ್ವಾಗಿದ . ಕಿಾಯ್ದಯಲ್ಲದ ಪಾವಾಹವಿಲ್ಲ, ಚಲ್ನ ಯಲ್ಲದ ೇ ಜೇವವಿಲ್ಲ, ಜೇವವಿಲ್ಲದ ೇ ಚ್ ೈತನಯವಿಲ್ಲ, ಚ್ ೈತನಯವಿಲ್ಲದ ೇ ಪಾಕಿಾಯ್ದಯಲ್ಲ. ಯಾರಿಗೂ

ಬ ೇಕಿಲ್ಲದ,

ಏನ ೇನೂ

ಪಾಯೇಜನವಿಲ್ಲದ,

ಎೆಂದ ೆಂದಿಗೂ

ಸರಿಪಡಿಸಲಾಗದ

ಅನಾಹುತಕ ೂ

ಕಾರಣ್ವಾಗುವ ಈ ರಸ ಿ ಕಾಮಗಾರಿ ಹಾಗೂ ಯಾರದ ೂದೇ ಪಾತ್ತಷ ಾಗ , ಅಪಾಭುದಿ ಆಲ ೂೇಚನ ಗಾಗಿ ನಮಮ ಪರಿಸರಕ ೂ ಹಾನಯಾಗಲ್ು ನಾವಾಯರೂ ಅವಕಾಶ್ಕ ೂಡಬಾರದು. ಗುತ್ತಿಗ , ಕಾಮಗಾರಿ, ಬಿಲ್ುಲ ಇತಾಯದಿ ಹಿೇಗ ಸಾವಭಜನಕ ಹಣ್ ಅಪವಯಯಕ ೂ ಈ ರಸ ಿ ನಮಾಭಣ್ ಒೆಂದು ನ ಪವಾಗಿರುವುದು ದುದ ೈಭವ. ಜ ೈವಿಕ ಪರಿಸರದ ಬಗ ಗ ಕಿೆಂಚಿತೂಿ ಕಾಳ್ಜಯಲ್ಲದ ಈ ಯೇಜನ ಯೆಂದ ಪಶ್ಚಾಮ ಘಟೆದ ಕ ೂನ ಯ ದಿನಗಳ್ ಕ್ಷಣ್ಗಣ್ನ ಆರೆಂಭವಾಗಲ್ಲದ . ನ ನಪಿಡಿ, ನಮಗಿರುವುದ ೂೆಂದ ೇ ಭೂಮಿ…!

- ಧನ್ಂಜರ್ ಜೀವಾಳ ಬಿ.ಕೆ., ಮ್ಮಡಿಗೆರೆ. 17 ಕಾನನ- ಡಿಸ ೆಂಬರ್ 2016


ಆಗ ಸಮಯ...... ಸರಿಯಾಗಿ ನ ನಪಿಲ್ಲ, ಆದರ ಸೆಂಜ ಅೆಂತು ಖ್ೆಂಡಿತ. ಆಗ ತಾನ ಆಶ್ಾಮಕ ೂ ಬೆಂದ ನನಗ "ಲ ೂೇ ಬತ್ತೇಭಯಾ ಕಾಡಿಗ ! ಬ ೇಗ ಹ ೇಳ್ಳ." ಅೆಂತ ಮುರಳಿ ಅಣಾಿ ಕ ೇಳಿದ ದ ತಡ ಜೇಪ್ ಹತ್ತಿ ನೆಂತ . ಜುೆಂ ಎೆಂದು ಓಪನ್ ಜೇಪಲ್ಲಲ ಕಾಡಿಗ ಹ ೂೇದಿವ. ಹ ೂೇಗಾಿ ದಾರಿೇಲ್ಲ ಡ ೈವರ್ ರಾಜಣ್ಿ "ಶ್.... ಸುಮನ ಇರಿ ಅಲ್ಲಲ ನ ೂೇಡ ೂಾೇ" ಅೆಂದುಾ. ನಾನು ಮುೆಂಚ್ ಸವಲ್ಪ ಕಾಡುಗಳ್ಳ ಸುತ್ತಿದದರಿೆಂದ,ಓಹ್ ಯಾವುದ ೂೇ ಪ್ಾ​ಾಣ್ಣ ಸಿಕಿೂಬ ೇಭಕು ಅನ ೂ​ೂೆಂಡ . ಸುತಿ ಮುತಿ ಎಲ್ಲ ನ ೂಡ ,ದ ಏನು ಸಿಗಲ್ಲಲ್ಲ. ಛ ೇ..."ಎಲ್ಲಲ ?? ಏನು?? " ಅೆಂತ ಅಶ್ವಥ್ ಅಣ್ಿನ ಕ ೇಳ .ದ ಆಗ ಅವುಾ ತ ೂೇಸಿಭದುದ "ಆಗ ೂೇ..ಅಲ್ಲಲ ನ ೂೇಡ ೂೇ ಆನ " ಅೆಂದುಾ ಆಗ ಲೇ ನನಗೂ ಅವು ಕಾಣ್ಣಸದುದ. 3 ಆನ ಗಳ್ಳ ಓಡಾಿ ಇದುವ. ಆಮೇಲ ಜೇಪ್ ಇಳಿದ್ ಮೇಲ ೇನ ನನಗ ಗ ೂತಾಿಗಿದುದ ನಮ್ ಜ ೂತ ಗ IISc (Indian Institute of Science) ಅವರು ಕೂಡ ಬೆಂದಿದುಾ ಅೆಂತ. ಅವರು ಆ ಮರ, ಈ ಮರ, ನ ೂೇಡಾಿ ಯಾವುದಾಯವುದ ೂೇ ಹ ಸರು ಹ ೇಳಿ​ಿದುಾ. ನಾನು ಓಹ್! ಓಕ ೇ...ಅೆಂತ ಜ ೂತ ಲ ೇ ಮುೆಂದ ಹ ೂೇದ . ಅಲ್ಲಲ ಅವ ಾ "ಇಲ್ಲಲ ನ ೂೇಡಿ 'ಡ ೂಾಸ ಸರಾ'!!" ಅೆಂದುಾ. ನಾನು ಅದು ಕಿೇಟ್ಾಹಾರಿ ಸಸಯ ಅೆಂತ ತಕ್ಷ್ಣ ಹ ೂಳಿದ ಎಲ್ಲಲ ಅೆಂತ ಸುತಿ ನ ೂೇಡಿ​ಿದ ದ, ಆದ ಾ ಅವುಾ ಕ ಳ್ಗ ಯಾವದೇ ಚಿಕೂ ಗಿಡ ತ ೂೇಸಿಭ ಹ ೇಳಿ​ಿದುಾ. ನಾವು ಹ ೈ ಸೂ​ೂಲ್ ನಲ್ಲಲ ನ ೂೇಡಿರ ೂೇ ಕಿೇಟ್ಾಹಾರಿ ಸಸಯ ಬುಕ್ಟ ನಲ್ಲಲ ದ ೂಡಾದಾಗಿ ಕಾಣ್ಣಸಿ​ಿತುಿ ಆದ ಾ ಅದರ ನಜ ಗಾತಾ ನ ೂೇಡಿ ಸವಲ್ಪ ಆಶ್ಾಯಭನ ೇ ಆಯುಿ. ತುೆಂಬಾ ಸಣ್ಿ ಇತುಿ. ಸರಿ ಇಲ್ಲಭ ಅೆಂತ ನ ೂೇಡಿ, ಕಾಡ ಲ್ಲ ನ ೂೇಡಿಕ ೂೆಂಡು ಬೆಂದಿವ.

18 ಕಾನನ- ಡಿಸ ೆಂಬರ್ 2016


ಈಗ ಈ ಕಥ ಏನಕ ೂ ಅೆಂದ ಾ, ಬಹುಶ್ಃ ಊಹಿಸಿರ ೂೇ ಹಾಗ ಈ ತ್ತೆಂಗಳ್ ವಿಷಯ 'ಕಿೇಟ್ಾಹಾರಿ ಸಸಯ'ಕ ೂ ಸೆಂಭೆಂದಿಸಿದುದ. ಕಿೇಟ್ಾಹಾರಿ ಸಸಯ! ಅದರ ಹ ಸರ ೇ ಹ ೇಳ್ಳವ ಹಾಗ ಈ ತರಹದ ಸಸಯಗಳ್ಳ ಕಿೇಟಗಳ್ನನ ತ್ತೆಂದು ಬದುಕುತಿವ . ಅದಕಾೂಗಿ ಅವುಗಳ್ ಎಲ ,ಕ ೂೆಂಬ ಇತಾಯದಿಗಳ್ನೂನ ಮಾಪ್ಾಭಡು ಮಾಡಿಕ ೂೆಂಡಿತಭವ .

ಪಿಕಾರ್ ಸಸಯಗಳ್ ಗುೆಂಪು

ಇೆಂಡಿಯಾನ ವಿಶ್ವವಿದಾಯಲ್ಯದ ಡ ೇವಿಡ್ ಆರ್ಮಿಟ್ ೇಜ್ ರವರ ಸೆಂಶ ೇಧನ ಹ ೇಳ್ಳತ ,ಿ ಕಿೇಟ್ಾಹಾರಿ ಸಸಯಗಳ್ಲ್ಲಲ ಒೆಂದಾದ “ಪಿಕಾರ್ ಪ್ಾಲಯೆಂಟ್” (Darlingtonia californica) ಮೇಲ ನಡ ಸಿದ ಪಾಯೇಗಗಳ್ಲ್ಲಲ ತ್ತಳಿದದುದ, ಆ ಸಸಯದಲ್ಲಲ ಇರುವ ಕಿೇಟಗಳ್ ಸ ಳ ಯುವ ದಾವದಲ್ಲಲ ಇರುವ ಒೆಂದು ಬಾಯಕಿೆೇರಿಯ ಕಿೇಟಗಳ್ ಹಿಡುಯುವಲ್ಲಲ ದ ೂಡಾ ಸಹಾಯ ಮಾಡುತಿವೆಂತ . ಅದು ಹ ೇಗ ......? ಇಲ್ಲಲ ಓದಿ……ಕಿೇಟಗಳ್ ಹಿಡಿಯಲ್ು ಈ ಕಿೇಟ್ಾಹಾರಿ ಸಸಯಗಳ್ಳ ಒೆಂದು ಟೂಯಬ್ ಆಕಾರದ ರಚನ ಯಲ್ಲಲ, ಕಿೇಟಗಳ್ ಸ ಳ ಯುವೆಂತಹ ದಾವ ಇರುತಿದ ಅದಕ ೂ ಆಕಷ್ಟಭತವಾದ ಕಿೇಟಗಳ್ಳ ಬೆಂದು ಅದರ ೂಳ್ಗ ಬಿದುದ ಸಾಯುತಿವ . ಆಗ ಸಸಯ ಅದನುನ ಜೇಣ್ಣಭಸಿಕ ೂೆಂಡು ಬದುಕುತಿವ . ಇದು ಸಾಮಾನಯವಾಗಿ ತ್ತಳಿದಿರ ೂೇ ವಿಷಯ. ಆದ ಾ ಈ ಸೆಂಶ ೇದನ ಯಲ್ಲಲ ಹ ೂರ ಬೆಂದ ಗುಟುೆ...ಆ ದಾವದಲ್ಲಲರುವ ಬಾಯಕಿೆೇರಿಯ ಗಿಡ ಸಾವಿಸುವ ದಾವದ ಮೇಲ ೈ ಒತಿಡವನುನ ಕಡಿಮ ಮಾಡಿ ಬಿದದ ಕಿೇಟ ತಕ್ಷಣ್ ಮುಳ್ಳಗುವಲ್ಲಲ ಸಹಾಯ ಮಾಡುತಿದೆಂತ !!

19 ಕಾನನ- ಡಿಸ ೆಂಬರ್ 2016


ಇದನುನ ಸರಿಯಾಗಿ ಅಥಭ ಮಾಡಿಕ ೂಳ್ುಲ್ು ಆರ್ಮಿಟ್ ೇಜ್ ಮತುಿ ತೆಂಡ, ಕ ಲ್ವು ಟೂಯಬ್ ಗಳ್ಲ್ಲಲ ನೇರನುನ ಹಾಕಿ ಪಿಕಾರ್ ಸಸಯದಲ್ಲಲ ಸಿಗುವ ದಾವವನುನ ಸವಲ್ಪ ಸ ೇರಿಸಿ, ಆ ಬಾಯಕಿೆೇರಿಯ ಗ ಆಹಾರವಾಗಿ ಸತಿ ಕಿೇಟಗಳ್ನುನ ಹಾಕಿ ಸುಮಾರು ಒೆಂದು ತ್ತೆಂಗಳ್ಳ ಬಿಟೆರು. ನೆಂತರ ನ ೂೇಡಿದರ

ಅವರ

ಆಶ್ಾಯಭಕ ೂ ಆ ಟೂಯಬ್ ನ ನೇರು ಕೂಡ ಪಿಕಾರ್ ಸಸಯದ ದಾವದ ಸಾೆಂದಾತ ಮತುಿ ಮೇಲ ೈ ಒತಿಡವನುನ ಹ ೂೆಂದಿತುಿ. ಇದರಿೆಂದ ಸಪಷೆವಾದ ವಿಷಯ, ಆ ಬಾಯಕಿೆೇರಿಯಗಳಿೆಂದ ಪಿಕಾರ್ ಸಸಯದ "ದಾವದ ಬಲ " ಹ ಚುಾ ಪರಿಣಾಮಕಾರಿಯಾಗಿ ಕ ಲ್ಸ ಮಾಡಲ್ು ಈ ಬಾಕ ೆೇರಿಯಾದ ಪ್ಾತಾ ಮುಖ್ಯವಾದದುದ. ಹಾಗ ನ ೂೇಡಿದರ ಈ ಉದಾಹರಣ ಗ ತಕ್ಷಣ್ ನ ನಪ್ಾಗ ೂ ಗಾದ "ಮೂತ್ತಭ ಚಿಕೂದಾದರೂ ಕಿೇತ್ತಭ ದ ೂಡಾದು" ಅಲಾವ.....! ಚಿತಾ: ಅೆಂತಜಾಭಲ್ ಮೂಲ್ ಲ ೇಖ್ನ: societyforscience.org – science for students.

- ಜ ೈಕುಮಾರ್ .ಆರ್ 20 ಕಾನನ- ಡಿಸ ೆಂಬರ್ 2016


ಅಲ ಯ ದನಯಳ್ಳ ಕಡಲ್ ಸ್ಮಯದ ೂಳ್ಳ ಬಳಿುಯಡಲ್ ಹೂವರೆಂಗಿನ ೂಳ್ಳ ಉತುಿೆಂಗದ ತಿರದ ಶ್ಚಖ್ರದ ೂಳ್ಳ ಮ್ನದಡವಿಯ ಮ್ನದ ೂಳ್ಳ ನೇಲಾಕಾಶ್ದ ವಿಶಾಲ್ದ ೂಳ್ಳ ಕಾಳ್ರಾತ್ತಾಯ ತಾರಾಗಣ್ದ ೂಳ್ಳ ಪೂಣ್ಭಚೆಂದಾನ ವಿಹೆಂಗಮದ ೂಳ್ಳ ಗವಿಯ ಆಘೂೇಚರದ ೂಳ್ಳ ದಟ್ಾೆರಣ್ಯದ ಸುೆಂದರ ಸ ೂಬಗಿನ ೂಳ್ಳ ಮೇಘದಾಕೃತ್ತಯ ವಿನಾಯಸದ ೂಳ್ಳ ರವಿವಣ್ಭ ತ ೇಜದ ೂಳ್ಳ ಹಿಮದೃವದ ಶ ವೇತದ ೂಳ್ಳ ಬರಡು ಮರುಭೂಮಿಯಳ್ಳ ನದಿಕಡಲ್ ಸೆಂಗಮದ ೂಳ್ಳ ಅಗಿನ ಪವಭತದ ಜಾವಲ ಯಳ್ಳ ಹುದುಗಿರುವ ಅನೆಂತ ವಿಶ್ಮಯಗಳ್ ಮಹಾಕಾೆಂತ ಶ್ಕಿ​ಿರೂಪ ದಶ್ಭನಗಳ್ ಅಸೆಂಖ್ಾಯ ರಚನಾ ಸೆಂಯೇಜನಗಳ್ ಚಿತಾಿಕಷಭಣ್ವ ೇ ಒೆಂದು ಅಧುಬತ - ಕೃಷಿನಾಯಕ್ಟ

21 ಕಾನನ- ಡಿಸ ೆಂಬರ್ 2016


© ವೃಜುಲಾಲ್ .ಎೆಂ .ವಿ

ಹಸಿರು. ಕ ೆಂಪು, ಕ ೇಸರಿ, ಹಳ್ದಿ, ಬಿಳಿ ವಾ​ಾ......! ಎಲಾಲ ಬಣ್ಿಗಳ್ಳ ಇಲ ಲೇ ಇವ . ಎಷುೆ ಸುೆಂದರವಾದ ನ ೂೇಟ. ಎಷುೆ ವ ೈವಿಧಯಮಯ ಆಸ ೆರ ೇಸಿ ಕುಟುೆಂಬದ ಹೂಗಳ್ಳ. ಇಷುೆ ವಿವಿಧ ಬಣ್ಿದ ಹೂ ನೇಡುತ್ತಿರುವ ಮಣ್ಣಿನ ಬಣ್ಿ ಒೆಂದ .

22 ಕಾನನ- ಡಿಸ ೆಂಬರ್ 2016


© ವೃಜುಲಾಲ್ .ಎೆಂ .ವಿ

ಈ ಬ ಟೆವು ಬರಡು ಭೂಮಿಯಲ್ಲ, ಜೇವದ ನ ಲ , ಎಲ್ಲ ಜೇವಿಗಳ್ ಜೇವದಾತ. ಹ ೇಗ ನುನತ್ತಿೇರಾ? ಈ ಜಾಗದಲ್ಲಲ ಬಿದದ ಮಳ ಯನುನ ಬ ಟೆದ ಮೇಲ್ಲರುವ ಹುಲ್ುಲಗಳ್ಳ ಹಿಡಿದಿಟುೆಕ ೂೆಂಡು ಸವಲ್ಪ ಸವಲ್ಪವಾಗಿಯ್ದೇ ಸಪೆಂಜ್ ರಿೇತ್ತ ಹ ೂರಬಿಡುತಿವ ಆ ನೇರ ಮುೆಂದ ಒಟುೆಗೂಡಿ ತ ೂರ , ಹ ೂಳ , ನದಿಯಾಗುವುದು. ಆ ಬ ಟೆದ ಇಳಿಜಾರಿನಲ್ಲಲ ಬ ಳ ದಿರುವ ಮರವು ತಾನ ೂಬಬನ ೇ ಆರಾಮಾಗಿ ನಮಮೆಂತ ಬದುಕದ ಸಾವಿರಾರು ಪರಾವಲ್ೆಂಬಿ ಸಸಯಗಳಿಗ ಆಸರ ಯಾಗಿದ . ಆ ಪರಾವಲ್ೆಂಬಿ ಸಸಯಗಳಿಗ ಬ ೇಕಾದ ಪೇಷಕಾೆಂಶ್ಗಳ್ನುನ ಭೂಮಿಯೆಂದ ಆ ಮರವ ೇ ಓದಗಿಸಿಕ ೂಡುತಿದ .

23 ಕಾನನ- ಡಿಸ ೆಂಬರ್ 2016


© ವೃಜುಲಾಲ್ .ಎೆಂ .ವಿ

ಒೆಂದು ವಸುಿ ಸುೆಂದರವಾಗಿ ಕಾಣ್ಲ್ು ಅದರ ಹಿೆಂದ ಸಹಾಯವಾಗಿ ಕ ಲ್ ಸಲ್ಕರಣ ಗಳ್ಳ ಪೂರಕವಾಗಿರಬ ೇಕು. ಅದ ೇ ರಿೇತ್ತ ಎಲ ಗಳ್ಳ ಹಸಿರಾಗಲ್ು, ಹೂವುಗಳ್ಳ ಬಣ್ಿ ಬಣ್ಿದಿೆಂದ ಸುೆಂದರವಾಗಿ, ಹೂವು ಕಾಯಯಾಗಿ, ಕಾಯ ಹಣಾಿಗಿ, ಹಣ್ುಿಗಳ್ಳ ಹಕಿೂ-ಪಕಿೂಗಳ್ ಪ್ಾಲಾಗಿ, ಬಿೇಜ ಪಾಸಾರವಾಗಿ ಮತ ಿ ದ ೂಡಾ ಕಾಡುಗಳಾಗಲ್ು ಮಣ್ುಿ ಬಹಳ್ ಮುಖ್ಯ. ಈ ಇಪೇಮಿಯ್ ಲ ೈಯರಿೇ (Ipomoea learii) ಗಿಡ ಇಷುೆ ಸುೆಂದರವಾಗಿ ಹೂ ಬಿಡಲ್ು ಮಣ ಿ ಕಾರಣ್...!

24 ಕಾನನ- ಡಿಸ ೆಂಬರ್ 2016


© ವೃಜುಲಾಲ್ .ಎೆಂ .ವಿ

ಆಲ್ಬಟ್ಭ ಐನ ಸಟೈನ್ ಹ ೇಳ್ಳವ ಹಾಗ , "ಒೆಂದು ವ ೇಳ ದುೆಂಬಿಗಳ್ಳ ಭೂಮಿಯ ಮೇಲ್ಲೆಂದ ಕಣ್ಮರ ಯಾದರ ಮನುಷಯ ತುೆಂಬ ವಷಭಗಳ್ಳ ಬದುಕಲ್ು ಆಗುವುದಿಲ್ಲ". ಕೆಂಡಿತ ಅಲಾವ...! ನಾವು ಈ ಪೃಥಿ​ಿಯ ಮೇಲ್ಲನ ಮಣ್ಣಿನಲ್ಲಲ ಬ ಳ ಯುವ ಎಲ್ಲ ಬ ಳ ಗಳ್ನುನ ಪರಾಗಸಪಶ್ಭ ಮಾಡಿ, ಈ ಭೂಮಿಯ ಮೇಲ್ಲನ ಜನಗಳಿಗ ಆಹಾರವನುನ ಪೂರ ೈಸುತ್ತಿವ ...!

25 ಕಾನನ- ಡಿಸ ೆಂಬರ್ 2016


26 ಕಾನನ- ಡಿಸ ೆಂಬರ್ 2016


27 ಕಾನನ- ಡಿಸ ೆಂಬರ್ 2016


28 ಕಾನನ- ಡಿಸ ೆಂಬರ್ 2016


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.