Kaanana November 2021

Page 1

1 ಕಾನನ – ನವಂಬರ್ 2021


2 ಕಾನನ – ನವಂಬರ್ 2021


3 ಕಾನನ – ನವಂಬರ್ 2021


ಬಲಮುರಿ ¸ÁªÀiÁ£Àå ºÉ¸ÀgÀÄ : East india screw Tree ªÉÊಜ್ಞಾ¤PÀ ºÉ¸ÀgÀÄ : Helictreas isora

© ದೀಪಕ್ ಜಿ. ಎನ್.

ಬಲಮುರಿ ಗಿಡ, ಬನ್ನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ

ಬಲಮುರಿ ಎಡಮುರಿ ಎಂದು ಸಾಮಾನ್ಯ ವಾಗಿ ಕರೆಯಲಪ ಡುವ

ಐದರಿಂದ ಎಂಟು ಮೀಟರ್

ಎತ್ತ ರಕ್ಕೆ ಬೆಳೆಯುವ ಈ ಗಿಡವು ಭಾರತ್,ಪಾಕಿಸಾತ ನ್ ,ನೇಪಾಳ ಮತ್ತತ ಶ್ರ ೀಲಂಕಾ ದೇಶಗಳಲ್ಲಿ ಕಾಣಸಿಗುತ್ತ ದೆ. ತೊಗಟೆಯು ಬೂದು ಬಣಣ ದಲ್ಲಿ ದು​ು , ಎಲೆಗಳು ಸರಳ

ವಿನ್ಯಯ ಸವನ್ನು

ಗಂಚಲು ಗಂಚಲಾಗಿರುತ್ತ ವೆ ಅಥವಾ ಒಂದಂದು ಹೂವನ್ನು ಬಣಣ ದಲ್ಲಿ ದು​ು ,

ಸುರುಳಿಯಂತೆ

ಸುತ್ತತ ಕಂಡಿರುತ್ತ ದೆ.

ತೊಗಟೆಗಳನ್ನು

ಆಯುರ್ವೇದ ಔಷಧಿ ತ್ಯಾರಿಕ್ಕಯಲ್ಲಿ

ಹಂದಿರುತ್ತ ದೆ. ಹೂವುಗಳು

ಹಂದಿರುತ್ತ ದೆ ಹಣ್ಣಣ ಗಳು ಹಸಿರು

ಮರದ

ಬಳಸುತ್ತತ ರೆ.

ಭಾಗಗಳಾದ

ಬೇರು,

ಕಾಂಡ

ಈ ಮರದ ತೊಗಟೆಯನ್ನು

ಮಕೆ ಳಿಗೆ ಜಂತ್ತಹುಳ ನಿವಾರಕವಾಗಿ ಹಾಗೂ ಬೇರಿನಿಂದ ತೆಗೆದ ರಸವನ್ನು ಅತ್ತಸಾರ ನಿವಾರಕವಾಗಿ ಕೂಡ ಬಳಸುತ್ತತ ರೆ.

4 ಕಾನನ – ನವಂಬರ್ 2021


© ವಿಪಿನ್ ಬಾಳಿಗಾ ಬಿ. ಎಸ್.

ಮಾನ್ವನ್ ಜನ್ಸಂಖ್ಯಯ ಹಂದೆಂದಿಗಿಂತ್ಲೂ ಈ ಸಮಯದಲ್ಲಿ ಅತ್ಯ ಂತ್ ಹೆಚ್ಚಾ ಗಿದೆ ಎಂದು ನ್ಮಗೆಲಿ ಗತೆತ ೀ ಇದೆ. ಆರೀಗಯ ಕ್ಕಷ ೀತ್ರ ದಲ್ಲಿ ಸುಧಾರಣೆ ವೈದಯ ಕಿೀಯ ಸವಲತ್ತತ ಗಳ ಲಭ್ಯ ತೆ,

ಮುಂತ್ತದ

ತ್ಪಾಪ ಗಲಾರದು.

ಕಾರಣಗಳಿಂದ

ಮನ್ನಷಯ

ಬದುಕಲು

ಮನ್ನಷಯ ನ್

ಜೀವಿತ್ತವಧಿ

ಭೂಮಯ

ಮೇಲೆ

ಹಗಿ​ಿ ದೆ

ಲಭ್ಯ ವಿರುವ

ಎಂದರೆ ಎಲಾಿ

ಸಂಪನ್ಮೂ ಲಗಳೂ ಅತ್ಯ ವಶಯ ಕ. ತ್ನ್ು ನಿತ್ಯ ವಶಯ ಕತೆಗಳಿಂದ ಹಡಿದು ಐಷಾರಾಮ ಜೀವನ್ಕ್ಕೆ ಬೇಕಾದ

ಎಲಿ ದಕೂೆ

ನ್ಯವು

ಆಶರ ಯಿಸುವುದು

ಸಂಪನ್ಮೂ ಲಗಳನ್ನು .

ಆದರೆ

ಸಂಪನ್ಮೂ ಲಗಳು ಕೀಟ್ಯ ಂತ್ರ ವಷೇಗಳಿಂದ ಭೂಮಯ ಭಾಗವಾಗಿದು​ು , ನಿರಂತ್ರವಾಗಿ ಸಿಗುತ್ತ ಲೇ ಇರುತ್ತ ವೆ ಮತೆತ ಕ್ಕಲವು ಬಳಕ್ಕ ಹೆಚ್ಚಾ ದ ಹಾಗೆ ಮುಗಿದುಹೀಗುತ್ತ ವೆ. ಇತ್ತತ ೀಚೆಗೆ ಮೂವತ್ತತ ನ್ಲವತ್ತತ ವಷೇಗಳಲ್ಲಿ ಈ ರಿೀತ್ತಯ ಅವಲಂಬನ್ನ ಹಲವಾರು ಪಟು​ು ಹೆಚ್ಚಾ ಗಿ ನ್ವಿೀಕರಿಸಲಾಗದ ಸಂಪನ್ಮೂ ಲಗಳು ತ್ತೀರಾ ಕಳವಳಕಾರಿ ಮಟು ಕ್ಕೆ ಕುಸಿದು ಹೀಗುತ್ತತ ವೆ. ಹಾಗಾಗಿ

ನ್ವಿೀಕರಿಸಲಾಗುವ

ಸಂಪನ್ಮೂ ಲಗಳನ್ನು

ಸರಿಯಾಗಿ

ಉಪಯೀಗಿಸುವ

ಅವಶಯ ಕತೆ ಇದೆು ೀ ಇದೆ. ಹೀಗಿರುವಾಗ “ಸುಸಿ​ಿ ರತೆಯ” ಪಾಠ ನ್ಮಗೆ ದಾರಿದಿೀಪವಾಗಬಲಿ ದು. ಆದರೆ “ಸುಸಿ​ಿ ರತೆ” ಯ ಪಾಠ ಹೇಳಿಕಡುವವರು ಯಾರು? ಕೀಟ್ಯ ಂತ್ರ ವಷೇಗಳಿಂದ ಜೀವ ಸಂಕುಲವನ್ನು ರಾಶ್ಗಳನ್ನು

ಉಳಿಸಿ ಬೆಳೆಸಿಕಂಡು ಬಂದಿರುವುದು

ಕಾಪಾಡಿಕಂಡು ನಿಜೀೇವ

ಪರ ಕೃತ್ತ. ಹಾಗಿದು ರೆ ಪರ ಕೃತ್ತಯು

ಪಾಲ್ಲಸಿಕಂಡು ಬಂದಿರುವ ಮಾಗೇರ್ವ ಸುಸಿ​ಿ ರ ಎಂದು ಒಪ್ಪಪ ವುದಾದರೆ ಅದನ್ನು ೀ ಅನ್ನಕರಣೆ ಮಾಡಿ ಬಿಡೀಣ. 5 ಕಾನನ – ನವಂಬರ್ 2021


ಜೈವಿಕ ಅನ್ನಕರಣೆ (ಬಯೀ ಮಮಕಿರ ) “ಅರೆ! ಇದೇನಿದು ಒಬಬ ರನ್ನು ಮತೊತಬಬ ರು ಅಣಕಿಸುವುದು ಅನ್ನಕರಣೆ (ಮಮಕಿರ )”. ಈ ವಿಧಾನ್ ಇಡಿೀ ವಿಶವ ವನ್ನು ೀ ಅಂಜಸುತ್ತತ ರುವ ಮಹಾ ಸಮಸ್ಯಯ ಯಂದಕ್ಕೆ ಪರಿಹಾರ ಎಂದರೆ ನಂಬಲು ಸವ ಲಪ ಕಷು ವಾಗುವುದಲಿ ರ್ವ? ಬನಿು ಹಾಗಾದರೆ ಪರ ಕೃತ್ತಯ ಅನ್ನಕರಣೆ ಬಗೆಿ ತ್ತಳಿದುಕಳ್ಳ ೀಣ. ನ್ಯವೆಲಿ ಗಿಡದ ಎಲೆಗಳನ್ನು

ನೀಡಿಯೇ ಇದೆು ೀವೆ. ಎಲೆಯ ಕ್ಕಲಸ ಅಡುಗೆ ಮಾಡಿ

ಗಿಡದ ಎಲಾಿ ಭಾಗಗಳಿಗೂ ಉಣಿಸುವುದು ಎಂದು ನ್ಮಗೆ ಗತೆತ ೀ ಇದೆ. ಹಾಂ! ಇಲೆಿ ೀ ಇದೆ ಗಮೂ ತ್ತತ !

ಆಹಾರವನ್ನು

ತ್ಯಾರಿಸಲು

ಮುಖ್ಯ ವಾಗಿ

ಆಶರ ಯಿಸುವುದು

ಸೂಯೇನ್

ಬೆಳಕನ್ನು ೀ ಅಲಿ ರ್ವ? ಎಲೆಗಳ ಮೇಲೆ ಬಿದು ಬೆಳಕನ್ನು / ಸೂಯೇರಶ್ೂ ಯನ್ನು ಪರ ತ್ತಯಂದು ಜೀವಕೀಶವು ಬಳಸಿಕಂಡು ಅದನ್ನು

ತ್ನ್ಗಗತ್ಯ ವಾದ ರೂಪಕ್ಕೆ ಪರಿವತ್ತೇಸಿ ಬಿಡುತ್ತ ದೆ.

ಈ ಎಲೆಗಳೇ ಸೀಲಾರ್ ಪಾಯ ನ್ನಲ್-ಗಳಿಗೆ ಸೂಪ ತ್ತೇ, ಎಲೆಗಳ ಜೀವಕೀಶವನ್ನು ಅನ್ನಕರಿಸಿ ತ್ಯಾರಿಸಿದ ಸೀಲಾರ್ ಪಾಯ ನ್ಲ್ ಗಳು ಸೂಯೇಶಕಿತ ಯನ್ನು

ವಿದುಯ ತ್ತತ ಗಿ ಪರಿವತ್ತೇಸಿ

ಕಡುತ್ತ ದೆ. ಈ ಪರಿವತ್ೇನ್ನ ಪರ ಕೃತ್ತಯ ಮೇಲೆ ಯಾವುದೇ ರಿೀತ್ತಯಲ್ಲಿ ತೊಂದರೆಯನ್ನು ಒಡು​ು ವುದಿಲಿ , ಬದಲಾಗಿ ಪೀಲಾಗಿ ಹೀಗುತ್ತತ ದು

ಶಕಿತ ಯು ಪ್ಪನ್ರ್ ಬಳಕ್ಕಯಾಗುತ್ತತ ದೆ,

ಇದೇ ರಿೀತ್ತ ನ್ಮೂ ಕಣಿಣ ಗೆ ಸುಲಭ್ವಾಗಿ ಕಾಣಬರುವ ಜೈವಿಕ ಅನ್ನಕರಣೆ (ಬಯೀಮಮಕಿರ ) ಗೆ ಇನ್ಮು ಕ್ಕಲವು ಉದಾಹರಣೆಗಳನ್ನು ನೀಡೀಣ

ಹಾರುವ ಹಕಿೆ ಯನ್ನು ಅನ್ನಕರಿಸಿ ಬಂದ ವಿಮಾನ್

6 ಕಾನನ – ನವಂಬರ್ 2021


ಈಜುವ ಮೀನ್ನಗಳನ್ನು ಅನ್ನಕರಿಸಿ ಬಂದ ದೀಣಿ, ಹಡಗುಗಳು.

ಕಾಡನ್ನು ಅನ್ನಕರಿಸಿ ನ್ಗರಗಳ ಒಳಗೆ ನಿಮೇಸಿಕಂಡ ಉಪವನ್ಗಳು

ಮುಂತ್ತದವು. ಇದೇನ್ನ ನಿನ್ನು ಮೊನ್ನು ನ್ಯವು ಕಂಡುಕಂಡ ವಿಧಾನ್ವಲಿ ಎಂಬುದು ನ್ಮಗೆಲಿ ಗತ್ತತ ಗಿ ಹೀಯಿತ್ತ. ಬರಬಹುದಲಿ ರ್ವ?

ಅದಕ್ಕೆ

ಹಾಗಿದು ರೆ ಈಗೇಕ್ಕ ಈ ವಿಚ್ಚರ ಎಂಬ ಪರ ಶ್ನು ನಿಮಗೆ

ಉತ್ತ ರ

ಇಲ್ಲಿ ದೆ

ನೀಡಿ,

ನ್ಯನ್ಯಗಲೇ

ಸಂಪನ್ಮೂ ಲಗಳ ಕರತೆ ಇದೆ ಎಂಬ ಒಂದೇ ಕಾರಣಕ್ಕೆ ಮಾಡಬೇಕಿಲಿ . ಈ ವಿಧಾನ್ ನ್ಮೂ

ಹೇಳಿದ

ಹಾಗೆ

ನ್ಯವು ಬಯೀಮಮಕಿರ

ದೈನಂದಿನ್ ಅಗತ್ಯ ತೆಗಳನ್ನು

ಉಚಿತ್ವಾಗಿ ಹೆಚಿಾ ನ್

ಶರ ಮವಿಲಿ ದೆ ಸುಲಭ್ವಾಗಿ ಸೂಕತ ವಾಗಿ ಪೂರೈಸಿಕಳಳ ಲು ನ್ನರವು ನಿೀಡುತ್ತತ ದೆ. ಕಾಡನ್ನು

ಅನ್ನಕರಿಸಿ ನ್ಮೂ

ತೊೀಟಗಳಲ್ಲಿ

ದಡು

ಮರಗಳಾಗುವ ಸಸಿಗಳನ್ನು

ನ್ನಟು​ು ಪೀಷಿಸಿದರೆ ಕ್ಕಲರ್ವ ವಷೇಗಳಲ್ಲಿ ಅಲ್ಿ ಂದು ಜೀವ ವೈವಿಧ್ಯ ತೆ ಕಂಡು ಬರುತ್ತ ದೆ. ಜೀವವೈವಿಧ್ಯ ತೆ ಹತ್ತತ ತ್ರುವ ಅಪಾರ ಕಡುಗೆಗಳನ್ನು ಇರುತ್ತತ ೀರಿ. ನ್ಗರಗಳಲಿ ಂತೂ ಮರಗಳನ್ನು ಮಾಡಲು ಅತ್ತ ಅವಶಯ ಕ. 7 ಕಾನನ – ನವಂಬರ್ 2021

ನಿೀವೆಲಿ ಈಗಾಗಲೇ ತ್ತಳಿದೇ

ಹತ್ತ ಉಪವನ್ಗಳು ಗಾಳಿಯನ್ನು

ಶುದಧ


ಉಪ ವನ್ಗಳು ಗಾಳಿಯನ್ನು ಅಂತೂ ಶುದಧ ಮಾಡಲು ಅತ್ತ ಅವಶಯ ಕ. ಕಾಡನ್ನು ಅನ್ನಕರಿಸಿ ನ್ಮೂ ತೊೀಟಗಳಲ್ಲಿ ಮರಗಳನ್ನು ನ್ನಟು​ು ಪೀಷಿಸಿದರೆ ಕ್ಕಲರ್ವ ವಷೇಗಳಲ್ಲಿ ಅಲ್ಿ ಂದು ಜೀವ ವೈವಿಧ್ಯ ತೆ ಕಂಡುಬರುತ್ತ ದೆ. ಅಂಧಾನ್ನಕರಣೆಯಾದರೆ ಕಷು ನ್ಷು ಸರಿಯಾದ

ಉತ್ತ ರ

ಹಾಗೆಯೇ ಕಾಡನ್ನು

ಬೇಕು

ಆದರೆ ನ್ಮೂ

ಅನ್ನಕರಣೆ

ಎರಡೂ ಕಟ್ಟು ಟು ಬುತ್ತತ .

ಎಂದರೆ

ಪರ ಶ್ನು ಯನ್ನು

ಅನ್ನಕರಿಸಿದರೂ ನ್ಮೂ

ತೊೀಟಕ್ಕೆ

ತ್ಪಾಪ ಗಿ

ಕೇಳಬಾರದಲಿ ವೆ?

ಯಾವ ರಿೀತ್ತಯ ಮರಗಳು

ಬೇಕಾಗುತ್ತ ದೆ ಎಂದು ನ್ಯರ್ವ ಯೀಚಿಸಿ ಅಂತ್ಹವುಗಳನ್ನು ಆಯ್ಕೆ ಮಾಡಿಕಳಳ ಬೇಕು. ಆ ಆಯ್ಕೆ ಗೆ ಕ್ಕಲವಾರು ಮಾನ್ದಂಡಗಳನ್ನು ಬಳಸಿಕಳಳ ಬಹುದು ಅವು ಯಾವುವೆಂದರೆ. ಬೇಲ್ಲಯ ಬದಿಯಲ್ಲಿ ಹೆಚ್ಚಾ ಮರಗಳು, ವಷೇಕೆ ಮ್ಮೂ

ನಿೀರನ್ನು

ಬೇಡದೆ ಆದಷ್ಟು

ರೆಂಬೆಕಂಬೆಗಳನ್ನು

ಮರಗಳು, ಉತ್ತ ಮ ಗಬಬ ರವನ್ನು

ನೇರವಾಗಿ ಬೆಳೆಯುವ

ಕತ್ತ ರಿಸಿದರೂ ತೆರೆದುಕಳುಳ ವಂತ್ಹ

ನಿೀಡುವಂತ್ಹವು, ದನ್ಕರು ಮತ್ತತ ತ್ರ ಪಾರ ಣಿಗಳಿಗೆ

ಮೇವಾಗುವಂತ್ಹವು, ಬೇಗ ಎತ್ತ ರಕ್ಕೆ ಬೆಳೆಯುವ ಸಾಮಥಯ ೇ ಇರುವಂತ್ಹವು, ಮಣಿಣ ನ್ ಫಲವತ್ತ ತೆಯನ್ನು ಹೆಚಿಾ ಸುವಂತ್ಹ ಮರಗಳು, ತೊೀಟವನ್ನು ಬಿರುಗಾಳಿಯಿಂದ ತ್ಡೆಯಲು ಬಲವಾಗಿ ಬೇರೂರಿ ನಿಲುಿ ವಂತ್ಹ ಶಕಿತ ಹಂದಿರುವ ಮರಗಳಾದರೆ ನ್ಮೂ ತೊೀಟವನ್ಮು ಶ್ರ ೀಮಂತ್ಗಳಿಸಿ ಜೊತೆಗೆ ಕಿರ ಮಕಿೀಟಗಳನ್ನು ನ್ನಲೆಯನ್ನು

ಕಲ್ಲಪ ಸಿಕಡುತ್ತ ದೆ.

ಜೀವ

ಆಹಾರವಾಗಿಸಿ ಬದುಕುವ ಹಕಿೆ ಗಳಿಗೂ

ವೈವಿಧ್ಯ ತೆ

ಹೆಚಿಾ

ಉತ್ತ ಮ

ವಾತ್ತವರಣದ

ನಿಮಾೇಣವಾಗುತ್ತ ದೆ. © ವಿನೆ ೋದ್ ಕುಮಾರ್ ವಿ. ಕೆ.

8 ಕಾನನ – ನವಂಬರ್ 2021


ಬೇವು, ಹಪ್ಪಪ , ಲಕಿಷ ೂ ತ್ರು, ನ್ನಲ್ಲಿ , ನೇರಳೆ, ಹಲಸು, ಹರಿತ್ಕಿ, ಮುತ್ತತ ಗ, ನ್ನಗೆಿ , ಹಂಗೆ, ಶ್ರ ೀಗಂಧ್, ಅಗಸ್ಯ, ಸಿೀತ್ತಫಲ, ಕಾಡು ಬಾದಾಮ, ಸುಬಾ ಬುಲ್, ಹೀಗೆ ಇನ್ಮು

ಹತ್ತತ

ಹಲವಾರು ಮರ-ಗಿಡಗಳು ನ್ಮೂ ಕಣಿಣ ಗೆ ಆಕಸಾೂ ತ್ ನಿರುಪಯುಕತ ಎನಿಸಿದರೂ ಪರ ಕೃತ್ತಯ ಪರಿೀಕ್ಕಷ ಗಳಲ್ಲಿ ಪಾಸಾಗಿ ಬಂದವುಗಳಿಗೆ ನ್ಮೂ

ತೊೀಟದಲ್ಲಿ ಒಂದಿಷ್ಟು

ಮುಂದೆ ಬರಬಹುದಾದ ಲೆಕೆ ರ್ವ ಇಲಿ ದ ಪರಿೀಕ್ಕಷ ಗಳಲ್ಲಿ ಅವು ನ್ಮೂ ನ್ನು ಪರ ಕೃತ್ತಗೆ ಸಾಕಷ್ಟು

ಜಾಗ ಕಟು ರೆ ಕಾಪಾಡುತ್ತ ದೆ.

ಸಮಯ ಇದೆ. ಮನ್ನಷಯ ನ್ಯಲೆ​ೆ ೈದು ದಶಕಗಳಲ್ಲಿ ಮಾಡಿ ಮುಗಿಸಲೇ

ಬೇಕಾದ ಪರ ಯೀಗಗಳನ್ನು ಪರ ಕೃತ್ತ ನ್ಯಲಾೆ ರು ಶತ್ಮಾನ್ಗಳ ಕಾಲ ಮಾಡಿ, ಅಳೆದು ತೂಗಿ, ಸಮಥೇವಾದವುಗಳನ್ನು

ಉಳಿಸಿಕಂಡು

ಅನ್ನಕರಣೆಯಿಂದ ಮತ್ತತ

ಮುನ್ು ಡೆಯುತ್ತತ ದೆ.

ಹಾಗಾಗಿ

ಪರಿಸರಸ್ಯು ೀಹ ವಿಧಾನ್ಗಳಿಂದ ನ್ಮೂ

ಜೈವಿಕ

ಅವಶಯ ಕತೆಗಳನ್ನು

ನಿವೇಹಸಿಕಳಳ ಬಹುದು. ಈ ವಿಧಾನ್ದಲ್ಲಿ ಶಕಿತ ಯ ಪರಿಪೂಣೇ ಬಳಕ್ಕಯ ಕಡೆ ನ್ಯವು ಹೆಜ್ಜೆ ಹಾಕುತ್ತತ ಮಾಲ್ಲನ್ಯ ವನ್ನು

ಕಡಿಮ್ಮ ಮಾಡಬಹುದು.

ಪರ ಕೃತ್ತಯಲ್ಲಿ ನ್ ಮಾದರಿಗಳು,

ವಿನ್ಯಯ ಸಗಳ ಅನ್ನಕರಣೆಯಿಂದ ವಿಕೀಪದ ಸಮಯದಲ್ಲಿ ಆಗಬಹುದಾದ ಹಾನಿಯನ್ನು , ನ್ಷು ವನ್ನು ಬಹುತೇಕ ಪರ ಮಾಣದಲ್ಲಿ ಕಡಿತ್ಗಳಿಸಬಹುದು. ನ್ಯವಷ್ು ೀ ಅಲಿ ! ನ್ಮೊೂ ಂದಿಗೆ ಎಲಿ ಜೀವಿಗಳು ಬದುಕಬೇಕು, ಈಗಷ್ು ೀ ಅಲಿ ! ಇನ್ನು ಕೀಟ್ಯ ಂತ್ರ ಪಾಲ್ಲಸಿಕಂಡು

ವಷೇ

ಜೀವಿಗಳ

ಬಂದಿರುವ

ಕಂಡಿ ಸುಸಿ​ಿ ರತೆಯ

ಉಳಿಯಬೇಕು.

ಹಾಗಾಗಿ

ಪರ ಕೃತ್ತಯು

ಸೂತ್ರ ವನ್ನು

ಇನ್ಮು

ಹೆಚ್ಚಾ ಗಿ

ಅಳವಡಿಸಿಕಳುಳ ವ ಸಂಕಲಪ ನ್ಮೂ ದಾಗಬೇಕು. © ಹರೋಶ್ ಗೌಡ

ಲೇಖನ: ಕೆ. ಎಸ್. ಸುಮಂತ್ ಭಾರದ್ಯಾ ಜ್ ರಾಮನಗರ ಜಿಲ್ಲೆ

9 ಕಾನನ – ನವಂಬರ್ 2021


© ಅಶ್ವಥ ಕೆ. ಎನ್.

ಮುಂಗಾರು ಮಳೆ ಚ್ಚಲು ಆಯಿತೆಂದರೆ ಬಾಡಿಹೀದ ಗಿಡಮರಗಳೆಲಿ ವೂ ಮೈನ್ನರೆತ್ತ ಹಸಿರ

ಸಿಂಗರಿಸಿ

ತ್ನ್ು

ಕಣ್ಣಣ ಗಳಿಗೆ ಸಬಗನ್ನು

ಒಡಲ್ಳಗೆ

ಸಂಪತ್ತ ನ್ನು

ಬಚಿಾ ಟು​ು ಕಂಡು,

ನೀಡುಗರ

ಉಣಬಡಿಸುವ ಕಾನ್ನ್, ಬಯಲು ಸಿೀಮ್ಮಯ ಅರೆ ಮಲೆನ್ಯಡು

ಕಪಪ ತ್ಗುಡು . ಈ ಕಪಪ ತ್ಗುಡು ಕ್ಕೆ ಹೀಗಿ ಅದರ ಸಬಗನ್ನು ಸವಿಯಬೇಕ್ಕಂದು ಸುಮಾರು ದಿನ್ಗಳಿಂದ ನ್ನನ್ನಗುದಿಗೆ ಬಿದಿು ದು

ಚ್ಚರಣಕ್ಕೆ ರಾತೊರ ರಾತ್ತರ ಹೀಗಲೇಬೇಕ್ಕಂದು ಠರಾವು

ಮಾಡಿಕಂಡು ಬೆಳಗೆಿ ಊರಿಂದ ಗದಗಿಗೆ ಬಂದು, ಅಲ್ಲಿ ಂದ ಬಸ್ ಮೂಲಕ ಕಪಪ ತ್ಗುಡು ಕ್ಕೆ ಪಯಣ ಸಾಗಿತ್ತ. ಬಸ್ ಪಾಪನ್ಯಸಿ ದಾಟ್ಟ ಡೀಣಿ ಕಡೆಗೆ ಸಾಗಿದಂತೆಲಾಿ ಕಪಪ ತ್ಗುಡು ಆರಂಭ್ವಾದಂತೆ ಕಾಣ್ಣವ ದಿವ ೀಪದ ಗುಡು ಗಳಲ್ಲಿ

ರೈತ್ರು ಬೆಳೆದ ಬೆಳೆಗಳು ಇಳಿಜಾರಿಗೆ ಇಳಿಯುವಂತೆ

ಕಾಣ್ಣತ್ತತ ದು ವು. ಮುಂದೆ ಹಾಗೆ ಹೀದಂತೆಲಿ ಸಾಲು ಸಾಲು ಬೆಟು ಗಳ ಮಧ್ಯಯ ಇರುವೆ ಸಾಲ್ಲನ್ ಹಾಗೆ ಇದು ಇಕೆ ಟ್ಟು ನ್ ರಸ್ಯತ ಯಲ್ಲಿ ಬಸ್ ಒಳ ಹರಟ್ಗ ಪಶ್ಾ ಮ ಘಟು ದ ಪವೇತ್ದಳಗೆ ಪರ ರ್ವಶ್ಸಿದಂತ್ಹಾ ಅನ್ನಭ್ವ. ಬಸಿ​ಿ ನ್ ಕಿಡಕಿಯಿಂದ ಕಣಣ ನ್ನು ಹರಿಯ ಬಿಟ್ು ಗ ಕಣ್ಣಣ ಗಳಿಗೆ ಅಚಾ ರಿಯ ಉಡುಗರೆ ಕಾದಿತ್ತತ . ಗುಡು ದ ತ್ತಂಬೆಲಾಿ ಬೆಳೆದ ಗಿಡ ಮರಗಳೆಲಿ ವು ಗುಡು ದ ತ್ತದಿಯವರೆಗೂ ಹರಡಿಕಂಡು, ಆಗಸದಲ್ಲಿ

ತೇಲುವ ಮೊೀಡಗಳಿಗೆ ಚ್ಚಂಬಿಸಿದಹಾಗೆ

ಕಾಣ್ಣತ್ತತ ದು ವು. ಸಾಲು ಸಾಲು ಬೆಟು ಗಳು ಜೊತೆ ಜೊತೆಯಾಗಿ ಒಂದಕೆ ಂದು ಬೆಸ್ಯದು ಕಣ್ಣಣ ಗಳಿಗೆ ಎದುರಾಗಿ ಮುಂದೆ ಹೀಗಲು ಅನ್ನವು ಮಾಡಿಕಡುತ್ತತ ದು ವು. 10 ಕಾನನ – ನವಂಬರ್ 2021


ಬಸುಿ ತ್ಳಕು ಬಳುಕಿನ್ ದಾರಿಯಲ್ಲಿ ಹರಳಾಡುತ್ತತ ಸಾಗಿ ಕಪಪ ತ್ಗುಡು ತ್ಲುಪಿದಾಗ ಸುಮಾರು ಒಂಬತ್ತತ ಒಂಬತ್ತತ ವರೆ ಆಗಿತ್ತತ . ಬಸ್ಿ ಇಳಿದು ಹರಗೆ ಬಂದಾಗ ಕಪಪ ತ್ ಗುಡು ದ ನಿಸಗೇವನ್ನು ಸವಿಯನ್ನು

ಸವಿಯಲು ಬಂದ ಜನ್ರ ಮುಖ್ಗಳಲ್ಲಿ

ಅರೆಮಲೆನ್ಯಡಿನ್ ನಿಸಗೇದ

ಅನ್ನಭ್ವಿಸಿದ ಭಾವ, ಹಾಗೆ ಅನ್ನಭ್ವಿಸಲು ತ್ವಕಿಸುವ ಹಂಬಲದ ಖುಷಿ

ಎರಡು ಕಾಣ್ಣತ್ತತ ದು ವು. ಯಾವ ಕಡೆಗೆ ಹೀಗಬೇಕ್ಕಂದು ಕೇಳಬೇಕ್ಕನ್ನು ವಷು ರಲ್ಲಿ , ರಸ್ಯತ ಯ ಅಂಚಿನ್ಲ್ಲಿ "ಕಪಪ ತ್ ಮಲಿ ಯಯ ನ್" ದಶೇನ್ಕ್ಕೆ ಹೀಗುವ ಮಾಗೇ ಕಾಣಿಸಿದು ರಿಂದ ಆ ಕಡೆಗೆ ಕಾಲು ಹಾಕಿದೆ. ದಾರಿಯ ಬದಿಯಲ್ಲಿ ಕುಂಕುಮ, ಬಂಡಾರ ವಿಭೂತ್ತ...... ಹಣ್ಣಣ ಹಂಪಲು ಇತ್ತಯ ದಿಯನ್ನು

ಇಟು​ು ಕಂಡು ಮಾರುತ್ತತ ರುವವರು ಕಾಣಸಿಗುತ್ತತ ರೆ. ಇವರುಗಳನ್ನು ಲಿ

ದಾಟ್ಟ ಮುಂದೆ ಹೀದ ಹಾಗೆ ಬಲಬದಿಯ ಕಣ್ಣಣ

ಹಾಯಿಸಿ ನೀಡಿದರೆ ದಡು ದಾದ

ಬಂಡೆ ಶ್ಥಿಲಗಂಡು ತಂತ್ತನ್ನ ಉದುರಿದ ಪದರುಗಳ ಕಲಾಕೃತ್ತ ನೀಡುಗರ ಕಣ್ಣಣ ಸ್ಯಳೆಯುತ್ತ ದೆ. ಅಷ್ು ೀ ಅಲಿ ಆ ಬಂಡೆಯ ಮೇಲೆ ಬೆಳೆದ ಬಳಿಳ ಜೊೀತ್ತ ಜೊೀಕಾಲ್ಲಯ ಹಾಗೆ ತೂಗಾಡುವುದನ್ನು ನೀಡಿ ಕಣ್ಣಣ ತ್ತಂಬಿಕಳುಳ ವುದೇ ಆನಂದ.... ರಸ್ಯತ ಯುದು ಕೂೆ ಒಮ್ಮೂ ಕಣ್ಣಣ

ಹಾಯಿಸಿ

ಮೇಲುಗಡೆ

ನೀಡಿದರೆ

ಹಸಿರು

ತ್ತಂಬಿದ

ಅರೆಕಾಡಿನಳಗೆ

ಮೇಲೇರುವವರು, ಕ್ಕಳಗಿಳಿಯುವವರು ಗಿಜಗುಟು​ು ವ ಜನ್ರು ಇರುವೆಯ ಸಾಲ್ಲನ್ ಹಾಗೆ ಕಾಣ್ಣವುದನ್ನು ನೀಡಬಹುದು. © ಅಶ್ವಥ ಕೆ. ಎನ್.

11 ಕಾನನ – ನವಂಬರ್ 2021


ಡಾಂಬರ್ ರಸ್ಯತ ಮುಕಾತ ಯವಾಗಿ ಅಲ್ಲಿ ಂದ ಗುಡು ಅಲಿ ಲ್ಲಿ

ಮನ್ನಷಯ ರು ಮಾಡಿದ ಮ್ಮಟ್ಟು ಲುಗಳನ್ನು

ಹತ್ತತ ವುದು ಆರಂಭ್ವಾಗುತ್ತ ದೆ.

ಏರಿದಾಗ ಅಲ್ಲಿ

ಕಪಪ ತ್ ಮಲಿ ಯಯ

ದೇವಸಾಿ ನ್ಕ್ಕೆ ೀಕ್ಕ ಭೇಟ್ಟ ನಿೀಡಿ ಅಲ್ಲಿ ಂದ ಮತೆತ ಏರುವುದಿದೆಯಲಿ ಅದು ಬಲು ಮಜಾ ಇರುತೆತ . ಇಕೆ ಟ್ು ದ ದಾರಿಯಳಗೆ ಎದುರು ಬರುವ ಜನ್ರ ಮಧ್ಯ ದಲ್ಲಿ ನ್ಯವು ಸಕೇಸ್ ಮಾಡುತ್ತತ , ಎಡವುತ್ತತ ಏರುತ್ತತ , ಏದುಸಿರು ಬಿಡುತ್ತತ ಸುಸಾತ ಗಿ ಅಲೆಿ ಕಲಿ ಮೇಲೆ ಕುಳಿತ್ತ ಉಸಿ ಪಪ

ಯಾವುದೀ

ಅಂತ್ ದಣಿವಾರಿಸಿಕಂಡು ಮೇಲ್ೀಗುವ ಉತ್ತಿ ಹದಿಂದ

ಮತೆತ ಏರುತ್ತತ ಹೀಗಿ ತ್ಣಣ ನ್ನಯ ಗಾಳಿಗೆ ಎದೆಯಡಿು

ನಿಂತ್ರೆ ಎಲಾಿ

ಆಯಾಸವು

ಕ್ಷಣಮಾತ್ರ ದಲ್ಲಿ ಮರೆಯಾಗಿ ಉಲಾಿ ಸ ತ್ತಂಬುತ್ತ ದೆ. © ಅಶ್ವಥ ಕೆ. ಎನ್.

© ಅಶ್ವಥ ಕೆ. ಎನ್.

12 ಕಾನನ – ನವಂಬರ್ 2021


ಸಾಲು ಸಾಲು ಬೆಟು ಗಳು, ಬೆಟು ಬೆಟು ಗಳ ತ್ತದಿಯಲ್ಲಿ ಗಾಳಿ ಫ್ಯಯ ನ್ಿ ಳು ಕಪಪ ತ್ಗುಡು ಕ್ಕೆ ಕಳೆ ತ್ರುವಂತೆ ಕಾಣ್ಣತ್ತತ ದು ವು. ಬಿಸುವ ಗಾಳಿಗೆ ಗಿಡ ಮರಗಳೆಲಿ ವು ಒಂದಾಗಿ ಸಾತ್ ನಿೀಡಿದ ಹಾಗೆ ಹರಳಾಡುತ್ತತ ದು ರೆ, ನ್ನಲಕಚಿಾ

ಬೆಳೆದ ಹುಲುಿ

ದೂರ

ಕಾಣ್ಣತ್ತತ ದು

ಅಲ್ಿ ಂದು

ಇಲ್ಿ ಂದು

ನೃತ್ಯ ವನ್ನು ೀ ಆರಂಭಿಸಿತ್ತತ . ದೂರ ಊರುಗಳು

ತ್ಮೂ

ಚಹರೆಗಳನ್ನು

ಉಳಿಸಿಕಂಡಿದು ವುಗಳು ಇದು ಲ್ಲಿ ಯೇ... ಗುಡು ಗಳ ಮರೆಯಲ್ಲಿ ದು ಕ್ಕಲವಂದು ಊರುಗಳು ಇಣ್ಣಕಿದಂತೆ ಗೀಚರಿಸುತ್ತತ ದು ವು. ಗುಡು ದ ಹಂಭಾಗಕ್ಕೆ ಹರವಿಕಂಡು ಬಯಲನ್ನು

ತ್ತರುಗಿದರೆ ಬಟು

ಬಯಲು

ಬಯಲಾಗಿಸಿ, ಬಯಲು ತ್ತಂಬಾ ಬೆಳೆಯ ಹರವಿಕಂಡು

ಮುದುಕಿ ಹಲ್ಲದ ಕೌದಿಯ ಹಾಗೆ ಹರವಿಕಂಡಿತ್ತತ . ಈ ಬಯಲ ಜೊತೆ ಜೊತೆಗೆ ಮೊೀಡಗಳ ನ್ನರಳಿನ್ಯಟವನ್ನು

ನೀಡುವಷು ರಲ್ಲಿ

ಸಮಯ ಒಂದು ಗಂಟೆಗೆ ಜಾರಿತ್ತತ .

ಹಟೆು ಯಳಗೂ ಹಸಿವಿನ್ ಆಟ ಚ್ಚಲು ಆಗಿದು ರಿಂದ ಸಾಗಿ ಬಂದ ದಾರಿ ಕಡಗೆ ಚ್ಚರಣ ಮತೆತ ಮರಳಿತ್ತ. ಕ್ಕಳಗೆ ಇಳಿಯುವಾಗ ಹರಿದುಕಂಡು

ಒಬಾಬ ಕಿ ಅಕೆ

ಕಿತ್ತತ ಕಂಡು

ಕೈಗೆ ಸಿಕೆ

ಉಡಿಯಳಗೆ

ಸಿಕೆ

ಗಿಡಗಳ ಎಲೆಗಳನ್ನು

ಇಟು​ು ಕಳುಳ ತ್ತತ ದು ನ್ನು

ನೀಡಿದಾಗ

ನ್ಮೂ ಮೂ ಹೇಳಿದ ಮಾತ್ತ, "ಎರು ಎಲೆ, ಇಳಿ ಎಲೆ". ಅದನ್ನು ಕಿತ್ತತ ಕಂಡು ಬಂದು ಅರೆದು ಗಾಯಕ್ಕೆ ಹಚಿಾ ದರೆ, ಪಾನ್ಕದಲ್ಲಿ ಹೇಳಿದು​ು

ಹಾಕಿಕಂಡು ಕುಡಿದರೆ ರೀಗ ರುಜನ್ಗಳು ಮಾಯವಾಗಾತ ವೆ" ಅಂತ್

ನ್ನನ್ಪಾಯಿತ್ತ. ಇಲ್ಲಿ ರುವ ಪರ ತ್ತಯಂದು ಗಿಡ ಮರ ಸಸಯ

ಸಂಕುಲಗಳೆಲಿ ವೂ

ಔಷಧಿಯ ಗುಣಗಳನ್ನು ಹಂದಿದು ರಿಂದಲೇ "ಎಪಪ ತ್ತತ ಗಿರಿಗಿಂತ್ ಕಪಪ ತ್ಗಿರಿ ಮೇಲು" ಎಂಬ ಮಾತ್ತ ನಿಜವೆನಿಸುತ್ತ ದೆ. ಕಪಪ ತ್ಗುಡು ದ

ಕ್ಕಳಗೆ

ಇಳಿದು

ಬರುವಷು ರಲ್ಲಿ

ಮೊೀಡ

ಕವಿದು

ಮಳೆ

ಆರಂಭ್ವಾಗಿತ್ತತ . ಅದೇ ಹತ್ತತ ಗೆ ಬಸುಿ ಕೂಡ ಬಂದು ಹರಡುತ್ತತ ದು ರಿಂದ ಬಸುಿ ಹತ್ತತ ಮರಳಿ ಗದಗಿನ್ ಕಡೆಗೆ ಸಾಗಿದಂತೆಲಾಿ ಕಪಪ ತ್ಗುಡು ದ ಅನ್ನಭ್ವಗಳು ಎದೆಯಾಳದಲ್ಲಿ ಹಚಾ ಹಸಿರಾಗಿ ಉಳಿದಿದು ವು. © ಅಶ್ವಥ ಕೆ. ಎನ್.

13 ಕಾನನ – ನವಂಬರ್ 2021


© ಅಶ್ವಥ ಕೆ. ಎನ್.

© ಅಶ್ವಥ ಕೆ. ಎನ್.

© ಅಶ್ವಥ ಕೆ. ಎನ್.

© ಅಶ್ವಥ ಕೆ. ಎನ್.

ಲೇಖನ: ಶರಣಪ್ಪ ಎಚ್. ಎಸ್. ಗದಗ ಜಿಲ್ಲೆ

14 ಕಾನನ – ನವಂಬರ್ 2021


© ಮ ೋಹಿತ್ ಕೆ. ಶೆಣೆೈ

2020ರ ಮುಗಿದಾಕ್ಷಣ ಕರಾವಳಿಯಲ್ಲಿ

ಕರನ್ಯ ಪಶ್ಾ ಮ

ಹಾಗೂ

ಕರಾವಳಿಗೆ

ವಾಸಿಸುತ್ತತ ದು

ಇನಿು ತ್ತಯ ದಿ ಇನು ಂದು

ನ್ನ್ಗೆ,

ಅವಾಂತ್ರಗಳ ಆತಂಕ

ಗೆಳೆಯರಬಬ ರು

ಜೊತೆಗೆ

ಆವರಿಸಿತ್ತತ . 'ಆಚೆ

ಹಂಗಾರು ಉಡುಪಿಯ

ಸಮುದರ ದ

ನಿೀರು

ಹಸಿರಾಗುತ್ತತ ದೆ ಅಂತೆ ಅಹುದೇ?' ಎಂಬ ಪರ ಶ್ನು ಯನಿು ತ್ತ ರು. ವಾರದ ಹಂದಷ್ು ೀ ಅಳಿವೆಯ ನಿೀಲ್ಲ ಕಣ್ಣತ ಂಬಿಕಂಡು ಬಂದಿದು ನ್ಯನ್ನ 'ಹಾಗೇನ್ಮ ಇಲಿ ವಲಾಿ !' ಎಂಬ ಉತ್ತ ರ ನಿೀಡಿದೆು . ‘ಈ ಸತ್ತೇ ಮೀನ್ ಕಡಿೂ ಆಯ್ತತ ಮರೆೇ... ಸಮೂದರ ದಲ್ಿ ತೊರೆ ಬಂದಿತ್ತ ಅಂಬ್ರರ ...!' ನ್ಮಗೆ ಮೀನ್ನ ಮಾರಲು ಬರುವ ವಾಯ ಪಾರಿಯಬಬ ರು ಹೀಗೆಂದಾಗ ಆಶಾ ಯೇವಾಯಿತ್ತ! ನ್ನ್ು

ತಂದೆಯ ಬಳಿ ಈ 'ತೊರೆ'ಯ ಬಗೆಿ

ವಿಚ್ಚರಿಸಿದಾಗ ಅವರು, ಹಸಿರು ಬಣಣ ದ

ಲ್ೀಳೆಯಂತ್ಹ ಪಾಚಿ ಸಮುದರ ದಲ್ಲಿ ಕಂಡುಬಂದಾಗ ಮೀನ್ನ ಕಡಿಮ್ಮಯಾಗುವುದೆಂದೂ, ಅದು ಮನ್ನಷಯ ರ ಚಮೇಕ್ಕೆ ತ್ತಕಿದಾಗ ಕ್ಕಲವರಲ್ಲಿ ತ್ತರಿಕ್ಕ ಆರಂಭ್ವಾಗುವ ಕಾರಣಕ್ಕೆ 'ತೊರೆ' ಎನ್ನು ತ್ತತ ರೆ ಎಂದರು.

15 ಕಾನನ – ನವಂಬರ್ 2021


© ಮ ೋಹಿತ್ ಕೆ. ಶೆಣೆೈ

16 ಕಾನನ – ನವಂಬರ್ 2021


ಇಷ್ು ಲಾಿ ಗಂದಲದ ನ್ಡುವೆ ಇಂಸ್ಯು ೀಗಾರ ಮ್, ವಾಟ್ಸಿ ಆಪ್ ಅಂತ್ಹ ಸಾಮಾಜಕ ಜಾಲತ್ತಣ ಹಾಗೇ ವಾತೆೇಗಳಲ್ಲಿ ಹಳೆಯುತ್ತತ ರುವ ಚಿತ್ರ

ನ್ಮೂ

ಕಡಲ್ಲನ್ ಅಲೆಗಳು ಕತ್ತ ಲಲ್ಲಿ

- ದೃಶಯ ಗಳು ಸದು​ು

ನಿೀಲ್ಲಯಾಗಿ

ಮಾಡತೊಡಗಿದು ವು. ಈ ಅಪರೂಪದ

ದೃಶಯ ವನ್ು ಸ್ಯರೆಹಡಿಯಲು ಪರ ವಾಸಿಗರ ದಂಡೇ ಕರಾವಳಿಗೆ ಬಂದಿಳಿದಿತ್ತತ . ಕತ್ತ ಲಲ್ಲಿ ಕಡಲ್ಲಗೆ ನಿೀಲ್ಲ ಬಣಣ ತ್ತಂಬುತ್ತತ ದು ಆ ಜೀವಿಯ ಹೆಸರು ಆಂಗಿ ಭಾಷ್ಯಲ್ಲಿ "ಸಿ ಸಾಪ ಕೇಲ್", ವೈಜಾ​ಾ ನಿಕ ಹೆಸರು " ನೀಕಿು ಲುಕಾ ಸಿಂಟ್ಟಲಾನ್ಿ ". ಈ ಜೀವಿಗಳು ಒಂದು ವಿಧ್ದ ಪಾಚಿ. ಕಳಚೆ ನಿೀರು ಹಾಗೂ ಇನಿು ತ್ರೇ ಮಲ್ಲನ್ ವಸುತ ಗಳು ಸಮುದರ ಸೇರುತ್ತತ ರುವ ಪರಿಣಾಮ ಈ ಪಾಚಿಗಳು ಕಂಡುಬರುತ್ತತ ದು ವು. ನ್ನ್ು

ಮತ್ರ ರು ಕೇಳಿದಂತೆ ನಿಜವಾಗಿಯೂ

ಸಮುದರ ದ ನಿೀರು ಹಗಲಲ್ಲಿ ಹಸಿರಾಗಿತ್ತತ . ಅಲೆಗಳಿಂದ ವಿಚಲ್ಲತ್ಗಂಡಾಗ ರಾತ್ತರ ಯಲ್ಲಿ ಇವುಗಳಿಂದ ಹಮೂ ವ ನಿೀಲ್ಲ ಬಣಣ

ಸಮುದರ ದ ಅಲೆಗಳನ್ನು

ನಿೀಲ್ಲಯಾಗಿಸುತ್ತತ ತ್ತತ . ಈ

ಕಿರ ಯ್ಕಗೆ ಜೈವಿಕದಿೀಪಿತ ಅಥವಾ ಬಯೀಲುಯ ಮನ್ನಸ್ಯನ್ಿ ಎನ್ನು ತ್ತತ ರೆ. ’ಹಳೆಯುವುದೆಲಾಿ ಚಿನ್ು ವಲಿ , ಬೆಳಳ ಗಿರುವುದೆಲಾಿ ಹಾಲಲಿ ' ಎನ್ನು ವ ಮಾತ್ತನಂತೆ, ಈ ಏಕಕೀಶ್ಯ ಜೀವಿಗಳ ಬೆಳವಣಿಗೆ ಹೆಚ್ಚಾ ಗುತ್ತತ ರುವುದು ಮಾಲ್ಲನ್ಯ ಸಂಕೇತ್ವಾಗಿದೆ.

ಜಾಗತ್ತಕ

ತ್ತಪಮಾನ್ದ

ಬೆಳವಣಿಗೆಗೂ

ಇವುಗಳ

ತ್ತೀವರ ವಾಗುವ ಬೆಳವಣಿಗೆಯೂ

ನೇರಾನ್ನಪಾತ್ದಲ್ಲಿ ಇರುತ್ತ ವೆ. ಹೀಗಾಗಿ ವಾಯು ಮಾಲ್ಲನ್ಯ , ಜಲ ಮಾಲ್ಲನ್ಯ

ಹಾಗೆಯೇ

ಹೆಚ್ಚಾ ದ

ಸಮಸ್ಯಯ ಗೆ

ರಾಸಾಯನಿಕ

ಗಬಬ ರದ

ಕಾರಣವಾಗಿದೆ.ಇವುಗಳು

ಬಳಕ್ಕ

ಇವೆಲಿ ವೂ

ನಿೀರಿನ್ಲ್ಲಿ ರುವ

ಇಂತ್ಹ

ಆಮಿ ಜನ್ಕ

ತ್ತೀವರ ವಾಗಿ

ಉಪಯೀಗಿಸಿಕಳುಳ ವುದರಿಂದ ಜಲಚರಗಳಿಗೂ ಮಾರಕವಾಗಿದೆ. ಮುಂಬೈ ಸಮುದರ ತ್ತೀರದಲ್ಲಿ ಹೆಚ್ಚಾ ದ ಮಾಲ್ಲನ್ಯ ದಿಂದ ಸಾಮಾನ್ಯ ವಾಗಿ ಕಾಣ್ಣತ್ತತ ದು

ಜೈವಿಕದಿೀಪಿತ ಇದಿೀಗ

ನ್ಮೂ ಕನ್ಯೇಟಕ ಸೇರಿ ಪಶ್ಾ ಮ ಕರಾವಳಿಯ ಅನೇಕ ಕಡಲ ತ್ತೀರದಲ್ಲಿ ಇತ್ತತ ೀಚೆಗೆ ಹೆಚ್ಚಾ ಗಿ ಕಂಡುಬರುತ್ತತ ರುವುದು ಉತ್ತ ಮ ಚಿಹೆು ಯಲಿ ಎಂದು ವಿಜಾ​ಾ ನಿಗಳು ವಯ ಕತ ಪಡಿಸಿದಾು ರೆ. ಪರ ಕೃತ್ತಯಲ್ಲಿ

ಎಲಿ ವೂ ಒಂದಕೆ ಂದು ಹೆಣೆದುಕಂಡಿದೆ. ಯಾವುದೇ ಒಂದು

ಮೂಲೆಯನ್ನು

ಮುಟ್ಟು ದರೂ

ಪೂಣೇ

ಪರ ತ್ತಯಂದು

ಮಾಲ್ಲನ್ಯ ವೂ

ತಂದಡು​ು ತ್ತತ ದೆ.

ಇನ್ಯು ದರೂ

ಜೀವಜಾಲ

ಅಲುಗುತ್ತ ದೆ.

ಜೈವಿಕದಿೀಪಿತ ಯಂತ್ಹ ಸರಳತೆ

ನ್ಮೂ ಂದಾಗುವ

ಅನೇಕ

ಮೈಗೂಡಿಸಿಕಂಡು

ಸಮಸ್ಯಯ ಗಳನ್ನು ಮಾಲ್ಲನ್ಯ ವನ್ನು

ಕಡಿಮ್ಮಮಾಡಿದು ಲ್ಲಿ ಅಳಿದುಳಿದ ನಿಸಗೇವನ್ನು ಒಂದಿಷ್ಟು ರಕಿಷ ಸಲು ಸಾಧ್ಯ . ಲೇಖನ: ರಕಾ​ಾ ಉಡುಪಿ ಜಿಲ್ಲೆ

17 ಕಾನನ – ನವಂಬರ್ 2021


© A.POMERANTZ

ದಿನ್, ದಿನ್ಯಂಕ, ಗಳಿಗೆಗಳು ನ್ನನ್ಪಿಲಿ . ಅಂದು ನ್ಯನ್ನ ಮತ್ತತ ಅಕೆ , ಅಣಣ ನ್ ಜೊತೆಗೆ ಹಗೇನ್ಕಲ್ ಜಲಪಾತ್ಕ್ಕೆ

ಹರಟ್ಟದೆು ವು. ನ್ಮೂ​ೂ ರಿನಿಂದ ಸುಮಾರು 100 ಕಿ.ಮೀ

ದೂರವಿರುವ ಕಾರ್ವರಿಯ ಕುಣಿತ್ವನ್ನು

ನೀಡಲು ತ್ಮಳುನ್ಯಡಿನ್ ಹಳಿಳ ಗಾಡುಗಳನ್ಮು ,

ಅರಣಯ ಪರ ದೇಶಗಳನ್ನು ಸಾಗಿ ಹೀಗಬೇಕಿತ್ತತ . ಬಸಿ​ಿ ನ್ಲ್ಲಿ ಕ್ಕಲರ್ವ ಕ್ಕಲವು ಕಿ. ಮೀ. ಗಳಷ್ಟು ದೂರ ಹೀದರೆಯೇ ಪರ ವಾಸದಂತೆ ಅನಿಸುತ್ತತ ದು ದಿನ್ಗಳವು. ಅಂತ್ದುದರಲ್ಲಿ ಕಾರಿನ್ಲ್ಲಿ ನಿಜವಾಗಲೂ

ಹೀಗೆ

ಪರ ವಾಸ

ಹೀಗುವುದೆಂದರೆ,

ಕನ್ಸು

ನ್ನ್ಸಾಗುವ

ಅನ್ನಭ್ವದಂತೆ ಅಂದು ನ್ನ್ಗೆ ಅನಿಸಿತ್ತತ . ಯಾರಿಗಾದರೂ ಅದನ್ನು ದಡು ವರು ಮಕೆ ಳ ಮಾತ್ನ್ನು ಖುಷಿಯನ್ನು

ಪೂಣೇ

ಹೇಳ್ೀಣವೆಂದರೆ,

ಗಂಭಿೀರವಾಗಿ ಎಲ್ಲಿ ತೆಗೆದುಕಳುಳ ತ್ತತ ರೆ ಎಂದುಕಂಡು

ಒಳಗೇ ಅನ್ನಭ್ವಿಸಿಕಂಡೆ. ಪರ ವಾಸ ಶುರುವಾಯಿತ್ತ, ದೂರವಾದಂತೆ

ಮನ್ನಯ ಗಾತ್ರ ಸಣಣ ದಾಗುತ್ತತ ತ್ತತ . ಖುಷಿ ಹೆಚ್ಚಾ ಗುತ್ತತ ತ್ತತ . ಬೇರೆಲಾಿ ಸಮಯದಲ್ಲಿ ನ್ಡೆದು ಹೀಗುವಾಗ ನೀಡುತ್ತತ ದು ಕಾಣ್ಣತ್ತತ ತ್ತತ .

ಬಹುಶಃ

ಅದೇ ಬೆಟು , ಗುಡು , ಮರಗಳು ಅಂದೇಕೀ ಭಿನ್ು ವಾಗಿ

ನಿೀವೆಲಾಿ

ಇಲೆಿ ೀ

ಇದಿು ೀರಿ ಆದರೆ ನ್ಯನ್ನ ಇಂದು ಪರ ವಾಸ

ಹೀಗುತ್ತತ ದೆು ೀನ್ನ, ಅದೂ ಕಾರಿನ್ಲ್ಲಿ ಎಂಬ ಜಂಬದಿಂದ ಎಂದು ಅನಿಸುತ್ತ ದೆ. ದಾರಿಯಲ್ಲಿ ಕಂಡ ಪರ ತ್ತೀ ಹಸ ಜಾಗವೂ ಹಸ ಅನ್ನಭ್ವವನ್ನು ಕಡುತ್ತತ ತ್ತತ . ಅಂತ್ಹುದರಲ್ಲಿ ಅಣಣ ನ್ಮಗೆ ಪಕಿಷ

ವಿೀಕ್ಷಣೆಯ ರುಚಿಯನ್ನು

ಸಹಜವಾಗಿಯೇ ನ್ಡೆದಿತ್ತತ . ನ್ಮೂ

ತ್ತಟ್ಟಯ ಮೇಲೆ ಸವ ಲಪ

ದೃಷಿು ಯಲ್ಲಿ

ಕಂಡಡನ್ನ ಫೀಟೀ ಕಿ​ಿ ಕಿೆ ಸಿ ಅದರ ಹೆಸರನ್ನು 18 ಕಾನನ – ನವಂಬರ್ 2021

ಪಕಿಷ

ಸವರಿದು ರಿಂದ ಅದು

ವಿೀಕ್ಷಣೆ ಎಂದರೆ ಪಕಿಷ ಯನ್ನು

ಗುರುತ್ತಸಿ ನ್ಮೂ

ಪಕಿಷ ವಿೀಕ್ಷಣೆಯ


ಪಟ್ಟು ಯಲ್ಲಿ ಸೇರಿಸಿ ಪಟ್ಟು ಯ ಉದು ಹೆಚಿಾ ಸುವುದಲಿ . ಬದಲ್ಲಗೆ ಅವುಗಳ ವಿೀಕ್ಷಣೆ, ನ್ಡವಳಿಕ್ಕ ಮತ್ತತ

ಬೆರಗಾಗಿಸುವಂತ್ಹ

ಜೀವನ್ಶೈಲ್ಲಯನ್ನು

ಇನ್ಮು

ನ್ನ್ಗೆ ನ್ನನ್ಪಿದೆ, ನ್ಮೂ

ಅನ್ನಭ್ವಿಸುವುದೇ

ಮುಖ್ಯ ವಾಗಿತ್ತತ .

ಸುತ್ತ ಮುತ್ತ ಲೂ ನಿೀಲ್ಲ, ಕಾಫಿ, ಬಿಳಿ ಬಣಣ ಗಳಲ್ಲಿ ರುವ

ಮಂಚ್ಚಳಿಳ ಗಳನ್ನು ನೀಡುತ್ತತ ದು ನ್ನ್ಗೆ, ಕಪ್ಪಪ -ಬಿಳಿ ಮಂಚ್ಚಳಿಳ ಯನ್ನು ಕಂಡಾಗ ಅದನ್ನು ಮಂಚ್ಚಳಿಳ ಯೇ ಎಂದು ನಂಬಲು ಸಾಧ್ಯ ರ್ವ ಆಗಿರಲ್ಲಲಿ . ನಂತ್ರದ ಪರ ತ್ತೀ ನಿಮಷವೂ ಹಸದಂತೆ ಕಾಣ್ಣತ್ತತ ತ್ತತ . ಹೀಗೆ ಸಾಗುತ್ತತ ದಾು ಗ ಮಧ್ಯ ದಲ್ಲಿ ಕಾರು ನಿಂತ್ತತ್ತ. ಕಾರು ನಿಂತ್ © MonarchButterfly

ಸೂಚನ್ನ ಅಲ್ಲಿ ಯಾವುದೀ ಹಸ ಪಕಿಷ ಯೀ ಪಾರ ಣಿಯೀ ಕಂಡಿತೆಂದು ಅಥೇ. ಅದಕ್ಕೆ ೀ ಅಣಣ ನ್ನ್ನು

ಕೇಳದೆಯೇ

ಏನಿರಬಹುದೆಂದು

ಕಣ್ಣಣ ಗಳು

ಎಲಾಿ

ದಿಕುೆ ಗಳಲೂಿ

ನೀಡತೊಡಗಿದವು. ಅಂಥದೆು ೀನ್ಮ ಕಾಣಲ್ಲಲಿ . ಆದರೆ ಅಣಣ ನ್ ಮುಖ್ದಲ್ಲಿ

ಮಾತ್ರ

ಮಂದಹಾಸವಿದೆ. ಹಾಗಾದರೆ ಖಂಡಿತ್ವಾಗಿಯೂ ಇಲೆಿ ೀ ಎಲ್ಿ ೀ ಏನೀ ಇದೆ, ಎಂದು ಖ್ಚಿತ್ವಾಯುತ . ಆದರೆ ನ್ಮೂ

ಕಣ್ಣಣ ಗಳಿಗೆ ಏನ್ಮ ಸಿಗಲ್ಲಲಿ . ನಂತ್ರ ಅಣಣ ನ್ ಕೈಯನ್ನು

ಅನ್ನಸರಿಸಿ ಆ ದಿಕಿೆ ನ್ಲ್ಲಿ ನೀಡಿದೆವು, ಒಂದೆರೆಡು ನಿೀಲ್ಲ ಬಣಣ ಚಿಟೆು ಗಳು ಹಾರುತ್ತತ ದು ವು. ಓಹ್ ಈ ಚಿಟೆು ಗಳು ನ್ಮೂ

ಮತ್ತತ ಕಪ್ಪಪ

ಪಟ್ಟು ಗಳ

ಜಾಗದಲೂಿ ಇವೆಯಲಾಿ , ನ್ಯವೂ

ನೀಡಿದೆು ೀವೆ ಎಂದುಕಳುಳ ತ್ತತ ದೆು . ಕ್ಕಲವು ಸ್ಯಕ್ಕಂಡುಗಳನ್ನು

ಗಮನಿಸಿದಾಗಲೇ ತ್ತಳಿದದು​ು

ಹಾರಿ ಕೂರುತ್ತತ ದು ಗಿಡದಲ್ಲಿ ಎಲೆಗಳೇ ಕಾಣ್ಣತ್ತತ ರಲ್ಲಲಿ . ಬದಲ್ಲಗೆ ಎಲಾಿ ಎಲೆಗಳ ಜಾಗದಲ್ಲಿ ಬರಿೀ ಚಿಟೆು ಗಳೇ ಇದು ವು. ಅಂತ್ಹ ಗಿಡಗಳೂ ಸಾವಿರದಲ್ಲಿ ದು ವು. ಅಂದರೇ ಚಿಟೆು ಗಳು… ತ್ತಳಲಾರದೇ ಇಳಿದು ಆ ಚಿಟೆು ಸಮುದರ ಕ್ಕೆ ೀ ಇಳಿದುಬಿಟೆು ವು. ನ್ಮೂ ಆಗಮನ್ದ ಅರಿವಾದ ಚಿಟೆು ಗಳು ಮೇಲೆ ಎದು ವು. ಅಷ್ಟು ನೀಡಲು ನ್ಮಗೆ ಎರಡು ಕಣ್ಣಣ

ಚಿಟೆು ಗಳು ಮೇಲೆದು​ು

ಹಾರುತ್ತತ

ಸಾಲುತ್ತತ ಲಿ ಎನಿಸಿತ್ತ. ಅಷ್ಟು

ಇರುವುದನ್ನು

ಚಿಟೆು ಗಳನ್ನು

ಸುಂದರವಾಗಿ ನೀಡಿದ ಮಧುರ ಕ್ಷಣ ಅದು. ಅನ್ನಭ್ವಿಸಿದರೇನ್ನ ಅರಿವಾಗುವುದು.

19 ಕಾನನ – ನವಂಬರ್ 2021

ಅಷ್ಟು


ಚಿಟೆು ಗಳೇ ಹಾಗೆ, ಬಣಣ ದ ಅಂಗಡಿಗೆ ಹೀಗಿ ಬಣಣ ಗಳಲ್ಲಿ ಬಂದಂತ್ತರುವ ಅವುಗಳು ಹಾರುವುದನ್ನು

ಬಿದು​ು

ಬಚ್ಚವಾಗಿ

ಕಂಡರೆ ಎಂಥವರಿಗೂ ಏನೀ ಒಂಥರಾ

ಖುಷಿಯಾಗುತ್ತ ದೆ. ಆದರೆ ಇಲ್ಿ ಂದು ಬಗೆಯ ಚಿಟೆು ತ್ನ್ು ರೆಕ್ಕೆ ಗಳನ್ನು ಪಾರದಶೇಕವಾಗಿ ಮಾಡಿಕಂಡಿದೆ. ಅಂದರೆ ಚಿಟೆು ರೆಕ್ಕೆ ಯ ಹೆಚಿಾ ನ್ ಭಾಗದಲ್ಲಿ ಬಣಣ ಗಳೇ ಇಲಿ . ಏಕ್ಕ ಹೀಗೆ? ಎನ್ನು ವ ಪರ ಶ್ನು ಯ ಬದಲ್ಲಗೆ ಹೇಗೆ ಹೀಗೆ? ಎಂಬ ಪರ ಶ್ನು ಯ ಉತ್ತ ರವನ್ನು

ಮೊದಲು

ನೀಡೀಣ. ‘ಗಾಜನ್ ರೆಕ್ಕೆ ಯ ಚಿಟೆು ಗಳು’ ಎಂದು ಕರೆಯಲಪ ಡುವ ಇವುಗಳ ರೆಕ್ಕೆ ಯನ್ನು ಸೂಕ್ಷೂ ದಶೇಕದಲ್ಲಿ

ನೀಡಿದಾಗ

ಹುರುಪ್ಪಗಳು ಇದು ದನ್ನು ಪೀಮೇರಾಂಟ್ಸಿ .

ಪಾರದಶೇಕ

ರೆಕ್ಕೆ ಯ

ಮೇಲೆ

ಸೂಕ್ಷೂ

ಗಾತ್ರ ದ

ಗಮಸಿದರು ಕಾಯ ಲ್ಲಫನಿೇಯಾ ವಿಶವ ವಿದಾಯ ಲಯದ ಆರನ್ ಪಾರದಶೇಕ

ರೆಕ್ಕೆ ಗಳ

ಚಕಿತ್ಗಳಿಸುತ್ತತ ದು ವು. ಆದು ರಿಂದ ಇವುಗಳನ್ನು

ಚಿಟೆು ಗಳು "ನಿತ್ಯ

ಇವರನ್ನು

ಯಾವಾಗಲೂ

ಹರಿದವ ಣೇದಲ್ಲಿ

ಹಾರಾಡುವ

ಕಾಣದ ವಿಮಾನ್ಗಳಿವು" ಎಂದು ಕರೆಯುತ್ತತ ದು ರು. ಕಾನಫ ೀಕಲ್

ಮತ್ತತ

ಎಲೆಕಾು ಾನ್

ಸೂಕ್ಷೂ ದಶೇಕದಲ್ಲಿ

ಇದರ

ರೆಕ್ಕೆ ಗಳನ್ನು

ವಿೀಕಿಷ ಸಲಾಯಿತ್ತ. ಕಪ್ಪಪ ಪಟ್ಟು ಗಳಿರುವ ಜಾಗದಲ್ಲಿ ಎಲೆಗಳ ಆಕಾರದ ಸೂಕ್ಷೂ ಹುರುಪ್ಪಗಳು ಹೆಚ್ಚಾ ಗಿದು ವು. ಈ ಜಾಗದಲ್ಲಿ ಕೇವಲ 2% ಮಾತ್ರ ಪಾರದಶೇಕವಾಗಿತ್ತತ . ಪಾರದಶೇಕ ರೆಕ್ಕೆ ಯ ಭಾಗದಲ್ಲಿ

ಕೇವಲ ಕೂದಲ್ಲನ್ಯಕಾರದ ಎಳೆಗಳಿದು ವು. ಇಲ್ಲಿ

ಸುಮಾರು 80%

ಪಾರದಶೇಕವಾಗಿತ್ತತ . ಇದನ್ನು ಲಾಿ ಗಮನಿಸಿದರೆ, ಅರೇ ಇಷ್ು ಲಾಿ ಯಾಕ್ಕ, ರೆಕ್ಕೆ ಯ ಎಲಾಿ ಭಾಗವನ್ನು ಹಾರಾಡುತ್ತತ

ಪಾರದಶೇಕವಾಗಿಸಿಬಿಟ್ಟು ದು ರೆ ಆಯಿತ್ಲಿ . ಚಿಟೆು ಬದುಕಬಹುದಿತ್ತತ

ಎಂದು.

ಅದರೆ

ಮಾಯಾ ಚಿಟೆು ಯಾಗಿ

ಅದು

ನ್ಯವೆಂದುಕಂಡಷ್ಟು

ಸುಲಭ್ವಲಿ . ಜೊತೆಗೆ ಹಾಗೆ ಇದೆಯ್ಕಂದರೆ ಯಾವುದೀ ಮುಖ್ಯ

ಕಾರಣದಿಂದಾಗಿಯೇ

ಹಾಗಿರುತ್ತ ದೆ. ಕಪ್ಪಪ

ಈ ಎಲೆಯಾಕಾರದ

ಭಾಗ ಅಥವಾ ಬಣಣ

ಇರುವ ಭಾಗದಲ್ಲಿ ದು

ಹುರುಪ್ಪಗಳು ನಿೀರಿನ್ ಹನಿಯಿಂದ ರೆಕ್ಕೆ ಯನ್ನು ಒದೆು ಮಾಡಲು ಬಿಡದೆ ರಕಿಷ ಸುತ್ತ ವೆ. © A.POMERANTZ ET AL_JEB 2021

20 ಕಾನನ – ನವಂಬರ್ 2021


ಹೀಗೆ ರೆಕ್ಕೆ ಯನ್ನು ಪರಿೀಕಿಷ ಸುತ್ತತ ದು ವಿಜಾ​ಾ ನಿಗಳಿಗೆ ಮತೊತ ಂದು ಪರ ಶ್ನು ಎದುರಾಯುತ . ಅದೇನ್ನಂದರೆ ಪಾರದಶೇಕವಾಗಿದು ರೆಕ್ಕೆ ಯ ಮೇಲೊ ೈಯಲ್ಲಿ ಉದು ನ್ನಯ ಉಬುಬ ಗಳಿದು ವು. ಅದನ್ನು ತ್ತಳಿಯಲು ರೆಕ್ಕೆ ಯ ಆ ಉಬಿಬ ನ್ ಆಕಾರಗಳನ್ನು ಅಳಿಸಿದರು. ಅವರ ಆಶಾ ಯೇಕ್ಕೆ ಹಾಗೆ ಉಜೆ ದ ಭಾಗದ ರೆಕ್ಕೆ ಯು ಬೆಳಕಿಗೆ ಚೆನ್ಯು ಗಿ ಕಾಣ್ಣತ್ತತ ತ್ತತ . ಅಂದರೆ ಬೆಳಕನ್ನು ಹೆಚ್ಚಾ ಪರ ತ್ತಫಲ್ಲಸುತ್ತತ ತ್ತತ , ಅಲ್ಲಿ ರೆಕ್ಕೆ ಇದೆಯ್ಕಂದು ಸಪ ಷು ವಾಗಿ ಗುರುತ್ತಸುವ ಹಾಗೆ. ಸಹಜವಾಗಿದು ರೆಕ್ಕೆ ಗಳು ಉಬುಬ ಗಳು ಉಜೆ ದ ಭಾಗಕಿೆ ಂದ 3ರಷ್ಟು ಹೆಚ್ಚಾ

ಬೆಳಕನ್ನು

ಮೂಲಕ ಹಾದು ಹೀಗಲು ಬಿಡುತ್ತತ ದು ವು, ಅಂದರೆ ಹೆಚ್ಚಾ

ಪರ ತ್ತಫಲ್ಲಸದೇ ತ್ನ್ು

ಪಾರದಶೇಕಗಳಾಗಿದು ವು.

ಅದೆಲಾಿ ಸರಿ ಆದರೆ ಈ ರೆಕ್ಕೆ ಗಳು ಏಕ್ಕ ಹೀಗೆ ಪಾರದಶೇಕಗಳಾಗಿರಬೇಕು? ಎಂಬ ಪರ ಶ್ನು ಗೆ ಉತ್ತ ರರ್ವ

ಸಿಗಲ್ಲಲಿ ವಲಿ .

ಹೌದು

ಅದನ್ನು ೀ

ಹೇಳಲು

ಹರಟ್ಟದೆು .

ಪರ ಕೃತ್ತಯಲ್ಲಿ

ಜೀವಂತ್ವಾಗಿರುವುದಕ್ಕೆ ಪಾರದಶೇಕತೆ ಬಹಳ ಶ್ನರ ೀಷಠ ಉಪಾಯ. ಚಿಟೆು ಯ ರೆಕ್ಕೆ ಗಳು ಹೀಗೆ ಪಾರದಶೇಕವಾಗಿರುವುದರಿಂದ ತ್ನ್ು ತ್ನ್ು ನ್ನು

ಹಂದಿನ್ ಪರಿಸರಕ್ಕೆ ಸುಲಭ್ವಾಗಿ ಹಂದಿಕಂಡು

ಬೇಟೆಯಾಡಬಹುದಾದಂತ್

ಜೀವಿಗಳಿಂದ

ತ್ಪಿಪ ಸಿಕಳಳ ಲು

ಸಹಾಯಕಾರಿಯಾಗಿದೆ. ಅಂದರೆ ಇದರಿಂದ ಅವುಗಳ ಜೀವರಕ್ಷಣೆ ಹೆಚ್ಚಾ ಅಷ್ು ೀ ಅಲಿ

ಈ ಸಂಶೀಧ್ನ್ನಯ ಫಲವಾಗಿ ಪರ ಕೃತ್ತಯ ಸಣಣ

ಬಲವಾದಂತೆ.

ರಹಸಯ ವ ಬೇಧಿಸುವ

ಆನಂದದ ಜೊತೆಗೆ ನ್ಮಗೂ ಉಪಯೀಗವಿದೆ. ಅದೆಂದರೆ ಛಾಯಾಚಿತ್ರ ಗಳನ್ನು ತೆಗೆಯುವ ಕಾಯ ಮ್ಮರಾ ಲೆನ್ಿ ಗಳನ್ನು ಬೆಳಕು ಹೆಚ್ಚಾ ಪರ ತ್ತಫಲ್ಲಸದ ಉತ್ತ ಮ ಗುಣಮಟು ದ ಲೆನ್ಿ ಗಳನ್ನು ತ್ಯಾರಿಸುವಲ್ಲಿ , ಉತ್ತ ಮ ಗುಣಮಟು ದ ಸೀಲಾರ್ ವಿದುಯ ತ್ ತ್ಯಾರಿಸುವ ಸೀಲಾರ್ ಪಾಯ ನ್ನಲ್ ಗಳನ್ನು ತ್ಯಾರಿಸುವ ಮುಂತ್ತದವುಗಳನ್ನು ಅಭಿವೃದಿಧ ಪಡಿಸುವಲ್ಲಿ ಈ ಜಾ​ಾ ನ್ ನ್ನರವಾಗಬಲಿ ದು. ಯಾವುದು

ಏನೇ

ಆದರೂ

ಪರ ಕೃತ್ತಯಡನ್ನಯ ನ್ಮೂ

ಒಡನ್ಯಟದ ಬಗೆ

ಮತ್ತತ

ಪಾರದಶೇಕವಾಗಿ

ವಿಧಾನ್ಗಳನ್ನು

ನೀಡಿ ನ್ಮೂ ಹೀದರೆ,

ವಿಧಾನ್ಗಳನ್ನು

ಅಷು ರಲ್ಲಿ

ಬದಲ್ಲಸದೇ

ದಿನ್ಗಳುರುಳಿದಂತೆ

ತ್ಪಿಪ ಸಲು ಮಾಗೇಗಳು ಮುಚಿಾ ಏಳುವ,

© A.POMERANTZ ET AL_JEB 2021

ವಿನ್ಯಶವ ಹೀದಾವು.

ಅದಕ್ಕೆ

ತ್ಕೆ ಂತೆ

ಬದಲಾಗುವ ಜವಾಬಾು ರಿ ನ್ಮೂ ದು. ಮೂಲ ಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ೆ ಾ . ಸಿ. ಜಿ. ಬೆಂಗಳೂರು ಜಿಲ್ಲೆ

21 ಕಾನನ – ನವಂಬರ್ 2021


ಮೂಡಣದಿ ಮೂಡುವನು ನೆೋಸರನು ಹೆ ನನ ನಗೆಯ ಬಿೋರುತಾ| ಬಾನ ಏರ ಬರುವನು ಜಗದ ತಮವನೋಗುತಾ ಇರುಳು ಕಳೆದು ಬೆಳಕಿನೆ ಡನೆ ನವೋಲ್ಾ​ಾಸ ತರುವನು|| ಚುಮು ಚುಮು ಚಳಿಗೆ ಬೆಚಚನೆ ಅಪ್ಪುಗೆ ನೋಡುವನು ಇಬಬನಯ ಕರಗಿಸಿ ಎಳೆ ಬಿಸಿಲ ಇಳೆಗೆ ಇಳಿಸುತಾ| ಹಕಿ​ಿಗಳ ಕಲರವದಿ ತಾ ಮಂಜಿನಾ ಮುತು​ುಗಳ ನಡುವಲ್ಲಾ ಹೆ ಳೆಯುವನು|| ಸುತೆುಲಾ ನವ ಚೆೈತನಯ ಹೆ ಮ್ಮಿಸುವನು ಬೆಳಕ ನೋಡಿ ಶ್ುಭವ ಕೆ ೋರುತಾ| ಮರಗಳ ನಡುವಲ್ಲಾ ಬೆಳಕಿನ ಕಣಾ​ಾಮುಚಾಚಲ್ೆ ಆಡುತಾ ಹ ಅರಳಿಸಿ ಎಲ್ೆಾಲ ಾ ಕಂಪ್ಪ ಸ ಸುವನು|| ಧರೆಯನು ಪಿರೋತಿಯಲ್ಲ ವಶ್ವಾಗಿಸುವನು ಹಸಿರನ ಸಿರಯ ಜನನ ಕಾರಣ ತಾ| ಬರದಾದ ಧರಣಿಯಲ್ಲ ಹಸಿರನು ಬೆಳೆಸುತಾ ತಾಳೆ ಬಾಳೆ ತೆಂಗಿನ ಅಂಗಕೆ ರಂಗ ನೋಡುವನು|| ಪ್ಡುವಣದಿ ದ ರ ಸರಯುವನು ಬಾನ ಮ ಗವ ಕೆಂಪೆೋರಸುತಾ| ಕಡಲ ಒಡಲಲ್ಲ ಮಲಗುವ ಕತುಲ ತರಸುತಾ ಮತೆು ಮುಂಜಾವಲ್ಲ ಬೆಳಕ ಚೆಲುಾತ ತನನಯ ಕಾಯಯಕೆ ಬರುವನು|| - ಪ್ರತಿಭಾ ಪ್ರಶಾಂತ್ ಉತುರ ಕನನಡ ಜಿಲ್ಲೆ 22 ಕಾನನ – ನವಂಬರ್ 2021


ಕರಿಎದೆಯ ಲಾವುಗೆ

© ಕಾೆಂತರಾಜು ಡಿ.

ಭಾರತ್ದಾದಯ ಂತ್ ಕಂಡುಬರುವ ಈ ರೈನ್ ಕ್ಕವ ಯಿಲ್ ಪಕಿಷ ಗಳು ತ್ಮೂ

ಅಧಿಕ

ಅವಧಿಯನ್ನು ಎಳೆಯ ಪೈರು ಅಥವಾ ಹುಲುಿ ಗಾವಲುಗಳ ಹದಿಕ್ಕಯಡಿ ಕಳೆಯುವ ನ್ನಲ ಪಕಿಷ ಗಳು. ಮಾಸಲು ಹಳದಿ ಮಶ್ರ ತ್ ಕಂದು ಬಣಣ ದ ಗರಿಗಳನು ಳಗಂಡ ಈ ಹಕಿೆ ಗಳು, ಆ ಗರಿಗಳ ಮೇಲಾ​ಾ ಗದಲ್ಲಿ ಹಂದಿರುತ್ತ ವೆ.ಹೆಣ್ಣಣ

ಹಗುರ ಗೆರೆಗಳು ಮತ್ತತ ಅವಯ ವಸಿ​ಿ ತ್ವಾದ ಕಪ್ಪಪ ಹಕಿೆ ಗೆ ಕಪ್ಪಪ

ಎದೆ ಮತ್ತತ ಕತ್ತತ ನ್ ಬಳಿಯ ಕಪ್ಪಪ

ಕಲೆಯನ್ನು

ಮತ್ತತ ಬಿಳುಪ್ಪ

ಗುರುತ್ತ ಇರುವುದಿಲಿ . ಆದರೆ ಗಂಡು ಹಕಿೆ ಯ ಎದೆಯ ಮೇಲಾ​ಾ ಗ ಹಾಗೂ ಅನೇಕ ರ್ವಳೆ ಹಟೆು ಯ ಮಧ್ಯ ಭಾಗವೂ ಕಪಪ ಗಿರುತ್ತ ದೆ. ಈ ಪಕಿಷ ಯ ಕೂಗು ವಿ​ಿ ಚ್-ವಿ​ಿ ಚ್ ಎಂಬುವ ಸುಶ್ರರ ವಯ ವಾದ

ದಿವ ಗುಣ

ಶ್ಳುಳ .ಈ

ಹಕಿೆ ಗಳ

ಸಂತ್ತನೀತ್ಪ ತ್ತತ ಯ

ಅಕು ೀಬರ್ ತ್ತಂಗಳು. ಒಂದು ಸಂತ್ತನೀತ್ಪ ತ್ತತ ಯಲ್ಲಿ ಹೆಣ್ಣಣ ಸಂಖ್ಯಯ ಯನ್ನು ಸುಮಾರು

6

ಕಾಲ

ಮಾಚೇ-

ಹಕಿೆ ಹಾಕಿದ ಮೊಟೆು ಗಳ

'ಕಿ ಚ್ ಸೈಜ್' ಎಂದು ಕರೆಯುತ್ತತ ರೆ. ಸಾಮಾನ್ಯ ವಾಗಿ ಈ ಹಕಿೆ ಯ ಕಿ ಚು ಲ್ಲಿ ರಿಂದ

8

ಮೊಟೆು ಗಳಿರುತ್ತ ವೆ.ಅವು

ಮೊಟೆು ಗಳಿಗೆ

ಕಾವು

ಕಡುವ

ಕಾಲಾವಧಿಯು ಹದಿನ್ಯರರಿಂದ ಹದಿನ್ನಂಟು ದಿನ್ಗಳು ಹಾಗು ಆ ಮರಿಗಳು ತ್ಮೂ ಹೆತ್ತ ವರಂದಿಗೆ ಸುಮಾರು ಎಂಟು ತ್ತಂಗಳುಗಳ ಕಾಲ ಉಳಿಯುತ್ತ ವೆ. 23 ಕಾನನ – ನವಂಬರ್ 2021


ಚಿಟ್ಟಟ ಮಡಿವಾಳ

ಭಾರತ್,

© ಕಾೆಂತರಾಜು ಡಿ.

ಸೇರಿದಂತೆ

ಬಾಂಗಾಿ ದೇಶ,

ಭೂತ್ತನ್,

ನೇಪಾಳ,

ಶ್ರ ೀಲಂಕಾಗಳಲ್ಲಿ

ಕಂಡುಬರುವ ಈ ಪಕಿಷ ಗಳ ಆಹಾರವು ಪೂಣೇವಾಗಿ ಕಿೀಟಗಳು ಹಾಗೂ ಚಿಟೆು

ಅಥವಾ

ಪತಂಗ ಮರಿಗಳು. ಚಿಟು​ು ಮಡಿವಾಳದ ಗಂಡು ಹಕಿೆ ಸಿ​ಿ ರವಾಗಿ ಮೇಲೆತ್ತತ ರುವ ಬಾಲದಡಿ ಚೆಸು ನ್ನಟ್ಸ ಬಣಣ ಹಂದಿರುವ ಕಂದು ಮತ್ತತ ಹಳೆಯುವ ಕಪ್ಪಪ ವಣೇಗಳ ಸಣಣ ಗಾತ್ರ ದ ಪಕಿಷ .

ರೆಕ್ಕೆ ಯಲ್ಲಿ

ಬಿಳುಪ್ಪ

ಗೀಚರಿಸುತ್ತ ದೆ.ಬಾಲವನ್ನು

ಮಚೆಾ ಯಿದು​ು

ಎತ್ತತ ಕಂಡು

ಹಾರುವಾಗ

ಓಡಾಡುವುದು

ಅದು

ಸರಿಯಾಗಿ

ಹಕಿೆ ಗಳ

ವಿಶೇಷತೆ.

ಅವುಗಳು ಬಹಳ ಹಷೇದಾಯಕ ರಾಗಗಳಲ್ಲಿ ಹಾಡುತ್ತ ವೆ.ಈ ಹಾಡನ್ನು ಮುಖ್ಯ ವಾಗಿ ಪರ ಣಯಾಚರಣೆ ಮತ್ತತ ತ್ನ್ು

ಗಡಿಯಳಗೆ ಹಕಿೆ ಲಿ ದೆ ಹಕೆ ಪಕಿಷ ಗಳನ್ನು

ಎದುರಿಸಲು ಉಪಯೀಗಿಸುತ್ತ ವೆ. ಗಂಡು ಹಕಿೆ ಹಾಡುವಾಗ ತ್ನ್ು ದೇಹವನ್ನು

ಹಗಿ​ಿ ಸಿ,

ಮೇಲೆತ್ತತ ದ

ಗಂಡು ಪಕಿಷ ಯು

ಬಾಲವನ್ನು

ಬಗಿ​ಿ ಸುತ್ತ ದೆ. ಈ ಹಕಿೆ ಗಳು ಉತ್ತ ರಭಾರತ್ದಲ್ಲಿ

ಪೂಣೇವಾಗಿ

ಎದೆಯನ್ನು ಬೆನ್ು

ಉಬಿಬ ಸಿ,

ಮೇಲೇರುವಂತೆ

ಮುಂಗಾರಿನ್ ಸಮಯದಲ್ಲಿ

(ಜೂನ್

ತ್ತಂಗಳು)ಸಂತ್ತನ್ಯಭಿವೃದಿಧ ನ್ಡೆಸಿದರೆ, ದಕಿಷ ಣ ಭಾರತ್ದಲ್ಲಿ ಸ್ಯಪ್ಪು ಂಬರ್ ದಿಂದ ಡಿಸ್ಯಂಬರ್ ವರೆಗೆ ಸಂತ್ತನೀತ್ಪ ತ್ತತ ದಿನ್ಗಳವರೆಗೆ ಹೆಣ್ಣಣ

ನ್ಡೆಸುತ್ತ ವೆ. 3 ರಿಂದ 5 ಮೊಟೆು ಗಳನಿು ಟು​ು , 10 ರಿಂದ 12 ಹಕಿೆ ಗಳು ಮಾತ್ರ

ಕಾವು ಕಡುತ್ತ ದೆ. ಹೆಣ್ಣಣ

ಹಕಿೆ ಗಳೆರಡೂ ಮರಿಗಳಿಗೆ ಆಹಾರ ನಿೀಡುತ್ತ ವೆ. 24 ಕಾನನ – ನವಂಬರ್ 2021

ಮತ್ತತ

ಗಂಡು


ಸಿೆಂಪಿಗ

© ಕಾೆಂತರಾಜು ಡಿ.

ಏಷಾಯ ಖಂಡದಾದಯ ಂತ್ ಕಂಡುಬರುವ ಈ ಹಕಿೆ ಎಲೆಗಳನ್ನು ನೇಯು​ು ಉತ್ತ ಮವಾಗಿ ಗೂಡು ಕಟು​ು ವ ಕಾರಣದಿಂದ ಇದನ್ನು ಕನ್ು ಡದಲ್ಲಿ ’ದಜೇಹಕಿೆ ’ ಎಂತ್ಲೂ ಕರೆಯುತ್ತತ ರೆ. ಮೃದು ನ್ಯರು, ಕೂದಲು,ಹತ್ತತ , ತ್ರಕಾರಿಗಳ ನ್ವಿರು ಕೂದಲುಗಳಿಂದ ತ್ಮೂ ರಚಿಸಿಕಳುಳ ವ ಈ ಹಕಿೆ , ಪಕಿಷ ಗಳ ವಾಸುತ ಶ್ಲಪ

ಕಲೆಯನ್ನು

ತ್ಮೂ

ಗೂಡನ್ನು

ಗೂಡಿನ್ ರಚನ್ನಯ

ಮೂಲಕ ಎತ್ತತ ತೊೀರುತ್ತ ದೆ. ಆಲ್ಲೀವ್ ಹಸಿರು ಮೈಬಣಣ ವಿರುವ ಸಣಣ

ಗಾತ್ರ ದ ಈ ಪಕಿಷ ,

ನಿೀಳವಾದ ತೆಳು ಬಾಲ ಹಾಗು ಸೂಜಯಂತ್ಹ ಮಧ್ಯ ಗರಿಯನ್ಮು

ಹಂದಿದೆ. ಸಣಣ

ಕಿೀಟಗಳನ್ನು ಇಷು ವಾಗಿದು​ು ,

ತ್ತಂದು

ಬದುಕುವ

ಹಾರಿವಾಣ

ಮತ್ತತ

ಅವುಗಳಿಗೆ ಬೂರುಗ

ಹೂವುಗಳ ಮರಗಳ

ಮಧು

ಎಂದರೆ

ಹೂವುಗಳಲ್ಲಿ

ಹುಡುಕುತ್ತತ ರುತ್ತ ವೆ. ಟುವಿಟ್ಸ-ಟುವಿಟ್ಸ-ಟುವಿಟ್ಸ ಅಥವಾ ಪ್ಪಟ್ಟು -ಪ್ಪಟ್ಟು -ಪ್ಪಟ್ಟು ಮಧುರವಾದ ಧ್ವ ನಿಯಲ್ಲಿ

ಅದಕಾೆ ಗಿ ಎಂದು

ಕೂಗುತ್ತ ದೆ. 3 ರಿಂದ 4 ಮೊಟೆು ಗಳನಿು ಡುವ ಈ ಹಕಿೆ ಯ

ಮೊಟೆು ಗಳ ಬಣಣ ನಿೀಲ್ಲ ಬಿಳುಪ್ಪ ಅಥವಾ ಕಂದು ಚ್ಚಕ್ಕೆ ಯ ಕ್ಕಂಪನ್ನಯ ಬಣಣ

25 ಕಾನನ – ನವಂಬರ್ 2021

ಅತ್ತೀ


ನೇಲಿರೆಕೆ​ೆ ಯ ಎಲ್ಲಯಕ್ಕೆ

© ಕಾೆಂತರಾಜು ಡಿ.

ಭಾರತ್ ಹಾಗು ಶ್ರ ೀಲಂಕಾಗಳಲ್ಲಿ ನ್ ಕಾಡು ಮತ್ತತ ಗುಡು ಗಾಡಿನ್ಲ್ಲಿ ಕಂಡುಬರುವ ಈ ಪಕಿಷ ಗಳು

ಹಣ್ಣಣ ,

ಹೂವಿನ್

ಮಕರಂದ

ಹಾಗು

ಕಿರ ಮ-ಕಿೀಟಗಳನ್ನು

ಆಹಾರವಾಗಿ

ಸೇವಿಸುತ್ತ ವೆ. ಗಂಡು ಹಕಿೆ ಗಳು ಹಸಿರು ಮೈಬಣಣ , ಹಳದಿ ಬಣಣ ದ ತ್ಲೆ, ಕಪ್ಪಪ ಬಣಣ ದ ಮುಖ್ ಹಾಗು ಕಂಠವನ್ನು ಹಂದಿದು​ು ನಿೀಲ್ಲ ಬಣಣ ದ ಮೀಸ್ಯಯಂತೆ ಗೆರೆಯನ್ನು ಹಂದಿರುತ್ತ ವೆ. ಹೆಣ್ಣಣ

ಪಕಿಷ

ಸವ ಲಪ

ವಿಭಿನ್ು ವಾಗಿದು​ು , ಹಸಿರು ಬಣಣ ದ ತ್ಲೆ ಹಾಗು ನಿೀಲ್ಲ ಬಣಣ ದ

ಕಂಠವನ್ನು ಹಂದಿರುತ್ತ ವೆ. ಮರಗಳ ಮೇಲೆ ತ್ಮೂ ಗೂಡನ್ನು ಕಟ್ಟು ಕಳುಳ ವ ಈ ಹಕಿೆ ಗಳು 2 ರಿಂದ 3 ಮೊಟೆು ಗಳನಿು ಡುತ್ತ ವೆ. ಚಿತರ : ಕಾೆಂತರಾಜು ಡಿ. ಲೇಖನ: ಶೆಂಭವಿ ಎನ್.

26 ಕಾನನ – ನವಂಬರ್ 2021


¤ÃªÀÇ PÁ£À£ÀPÉÌ §gÉAiÀħºÀÄzÀÄ © ಅರವಿಂದ ರಂಗನಾಥ್

ಮಳೆ

ಭೂಮಯ

ಮೇಲ್ಲನ್

ಸಕಲ

ಜೀವಿಗಳಿಗೂ ಆಧಾರ. ಕಾಲಕಾಲಕ್ಕೆ ಮಳೆ ಚೆನ್ಯು ಗಿ ಆಗುತ್ತತ ದು ರೆ

ಸಕಲ

ಜೀವಿಗಳು

ನ್ನಮೂ ದಿಯಿಂದ

ಇರುತ್ತ ವೆ. ಎಲಾಿ ಜೀವಿಗಳಿಗೂ ಬೇಕಾದ ಆಹಾರ, ನಿೀರು ಎಲಿ ವೂ ಮಳೆಯಲ್ಲಿ

ದರಕುತ್ತ ವೆ. ಆದರೆ ಬಿೀಳುವ

ಏನ್ಯದರು ವಯ ತ್ತಯ ಸವಾದರೆ ಎಲಿ ವೂ

ಏರು ಪೇರಾಗುತ್ತ ದೆ. ಮಳೆ ಕಡಿಮ್ಮಯಾದರೆ ಬರಗಾಲ, ಕಾಷ ಮ

ಬಂದು

ಸಾಯುತ್ತ ವೆ.

ಜೀವಿಗಳು

ಹಾಗೆಯೇ

ಆಹಾರ, ಮಳೆ

ನಿೀರಿಲಿ ದೆ

ಹೆಚ್ಚಾ ದರೂ

ಪರ ವಾಹದಿಂದಲೂ ಅದೇ ಸಿ​ಿ ತ್ತ ಓದುಗುತ್ತ ದೆ. ಕಳೆದ ಎರಡು ವಷೇಗಳಲ್ಲಿ ಮಳೆ ಹೆಚ್ಚಾ ದ ಕಾರಣ ನ್ಮೂ ದೇಶದಲೆಿ ೀ ಎಂತ್ಹ ಅನ್ಯಹುತ್ಗಳಾಗಿವೆ ಎಂದು ನಿೀರ್ವ ಗಮನಿಸಿದಿು ೀರಾ. ಮಳೆಯ ಬದಲಾಗಿವೆಯೇನೀ

ಎಂದು

ಋತ್ತಗಳೆಲಿ ಭಾಸವಾಗುತ್ತತ ದೆ.

ಇದಕ್ಕೆ ಮಾನ್ವರು ಒಂದು ರಿೀತ್ತ ಕಾರಣಕತ್ೇರು. ನ್ಮೂ ಮತ್ತತ ಪರಿಸರದ ನ್ಡುವಿನ್ ಸಂಭಂದವನ್ನು ನ್ಯವು ಅಥೇಮಾಡಿಕಳಳ ದೆ ಹೀದರೆ ಮುಂದಿನ್ ದಿನ್ಗಳಲ್ಲಿ

ಇನ್ಮು

ಹೆಚಿಾ ನ್ ಅನ್ಯಹುತ್ಗಳನ್ನು

ಎದುರಿಸಬೇಕಾಗುತ್ತ ದೆ. ಈ ರಿೀತ್ತಯ ಪರಿಸರದ ಬಗೆಗಿನ್ ಮಾಹತ್ತಯನ್ನು

ಒದಗಿಸಲು ಇರುವ ಕಾನ್ನ್ ಇ-ಮಾಸಿಕಕ್ಕೆ

ಮುಂದಿನ್ ತ್ತಂಗಳ ಸಂಚಿಕ್ಕಗೆ ಲೇಖ್ನ್ಗಳನ್ನು ಆಹಾವ ನಿಸಲಾಗಿದೆ. ಆಸಕತ ರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ್, ಛಾಯಾಚಿತ್ರ , ಚಿತ್ರ ಕಲೆ, ಪರ ವಾಸ ಕಥನ್ಗಳನ್ನು ಕಳುಹಸಬಹುದು. ಕಾನನ ಪ್ತ್ರರ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅೆಂಚೆ ವಿಳಾಸ: Study House, ಕಾಳೇಶವ ರಿ ಗಾರ ಮ, ಆನೇಕಲ್ ತ್ತಲೂಿ ಕು, ಬೆಂಗಳೂರು ನ್ಗರ ಜಲೆಿ , ಪಿನ್ ಕೀಡ್ : 560083. ಗೆ ಕಳಿಸಿಕಡಬಹುದು.

27 ಕಾನನ – ನವಂಬರ್ 2021

ಕಾನ್ನ್ ಮಾಸಿಕದ ಇ-ಮೇಲ್ ವಿಳಾಸಕ್ಕೆ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.