Kaanana September 2021

Page 1

1 ಕಾನನ – ಸೆಪ್ಟ ೆಂಬರ್ 2021


2 ಕಾನನ – ಸೆಪ್ಟ ೆಂಬರ್ 2021


3 ಕಾನನ – ಸೆಪ್ಟ ೆಂಬರ್ 2021


ಹುಣಸೆ ಮರ ¸ÁªÀiÁ£Àå ºÉ¸ÀgÀÄ : Tamarind Tree ªÉÊಜ್ಞಾ¤PÀ ºÉ¸ÀgÀÄ

: Tamarindus indica

© ರಾಕೇಶ್ ಆರ್. ವಿ.

ಹುಣಸೆ ಮರ, ಬನ್ನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ

ಉಷ್ಣ ವಲಯ ಪ್ರ ದೇಶದಲ್ಲಿ ಬೆಳೆಯುವ ಹುಣಸೆ ಮರದ ಮೂಲಸ್ಥ ಳ ಆಫ್ರರ ಕಾ ಖಂಡದ ಪೂವವ ಭಾಗ. ಇದು ಆಫ್ರರ ಕಾ, ಅಮೇರಿಕಾ ಹಾಗೂ ಭಾರತದಲ್ಲಿ ಯೂ ಸ್ಹ ವ್ಯಾ ಪಿಸಿದೆ. ಸುಮಾರು 15 ರಿ​ಿಂದ 25 ಮೀಟರ್ ಗಳಷ್ಟು ಎತತ ರ ಬೆಳೆಯಬಲಿ , ಈ ಮರದ ಕಾಿಂಡದ ಸುತತ ಳತೆ ಸುಮಾರು 7.5 ಮೀಟರ್ ಗಳು. ಇದರ ತೊಗಟೆ ಒರಟಾಗಿದು​ು , ಗಾಢ ಕಂದು ಬಣಣ ವನ್ನು

ಹಿಂದಿದೆ. ತುದಿ ದುಿಂಡಾಗಿರುವ ಸುಮಾರು 5

ಸೆಿಂಟಿಮೀಟರ್ ಅಗಲದ 10 ರಿ​ಿಂದ 20 ಜೊತೆಯ ಸ್ಣಣ ಟಿಂಗೆಗಳಲ್ಲಿ

ಜೊೀಡಣೆಯಾಗಿರುತತ ವೆ.

ಸ್ದಾ

ಸ್ಣಣ

ಎಲೆಗಳು ಪ್ರಸ್ಪ ರ ವಿರುದಧ ವ್ಯಗಿ

ಹಸಿರಾಗಿರುವ

ಎಲೆಗಳಿಂದ

ಹರಿದವ ಣವವ್ಯಗಿರುತತ ದೆ. ಹಳದಿ ಹಾಗೂ ಕಿಂಪು ಮಶ್ರರ ತವ್ಯದ ಸ್ಣಣ ಗಿಂಚಲ್ಲನಲ್ಲಿ ರುತತ ವೆ. ಸಾಮಾನಾ ವ್ಯಗಿ 5 ದಳಗಳನ್ನು

ಮರ

ಹೂಗಳು, ಚಿಕ್ಕ -ಚಿಕ್ಕ

ನಿತಾ

ರಿಂಬೆಯ

ಹಿಂದಿರುತತ ವೆ. ಗುಲಾಬಿ ಬಣಣ ದ ಗೆರಗಳು ಹೂ

ದಳಗಳ ಮೇಲೆ ರಚಿತವ್ಯಗಿರುತತ ವೆ. 12 ರಿ​ಿಂದ 15 ಸೆಿಂಟಿಮೀಟರ್ ಗಳಷ್ಟು

ಉದು ವಿರುವ ಇದರ ಕಾಯಿ

ಹಸಿರಾಗಿ ಹುಳಯ ರುಚಿ ಹಿಂದಿದು​ು , ಹಣ್ಣಣ ದಾಗ ಸಿಹಿ ಮಶ್ರರ ತ ಹುಳಯಾಗಿರುತತ ದೆ ಹಾಗೂ ಹಸಿರು ಬಣಣ ದ ಸಿಪ್ಪಪ ಯು ಕಂದು ಬಣಣ ಕಕ ಬಿೀಜಗಳನ್ನು

ತಿರುಗುತತ ದೆ. ಭಾರತದಲ್ಲಿ ಸಿಗುವ ಹುಣಸೆ ಪ್ರ ಭೇದವು 6 ರಿ​ಿಂದ 12

ಒಳಗಿಂಡಿರುತತ ವೆ. ಇದರ ಎಲೆ ಹಾಗೂ ಹಣಣ ನ್ನು

ಹುಣಸೆ ಹಣಣ ನ್ನು

ಅಡುಗೆಯಲ್ಲಿ ಹೆಚ್ಚಾ ಗಿ ಬಳಸುತ್ತತ ರ.

ಮಲಬದಧ ತೆ, ಪಿತತ ಜನಕಾಿಂಗ ಮತುತ ಪಿತತ ಕೀಶದ ಸ್ಮಸೆಾ ಗಳ ಜೊತೆಗೆ, ಉದರ

ಸ್ಮಸೆಾ ಗೂ ಸ್ಹ ಔಷ್ಧಿಯಾಗಿ ಬಳಸ್ಲಾಗುತತ ದೆ.

4 ಕಾನನ – ಸೆಪ್ಟ ೆಂಬರ್ 2021


© ಸ್ಮಿತಾ ರಾವ್

ಕ್ಳೆದ ವಷ್ವ ವಿವಿಧ ಕಾರಣಗಳಿಂದ ಎಲಿ ರಿಗೂ ಭಿನು . ಕಲ ವಷ್ವಗಳ ಹಿ​ಿಂದೆ ಬರಿೀ ಕಲವು ದಿನಗಳ ಮಟಿು ಗೆ ಮಾತರ ಅತಿಥಿಯಾಗಿ ಹೀಗುತಿತ ದು ಅಜ್ಜಿ ಯ ಮನೆಗೆ, ಕೀವಿಡ್ ಪ್ರಿಸಿಥ ತಿಯಿ​ಿಂದ ಕ್ಳೆದ ವಷ್ವ ವ್ಯರಗಟು ಲೆ ಹೀಗಿ ನೆಮಮ ದಿಯಿ​ಿಂದ ಕಾಲಕ್ಳೆಯುವ ಅವಕಾಶ

ಸಿಕ್ಕಕ ತುತ .

ಎಲಿ ರಿಗೂ

ಅಜ್ಜಿ

ವಿಶೇಷ್ವ್ಯಗಿರುತತ ದೆ. ನನಗೂ ಹಾಗೇ ಅಜ್ಜಿ ಕಡುವ ಕ್ಟಿು ಟು

ಮನೆಯಿಂಬುದು

ಒಿಂದಿಂದು

ರಿೀತಿಯಲ್ಲಿ

ಮನೆ ಅನ್ು ೀದು ಒಳೆ​ೆ ಯ ನೆನಪುಗಳನು ಷ್ು ೀ

ಬುತಿತ . ಪೂವವಜನಮ ದ ಪುಣಾ ವೀ ಏನ್ೀ ಎಿಂಬಂತೆ ಮಲೆನಾಡಿನಲ್ಲಿ

ಬಾಲಾ ದ ಅಮೂಲಾ

ಕ್ಷಣಗಳನ್ನು

ಕ್ಳೆದು, ಹಕ್ಕಕ ಗಳ ಕ್ಲರವದಿ​ಿಂದ ಆರಂಭವ್ಯಗುವ

ಬೆಳಗಿನಿ​ಿಂದ, ಹಲವು ಜ್ಜೀವಿಗಳ ಆಲಾಪ್ಗಳಿಂದ ಮುಕಾತ ಯವ್ಯಗುವ ಹಲವು ರಾತಿರ ಗಳನ್ನು ಇಲ್ಲಿ ನ್ೀಡಿದೆು . ನಾನ್ನ ಹೇಳುತಿತ ರುವ ನನು

ಅಜ್ಜಿ ಯ ಮನೆ ಮಲೆನಾಡಿನ ಒಿಂದು ಮೂಲೆಯಲ್ಲಿ ದೆ.

ಇದಕಕ ಗುಡಡ ದ ಮನೆಯಿಂದೇ ಹೆಸ್ರು. ಜನರು ವ್ಯಸ್ವಿರುವ ಹಳೆ ಯಿ​ಿಂದ ಸುಮಾರು 2 ಕ್ಕ. ಮೀ ದೂರವ್ಯಗಿ ಸಂಪೂಣವ ಪ್ರ ತೆಾ ೀಕ್ವ್ಯಗಿದು​ು , ಈ ಮನೆಯ ಅಸಿತ ತವ ದ ಬಗೆ​ೆ ಯೂ ಎಷ್ು ೀ ಜನರಿಗೆ ತಿಳದಿರುವುದಿಲಿ . ಬಾಗಿಲು ತೆರದು ಚಪ್ಪ ರ ದಾಟುತಿತ ದು ಿಂತೆಯೇ ಹಲವು ಮಲೆನಾಡ ಮನೆಗಳಂತೆ ಇಲ್ಲಿ ಬಾ​ಾ ಣ (ಮಲೆನಾಡಿನ ಮನೆಯ ಮುಿಂದಿನ ಅಥವ್ಯ ಹಿ​ಿಂದಿನ ಜಾಗ) 5 ಕಾನನ – ಸೆಪ್ಟ ೆಂಬರ್ 2021


ಆರಂಭವ್ಯಗುತತ ದೆ. ಇಿಂದಿಗೂ ಮನ್ನಷ್ಾ ನ ಸ್ಪ ಶವ ಕಾಣದ ತಮಮ ಷ್ು ಕಕ

ಬೆಳೆಯಲು

ಬಿಟಿು ರುವ, ಯಾರೂ ಅದರ ಅಸಿತ ತವ ವನ್ನು ಪ್ರ ಶ್ನು ಮಾಡದೆ ಇದು​ು ದರಿ​ಿಂದ ಮನಸಿ​ಿ ಗೆ ಬಂದ ಹಾಗೆ ಬೆಳೆಯುತ್ತತ ಬಂದ ಇಲ್ಲಿ ಯ ಮರಗಳು, ದಾರಿ ಸ್ವೆಸಿದಷ್ಟು ಉದು ಕ್ಕಕ ವಿಸ್ತ ರಿಸುತ್ತತ ಹೀಗುತತ ವೆ. ಇವು ಹಲವು ಜ್ಜೀವ ವೈವಿಧಾ ವನ್ನು ಪೀಷಿಸುತ್ತತ , ತೇಜಸಿವ , ಕುವೆಿಂಪು ಅವರ ಸಾಹಿತಾ ದಲ್ಲಿ

ಬರುವ

ಎಷ್ು ೀ

ಘಟನೆಗಳನ್ನು

ನಿದಶ್ರವಸುವ,

ಅವರ

ಮಾತಿನ

ಗಾಿಂಭಿೀಯವತೆಯ ಆಳವನ್ನು ತಲುಪುವ ತ್ತಣಗಳಾಗಿವೆ. © ಸ್ಮಿತಾ ರಾವ್

ಇಷ್ು ಲಾಿ ಅಜ್ಜಿ

ಮನೆಯ ಬಗೆ​ೆ

ಹೇಳಲು ನನು

ಒಳಗಿರುವ ಮೊದಲ ತುಡಿತವೇ

ಇಿಂದು ಮಲೆನಾಡಿನಿ​ಿಂದ ದೂರ ಬಂದು, ಬೇರ ದೇಶದಲ್ಲಿ ಅನಿವ್ಯಯವತೆಯ ಹೆಸ್ರಿನಲ್ಲಿ ತಂಗಿದು​ು , ಮಲೆನಾಡಿನ ನೆನಪಿನಲ್ಲಿ ಬದುಕುತ್ತತ ಇರುವುದು. `ಬಿ ಅ ರೀಮನ್ ಇನ್ ರೀಮ್'

ಎನ್ನು ವ

ಸಾಲ್ಲನ

ಬದುಕುವುದು ಇನ್ನು

ಅಥವ

ತಿಳಯುವುದು

ಕ್ಷ್ು ವಲಿ ದಿದು ರೂ,

ಅದರಂತೆ

ಸುಲಭದ ಮಾತ್ತಗಿಲಿ . ಕ್ಳೆದ ಮಳೆಗಾಲದಲ್ಲಿ ಮಂಗನಿಗೆ ಸ್ಪ ರ್ಧವ

ಕಡುವಂತೆ ಇಡಿೀ ಮಳೆಗಾಲದ ಉದು ಕ್ಕಕ

ಹಲಸಿನ ಹಣ್ಣಣ

ತಿ​ಿಂದ ನೆನಪು, ತಿ​ಿಂದು

ಬಿಸಾಡಿದ ನೇರಳೆ ಹಣ್ಣಣ ನ ಬಿೀಜ, ಮಾವಿನ ಹಣ್ಣಣ ನ ಗರಟು ಎಲಿ ವೂ ಇಿಂದು ಕ್ನಸಿನಲ್ಲಿ ಬಂದು ಹೀಗುತತ ವೆ. ಹಿೀಗೆ ಕದಕುತ್ತತ ಹೀದರ ದಿನಗಟು ಲೆ ಜಗಲ್ಲ ಕ್ಟೆು ಹೇಳುತ್ತತ ಹೀಗಬಹುದಾದರೂ, ಇದರಲ್ಲಿ ಒಿಂದನ್ನು ಹಂಚಿಕಳುೆ ವುದೇ ಈ ಲೇಖನದ ಉದೆು ೀಶ. 6 ಕಾನನ – ಸೆಪ್ಟ ೆಂಬರ್ 2021

ಕ್ಥೆಯಂತೆ

ಹೆಕ್ಕಕ , ಆ ವಿಶೇಷ್ ಅನ್ನಭವವನ್ನು


ಮುಿಂಗಾರು ಕ್ಳೆದ ವಷ್ವ ಹೆಚ್ಚಾ

© Sriniketana

ಆಗಮನವ್ಯಗಿ, ಮಳೆಗಾಲಕಕ

ಒಳೆ​ೆ

ಕ್ಡಿಮೆ ಸ್ರಿಯಾಗೇ

ಆರಂಭವನೆು ೀ ನಿೀಡಿತುತ .

ಹಿೀಗೆ ಭೀಗವರಯುವ ಮಳೆಯ ಸೂಚನೆಯಿದು ಒಿಂದು ದಿನ, ಕಡೆ ಹಿಡಿದು ಕಾ​ಾ ಮೆರಾವನ್ನು

ಹೆಗಲ್ಲಗೇರಿಸಿ ಹರಟಿದೆು .

ಮನೆಯಿ​ಿಂದ ಸುಮಾರು 2 ಕ್ಕ. ಮೀ ದೂರದವರಗೆ ಕಂಡ ದಾರಿಯಲ್ಲಿ

ಸುಮಮ ನೆ ನಡೆದು ಬಂದಿದೆು . ಎತತ ರದ, ಒಿಂದು

ಸಂಪೂಣವ ಹಸಿರು ಹಿಂದಿದು

ಮರದ ಮಧಾ ದಲ್ಲಿ , ಕ್ಪುಪ

ಬಣಣ ದ ದಡಡ ಹಕ್ಕಕ ಯಿಂದು ಹಾರಿದಂತೆ ಕಂಡಿತು. ಯಾವ ಬಣಣ ಮಬು​ು

ಕಂಡರೂ ಅದು ಕ್ಪುಪ

ಬಣಣ ದಂತೆ ಕಾಣ್ಣವಂತಿದು

ಬೆಳಕ್ಕನಲ್ಲಿ ಹಾರಿದು​ು

ಇಿಂತದೆು ೀ ಎಿಂದು ಹೇಳೀದು

ಸುಲಭವ್ಯಗಿರಲ್ಲಲಿ . ನ್ೀಡಿದರೂ, ಒಿಂದು ದಡಡ

ಪ್ಕ್ಕಿ

ಸುಮಾರು

ಮರದ ಎತತ ರಕಕ

ಸ್ಮಯಕಕ

ಅದೇ ಜಾಗಕಕ

ತಲೆಯತಿತ

ಹಾರಿ ಹೀಗಿದು ಷ್ು ೀ ನನಗೆ

ಕಂಡಿದು​ು . ಕನೆಗೆ ಮಳೆಯೂ ಆರಂಭವ್ಯಗಿದು ರಿ​ಿಂದ ಇನ್ನು ಅರಸ್ಲಾಗದೆ ಮನೆಗೆ ತೆರಳಬೇಕಾಯಿತು. ಇನ್ನು

ಹತುತ ಅದರ ಜಾಡನ್ನು

ಮುಿಂದೆ

ಎರಡು ಮೂರು ದಿನ ಬೇರ-ಬೇರ

ತೆರಳ ಹುಡುಕಾಟ ನಡೆಸಿದರೂ ಸ್ಹ ಅಿಂತಹ ಯಾವುದೇ

ಹಕ್ಕಕ ಯ ಸುಳವು ಕಾಣಲ್ಲಲಿ . ಇದಾಗಿ ಆರು ದಿನ ಕ್ಳೆಯುತಿತ ದು ಿಂತೆ ಬೆಳೆ ಿಂ ಬೆಳಗೆ​ೆ , ನಮಮ ಮನೆಯ ಜಾನ್ನವ್ಯರುಗಳ ಕಟಿು ಗೆಯ ಬೆಳಗಿನ ಕಲಸ್ದಲ್ಲಿ ಭಾಗಿಯಾಗುವ ನಮಮ

ಕಲಸ್ದವನಾದ ಜಾನ ಬಂದು

ಸ್ಗಣ್ಣ ತೆಗೆಯುತ್ತತ , "ಅಮಾಮ , ನಮಮ ಮನೆಯ ಹತರ ಕ್ಪ್ಪ ಗೆ, ದಡಡ ಕ ಇರೀ ಹಕ್ಕಕ ದಿನಾ 10 ಗಂಟೆಯ ಮೇಲೆ ಬಂದು ಸ್ದು​ು ಮಾಡತ ದೆ. ನಿಮಮ ಅಮಮ ನವರ ದುಬಿವನ್ ನಲ್ಲಿ ಚೆನಾು ಗಿ ಕಾಣಬಹುದೇನ್ೀ" ಎಿಂದು ತನು

ಎಲೆ ಅಡಿಕ ಹಾಕ್ಕದ ಬಾಯಲ್ಲಿ ರಾಗವ್ಯಗಿ ಎಳೆದು

ಚಿಕ್ಕ ಮಮ ನಿಗೆ ಹೇಳುತಿತ ದು . ಇದನ್ನು

ಕೇಳಲೆಿಂದೇ ಕಾದಿದು

ಕ್ಕವಿಗಳು ನಿದಾರ ವಸೆಥ ಯಲ್ಲಿ

ಸೂಕ್ಷಮ ವ್ಯಗಿ ತೆರದು, ಎಲಿ ವನ್ನು ತನ್ು ಳಗೆ ಸ್ದಿು ಲಿ ದೇ ಸೆಳೆದಿತುತ . ಸಂಪೂಣವ ನಿದೆು ಯಿ​ಿಂದ ಎಚಾ ರವ್ಯಗುತಿತ ದು ಿಂತೆ ಜಾನ ಹಿೀಗೆ ಹೇಳದಾು ನಾ ಎಿಂದು ಚಿಕ್ಕ ಮಮ ನಲ್ಲಿ ದೃಢಪ್ಡಿಸಿಕಿಂಡು, ಅದೇ ಹುರುಪಿನಲ್ಲಿ ತಿ​ಿಂಡಿ ತಿ​ಿಂದು ಅವರ ಮನೆಯ ಹತಿತ ರ ಹೀಗೀಕ ಸ್ನು ದಧ ಳಾದೆ. ಅಿಂದೂ ಮಳೆಯ ಮುನ್ನಿ ಚನೆ ಇದು ರೂ, ಹಕ್ಕಕ ಕಾಣ್ಣವ ಸ್ಮಯಕಕ ಅದು ಸ್ವ ಲಪ ಬಿಡುವು ಕಡುತತ ದೆ ಅನ್ು ೀ ಭರವಸೆಯಲ್ಲಿ , ಜಾನನ ಹೆಜ್ಜಿ ಗುರುತುಗಳ ಹಿ​ಿಂದೆಯೇ ಹೆಜ್ಜಿ ಹಾಕುತತ ,

ಬಾ​ಾ ಣ,

ಬೇಲ್ಲ,

ಗದೆು ಗಳನ್ನು

ದಾಟಿ

ಅವನ

ಮನೆ

ಹತಿತ ರ

ತಲುಪಿದೆ.

ಚಿಕ್ಕ ಿಂದಿನಿ​ಿಂದಲ್ಲ ಪ್ರಿಚಯವಿದು , ಅವರ ಕೇರಿಯಲ್ಲಿ ನಮಮ ಲ್ಲಿ ರುವಂತೇ ಚಿಕ್ಕ ಕಟಿು ಗೆ, ಒಿಂದಷ್ಟು

ಹೂ ಗಿಡಗಳು, ಕೀಳ ಅದರ ಮರಿಗಳೆಲಿ ವೂ ಇದು​ು , ಸುಸಿಥ ರ ಬದುಕ್ನ್ನು

ಕ್ಟಿು ಕಿಂಡಿದು ರು. ಅಲ್ಲಿ ಿಂದ ಅವನಿಗೆ ಸ್ದು​ು

ಕೇಳುತಿತ ದು

ಮರದ ಕ್ಡೆ ಕ್ರದಯು​ು ,

"ಅಮಾಮ , ದಿನಾ ಇಲ್ಲಿ ಹತುತ ಹತ್ತತ ವರ ಹತಿತ ಗೆ ಬರೀದು" ಅಿಂತ ಸ್ಮಯವನ್ನು 7 ಕಾನನ – ಸೆಪ್ಟ ೆಂಬರ್ 2021


ಅಷ್ಟು ವಿಶ್ವವ ಸ್ದಿ​ಿಂದ ಹೇಳದ. ಹಾಗೆ ಅಲೆಿ ೀ ನಿಲುಿ ವುದರ ಬದಲು ಮರ ಕಾಣ್ಣವ ದಿಕ್ಕಕ ನಲ್ಲಿ ಸ್ವ ಲಪ

ದೂರದಲ್ಲಿ ಬಂದು ಇಬು ರೂ ಕುಳತೆವು. ಅವನ್ನ ತೊೀರಿಸಿದು​ು

ಒಣಗಿ ನಿ​ಿಂತಿದು ರಂಧರ ಗಳು

ಸಿಡಿಲು ಬಡಿದು

ಒಿಂದು ತೆಿಂಗಿನ ಮರವನ್ನು . ಅದು ಬಹಳ ಎತತ ರವ್ಯಗಿದು​ು , ಒಿಂದಷ್ಟು

ಇದಿು ದು ನ್ನು

ಹವಣ್ಣಸುತಿತ ರುವುದೂ

ಕಂಡಾಗ, ಒಿಂದು

ಇವನ್ನ

ಹೇಳುತಿತ ರುವುದೂ,

ಮರಕುಟಿಗವೇ

ಎಿಂದು

ನಾನ್ನ

ನ್ೀಡಲು

ಖಚಿತವ್ಯಯಿತು.

ಬಂದು

ಕ್ಕತಲ್ಲಿ ಿಂದ ಅವನ್ನ ಎರಡು ಸುತುತ ಎಲೆ ಅಡಿಕ ತಿ​ಿಂದು ಮುಗಿಸಿದು ರೂ, ಬರಬೇಕಾದವರು ಇನ್ನು

ಬಂದಿರಲ್ಲಲಿ .

ಪಾಪ್,

ಅವನ

ಬೆಳಗಿನ

ಸ್ಮಯವನೆು ಲಾಿ

ಹಾಳು

ಮಾಡುತಿತ ದೆು ೀನೆಿಂದು ಎನಿಸಿ, ಅವನಿಗೆ ಹೀಗಲು ಹೇಳದೆ. "ಅಯಾ ೀ, ಈಗಲೇ ಬತವದೆ ನ್ೀಡಿ, ಜಾಸಿತ ಟೈಮ್ ಏನಿಲಿ " ಎಿಂದು ಹೇಳ, ಅವನ್ನ ಮಾತು ಮುಗಿಸುವುದರಲಾಿ ಗಲೇ, ಅವನ ಬಾಯಿ​ಿಂದಲೇ ವಣ್ಣವಸ್ಲಪ ಟು ಊಹಿಸಿದಂತೆಯೇ

ಕ್ಪುಪ

ಮರಕುಟಿಗಗಳಲೆಿ ೀ

- ದಡಡ ಹಕ್ಕಕ , ಆ ಪಾಳು ಮರವನೆು ೀರಿತುತ .

ದಡಡ ದೆಿಂದು

ಸುಲಭವ್ಯಗಿ

ಹೇಳಬಹುದಾದ

"ಹೆಮಮ ರಕುಟಿಗ" (White-bellied Woodpecker) Dryocopus javensis ಅದಾಗಿತುತ . ತನು ದಿನನಿತಾ ದ ಕ್ಮವವೇ ಇದೆಿಂಬಂತೆ ಬಡಗಿ ಕಲಸ್ವನ್ನು ಬರುತಿತ ದು ಿಂತೆಯೇ ಶುರುಮಾಡಿತು. ಕುಟು​ು ತ್ತತ , ಕುಟು​ು ತ್ತತ ಕಳಗಿ​ಿಂದ ಮೇಲಕಕ ಹೀಗಿ, ಮೇಲ್ಲಿಂದ ಕಳಕಕ ಬಂದು ಮರಕಕ ಒಿಂದು ಸುತುತ ಹಾಕ್ಕತು. ಬೇರ ಯಾವ ಸ್ದೂು

ಅಷ್ಟು

ಇರದಿದು ರಿ​ಿಂದ ಇದರ ಕುಟು​ು ವ ಸ್ದು​ು

ಜೊೀರಾಗಿ ಎಲಾಿ ಕ್ಡೆ ಪ್ರ ತಿಧವ ನಿಸುತಿತ ತುತ . ಅಿಂದು ತನು

ತಲೆ ಮೇಲೆ ಮಬಾು ದ ಬೆಳಕ್ಲ್ಲಿ

ಕ್ಣ್ಣಣ ಮುಚ್ಚಾ ಲೆ ಆಡಿದ ಹಕ್ಕಕ ಯೂ ಇದೆ ಎಿಂದು ಸ್ಪ ಷ್ು ವ್ಯಗಿ ಈಗ ಹೇಳಬಲಿ ವಳಾಗಿದೆು . ಬಂದು ಕ್ಕತ ಗಳಗೆಯಿ​ಿಂದ, ಆ ಮರದ ಇನ್ು ಿಂದು ಕ್ಡೆಗೇ ತುಿಂಬಾ ಹತುತ ಕುಟು​ು ತ್ತತ ಕ್ಕತಿದು ರೂ, ಅದು ಮರಕಕ

ಒಿಂದು ಸುತುತ ಹಡೆಯುವ್ಯಗ ಒಮೆಮ

ಸಂಪೂಣವವ್ಯಗಿ

ನಮಗೆ ಕಂಡಿತು. © ಸ್ಮಿತಾ ರಾವ್

8 ಕಾನನ – ಸೆಪ್ಟ ೆಂಬರ್ 2021


© ThriponaxKalinowskiiKeulemans

9 ಕಾನನ – ಸೆಪ್ಟ ೆಂಬರ್ 2021


ಮಲೆನಾಡಿನ್ನದು ಕ್ಕಕ

ಕಾಣಬಹುದಾದ ಈ ಪ್ಕ್ಕಿ

ಮರಕುಟಿಗಗಳಲೆಿ ೀ ಅತಾ ಿಂತ

ಸ್ಪ ಷ್ು ವ್ಯಗಿ, ನ್ೀಡಿದ ಕ್ಕಡಲೇ ಗುರುತಿಸ್ಬಹುದಾದ ಪ್ಕ್ಕಿ ಯಾಗಿದೆ. ತಲೆ ಮೇಲೆ ಕಿಂಪು ಜುಟು ಿಂದಿದು​ು ,

ಹಟೆು

ಭಾಗದಲ್ಲಿ

ಬಿಳ

ಬಣಣ

ಹಿಂದಿರುತತ ದೆ.

ಏಷ್ಯಾ ದ

ಉಷ್ಣ ವಲಯದ ಕಾಡುಗಳುದು ಕ್ಕಕ ಇದರ ವ್ಯಾ ಪಿತ ಹರಡಿದೆ. ಏಷ್ಯಾ ದಲ್ಲಿ ಎರಡನೇ ದಡಡ ಮರಕುಟಿಗವ್ಯಗಿ, ನಮಮ

ದಕ್ಕಿ ಣ ಭಾರತದಲ್ಲಿ ರುವ ಮರಕುಟಿಗಗಳಲ್ಲಿ ದಡಡ ದು ಎಿಂಬ

ಹೆಗೆ ಳಕಗೂ ಪಾತರ ವ್ಯಗಿದೆ. ಸಾಮಾನಾ ವ್ಯಗಿ ನಾನ್ನ ಕಂಡಂತೆ ತನು ಗೂಡಿನ ಆಯಕ ಯಲ್ಲಿ ಸ್ತುತ ಹೀದ ಅಥವ್ಯ ಇನೆು ೀನ್ನ ಸ್ತೆತ ೀ ಹೀಗಬಹುದಾದ ಮರಗಳನೆು ೀ ಆಯು​ು ಕಳುೆ ತತ ದೆ. ಹೆಚ್ಚಾ ನೆಚಿಾ ನ

ಇರುವೆ ಹಾಗು ಜ್ಜೀರುಿಂಡೆಗಳನ್ನು ಆಹಾರದ

ಮರಕುಟಿಗ,

ಪ್ಟಿು ಯಲ್ಲಿ ವೆ.

ಚ್ಚಕ್ಕಕ

ಮರಕುಟಿಗ,

ತಿನ್ನು ವುದಾದರೂ, ಕಲವು ಹಣ್ಣಣ ಗಳೂ ಇದರ

ಮಲೆನಾಡಿನಲ್ಲಿ

ವಿಶೇಷ್ವ್ಯಗಿ

ಹಳದಿನೆತಿತ ಯ

ಕಾಣ್ಣವ

ಕಂದು

ಮರಕುಟಿಗಗಳೆಲಿ ವೂ

ಇದೇ

ದಾರಿಯುದು ಕ್ಕಕ ಹಿ​ಿಂದೆ ನಾನ್ನ ಕಂಡಿದೆು ನಾದರೂ, ಹೆಮಮ ರಕುಟಿಗದ ದಡಡ ಗಾತರ , ನನು ಈ ಹಕ್ಕಕ ಗಳ ಸಾಲ್ಲಗೆ ಒಿಂದು ಹಸ್ ಮೆರಗು ನಿೀಡಿತುತ . © Share Alike 4.0 International

ಬೈನ್ೀಕುಾ ಲರ್ ನಲ್ಲಿ

ಅದನ್ನು

ಕಂಡು

ಉದಾೆ ರ ತೆಗೆದ ಜಾನ, ತ್ತನ್ನ ಹಕ್ಕಕ ತೊೀರಿಸಿದೆ ಎಿಂಬ

ಖುಷಿಯಲ್ಲಿ

ಜಾಗವನೆು ಲಾಿ

ತೊೀರಿಸಿ,

ಹಾಗೇ

ಸುತತ ಲ್ಲನ

`ತುಿಂಬಾ

ಹಕ್ಕಕ ಗಳು

ಬತ್ತವವೆ ಇಲೆಿ ಲಾಿ …! ತೊೀರುಸಿತ ೀನಿ' ಎಿಂದಾಗ ಮತೊತ ಮೆಮ

ಬಿಡುವು ಮಾಡಿಕಿಂಡು ಬತಿೀವನಿ

ಅಿಂತ

ಹೇಳ

ಅಲ್ಲಿ ಿಂದ

ಹರಟೆ.

ಅಧವದಾರಿಯವರಗೆ ಬಂದು ಅಲ್ಲಿ ಿಂದ ನಮಮ ನೆ ದಾರಿ ತೊೀರಿಸಿ ಅವನ್ನ ಅವರ ಮನೆಯ ಕ್ಡೆ ತೆರಳದ. ಎಷ್ು ೀ ಸ್ಲ ಹಕ್ಕಕ ಗಳ ಹುಡುಕಾಟದಲ್ಲಿ ಊಹಿಸ್ದೇ ಇದು ಹಕ್ಕಕ ಕ್ಣೆಣ ದುರು ಬಂದು ಹಾರಿ ಹೀದ ಘಟನೆಗಳು ಒಿಂದು ರಿೀತಿಯಲ್ಲಿ ಮನಸಿ​ಿ ನ ಮುದಕಕ ಸ್ಮಯಕಕ

ಕಾರಣವ್ಯದರ, ಈ ರಿೀತಿ ಇಲ್ಲಿ , ಈ ಬಂದೇ

ಬರುತತ ದೆ

ಎಿಂದು

ನಿರಿೀಕಿ ಯಲ್ಲಿ ಕ್ಕತು ಪ್ಕ್ಕಿ ಯನ್ನು , ಅದರಲ್ಲಿ ಜಾನನ್ಿಂದಿಗೆ ಕ್ಕತು ಕಂಡಿದು​ು

ನನು

ಅನ್ನಭವಗಳ ಬುಟಿು ಗೆ ಮತತ ಷ್ಟು ಖುಷಿಯನ್ನು ಸೇರಿಸಿತುತ . ಲೇಖನ: ಸ್ಮಿ ತಾ ರಾವ್ ಶಿವಮೊಗ್ಗ ಜಿಲ್ಲೆ

10 ಕಾನನ – ಸೆಪ್ಟ ೆಂಬರ್ 2021


© ಅಪುಲ್ ಆಳ್ವಾ ಇರಾ

© ಶಕ್ರಿ ಪ್ರ ಸಾದ ಅಭ್ಾ ೆಂಕರ್

ಹಾಲಕ್ಕಕ ಸ್ಮುದಾಯದವರು ಉತತ ರಕ್ನು ಡದ ಕಾಳ ನದಿಯಿ​ಿಂದ ಶರಾವತಿ ನದಿಯ ವ್ಯಾ ಪಿತ ಯವರಗಿನ ಕಾರವ್ಯರ, ಅಿಂಕೀಲ, ಗೀಕ್ಣವ, ಕುಮಟಾ, ಹನಾು ವರ ಮುಿಂತ್ತದ ಭಾಗಗಳಲ್ಲಿ

ಕಾಣಸಿಗುತ್ತತ ರ. ಇವರು ಜ್ಜೀವನಾಧಾರಕಕ

ಯಾವುದೇ ಪ್ರ ಚ್ಚರ, ಹಣದಾಸೆಯನ್ನು

ಕೃಷಿಯನ್ನು

ಅವಲಂಬಿಸಿದಾು ರ.

ಬಯಸ್ದೇ ‘ಸ್ವವರಿಗೂ ಸ್ಮಪಾಲು ಸ್ವವರಿಗೂ

ಸ್ಮಬಾಳು’ ಎಿಂಬುದನ್ನು ಅರಿತು ಬದುಕುವ ಶರ ಮಜ್ಜೀವಿಗಳು. ಬೇರಲಾಿ ಸ್ಮುದಾಯಕ್ಕಕ ಿಂತ ಹಾಲಕ್ಕಕ ಒಕ್ಕ ಲ್ಲಗದವರ ಉಡುಗೆ, ಆಚ್ಚರ-ವಿಚ್ಚರ, ಜ್ಜೀವನಪ್ದಧ ತಿ ವಿಭಿನು . ರವಿಕ ಉಡದೆ ಸಿೀರಯನ್ನು ಜಡಿಕ ಕ್ಟಿು ಬಣಣ ಬಣಣ ದ ಮಣ್ಣಸ್ರ ಹಾಕ್ಕಕಿಂಡು ತ್ತಲೆವ, ಗುಮಟೆ, ಪುಗುಡಿ ಮೂಲಕ್ ಹಬು

ಹರಿದಿನಗಳಲ್ಲಿ , ಮದುವೆ ಸ್ಮಾರಂಭದಲ್ಲಿ ಹಾಡುವ ಹಾಡು, ಕುಣ್ಣತ

ಅವರ ಗಾರ ಮೀಣ ಸೊಗಡಿನ ವೈಶ್ರಷ್ು ಾ ತೆಗೆ ಸಾಕ್ಕಿ ಯಾಗಿದೆ. © ಅಪುಲ್ ಆಳ್ವಾ ಇರಾ

ಹಾಲಕ್ಕಕ ಸ್ಮುದಾಯದಲೆಿ ಪ್ದಮ ಶ್ರರ ೀ ಪುರಸ್ಕ ೃತೆ ಸುಕ್ರರ ಅವರು

ನಾಡಿನ

ಪ್ರಂಪ್ರಯನ್ನು

ಹುಟಿು ದ

ಬೊಮಿ ಗೌಡ

ಜಾನಪ್ದ

ಸಂಸ್ಕ ೃತಿ,

ಜನಮಾನಸ್ದಲ್ಲಿ

ಅಚಾ ಳಯದಂತೆ ಮಾಡಿದ ಹಿರಿಯ ಜ್ಜೀವ. ಸುಕ್ಕರ ಅಜ್ಜಿ ಯ ತಂದೆ ಸುಬು ಣಣ , ತ್ತಯಿ ದೇವಮಮ . 11 ಕಾನನ – ಸೆಪ್ಟ ೆಂಬರ್ 2021

ಗಂಡ

ಬೊಮಮ

ಗೌಡ.


ಇವರಲಿ ರೂ ಶರ ಮ ಜ್ಜೀವಿಗಳು. ಅಜ್ಜಿ ಯೂ ಸ್ಹ ಶರ ಮದ ಬದುಕ್ನ್ನು ಕಂಡಿದು ರ ಪ್ರಿಣ್ಣಮವ್ಯಗಿ ಮಾನವಿೀಯತೆಯಿಂದಿಗೆ, ಪ್ರಿಸ್ರಕಕ

ಬಾಲಾ ದಿ​ಿಂದಲೇ

ತಮಮ

ಜ್ಜೀವನವನೆು ೀ

ಮುಡಿಪಿಟು ರು. ಬಾಳ ಪ್ಯಣದ ತುಿಂಬೆಲಾಿ ಬಡತನವಿದು ರೂ ಹಣದ ಅಭಿಲಾಷ್ಯಾಗಲ್ಲ, ಪ್ರ ಚ್ಚರದ ದಾಹವ್ಯಗಲ್ಲ ಸುಕ್ಕರ ಅಜ್ಜಿ ಗೆ ಬಂದಿಲಿ . ಈ ಅಜ್ಜಿ ಯ ವಯಸುಿ ಸ್ರಿ ಸುಮಾರು 90 ವಷ್ವಗಳರಬಹುದು. ಅಕ್ಷರ ಅಭಾ​ಾ ಸ್ ಕ್ಲ್ಲಯದಿದು ರು ಇವರು ನಿಸ್ಗವದ ಒಡಲ ಕ್ಕಗು, ಹೆಣ್ಣಣ ನ ಮನದಾಳದ ಸಂಕ್ಟ, ಸಿತ ರೀ ಶೀಷ್ಣೆ, ಸಾಮಾಜ್ಜಕ್ ಅಸ್ಮಾನತೆಯನ್ನು 4000ಕ್ಕಕ ಹೆಚಿಾ ನ ಜನಪ್ದ ಹಾಡಿನ ಮೂಲಕ್ ಬಿ​ಿಂಬಿಸಿದಾು ರ. ದುಡಿದ ಹಣವನ್ನು

ಕುಡಿತವೆಿಂಬ

ಚಟಕಕ ವಾ ಥವ ಮಾಡುವ ಹಾಲಕ್ಕಕ ಯುವಕ್ರನ್ನು ಕಂಡ ಸುಕ್ಕರ ಅಜ್ಜಿ ಯು, ತಮಮ ಯುವ ಸ್ಮುದಾಯ

ಎಲ್ಲಿ

ಯಶಸಿವ ಯಾಗಿದಾು ರ.

ಹಾದಿ ಶ್ವಲಾ

ತಪುಪ ತಿತ ದೆಯಿಂದು

ಮೆಟಿು ಲನೆು

ಮದಾ ಪಾನ

ತುಳಯದ

ಚಳುವಳ

ಅಜ್ಜಿ ಯನ್ನು

ಕ್ನಾವಟಕ್

ವಿಶವ ವಿದಾ​ಾ ಲಯವು ಜಾನಪ್ದ ವಿಭಾಗದ ಉಪ್ನಾ​ಾ ಸ್ಕ್ಕಯಾಗಿ ನೇಮಸಿದೆ! ಅಜ್ಜಿ ಸ್ವ ತ: ನಾನೇ ಕ್ಳೆದ ಮಾರ್ಚವ ತಿ​ಿಂಗಳಲ್ಲಿ ಕಾಯಕ್ನಿಷ್ೆ , ಸ್ಮ ರಣಶಕ್ಕತ , ಮುಗಧ

ನಡೆಸಿ ಮನೆಗೆ

ಹೀಗಿದೆು . ಅಜ್ಜಿ ಯಲ್ಲಿ ರುವ ಲವಲವಿಕ,

ನಗು, ಸ್ರಳತೆ ಅವರು ನಿೀಡಿದ ನಿರಪೇಕ್ಕಿ ತ ಪಿರ ೀತಿ

ಎಿಂದಿಗೂ ಅವಿಸ್ಮ ರಣ್ಣೀಯ. ಎಲೆಿ ಹೀದರೂ, ಯಾವ ಪ್ರ ತಿಷಿೆ ತ ವಾ ಕ್ಕತ ಮುಿಂದೆ ನಿ​ಿಂತರೂ ಅವರ ಹಾಲಕ್ಕಕ ಶೈಲ್ಲಯ ಉಡುಗೆಯಲಾಿ ಗಲ್ಲ, ಭಾಷ್ಯಲಾಿ ಗಲ್ಲ ಬದಲಾವಣೆ ಎಿಂಬುದಿಲಿ . ಎಿಂದಿಗೂ

ತಮಮ

ಸ್ಮುದಾಯದ

ಆಚ್ಚರ,

ಸಂಪ್ರ ದಾಯಕಕ

ಬದಧ ರಾಗಿ

ಎಲಿ ರಿಗೂ

ಮಾದರಿಯಾಗಿದಾು ರ. ಅಜ್ಜಿ ಗೆ ಇರುವ ಆಸೆ ಎಿಂದರ, ತನೆು ಲಾಿ ಹಾಡುಗಳು ಕೃತಿ ರೂಪ್ದಲ್ಲಿ ಪ್ರ ಕ್ಟವ್ಯಗಿ ಮುಿಂಬರುವ ಪಿೀಳಗೆ ಓದುವಂತ್ತಗಬೇಕು ಎಿಂಬುದಾಗಿದೆ.

ಹಿೀಗಾದಾಗ

ಮಾತ್ತರ ಹಾಲಕ್ಕಕ ಸ್ಮುದಾಯದ ಜಾನಪ್ದ ಸಾಹಿತಾ ಶ್ವಶವ ತವ್ಯಗಿ ಉಳಯಲು ಸಾಧಾ .

© ಅಪುಲ್ ಆಳ್ವಾ ಇರಾ

12 ಕಾನನ – ಸೆಪ್ಟ ೆಂಬರ್ 2021


© ಶಕ್ರಿ ಪ್ರ ಸಾದ ಅಭ್ಾ ೆಂಕರ್

ಇನ್ು ೀವವ

ಹಾಲಕ್ಕಕ

ಸ್ಮುದಾಯದ

ಪ್ದಮ ಶ್ರರ

ಪುರಸ್ಕ ೃತೆ

ತುಳಸ್ಮ

ಇವರು

ಅಿಂಕೀಲ

ಗೌಡ.

ತ್ತಲ್ಲಕ್ಕನ

ಹನು ಳೆ

ಗಾರ ಮದವರು.

ಯಾವುದೇ ಪ್ರ ತಿಫಲ ಅಪೇಕಿ ಲಕ್ಷಕ್ಕಕ

ಹೆಚ್ಚಾ

ಹಿರಿ

ಸ್ಸಿ ನೆಟು​ು

ಜ್ಜೀವ.

ಅಿಂತಹದು​ು , ಹೆಚ್ಚಾ ...

ಇವರ ಮಾತು

ತುಳಸಿ

ಬಿರುದು,

ಇಲಿ ದೆ ಸ್ಲುಹಿದ

ವಾ ಕ್ಕತ ತವ ವೇ

ಕ್ಡಿಮೆ

ಅಜ್ಜಿ ಯು

ಕಲಸ್ ಯಾವ

ಸ್ನಾಮ ನದ

ಹಿ​ಿಂದೆ

ಹೀದವರಲಿ , ತನು ಪಾಡಿಗೆ ಗಿಡ ನೆಟು​ು ಮರವ್ಯಗಿ ಬೆಳೆಯುವ ತನಕ್ ಮಕ್ಕ ಳಂತೆ ಸ್ಲುಹಿದವರು. ಒಮೆಮ ಅಜ್ಜಿ ಯ ಕಾಯಕ್ ನಿಷ್ೆ

ಗಮನಿಸಿದ

ಅಧಿಕಾರಿ

ಯಲ್ೆ ಪ್ಪ

ಮಾಸಿತ ಕ್ಟೆು

ಅರಣಾ

ಅಿಂದಿನ

ಅರಣಾ

ರೆಡ್ಡಿ

ಯವರು

ವಲಯದಲ್ಲಿ

ನೆಡುವ ಕಲಸ್ವಿಂದನ್ನು

ಸ್ಸಿ

ಕಡಿಸಿದರು.

ಇವರಿಗಿದು ವೃತಿತ ಗೌರವ, ಸ್ಸಿ ಪೀಷ್ಣೆ, ಪ್ರಿಸ್ರ ಕಾಳಜ್ಜಯ ಮುಿಂದೆ ಸ್ಮಯದ ಅರಿವಿರದೆ ಇಲಾಖಾ ವೇಳೆ ಹರತ್ತಗಿಯೂ ಹೆಚ್ಚಾ

ಹೆಚ್ಚಾ

ಕಾಯವನಿವವಹಿಸುತಿತ ದು ರು. ಕಾಡಿನ

ಸುತೆತ ಲಾಿ ತಿರುಗಿ ಅಪ್ರೂಪ್ದ ಬಿೀಜ ಮತುತ ಗಿಡಗಳನ್ನು ಸಂಗರ ಹಿಸಿ ನೆಡುತಿತ ದು ರು. ನ್ೀಡು ನ್ೀಡುತಿತ ದು ಿಂತೆ ಮಾಸಿತ ಗಟು , ಹನಾು ಳ, ವಜರ ಹಳೆ , ಅಡಗೂರು, ಅಗಸೂರು, ಕ್ಲೆಿ ೀಶವ ರ, ದಿಂಗಿರ ಹಿೀಗೆ ಅಲ್ಲಿ ಯ ಖಾಲ್ಲ ಭೂಮಯ ತುಿಂಬೆಲಿ ತುಳಸಿ ಅಜ್ಜಿ ನೆಟಿು ರುವ ಗಿಡ ಮರಗಳು ಕಾಣಸಿಗುತತ ವೆ. ಮತಿತ ಘಟು ಅರಣಾ ನಸ್ವರಿಯಲ್ಲಿ ಸೇವೆ ಮಾಡಿ ನಿವೃತಿತ ಯಾದರೂ ಇಿಂದಿನ ಯುವಕ್ರಿಗೆ ತ್ತನ್ನ ನೆಟಿು ರುವ ಸ್ಸಿಗಳ ಜಾತಿ, ಬೇಕಾಗುವ ನಿೀರಿನ ಪ್ರ ಮಾಣ, ಯಾವ ಸ್ಮಯದಲ್ಲಿ

ಮರ ಬಿೀಜ ಬಿಡುತತ ದೆ, ಹೇಗೆ ನೆಟು​ು

ಬೆಳೆಸ್ಬೇಕಿಂಬುದರ ಕುರಿತ್ತಗಿ

ಮಾಗವದಶವನ ನಿೀಡುತ್ತತ ರ. ಈ ಕಾರಣದಿ​ಿಂದಾಗಿ ತುಳಸಿ ಅಜ್ಜಿ

"ಅರಣಾ

ವಿಶವ ಕೀಶ"

ಎಿಂದೇ ಜನಮನದಲ್ಲಿ ಪ್ರ ಸಿದಧ ರಾಗಿದಾು ರ. 17 ನೇ ವಯಸಿ​ಿ ನಲ್ಲಿ ಯೇ ಪ್ತಿ ಗೀವಿ​ಿಂದ ಗೌಡ ರನ್ನು

ಕ್ಳೆದುಕಿಂಡರೂ, ಕ್ಡು

ಬಡತನದಲ್ಲಿ ಕೇವಲ 1.25 ಪೈಸೆಗೂ ಕ್ಡಿಮೆ ದಿನಕ್ಕಲ್ಲ ಸಿಗುತಿತ ದು ರೂ ಕ್ಕಡಾ ಪ್ರಿಸ್ರದ ಕಾಳಜ್ಜಯಿ​ಿಂದಾಗಿ ಕಲಸ್ ಬಿಡಲ್ಲಲಿ . ಬರಡು ಭೂಮಯನ್ನು

ಹಸಿರಾಗಿಸಿ ‘ವೃಕ್ಷ ಮಾತೆ’

ಎನಿಸಿಕಿಂಡರು. ಇವರ ಕಾಯಕ್ ನಿಷ್ೆ ಗೆ "ಪ್ದಿ ಶಿರ ಪ್ರ ಶಸ್ಮಿ ", ಕೇಿಂದರ ಸ್ಕಾವರ ನಿೀಡುವ "ಪ್ರರ ಯ ದಶಿ​ಿನಿ ವೃಕ್ಷಮಿತ್ರ ಪ್ರ ಶಸ್ಮಿ " ಮತುತ ಪ್ರಿಸ್ರದ ಕಾಯಕ್ಕಕ ಪ್ರ ಶಸ್ಮಿ " ದರಕ್ಕವೆ. 13 ಕಾನನ – ಸೆಪ್ಟ ೆಂಬರ್ 2021

"ರಾಜ್ಾ ೇತ್ಸ ವ


ಕ್ಳೆದ 6 ದಶಕ್ಗಳಿಂದ ಪ್ರ ಕೃತಿ ಸೇವೆಯ ಸಾಥವಕ್ತೆ ಕಂಡುಕಿಂಡರು ತುಳಸಿ ಅಜ್ಜಿ ಎಲೆಿ

ಹೀದರು

ಮೂಲತನವನ್ನು

ಬಿಡದೆ

ಸಂಪ್ರ ದಾಯಕಕ

ಬದಧ ವ್ಯದ

ಉಡುಗೆ

ಶೈಲ್ಲಯನೆು ೀ ಪಾಲ್ಲಸುತ್ತತ ರ. ಬೆಳಗೆ​ೆ , ಸಂಜ್ಜಯ ಸ್ಮಯ ಸಿಕಾಕ ಗಲೆಲಿ ತನು ಗಿಡ ಮರಗಳು ಇರುವ ಜಾಗಕಕ

ಹೀಗುತ್ತತ ರ. ಅದರ ಪೀಷ್ಣೆಯಲ್ಲಿ ತೊೀಡಗುತ್ತತ ರ! ಇದು ಅಜ್ಜಿ ಯ

ಕಾಯಕ್ ನಿಷ್ೆ . ತುಳಸಿ ಅಜ್ಜಿ ಗೆ ಇಿಂದಿಗೂ ತ್ತನ್ನ ನೆಟು ಗಿಡದ ಸ್ರಿಯಾದ ಲೆಕ್ಕ ಇಲಿ . ತುಳಸಿ ಅಜ್ಜಿ ಯನ್ು ಮೆಮ ಎಿಂಬುದು ಮುಖಾ

ಭೇಟಿ ಆದಾಗ ನನಗೆ ಹೇಳದು​ು ಅಲಿ , ನೆಟು

ಗಿಡಗಳೆಷ್ಟು

"ನಾವ್ ಎಷ್ಟು

ಗಿಡ ನೆಟಿು ದೆು ೀವೆ

ಬದುಕುಳದಿವೆ ಎಿಂಬುದು ಮುಖಾ "

ಎಿಂದಿದು ರು. ಅಜ್ಜಿ ಯಿ​ಿಂದ ನಾ ಕ್ಲ್ಲತು ಮರಯಲಾಗದ ಮೌಲಾ ಯುತ ಮಾತಿದು. ಅಕ್ಷರ ಜಾ​ಾ ನವಿಲಿ ದಿದು ರೂ ತುಳಸಿ ಅಜ್ಜಿ ಯ ಕಾಯಕ್ ನಿಷ್ೆ , ಪ್ರಿಸ್ರ ಕಾಳಜ್ಜ, ಸ್ಸ್ಾ ಪೀಷ್ಣೆಗೆ ತೊೀರುವ ಉತುಿ ಕ್ತೆಯನ್ನು ನಾವೆಲಿ ರೂ ತುಳಸಿ ಅಜ್ಜಿ ಯನ್ನು ನ್ೀಡಿ ಕ್ಲ್ಲಯಬೇಕ್ಕದೆ. ಲೇಖನ: ಅನನ ಪೂಣಿ ಬೆಂದೂರು ಉಡುಪ್ರ ಜಿಲ್ಲೆ

© ಅಪುಲ್ ಆಳ್ವಾ ಇರಾ

© ಅಪುಲ್ ಆಳ್ವಾ ಇರಾ

14 ಕಾನನ – ಸೆಪ್ಟ ೆಂಬರ್ 2021


© ಡಬ್ಲ್ೆ ಾ . ಸ್ಮ. ಜಿ.

ಕಾಳೇಶವ ರಿ ಗಾರ ಮದ ಪುರಾತನ ಕರಯನ್ನು

ಭೂ ಕ್ಳೆ ರಿ​ಿಂದ ರಕ್ಕಿ ಸ್ಲು ಪ್ಣತೊಟು

ಕಾಳೇಶವ ರಿ ಗಾರ ಮದ ಯುವಕ್ರಿಂದಿಗೆ, ವೈಲೆಡ ಿ ೈಫ್ ಕ್ನಿ ವೇವಷ್ನ್ ಗೂರ ಪ್ (WCG) ಸೇರಿ ಒತುತ ವರಿಯಾದ ಕರಯ ಜಾಗವನ್ನು

ಬಿಡಿಸಿಕಡಿ ಎಿಂದು ಗಾರ ಮ ಪಂಚ್ಚಯಿತಿಯಿ​ಿಂದ

ಹಿಡಿದು ಜ್ಜಲಾಿ ಧಿಕಾರಿವರಗೂ ಅಜ್ಜವಗಳನ್ನು

ಕಟು​ು

ಬಂದೆವು. ಕ್ಳೆದ 10 ವಷ್ವಗಳಿಂದ

ಒತುತ ವರಿಯಾದ ಕರ ಮಾತರ ತೆರವು ಆಗಿರಲ್ಲಲಿ . ಹಾಗೆಿಂದು ಸುಮಮ ನೆ ಬಿಟು​ು ಬಿಡುವ ಜಾಯಮಾನದವರಲಿ ಈ ನಮೂಮ ರಿನ ಈ ಹುಡುಗರು. ಕಾಳೇಶವ ರಿ ಗಾರ ಮಕಕ ರಾಮಯಾ ನವರು ಕರಯನ್ನು ಕಂತೆಯನ್ನು

ಮಾಜ್ಜ ಮುಖಾ ಮಂತಿರ ಗಳ ಜಂಟಿ ಕಾಯವದಶ್ರವಗಳಾಗಿದು

ಇತಿತ ೀಚೆಗೆ

ಊರಿನ

ಯುವಕ್ರು

ಉಳಸ್ಲು ತ್ತವು ಅಡಿಯಿ​ಿಂದ ಮುಡಿಯವರಗೂ ಸ್ಲ್ಲಿ ಸಿದು

ಅಜ್ಜವಗಳ

ಜಂಟಿ

ಊರಿಗೆ

ಭೇಟಿಕಟಿು ದು ರು.

ಕಾಯವದಶ್ರವಗಳ

ಕೇಳಕಿಂಡರು. ಅವರು ಮನಸುಿ ನಾಲ್ಲಕ ವರ ಎಕ್ರ ಕರಯನ್ನು

ಕೈಗೆ

ಇಟು​ು

ಆಗ

ಕರಯನ್ನು

ಮಾಡಿ ಸ್ಕಾವರದ ಫೈಲುಗಳಲ್ಲಿ

ಉಳಸಿಕಡಲು ಹುದುಗಿದು

ಮೇಲೆ ತಂದು ಅಧಿಕಾರಿಗಳಗೆ ತೊೀರಿಸಿ ಒತುತ ವರಿಯನ್ನು

ತೆರವುಗಳಸ್ಲು ಸೂಚಿಸಿದರು. ನಂತರ ತುಿಂಬಾ ಕಾಯವ ನಿರತವ್ಯಗಿರುವ ಇಲಾಖೆಯಾದ ಕಂದಾಯ ಇಲಾಖೆಯ ಸ್ವೇವ ಮಾಡುವವರು ಒಿಂದು ಭಾನ್ನವ್ಯರ ಬಂದರು. ಕರಯ ಸುತತ ಇದು

ಹಳೆಯ ಬಾಿಂದು ಕ್ಲುಿ ಗಳನ್ನು

ಗಡಿಯನ್ನು

ಗುರುತಿಸಿ

ಕ್ಲುಿ ಗಳನ್ನು

ಹುಡುಕ್ಕ ಡಿಜ್ಜಟಲ್ ಸ್ವೇವ ಮಾಡಿ, ಕರಯ ನೆಟು ರು.

ಸ್ವೇವ

ಅಧಿಕಾರಿಗಳು

ಅತತ

ಹೀಗುತಿತ ದು ಿಂತೆ ಇತತ ಒತುತ ವರಿದಾರರು ಬಂದು “ನಿೀವೇನ್ನ ನಮಗೆ ನ್ೀಟಿಸ್ ಕಟು​ು ಸ್ವೇವ ಮಾಡಿದಿು ೀರಾ? ಕ್ಲುಿ

ಹಾಕ್ಲು ನಿೀವು ಯಾರು?” ಎಿಂದು ಹೇಳ ಸ್ವೇವ ಗುರುತು

ಮಾಡಿದು ಕ್ಲುಿ ಗಳನ್ನು ಕ್ಕತುತ ಬಿಸಾಕ್ಕ ಮತೊತ ಿಂದು ತಪುಪ ಮಾಡಿಯೇ ಬಿಟು ರು! 15 ಕಾನನ – ಸೆಪ್ಟ ೆಂಬರ್ 2021


© ಡಬ್ಲ್ೆ ಾ . ಸ್ಮ. ಜಿ.

© ಡಬ್ಲ್ೆ ಾ . ಸ್ಮ. ಜಿ.

ಈ ವಿಚ್ಚರವನ್ನು ಗಾರ ಮ ಪಂಚ್ಚಯಿತಿ ಅಧಾ ಕ್ಷರ ಮೂಲಕ್ ಮೇಲ್ಲನ ಅಧಿಕಾರಿಗಳಗೆ ತಿಳಸ್ಲಾಯಿತು. ಸ್ಕಾವರ ಜ್ಜಸಿಬಿ ಗಳ ಸ್ಮೇತ ಬಂದಿತು. ಕರಯ ಅಿಂಗಳದಲ್ಲಿ ಅಕ್ರ ಮವ್ಯಗಿ ನಿಮವಸಿದು

ರಸೆತ ಯನ್ನು

ದೂಳೆಬಿು ಸಿ, ಸ್ವೇವ ಕ್ಲುಿ ಗಳನ್ನು

ಬಳೆದು ಕಾಿಂಪಿಂಡ್ ಹಾಕ್ಕ ತಂತಿ ಬೇಲ್ಲಯನ್ನು ಅಿಂಗಳದಲ್ಲಿ ಗಿಡಗಳನ್ನು

ನೆಟು​ು

ಮತೆತ ನೆಟು​ು

ಹಳದಿ ಬಣಣ

ಅಳವಡಿಸ್ಲಾಯಿತು. ಕರಯ ಖಾಲ್ಲ

ಪೀಷಿಸುವ ಕಾಯವಕ್ರ ಮವನ್ನು

ನಮಮ

ಡಬ್ಲ್ಿ ಾ .ಸಿ.ಜ್ಜ

ಹಾಗೂ ಸೆು ೀಹ ಸಂಪ್ದ ತಂಡ ವಹಿಸಿಕಿಂಡಿತು. ವಿವಿಧ ಪ್ರ ಭೇದದ ಸ್ಥ ಳೀಯ ಗಿಡಗಳೇ ಆದ ಬಸ್ರಿ, ಆಲ, ಗೀಣ್ಣ, ಅತಿತ , ಅಜುವನ, ಹಳೆಮತಿತ ಇತರ ಹಲವು ಪ್ರ ಭೇದದ ಗಿಡಗಳನ್ನು ಸಂಗರ ಹಿಸ್ಲು

ಬಯಸಿದು

ನಮಗೆ,

ಚನು ಪ್ಟು ಣ

ಅರಣಾ

ಇಲಾಖೆಯ

ಅರಣಾ

ಅಧಿಕಾರಿಗಳಾದ ಮೊಹಮಮ ದ್ ಮನ್ನಿ ರ್ ಸ್ರ್ ಅವರು, ಶ್ರವನಹಳೆ ಯ ರಾಮಕೃಷ್ಣ ಮಷ್ನ್ ನ ಸಾವ ಮೀಜ್ಜಯವರು ಗಿಡಗಳನ್ನು ತ್ತಲ್ಲಕ್ಕನ ಸಾಮಾಜ್ಜಕ್ ಅರಣಾ

ನಿೀಡುವಲ್ಲಿ ನಮಗೆ ನೆರವ್ಯದರು. ನಮಮ

ಇಲಾಖೆಯ ವತಿಯಿ​ಿಂದ ಕಲವು ಹಿಂಗೆ ಗಿಡಗಳನ್ನು

ತಂದುಕಟು ರು. ಕರಯ ಅಿಂಗಳದಲ್ಲಿ ಗುಿಂಡಿಗಳನ್ನು ತೊೀಡಲಾಗಿತುತ . ಸ್ವ ಯಂಸೇವಕ್ರು, ಹಳೆ ಯ ಜನರು, ಮಕ್ಕ ಳು, ವಿದಾ​ಾ ಥಿವಗಳು ಮತುತ

ನಗರದಲ್ಲಿ ನ ಪ್ರಿಸ್ರ ಪಿರ ಯರು,

ಎಲಿ ರಿಗೂ ಗಿಡ ನೆಡುವ ಕಾಯವಕ್ರ ಮ ಇದೆ ಎಿಂದು ತಿಳಸ್ಲಾಯಿತು. ಕ್ಳೆದ 22 ನೇ ಆಗಸ್ು 2021 ರ ಭಾನ್ನವ್ಯರದಂದು ಎಲಿ ರೂ ಬಂದರು. ಮಾಜ್ಜ ಮುಖಾ ಮಂತಿರ ಗಳ ಜಂಟಿ ಕಾಯವದಶ್ರವ

ಶ್ರರ ೀ

ಎಿಂ.

ಉಪಾಧಾ ಕ್ಷರು,

ಸ್ದಸ್ಾ ರು,

ರಾಮಯಾ

ನವರು,

ಗಾರ ಮ

ತ್ತಲ್ಲಿ ಕು

ಪಂಚ್ಚಯಿತಿಯ ಸ್ದಸ್ಾ ರು,

ತಂಡದವರು, ಸುತತ ಮುತತ ಲ್ಲನ ಗಾರ ಮಸ್ಥ ರು, ಡಬ್ಲ್ಿ ಾ .ಸಿ.ಜ್ಜ ನಗರದ ಪ್ರಿಸ್ರ ಆಸ್ಕ್ತ ರು ಈ ಕಾಯವಕ್ರ ಮಕಕ

ಪಂಚ್ಚಯಿತಿಯ ಅಧಾ ಕ್ಷರು, ಸೆು ೀಹ

ಸಂಪ್ದ

ಸ್ವ ಯಂಸೇವಕ್ರು ಹಾಗೂ

ಬಂದರು. ಕರಯ ಸುತತ ಮುತತ ಬಿದಿು ದು

ಪಾಿ ಸಿು ಕ್, ಗಾಜು ಇತರ ಕ್ಸ್ವನ್ನು ಹೆಕ್ಕಕ ಸಂಗರ ಹಿಸ್ಲಾಯಿತು. © ಡಬ್ಲ್ೆ ಾ . ಸ್ಮ. ಜಿ.

16 ಕಾನನ – ಸೆಪ್ಟ ೆಂಬರ್ 2021


ನಮಮ

ಪ್ರಿಸ್ರದಲ್ಲಿ ಉಿಂಟಾಗುತಿತ ರುವ ಹವ್ಯಮಾನ ವೈಪ್ರಿೀತಾ

ಹಾಗೂ ನಿೀರಿನ

ಕರತೆ ನಿೀಗಿಸ್ಲು ಕರಯನ್ನು ಉಳಸಿ, ಗಿಡಗಳನ್ನು ಬೆಳೆಸ್ಬೇಕಿಂದು ಪ್ಣತೊಟು​ು ಎಲಿ ರೂ ಸಂತೊೀಷ್ದಿ​ಿಂದ ನೆಡುವುದಕಕ ಸ್ಜಾಿ ದರು. ಗಿಡ ನೆಡುವ ಖುಷಿಯು ಎಲಿ ರ ಮನದಲ್ಲಿ ಯೂ ಮೂಡಿತುತ .

ಒಿಂದು

ಉತತ ಮ

ಸಾಥವಕ್

ಗುಿಂಡಿಯಲ್ಲಿ ಮೊದಲೇ ಇಟಿು ದು ಗಿಡಗಳನ್ನು

ಭಾವದ

ವ್ಯತ್ತವರಣ

ನಿಮಾವಣವ್ಯಗಿತುತ .

ಎಲಿ ರೂ ಸೇರಿ ನೆಟು ರು. ನೆಟು ಗಿಡಗಳನ್ನು

ಪೀಷಿಸಿ ಬೆಳೆಸಿ ಮುಿಂದಿನ ವಷ್ವವೂ ಕರ ಹಬು ಮಾಡೀಣವೆಿಂದು ನಿಧವರಿಸ್ಲಾಯಿತು. ನೆಟು 300 ಗಿಡಗಳಗೂ ಕರಯಿ​ಿಂದಲೇ ನಿೀರುಣ್ಣಸಿ, ನೆರದಿದು ಸ್ವ ಯಂಸೇವಕ್ರು ರುಚಿಯಾದ ಭೀಜನ ಸ್ವಿದು ಎಲಿ ರೂ ನಿಗವಮಸಿದರು. © ಡಬ್ಲ್ೆ ಾ . ಸ್ಮ. ಜಿ.

© ಡಬ್ಲ್ೆ ಾ . ಸ್ಮ. ಜಿ.

© ಡಬ್ಲ್ೆ ಾ . ಸ್ಮ. ಜಿ.

ಸಂಜ್ಜ ಬಿಳ ಕ್ತಿತ ನ ಜೊೀಡಿ ಬಾತುಕೀಳಗಳು ಕರಯ ನಿೀರಿನಲ್ಲಿ ಸ್ವ ಚಛ ಿಂದವ್ಯಗಿ ಈಜುತಿತ ದು ವು. ನಿೀರು ಕಾಗೆಯಿಂದು ರಕಕ ಯಗಲ್ಲಸಿ ಸಂಜ್ಜ ಕ್ಕರಣಗಳಗೆ ಮೈಯಡಿಡ ನಿ​ಿಂತಿತುತ . ಕರಯ ಏರಿಯ ಮೇಲೆ ದೃಢವ್ಯಗಿ ನಿ​ಿಂತಿದು ಅತಿತ ಮರದ ಪಟರಯಲ್ಲಿ ಹಾಲಕ್ಕಕ ಏನ್ೀ ಶಕುನ ನ್ನಡಿಯುತಿತ ತುತ . ಗಿಡ ನೆಟು ಆ ರಾತಿರ ಯೇ ಜೊೀರು ಮಳೆ ಸುರಿಸಿ ಪ್ರ ಕೃತಿಯು ಈ ಹುಡುಗರ ಕಾಯವಕಕ ಸೈ ಎಿಂದಿತುತ . 'ಈ ಕರ ನಮಮ ದು' ಹಾಗೂ ‘ಕರ ಹಬು ’ ಯೀಜನೆಗೆ ಧನ ಸ್ಹಾಯದ ಮೂಲಕ್ WCG ತಂಡದ ಜೊತೆ ಕೈ ಜೊೀಡಿಸಿದ ಸೆು ೀಹ ಸಂಪ್ದ ತಂಡಕ್ಕಕ , ಎಲಾಿ ನಡೆಯಲ್ಲಿ ಜೊತೆಯಾಗಿದು

ಮಂಟಪ್ ಗಾರ ಮ ಪಂಚ್ಚಯಿತಿ ಸ್ದಸ್ಾ ರಿಗೂ, ಕಾಳೇಶವ ರಿ ಗಾರ ಮಸ್ಥ ರಿಗೂ

ಧನಾ ವ್ಯದಗಳು.

© ಡಬ್ಲ್ೆ ಾ . ಸ್ಮ. ಜಿ.

ಲೇಖನ: ಶಂಕರಪ್ಪ ಕೆ. ಪ್ರ. ಡಬ್ಲ್ೆ ಾ . ಸ್ಮ. ಜಿ. ಬೆಂಗ್ಳೂರು ಜಿಲ್ಲೆ

17 ಕಾನನ – ಸೆಪ್ಟ ೆಂಬರ್ 2021


© FAYE BENJAMIN

ವಿವಿ ಅಂಕಣ ಬಿ. ಎಮ್. ಟಿ. ಸಿ ಬಸಿ​ಿ ನ ಕರಯುವ ಕ್ಕಟಕ್ಕ ಗಾಜ್ಜಗೆ ಕ್ಕವಿತ್ತಗಿ ಎಚಾ ರವ್ಯಯುತ . ಬಸುಿ ಕುಲುಕುತ್ತತ ಇನ್ನು

ಕಾಡಿನ ದಾರಿಯಲೆಿ ೀ ಸಾಗುತಿತ ತುತ . ಮಾಕವಟಿಗೆ ಹೀಗಿ ನಂತರ

ಯಾರದೀ ಹಟೆು

ಸೇರಬೇಕ್ಕದು

ಟಮೊೀಟ ಹಣ್ಣಣ ನ ಚಿೀಲಗಳು ಬಳುಕುವ ಬಸಿ​ಿ ನ

ಹಾಡಿಗೆ ತ್ತಳ ಹಾಕುತಿತ ದು ವು. ಮಾಕವಟ್ ಸ್ಮೀಪಿಸುತಿತ ದು ಿಂತೆ ಇಲ್ಲಿ ಯವರಗೆ ಬಸಿ​ಿ ನಲ್ಲಿ ದು ಮೌನವೆಲಾಿ ಕ್ರಗಿ ಗಜ್ಜ-ಬಿಜ್ಜಯ ಸ್ದು​ು ಬಸುಿ

ದುಿಂಬಿಯಂತೆ ಕ್ಕವಿಯ ಬಳ ಗುಯುೆ ಡುತಿತ ತುತ .

ನಿ​ಿಂತು ಜನರಲಾಿ ಇಳಯುವುದರಳಗೆ ನಮಮ

ಚಿೀಲಗಳನ್ನು

ಇಳಸಿಬಿಡಬೇಕ್ಕತುತ .

ನನು ಅಪ್ಪ ನ ಬಲವ್ಯದ ಕೈಗಳನ್ನು ಗಟಿು ಯಾಗಿ ಹಿಡಿದ ಚಿೀಲಗಳು ಒಿಂದಿಂದಾಗಿ ಇಳದು, ಮೈ ಮುರಿಯುತ್ತತ ಮಾಕವಟ್ ನ್ೀಡುತಿತ ದು ವು. ಅಷ್ು ರಲ್ಲಿ ಎಳೆಯುವ ಎರಡು ಚಕ್ರ ದ ಗಾಡಿಯಿಂದಿಗೆ ಬಂದ ಅಪ್ರಿಚಿತ ವಾ ಕ್ಕತ ಅವುಗಳ ಸಾವ ತಂತರ ಾ ಕ್ಸಿದುಕಿಂಡಂತೆ

ತುಿಂಬತೊಡಗಿದನ್ನ.

ಮೊದಲ

ಬಾರಿಗೆ

ಇದನೆು ಲಾಿ ನ್ೀಡುತಿತ ದು ನನಗೆ, ಇದಿಂದು ವಿಭಿನು ಪ್ರ ಪಂಚ ಎಿಂದು ಅರಿವ್ಯಯುತ . ನಮಮ

ಹಳೆ ಯ ಬಿೀದಿಗಳನೆು ೀ ಹೆಚ್ಚಾ ಗಿ

ನ್ೀಡದ ನಾನ್ನ, ಇಿಂದು ಬೆಿಂಗಳೂರನ್ನು ನ್ೀಡಿದ ಬಗೆ​ೆ ನನು ಸೆು ೀಹಿತರಿಗೆ ವಿವರಿಸ್ಲೇಬೇಕಿಂದು ಆಗಲೇ ತಿೀಮಾವನಿಸಿಬಿಟೆು . ಇವೆಲಾಿ

ತಲೆಯಲ್ಲಿ ಓಡುತಿತ ರುವ್ಯಗಲೇ ನಾನ್ನ ಮತುತ ನನು

ಅಪ್ಪ ಆ ಎರಡು ಚಕ್ರ ದ ಗಾಡಿಯ ಹಿ​ಿಂದೆ ಓಡುತಿತ ದೆು ವು. ಮುನಿದ ನಾಗರನಂತೆ ಬುಸುಗುಟು​ು ತ್ತತ , ದಾರಿ ಕೇಳ ಗಾಡಿ ಎಳೆದುಕಿಂಡು 18 ಕಾನನ – ಸೆಪ್ಟ ೆಂಬರ್ 2021

© cc1


ಆತ ನ್ನಗುೆ ತಿತ ದು . ಆ ಜನಜಂಗುಳಯಲ್ಲಿ

© cc6

ಅವನನ್ನು

ಸೇರಲು

ನಾನ್ನ

ಓಡಬೇಕ್ಕತುತ .

ಅವರಿವರ ಮಧಾ ದಲ್ಲಿ ನ್ನಸುಳುವ್ಯಗ ಅವರು ಹಿಡಿದಿದು

ಚಿೀಲಗಳಲ್ಲಿ ದು

ಹಂಪ್ಲುಗಳು ನನು

ತರಕಾರಿ, ಹಣ್ಣಣ -

ಮುಖ-ಮೂತಿಗೆ ತಗುಲ್ಲ

ನಗುತಿತ ದು ವು. ಅವುಗಳ ಮಧಾ ದಲ್ಲಿ , ದಾರಿಯ ಎರಡು ಕ್ಡೆ ಕಾಣ್ಣತಿತ ದು , ಯೂನಿಫಾಮ್ವ ಧರಿಸಿ

ಸೂಕ ಲ್ಲಗೆ

ಹೀಗುವ

ಬಾಲಕ್ರಂತೆ

ಒಿಂದೇ ಬಣಣ ದ ಹಣ್ಣಣ ಗಳು ಸಾಲಾಗಿ ನಿ​ಿಂತು ನನ್ು ಡನೆ ಕ್ಣ್ಣಣ ಮುಚ್ಚಾ ಲೆ ಆಡುತಿತ ದು ವು. ಈ ವಿಸ್ಮ ಯಗಳ ಮೇಲೆ ಹರಿಸಿದ ಗಮನ ಪುನಃ ಎರಡು ಚಕ್ರ ದ ಎಳೆಯುವ ಗಾಡಿಯ ಮೇಲೆ ಹರಿಸ್ಲು ತಿರುಗಿದರ, ಗಾಡಿಯೇ ಕಾಣ್ಣತಿತ ಲಿ . ಓಹ್, ಈ ಜನ ಸಾಗರದಲ್ಲಿ ಮುಳುಗಿ ಹೀಗುತೆತ ೀನೆಿಂಬ ಭಯದ ಬೃಹತ್ತತ ದ ಅಲೆ ಬಂದು ಇನೆು ೀನ್ನ ಅಪ್ಪ ಳಸ್ಬೇಕನ್ನು ವಷ್ು ರಲ್ಲಿ ಅಪ್ಪ ನ ಅಿಂಗಿ ಕಂಡಿತು. ದಿೀಘವ ನಿಟು​ು ಸಿರು ಬಿಟು​ು ಓಡಿ ಹೀಗಿ ಗಾಡಿಯ ಹಿಡಿದೆ. ಅಷ್ು ರಲ್ಲಿ ತರಕಾರಿಯ ಮಂಡಿಯೂ ಸೇರಿದೆು ವು. ಅಲ್ಲಿ ಯ ಅವರ ಆ ವಾ ವಹಾರಗಳು ನಂಗೇನ್ನ ತಿಳಯಲ್ಲಲಿ ಮಂಡಿಯ ಮಾಲ್ಲೀಕ್ ಹಾಕುತಿತ ದು

ಲೆಕ್ಕ ಗಳನ್ನು

ಎಿಂದಲಿ , ಗಮನಿಸುತತ ಲೇ ಇದೆು .

ಹಾಗೇ ದಿಟಿು ಸುತಿತ ದೆು . ಅಪ್ಪ ನೇನಾದರೂ

ತಕ್ಷಣ, "ಒಟು​ು ಎಷ್ಯು ಯುತ ನ್ೀಡು" ಎಿಂದು ಲೆಕ್ಕ ಕೇಳಬಿಟು ರ? ಎಿಂಬ ಅರ ಭಯ. ಉತತ ರ ಸ್ರಿಯಾಗಿರದಿದು ರ, "ಸೂಕ ಲ್ಲಗೆ ಹೀಗಿ ಏನ್ನ ಕ್ಲ್ಲತೆ?" ಎಿಂದುಬಿಟಾು ರಿಂದು ಮುಿಂಚೆಯೇ ತಯಾರಾಗಿದೆು . "ಯಾರು? ಮಗಾನಾ…?" ಎಿಂದು ಕೇಳದವರಿಗೆಲಾಿ ನನು

ಅಪ್ಪ

ನಗುತ್ತತ

ಹೌದು ಎನ್ನು ತಿತ ದು​ು ದು, ಇನ್ನು ನೆನಪಿದೆ. ಅದೇನ್ೀ ಗತಿತ ಲಿ ಹಾಗೆಿಂದಾಗಲೆಲಾಿ ಗವವದ ನಗು ಒಳಗೆ. ಮಂಡಿಯಲ್ಲಿ ಹರಾಜು ನಡೆದು ಅಪ್ಪ ನ ಕೈಗೆ ಹಣ ಬಂದಡನೇ, ಓಹ್ ಇನೆು ೀನ್ನ ಭಯ ಏನ್ನ ಬೇಕಾದರೂ ಕೇಳ ತೆಗೆದುಕಳೆ ಬಹುದೆಿಂಬ ಸಂತಸ್. ಯಾರಿಗೂ ಹೇಳುವ ಹಾಗಿಲಿ ಒಬು ನೇ ಒಳಗೇ ಅನ್ನಭವಿಸುತಿತ ದೆು . ಹೇಳುತ್ತತ ಹೀದರ ಇನ್ನು ಎಷ್ು ೀ ಇದೆ. ಕಲವು ಸ್ಮಯದಲ್ಲಿ ಅಪ್ಪ ನ ಕೈಯಲ್ಲಿ ಮಂಡಿಯ ಮಾಲ್ಲೀಕ್ ಇಡುತಿತ ದು ದುಡಡ ನ್ನು ಕಂಡು, ಇಿಂದು ನಾನ್ನ ಅಪ್ಪ ನನ್ನು

ಏನ್ನ ಕೇಳಬಾರದೆಿಂದು ತಿೀಮಾವನಿಸಿದೂು ಉಿಂಟು.

ಒಿಂದೇ ದಿನದಲ್ಲಿ ಎಲಾಿ ಭಾವನೆಗಳನ್ನು

ಕಾಣಬಲಿ ಅನಿಶ್ರಾ ತ ಉದಾ ೀಗ, ‘ವಾ ವಸಾಯ’.

ಇಿಂತಹ ಜ್ಜೀವನ ಶೈಲ್ಲಯ ಜನರ ಸಿಹಿ-ಕ್ಹಿಗಳ ರುಚಿ ಅನ್ನಭವಿಸಿದರ ಮಾತರ ಅರಿವ್ಯಗುತತ ದೆ. ನಾನ್ನ ಕಂಡ ಹಾಗೆ ಈ ಮಶರ ಣದಲ್ಲಿ ಕ್ಹಿಯು ಹೆಚ್ಚಾ ತಿತ ರಲು ಮುಖಾ ಕಾರಣ, ಬದಲಾದ ನಮಮ

ವಾ ವಸಾಯ ಪ್ದು ತಿ. ಹೌದು, ನಮಮ

ಬಳಸುತಿತ ದು

ಇತಿತ ೀಚೆಗಿನ ವಾ ವಸಾಯ ಪ್ದು ತಿಯಲ್ಲಿ

ರಾಸಾಯನಿಕ್ಗಳ ಕಾರಣದಿ​ಿಂದ ಮೊದಲ್ಲಗೆ ಒಳೆ​ೆ ಯ ಲಾಭವನ್ನು

ಕಂಡ

ರೈತರು ಅದನೆು ೀ ಪೂಣವ ಪ್ರ ಮಾಣದಲ್ಲಿ ಅಳವಡಿಸಿಕಿಂಡು ಈಗ ನಷ್ು ದ ಆಳದ ಬಾವಿಗೆ ಬಿದಿು ದಾು ರ. ಈ ಹಾದಿಯಲ್ಲಿ

ಕ್ಳೆದುಕಿಂಡ ‘ರೈತ ಮತರ ’ರ ಅರಿವೇ ಇಲಿ ದೆ ಈಗಲು

ಬಾವಿಯಿ​ಿಂದ ಮೇಲೇಳಲು ಹೆಣಗಾಡುತಿತ ದಾು ರ. 19 ಕಾನನ – ಸೆಪ್ಟ ೆಂಬರ್ 2021


© cc3

ರಾಸಾಯನಿಕ್ ಪ್ದು ತಿಯ ಆರಂಭದ ಸಿಹಿಯ ಅನ್ನಭವಕಕ ತುತ್ತತ ಗಿ, ಈಗ ನಷ್ು ವೆಿಂಬ ರಾಕ್ಷಸ್ನ ಹಸಿವಿಗೆ ತುತ್ತತ ಗುತಿತ ದಾು ರ. ರಾಸಾಯನಿಕ್ ಬಳಸಿ ಮಾಡುವ ವಾ ವಸಾಯದಿ​ಿಂದ ಮಣ್ಣಣ ಕ್ಲ್ಲತಿದು

ಕ್ರ ಮೇಣ ವಿಷ್ವ್ಯಗಿರುವುದು ಈಗಿೀಗ ಕಲವರಿಗೆ ಅರಿವ್ಯಗುತಿತ ದು ರ, ಚಿಕ್ಕ ವರಿದಾು ಗ ರೈತ ಮತರ ಎರಹುಳು ಮಾತರ ವಲಿ ದೆ, ಇರುವೆ, ಜೇಡ, ದುಿಂಬಿ, ಪ್ಕ್ಕಿ , ಸೂಕ್ಷಮ

ಜ್ಜೀವಿಗಳೆಷ್ು ೀ ಮಂದಿ ರೈತನ ಇಳುವರಿಗೆ ಶರ ಮಸುತಿತ ದು ವು ಎಿಂಬುದನ್ನು

ಈಗಿೀಗ ಕ್ಣ್ಣಣ

ತೆರದು

ಮೌಲಾ ವನ್ನು

ನ್ೀಡುವ

ಹಾಗಾಗಿದೆ.

ಬಹುಶಃ

ಅವುಗಳ

ನಿಜವ್ಯದ

ರೂಪಾಯಿಗಳಲ್ಲಿ ಹೇಳದರ ಎಚೆಾ ತುತ ಉಳಸಿಕಳುೆ ತ್ತತ ರೇನ್ೀ… ಹಾಗಾದರ ಅದನ್ನು ನ್ೀಡೀಣ ಬನಿು , ಅಮೇರಿಕಾದಲ್ಲಿ ಯೂ ದಡಡ ಪ್ರ ಮಾಣದಲ್ಲಿ ವಾ ವಸಾಯ ಮಾಡುವ ರೈತರಿದಾು ರ.

ಅವರೂ

ಸ್ಹ

ರಾಸಾಯನಿಕ್

ವಾ ವಸಾಯವನ್ನು

ಶುರು

ಮಾಡಿದರು.

ಮೊದಲ್ಲಗೆ ಒಳೆ​ೆ ಯ ಫಲ್ಲತ್ತಿಂಶವೇ ಬಂತು. ಅದನೆು ೀ ನಂಬಿ ಮುಿಂದೆ ಹೀದ ಅವರಿಗೆ ಬರಬರುತ್ತತ ಇಳುವರಿ ಕುಿಂಟುತ್ತತ ಸಾಗಿದಂತೆ, ಇನ್ನು

ಹೆಚ್ಚಾ

ರಾಸಾಯನಿಕ್ ಬಳಸ್ಲು

ಮುಿಂದಾದರು. ಆದರೂ ಅಿಂದುಕಿಂಡ ಯಶಸುಿ ಕಾಣಲಾಗಲ್ಲಲಿ . ನಂತರ ಸ್ವ ಲಪ ಬುದಿಧ ಉಪ್ಯೀಗಿಸಿ ‘ಕೃತಕ್ ಜೇನ್ನ ಸಾಕ್ಣೆ’ (ಪಾರ ದೇಶ್ರಕ್ವಲಿ ದ ಜೇನ್ನ ಹುಳುಗಳಿಂದ) ಮಾಡಿ ಅದರಿ​ಿಂದ ಆಗುವ ಪ್ರಾಗಸ್ಪ ಶವ ಕ್ಕರ ಯಯ ಮೂಲಕ್ ತಮಮ ವಿಜಾ​ಾ ನ ಜಾ​ಾ ನವನ್ನು

ಇಳುವರಿ ಹೆಚ್ಚಾ ತತ ದೆಿಂಬ

ಬಳಸಿ ಮಾಡಿದರು. ಹಿೀಗೆ ಪ್ರ ತಿೀ ಬಿೀಳಗೆ (fall) ತಕ್ಷಣದ ಉಪಾಯ

ಮಾತರ ಹುಡುಕುತ್ತತ ಹರಟರೇ ಹರತು ಮೂಲ ಕಾರಣವು ಅದಲಿ ಅಥವ್ಯ ಅದಕಕ ಸೂಕ್ತ ಪ್ರಿಹಾರವೂ ಅಲಿ . ನಾವೂ ಸ್ಹ ಅವರ ದಾರಿಯಲೆಿ ೀ ಸಾಗುತಿತ ದೆು ೀವೆ. 20 ಕಾನನ – ಸೆಪ್ಟ ೆಂಬರ್ 2021


ಅಮೇರಿಕಾದಲ್ಲಿ ನಡೆದ ಒಿಂದು ಸಂಶೀಧನೆಯನ್ನು ವಿವರಿಸುತೆತ ೀನೆ. ಅದನ್ನು ತಿಳದ ಬಳಕ್ ನಿಮಗೇನ್ನ ಅನಿು ಸುತತ ದೆಯೀ ನಿೀವೇ ಅಥವ ಮಾಡಿಕಳೆ . ಸಂಶೀಧಕ್ರು ಅಮೇರಿಕಾದ ಸುಮಾರು 131 ಸ್ಥ ಳಗಳಲ್ಲಿ ನ ವಾ ವಸಾಯ ಭೂಮಯನ್ನು ಅಲ್ಲಿ ಬೆಳೆಯುವ 7 ಬಗೆಯ ಬೆಳೆಗಳನ್ನು

ಪ್ಟಿು

ಆರಿಸಿಕಿಂಡು,

ಮಾಡಿಕಿಂಡರು. ಅದರಲ್ಲಿ ಕೃತಕ್ವ್ಯಗಿ

ಸಾಕ್ಕದು ಜೇನ್ನ ಹುಳುಗಳು ಬೆಳೆಯ ಒಟು​ು ಇಳುವರಿಗೆ ಎಷ್ಟು ಭಾಗವಹಿಸುತಿತ ದು ವು ಎಿಂದು ಲೆಕ್ಕ ಹಾಕ್ಕದರು. ಅದರಲ್ಲಿ ಅವರಿಗೆ ತಿಳದದು​ು ಹೆಚ್ಚಾ ಗಿ ರಾಸಾಯನಿಕ್ ಬಳಸಿ ಬೆಳೆಯುವ ಬೆಳೆಗಳಲ್ಲಿ ಅವುಗಳು ಹೆಚ್ಚಾ ಗಿ ಕಾಣ್ಣಸಿಕಳುೆ ತಿತ ರಲ್ಲಲಿ . ಆದರೇ... ಅಲ್ಲಿ ಯ ಪಾರ ದೇಶ್ರಕ್ ತಳಯ ಜೇನ್ನಗಳು ಎಡೆಬಿಡದೆ ಅಲ್ಲಿ ಗೆ ಆದಷ್ಟು ಮಾಡುತಿತ ದು ವಂತೆ,

ಕೇವಲ

ಪಾರ ದೇಶ್ರಕ್

ಸಂಖೆಾ ಯಲ್ಲಿ ಆಗಮಸಿ ಪ್ರಾಗಸ್ಪ ಶವ ತಳಯ

ದುಿಂಬಿಗಳ

ಕಡುಗೆಯನ್ನು

ರೂಪಾಯಿಗಳಲ್ಲಿ ಲೆಕ್ಕ ಹಾಕ್ಕದರ, ಅಲ್ಲಿ ನ ಮಶ್ರಗನ್ ಮತುತ ಪ್ಪನಿು ಸಿಲೆವ ೀನಿಯಾ ಪ್ರ ದೇಶದ ಸೇಬುಹಣ್ಣಣ ನ ಇಳುವರಿಯಲ್ಲಿ ಕೀಟಿಗೂ

ಹೆಚ್ಚಾ

ಸುಮಾರು 1.06 ಬಿಲ್ಲಯನ್ ಡಾಲರ್ ಅಿಂದರ 7,800

ಇಳುವರಿ

ಪಾರ ದೇಶ್ರಕ್

ತಳಯ

ದುಿಂಬಿಗಳಿಂದಲೇ

ಆಗುತಿತ ದೆ.

ಫ್ಿ ೀರಿಡಾದಲ್ಲಿ ಬೆಳೆಯುವ ಕ್ಲಿ ಿಂಗಡಿ ಹಣ್ಣಣ ನ ಆದಾಯದಲ್ಲಿ 146 ಮಲ್ಲಯನ್ ಡಾಲರ್ ಅಿಂದರ 1,084 ಕೀಟಿಗೂ ಹೆಚ್ಚಾ

ಆದಾಯದಲ್ಲಿ ಕಾಡು ದುಿಂಬಿಗಳದೆು ೀ ಪಾತರ . ಸಿಹಿ

ಚೆರಿವಯ ಆದಾಯದಲ್ಲಿ 145 ಮಲ್ಲಯನ್ ಡಾಲರ್ ಅಿಂದರ 1,076 ಕೀಟಿಗೂ ಹೆಚ್ಚಾ . ಹಿೀಗೆ ಕೇವಲ 6 ಬೆಳೆಯ ಇಳುವರಿಯಲ್ಲಿ ಈ ಪಾರ ದೇಶ್ರಕ್ ಅಥವ್ಯ ಕಾಡು ದುಿಂಬಿಗಳ ಕಡುಗೆ ಲೆಕ್ಕ ಹಾಕ್ಕದರ 1.5 ಬಿಲ್ಲಯನ್ ಡಾಲರ್ ಗೂ ಹೆಚ್ಚಾ

ಆದಾಯ ಇವುಗಳಿಂದಲೇ ಎಿಂದು

ಸಂಶೀಧನೆ ಹೇಳುತಿತ ದೆ. ನಾನಲಿ . © cc2

ಇನ್ನು ಇದನ್ನು

ಉಳದದು​ು

ನಿಮಗೆ ಬಿಟು ದು​ು .

ಅಲಿ ಗೆಳೆಯಲು

ಅಿಂಶಗಳನ್ನು

ಹುಡುಕುವುದೀ ಅಥವ್ಯ ನಮಮ

ಸಾವ ಭಾವಿಕ್

ವಾ ವಸೆಥ ಯ

ಭಾಗವನೆು ೀ

ಸೂಕ್ಷಮ

ಆಧಾರವ್ಯಗಿಟು​ು ಕಿಂಡು,

ಅದರಿಂದಿಗೆ

ಬೆರತು ಬಾಳೆವ ನಡೆಸ್ಬಹುದಾದಂತಹ ದಿೀಘವ ಕಾಲದ

ಆರೀಗಾ ಕ್ರ

ಸಂಬಂಧವನ್ನು

ಬೆಳೆಸಿಕಿಂಡು ಮುಿಂದಿನ ಪಿೀಳಗೆಗೆ ಒಳೆ​ೆ ಯ ಮಾದರಿಯಲಿ ದಿದು ರೂ, ಕಟು ಮಾದರಿಗಳಾಗದಂತೆ ಎಚಾ ರವಹಿಸುವುದೀ… ಎಲಾಿ ನಮಮ ನಮಮ ಕೈಯಲ್ಲಿ ದೆ. ಮೂಲ್ ಲೇಖನ: ScienceNewsforStudents © MaxPixel

ಲೇಖನ: ಜೈಕುಮಾರ್ ಆರ್. ಡಬ್ಲ್ೆ ಾ . ಸ್ಮ. ಜಿ. ಬೆಂಗ್ಳೂರು ಜಿಲ್ಲೆ

21 ಕಾನನ – ಸೆಪ್ಟ ೆಂಬರ್ 2021


ಹಸ್ಮರ ಸ್ಮೇರೆಯುಟ್ಟಟ ಉಸ್ಮರ ಕಾಯಾ ಳು ವಸುೆಂಧರೆ ಎಲ್ೆ ರಿಗೂ ಆಸರೆಯಾಗಿ ನ್ಮಿ ದಿಯ ನ್ಲ್ಲಯಾಗಿಹ ಧರೆ ಸಕಲ್ ಜಿೇವರಾಶಿಗ್ಳಿಗೂ ನಿೇನು ಪೊರೆವ ಜನನಿ ಸಕಲ್ ಜಿೇವಸಂಕುಲ್ಗ್ಳಿಗೂ ತಾಯಿಯಾದಳು ಅವನಿ ಅದ್ಭು ತ್ ಸೆಂದಯಿದ ರಮಣೇಯ ಧರಣ ಅಗ್ಣತ್ ನಿಧಿ ನಿಕೆಷ ೇಪ್ವ ತುೆಂಬಿಕೆಂಡ್ಡಹ ಗ್ಣ ವರ್ಿಧಾರೆಯ ಆಗ್ಮನದಿ ಶೆಂಗಾರಗೆಂಡ ತ್ರುಣ ವಾತ್ಸ ಲ್ಾ ಮಯಿಯ ಕರುಣೆಗೆ ನಾವೆಲ್ೆ ರೂ ಚಿರ ಋಣ

- ಜನಾಧಿನ್ ಎೆಂ. ಎನ್. ಭ್ಟ್ಕ ಳ, ಉತ್ಿ ರ ಕನನ ಡ ಜಿಲ್ಲೆ

22 ಕಾನನ – ಸೆಪ್ಟ ೆಂಬರ್ 2021


ಬಾಲ್ದ ತಾಳೆ ಚಿಟ್ಟಟ

ಈ ಚಿಟೆು

ಸ್ವ ಲಪ

© ತುಷಾರ್ ಜಿ. ಏರ್.

ಸೊೀಮಾರಿ, ಹಾಗಾಗಿ ಇದು ಹಾರುವುದು ಅಪ್ರೂಪ್. ಹಾರಿದಾಗ

ಬೆಿಂಕ್ಕಯೇ ಹಾರುತಿತ ದೆ ಎನಿಸುತತ ದೆ. ಬೆಿಂಕ್ಕಯಂತೆ ಉಜವ ಲ ವಣವವಿರುವ ಒಳ ರಕಕ ಯೇ ಇದಕಕ ಕಾರಣ. ಯಾವುದಾದರೂ ಒಿಂದು ಗಿಡ ಅಥವ್ಯ ಮರದ ಎಲೆಯ ಮೇಲೆ ಹೀಗಿ ಗಂಟೆಗಟು ಲೆ

ಕುಳತು

ಬಿಡುತತ ದೆ.

ರಕಕ ಯನ್ನು

ಕ್ಕಡ

ಬಿಚ್ಚಾ ವುದಿಲಿ .

ಏನಾದರೂ

ಕುಳತುಕಿಂಡಾಗ ರಕಕ ಬಿಚ್ಚಾ ವುದೇ ಎಿಂದು ನಾನ್ನ ಸ್ತತ 20 ದಿನ ಗಮನಿಸಿದೆ. ಆದರ ಕನೆಗೂ ಅದು ರಕಕ

ಬಿಚಾ ಲ್ಲಲಿ . ಆದರ ಹಾರುವ್ಯಗ ಆ ರಕಕ ಯ ಉಜವ ಲ ವಣವ

ಕಾಣ್ಣಸುತತ ದೆ. ಹಾಗಾಗಿ ಪ್ಕ್ಕ ದಿ​ಿಂದ ತೆಗೆದಿರುವ ಚಿತರ ಮಾತರ ಸಿಕ್ಕಕ ದೆ.

23 ಕಾನನ – ಸೆಪ್ಟ ೆಂಬರ್ 2021


ಸೂಯಿಪ್ರ ಕಾಶ ಚಿಟ್ಟಟ – ಗಂಡು

© ತುಷಾರ್ ಜಿ. ಏರ್.

ಒಿಂದು ಮಳೆಗಾಲದಲ್ಲಿ ನಮಮ ತಂಪಾಗಿತುತ . ಎಲೆಿ ಲ್ಲಿ

ಊರಾದ ದಾವಣಗೆರಯಲ್ಲಿ ವ್ಯತ್ತವರಣ ತುಿಂಬಾ

ತಂಗಾಳ ಹಾಗೂ ಮೊೀಡ ಮುಸುಕ್ಕದ ವ್ಯತ್ತವರಣ. ನಾನ್ನ

ಫ್ೀಟೀಗರ ಫ್ರಗೆ ಹೀದಾಗ ಈ ಚಿಟೆು ಯನ್ನು ಮೊದಲ ಬಾರಿ ಕಂಡೆನ್ನ. ಇದರ ಬಣಣ ಬಹಳ ಮನಮೊೀಹಕ್ವೆನಿಸಿತು.

ಮನಮೊೀಹಕ್ವ್ಯಗಿತುತ .

ಗಿಡಗಳ ಚಿಟೆು

ಹಸಿರಿಗೂ

ಸಾಮಾನಾ ವ್ಯಗಿ

ವ್ಯಸಿಸುತತ ದೆ. ಆಗ ಮುಿಂಗಾರಿನ ಸ್ಮಯ, ಪ್ರ ಕೃತಿ ಸ್ವ ಲಪ

ಚಿಟೆು ಯ

ಮಳೆ

ಬಣಣ

ಬಿೀಳುವ

ಹಸಿರಾಗಿದು

ಎರಡು

ಪ್ರ ದೇಶದಲ್ಲಿ

ಕಾರಣ ನಮಮ ಲ್ಲಿ ಗೆ

ಬಂದಿತುತ ಈ ಸುಿಂದರ ಚಿಟೆು . ಹಿಮಾಲಯ, ಅಸಾಿ ಮ್, ಸೌರಾಷ್ು ರ, ಬಂಗಾಳ, ಶ್ರರ ೀಲಂಕಾ, ಫ್ರಲ್ಲಪೈನ್ಿ ,

ಮಯನಾಮ ರ್

ಕಾಣಸಿಗುತತ ದೆ.

ಹಾಗೂ

ನಿಕೀಬಾರ್

ದಿವ ೀಪ್ಗಳಲ್ಲಿ

ಮಳೆ ಬಿೀಳುವ ಪ್ರ ದೇಶದಲ್ಲಿ ಸಾಮಾನಾ ವ್ಯಗಿ ಹೆಚ್ಚಾ

ಗಂಡು ಚಿಟೆು ಗೆ ಮೇಲ್ಲನ ರಕಕ ಯ ಭಾಗ ಕಂಚ್ಚಕಿಂಪು ಬಣಣ

ಸಾಮಾನಾ ವ್ಯಗಿ ಕಾಣ್ಣಸಿಕಳುೆ ತತ ದೆ.

ಇರುತತ ದೆ. ಕಳಭಾಗದಲ್ಲಿ

ಹಳೆಯುವ ಬೆಳೆ ವಣವ ಇರುತತ ದೆ. ಹೆಣ್ಣಣ ಚಿಟೆು ಯ ರಕಕ ಯ ಮೇಲಾ​ಾ ಗದಲ್ಲಿ ಕ್ಪುಪ ಕಂದು ಬಣಣ ವಿರುತತ ದೆ. ಅಲಿ ಲ್ಲಿ ಬಿಳ ಮಚೆಾ ಕ್ಕಡ ಹೆಣ್ಣಣ ಚಿಟೆು ಯ ರಕಕ ಮೇಲೆ ಇರುತತ ದೆ.

24 ಕಾನನ – ಸೆಪ್ಟ ೆಂಬರ್ 2021


ನಿೇಲಿ ಹುಲಿ ಚಿಟ್ಟಟ

© ತುಷಾರ್ ಜಿ. ಏರ್.

ಈ ಚಿಟೆು ಬಿಸಿಲಲ್ಲಿ ತುಿಂಬಾ ಚೂಟಿಯಾಗಿ ಹಾರಾಡುತತ ದೆ. ಅದಕಕ ಕಾರಣ ಚಿಟೆು ಯ ರಕಕ ಗಳ ಮೇಲೆ ಇರುವ ಕ್ಪುಪ ಪ್ಟಿು , ಅದು ಶ್ವಖವನು ಹಿೀರಿಕಿಂಡು ಹಾರಾಟಕಕ ಸ್ಹಾಯ ಮಾಡುತತ ದೆ ಎಿಂದು ತಿಳದುಬಂದಿದೆ. ಬೆಳಕು ಜಾಸಿತ ಇದು ಷ್ಟು ಹೆಚ್ಚಾ .

ನಮಮ

ದಕ್ಕಿ ಣ

ಭಾರತದಲ್ಲಿ

ಇವುಗಳು

ಇವುಗಳ ಹಾರಾಟ ಕ್ಕಡ

ಹೆಚ್ಚಾ ಗಿ

ಇರುವುದನ್ನು

ನಾವು

ಗಮನಿಸ್ಬಹುದು. ಇವುಗಳು ಮುಿಂಗಾರಿನ ಸ್ಮಯದಲ್ಲಿ ವಲಸೆ ಹೀಗುತತ ವೆ. ಅಶಾ ಯವದ ವಿಷ್ಯ ಏನಂದರ ಇತಿತ ೀಚಿಗೆ 2019ರಲ್ಲಿ ಈ Tirumala limniace ಚಿಟೆು ಯುರೀಪ್ ನಲ್ಲಿ ಕ್ಕಡಾ ಕಾಣಸಿಕ್ಕಕ ದು​ು , ಮೊದಲ ಬಾರಿಗೆ ವರದಿಯಾಗಿದೆ.

25 ಕಾನನ – ಸೆಪ್ಟ ೆಂಬರ್ 2021


ರಕಿ ಕೆ​ೆಂಪ್ರ ಚಿಟ್ಟಟ ಗ್ಳ ಮಿಲ್ನ

© ತುಷಾರ್ ಜಿ. ಏರ್.

ಈ ಚಿಟೆು ಯು ಸಾಮಾನಾ ವ್ಯಗಿ ದಕ್ಕಿ ಣ ಭಾರತ, ಶ್ರರ ೀಲಂಕಾ, ಮಾಲ್ಲಡ ವ್ಿ ಹಿೀಗೆ ದಕ್ಕಿ ಣ ಏಷ್ಯಾ ದ

ಎಲಾಿ

ಪ್ರ ದೇಶಗಳಲ್ಲಿ ನ

ಕಾಡುಗಳರುವ

ಜಾಗಗಳಲ್ಲಿ

ಹಾಗೂ

ಬಯಲ್ಲನ

ಪ್ರ ದೇಶಗಳಲ್ಲಿ ಕಂಡು ಬರುತತ ದೆ. ಲಂಟಾನದ ಗಿಡ ಇರುವಲ್ಲಿ ಈ ಚಿಟೆು ಗಳು ಹಾರಾಡುತತ ಇರುವುದನ್ನು

ನಿೀವು ಗಮನಿಸ್ಬಹುದು. ಲಂಟಾನಾ ಗಿಡದ ಮಕ್ರಂದ ಈ ಚಿಟೆು ಗಳಗೆ

ತುಿಂಬಾ ಇಷ್ು . ಈ ಚಿಟೆು ಗಳು ಸೂಸುವ ವಿಷ್ಕಾರಿ ದರ ವಾ ದಿ​ಿಂದ ಬೇರ ಜ್ಜೀವಿಗಳು ಇದನ್ನು ಬೇಟೆಯಾಡುವುದು ಕ್ಷ್ು . ಈ ಕಾರಣದಿ​ಿಂದ ಕಾಮನ್ ಮಾಮವನ್ (Papilio polytes) ಚಿಟೆು ಯು

Crimson

Rose

ಚಿಟೆು ಯನ್ನು

ಹೀಲುವುದರಿ​ಿಂದ

ಬೇಟೆಗಾರರಿ​ಿಂದ

ತಪಿಪ ಸಿಕಳುೆ ತತ ದೆ. ಚಿತ್ರ - ಲೇಖನ: ತುಷಾರ್ ಜಿ. ಆರ್. ದ್ಯವಣಗೆರೆ

26 ಕಾನನ – ಸೆಪ್ಟ ೆಂಬರ್ 2021


¤ÃªÀÇ PÁ£À£ÀPÉÌ §gÉAiÀħºÀÄzÀÄ © ವಿಪ್ರನ್ ಬಾಳಿಗ್

ನದಿಗಳು, ಕುಡಿಯುವ ನಿೀರು, ವಾ ವಸಾಯಕಕ ಯೀಗಾ ವ್ಯದ ಫಲವತ್ತತ ದ ಭೂಮಯನ್ನು , ತಿನು ಲು ಮೀನನ್ನು

ಒದಗಿಸುವ ಕಾರಣ ಅಲೆಮಾರಿಯಾಗಿದು

ಮಾನವ ನದಿಯ ದಂಡೆಗಳಲ್ಲಿ

ನೆಲೆಯೂರಲು

ಶುರುಮಾಡಿದ. ಮೊದಲು ಕೇವಲ ಬೆರಳೆಣ್ಣಕಯಷಿು ದು ಜನಸಂಖೆಾ ಕಾಲಕ್ಳೆದಂತೆ ಮತಿ ಮೀರಿ ಬೆಳೆಯಿತು. ನದಿಯ ದಡದಲ್ಲಿ ದು

ಚಿಕ್ಕ

ಚಿಕ್ಕ

ಊರುಗಳು ನಗರಗಳಾದವು, ಜನಸಂಖೆಾ

ಹೆಚಿಾ ದಂತೆ ಕುಡಿಯಲು

ಯೀಗಾ ವ್ಯಗಿದು ನದಿಯ ನಿೀರು, ಬಳಕಗೂ ನಿಲುಕ್ದಂತೆ ಕ್ಲಮ ಶವ್ಯಯಿತು. ಇನ್ನು ನಗರದಲ್ಲಿ ನ ಚರಂಡಿ ನಿೀರನ್ನು ,

ಕಾಖಾವನೆಗಳ

ತ್ತಾ ಜಾ ಗಳನ್ನು ,

ವಾ ವಸಾಯಕ್ಕಕ ನದಿಯ ನಿೀರನ್ನು

ಕಲವಮೆಮ

ಹೆಣಗಳನ್ನು

ನದಿಗೆ

ಎಸೆಯುವ

ಕಾರಣ

ಅವಲಂಬಿಸುವುದು ಕ್ಷ್ು ಕ್ರವ್ಯಗುತಿತ ದೆ. ಹಿೀಗೆಯೇ ಮುಿಂದುವರಿದರ

ನಿೀರಿಗಾಗಿಯೇ ಯುದಧ ಗಳು ಆಗುವ ದಿನಗಳು ದೂರವಿಲಿ . ಹಾಗಾಗಿ ನದಿಯ ಮಾಲ್ಲನಾ ವನ್ನು

ತಪಿಪ ಸ್ಲು,

ಸಾಮಾನಾ ಜನರಲ್ಲಿ ನದಿಗಳ ಬಗೆಗಿನ ಅರಿವು ಮೂಡಿಸ್ಲು ಪ್ರ ತಿ ವಷ್ವ ಸೆಪ್ಪು ಿಂಬರ್ ನಾಲಕ ನೇ ಭಾನ್ನವ್ಯರ ವಿಶವ ನದಿಗಳ ದಿನವನ್ನು ಆಚರಿಸ್ಲಾಗುತತ ದೆ. ಈ ರಿೀತಿಯ ಪ್ರಿಸ್ರದ ಬಗೆಗಿನ ಮಾಹಿತಿಯನ್ನು

ಒದಗಿಸ್ಲು ಇರುವ ಕಾನನ ಇ-ಮಾಸಿಕ್ಕಕ

ಮುಿಂದಿನ ತಿ​ಿಂಗಳ ಸಂಚಿಕಗೆ ಲೇಖನಗಳನ್ನು ಆಹಾವ ನಿಸ್ಲಾಗಿದೆ. ಆಸ್ಕ್ತ ರು ಪ್ರಿಸ್ರಕಕ ಸಂಬಂಧಿಸಿದ ಕ್ಥೆ, ಕ್ವನ, ಛಾಯಾಚಿತರ , ಚಿತರ ಕ್ಲೆ, ಪ್ರ ವ್ಯಸ್ ಕ್ಥನಗಳನ್ನು ಕ್ಳುಹಿಸ್ಬಹುದು. ಕಾನನ ಪ್ತ್ರರ ಕೆಯ ಇ-ಮೇಲ್ ವಿಳ್ವಸ: kaanana.mag@gmail.com ಅೆಂಚೆ ವಿಳ್ವಸ: Study House, ಕಾಳೇಶವ ರಿ ಗಾರ ಮ, ಆನೇಕ್ಲ್ ತ್ತಲ್ಲಿ ಕು, ಬೆಿಂಗಳೂರು ನಗರ ಜ್ಜಲೆಿ , ಪಿನ್ ಕೀಡ್ : 560083. ಗೆ ಕ್ಳಸಿಕಡಬಹುದು. 27 ಕಾನನ – ಸೆಪ್ಟ ೆಂಬರ್ 2021

ಕಾನನ ಮಾಸಿಕ್ದ ಇ-ಮೇಲ್ ವಿಳಾಸ್ಕಕ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.