Kaanana August 2021

Page 1

1 ಕಾನನ – ಆಗಸ್ಟ್ 2021


2 ಕಾನನ – ಆಗಸ್ಟ್ 2021


3 ಕಾನನ – ಆಗಸ್ಟ್ 2021


ಪಾವಟೆ ¸ÁªÀiÁ£Àå ºÉ¸ÀgÀÄ : Indian Pavetta ªÉÊಜ್ಞಾ¤PÀ ºÉ¸ÀgÀÄ

: Pavetta crassicaulis

© ನಾಗೇಶ್ ಓ. ಎಸ್.

ಪಾವಟೆ, ಬನ್ನ ೇರುಘಟ್​್ ರಾಷ್ಟ್ ರ ೇಯ ಉದ್ಯಾ ನವನ

ಪಾವಟೆಯು ಭಾರತ ಮೂಲದ ಒಂದು ಪೊದೆ ಸಸಯ . ಇದು ದಕ್ಷಿ ಣ ಏಷ್ಯಯ ದ ಎಲೆ ಉದುರುವ ಕಾಡು ಪ್ರ ದೇಶಗಳಲ್ಲಿ ಕಾಣಸಿಗುತತ ದೆ. ಈ ಸಸಯ ವು ಸುಮಾರು ಎರಡರಂದ ನಾಲ್ಕು

ಮೀಟರ್ ಎತತ ರದವರೆಗೂ

ಬೆಳೆಯುತತ ದೆ. ಇದರ ಕಾಂಡವು ಬೂದು ಅಥವಾ ಕಂದು ಬಣಣ ವಿರುತತ ದೆ. ಜೂನ್ ನಂದ ಡಿಸಂಬರ್ ತಂಗಳವರೆಗೆ ಈ ಸಸಯ ಗಳಲ್ಲಿ ಹೂವು ಹಾಗೂ ಹಣ್ಣಣ ಗಳನ್ನು ಕಾಣಬಹುದು. ಹೂವುಗಳು ಬಿಳಿ ಬಣಣ ವಿದು​ು , ಸಣಣ ಸಣಣ ಗಂಚಲ್ಲನಲ್ಲಿ ರುತತ ವೆ. ಹೂವಿನ ನಾಲ್ಕು ಪುಷ್ಪ ದಳಗಳ ಮೇಲೆ ಸೂಜಿಯಾಕಾರದ ಶಲಾಕಾಗರ ವು ಇರುತತ ದೆ. ಇದರ ಎಲೆಗಳು ಅಂಡಾಕಾರದಲ್ಲಿ ದು​ು , ಎಲೆಯ ಬುಡದಲ್ಲಿ ಬೆಣೆ ಆಕಾರದಲ್ಲಿ ದು​ು , ತುದಿಯಲ್ಲಿ ಸವ ಲಪ

ಮೊನಚಗಿರುತತ ದೆ, ಎಲೆಗಳು ಪ್ರಸಪ ರ ವಿರುದಧ ವಾಗಿ ಜೀಡಣೆಗಂಡಿರುತತ ವೆ. ಚಿಕ್ು ಗಾತರ ದ

ಪಾವಟೆಯ ಹಣ್ಣಣ ಗಳು ಹಸಿರಾಗಿದು​ು , ಅದೂ ಕೂಡ ಗಂಚಲ್ಲನಲ್ಲಿ ರುತತ ವೆ. ವಿರಳವಾಗಿ ಬಿಳಿ ಬಣಣ ದ ಹಣ್ಣಣ ಗಳು ಸಹ ಕಾಣಸಿಗುತತ ದೆ. ಇದರ ಬೇರು, ಎಲೆ ಹಾಗೂ ಕಾಂಡವು ಔಷ್ಧೀಯ ಗುಣವನ್ನು ಹಂದಿವೆ, ಇದರ ಬೇರನ್ನು

ಉದರ ಸಂಬಂಧ ಕಾಯಿಲೆಗಳಿಗೆ ಹಾಗೂ ಎಲೆ ಮತುತ ಕಾಂಡವನ್ನು

ಔಷ್ಧವಾಗಿ ಬಳಸುತ್ತತ ರೆ.

4 ಕಾನನ – ಆಗಸ್ಟ್ 2021

ಮೂಲವಾಯ ಧಗೆ


© ಹಯಾತ್ ಮೊಹಮ್ಮದ್

ಜಿೀವಜಗತುತ

ಹರಯುವ ನೀರನಂತೆ, ಅದರ ಪಾಡಿಗೆ ಅದನ್ನು

ಬಿಟಟ ರೆ ಜಿೀವ

ವಿಕಾಸವಾಗುತತ ಲೇ ಹೀಗುತತ ದೆ. ಅಕ್ಸ್ಮಾ ತ್ ಪ್ರ ಕೃತಯ ಹಾದಿಗೆ ಯಾರಾದರೂ ತಡೆಗೀಡೆ ಕ್ಟ್ಟಟ ದರೆ

ಏನಾಗುತತ ದೆ?

ಸ್ಮಗುವಿಕೆಯನ್ನು

ಈಗ

ಮನ್ನಷ್ಯ

ಮಾಡುತತ ರುವುದು

ಅಲಿ ಲ್ಲಿ 'ಅನಾವಶಯ ಕ್' ರಸತ ಗಳನ್ನು

ಅದನ್ು ೀ.

ಪ್ರ ಕೃತಯ

ಮಾಡಿ ಜಿೀವಜಗತತ ನಲ್ಲಿ

ಮೂಗು

ತೂರಸುತತ ದ್ದು ನ್. ವಿಶವ ದ ಮೂವತ್ತತ ರು ಬಗೆಯ ಜಿೀವವೈವಿಧಯ ಗಳ ಸೂಕ್ಷ್ಾ

ವಲಯ

(Biodiversity

ಒಂದು,

Hotspots)ಗಳಲ್ಲಿ

ನಮಾ

'ಪ್ಶ್ಚಿ ಮ

ಘಟಟ ಗಳು'

ಕೂಡ

ಹಿಮಾಲಯಗಳಿಗಿಂತ ಸುಮಾರು ನೂರು ಮಲ್ಲಯನ್ ವಷ್ಷಗಳಷ್ಟಟ ಪುರಾತನವಾದದು​ು ! ಸುಮಾರು

1,40,000

ಚದರ

ಕ್ಷಲೀಮೀಟನಷಷ್ಟಟ

ಪ್ರ ದೇಶದಲ್ಲಿ

ಪ್ಶ್ಚಿ ಮ

ಘಟಟ

ಹಬಿ​ಿ ಕಂಡಿದೆ. 7,000ಕೂು ಹೆಚ್ಚಿ ಹೂ ಬಿಡುವ ಗಿಡಗಳು, 139 ಸಸತ ನ ಪ್ರ ಭೇದಗಳು, 500ಕೂು ಹೆಚ್ಚಿ ಪ್ಕ್ಷಿ ಪ್ರ ಭೇದಗಳು, 180ಕೂು ಹೆಚ್ಚಿ ಪ್ರ ಭೇದಗಳು,

280ಕೂು

ಪ್ರ ಭೇದಗಳು

ಪ್ಶ್ಚಿ ಮಘಟಟ ಗಳಲ್ಲಿ ವೆ.

ಅಪ್ರೂಪ್ವಾದವುಗಳು

ಹೆಚ್ಚಿ

ಉಭಯವಾಸಿ ಪ್ರ ಭೇದಗಳು, 6000ಕೂು ಹೆಚ್ಚಿ ಮೀನ್ನಗಳು

ಹಾಗೂ

ಹಾಗೂ

ಇವುಗಳಲ್ಲಿ ಪ್ರ ಪಂಚದ

ನೂರಾರು

325ಕೂು

ಬಗೆಯ

ಕ್ಷೀಟ

ಮರಗಳ

ಹೆಚ್ಚಿ

ಪ್ರ ಭೇದಗಳು

ಬೇರೆಡೆಗಳಲ್ಲಿ

ವಿನಾಶದ

ಅಂಚಿನಲ್ಲಿ ರುವಂತಹ ಜಿೀವಿಗಳು ಪ್ಶ್ಚಿ ಮ ಘಟಟ ಗಳಲ್ಲಿ ಇನೂು ಉಳಿದುಕಂಡಿವೆ. ಆ 325 ಪ್ರ ಭೇದಗಳಲ್ಲಿ 229 ಗಿಡ ಪ್ರ ಭೇದಗಳು, 31 ಸಸತ ನ ಪ್ರ ಭೇದಗಳು, 15 ಹಕ್ಷು ಪ್ರ ಭೇದಗಳು, 43 ಉಭಯವಾಸಿ ಪ್ರ ಭೇದಗಳು, 5 ಉರಗ ಪ್ರ ಭೇದಗಳು ಹಾಗೂ 1 ಮತ್ ಯ ಪ್ರ ಭೇದವಿದೆ. 5 ಕಾನನ – ಆಗಸ್ಟ್ 2021


ನತಯ ನೀವು ಒಂದು ಮಾರುಕ್ಟೆಟ ಯಲ್ಲಿ ಓಡಾಡುತ್ತತ

ಇರುತತ ೀರ

ನಮಾ ಂತೆಯೇ

ಸ್ಮಕ್ಷ್ಟಟ

ಮಾರುಕ್ಟೆಟ ಯಲ್ಲಿ ಒಮ್ಮಾ ಲೆ © ಧನರಾಜ್ ಎಮ್.

(Railway

lines)

ಹಾಕ್ಷಬಿಡುತ್ತತ ರೆ,

ಹತುತ

ಓಡಾಡುತ್ತತ

ದಿಢೀರ್

ನಡುವೆಯೇ

ಅಂದುಕಳಿ​ಿ , ಜನರು ಇರುತ್ತತ ರೆ.

ಅಂತ

ಮಾರುಕ್ಟೆಟ

ಎರಡು ರೈಲೆವ

ಹಳಿಗಳನ್ನು

ನಮಷ್ಕು ಂದು

ರೈಲ್ಕ

ಬಿಡುವಿಲಿ ದೆ

ಓಡಾಡುವುದಕೆು ಶುರುವಾಗುತತ ದೆ. ಜನರಗೆ ತಂದರೆಯಾಗಬಾರದೆಂದು ತಡೆಗೀಡೆ ಸಹ ಹಾಕ್ಷರುವುದಿಲಿ . ನೀವು ಅಲ್ಲಿ ಮಂಚಿನಂತೆ ಓಡಾಡಲ್ಕ ರೈಲೆವ ಹಳಿಗಳನ್ನು ದ್ದಟಲೇಬೇಕು, ಆಗ ನಮಗೆ ಎಷ್ಟಟ

ಕ್ಷರಕ್ಷರಯಾಗುತತ ದಲಿ ವೇ? ಸವ ಲಪ

ಎಚಿ ರ ತಪ್ಪಪ ದರೆ ಪಾರ ಣಕೆು

ಕುತುತ

ಬರಬಹುದು, ಕಾಡುಗಳ ವಿಚಾರದಲ್ಲಿ ಯೂ ಇಂಥದೆು ೀ ಸಮಸಯ ಆಗುತತ ರುವುದು. ಕಾಡಿನ ಮಧ್ಯಯ ಹಾದಿಯನ್ನು ನಮಾಷಣ ಮಾಡುವುದರ ಪ್ರಣಾಮವಾಗಿ ವನಯ ಜಿೀವಿಗಳ ಅಸಿತ ತವ ಕೆು ಹಾಗು ಬಾಳೆವ ಗೆ ಕುತುತ ಬರುತತ ದೆ. ಮನ್ನಷ್ಯ

ತನಗೆ ಬೇಕೆಂದಲ್ಲಿ

ಓಡಾಡಬಹುದ್ದದರೆ,

ಪಾರ ಣಿಗಳು ತಮಾ ದೇ ಸವ ತ್ತತ ದ 'ಕಾಡಿನೊಳಗೆ' ಬೇಕಾದಲ್ಲಿ ಗೆ ಬೇಕೆಂದ್ದಗ ಓಡಾಡಬಾರದೇ? ಪಾರ ಣಿಗಳಿಗೆ ಮನ್ನಷ್ಯ ರಂತೆ ಮೇಲ್ಕ ಸೇತುವೆ, ಕೆಳರಸತ ಗಳನ್ನು ಹಾದಿಗಳ

ಕೆಳಗೆ

ಸುರಂಗ

ಕರೆಯುವುದಕೂು

ಕ್ಟ್ಟಟ ವುದಕೆು ಬರುವುದಿಲಿ ,

ಬರುವುದಿಲಿ ,

ಬದಲ್ಲಗೆ

ಮನ್ನಷ್ಯ ನ

ಅಟಟ ಹಾಸಕೆು ಬಲ್ಲಯಾಗುತತ ವೆ. ಅಭಿವೃದಿಧ ಯ ಹೆಸರನಲ್ಲಿ , ಆರ್ಥಷಕ್ ಉನು ತೀಕ್ರಣದ ದೃಷ್ಟಟ ಯಲ್ಲಿ ಇತತ ೀಚಿನ ಕೆಲವು ವಷ್ಷಗಳಲ್ಲಿ ಬರೀಬಿ ರ 18 ಯೀಜನ್ಗಳು ರೂಪುಗಂಡಿವೆ, ಆ ಪ್ರ ಸ್ಮತ ವನ್ಯಲ್ಲಿ ರುವ ಯೀಜನ್ಗಳೆಂದರೆ © ಧನರಾಜ್ ಎಮ್.

6 ಕಾನನ – ಆಗಸ್ಟ್ 2021


ಸೀಮವಾರಪೇಟೆ - ಮಾನಂತವಾಡಿ ರಾಷ್ಟಟ ರೀಯ ಹೆದ್ದು ರ, ಮೈಸೂರು - ತಲಚೇರ ನಡುವೆ ರೈಲ್ಕ ಮಾಗಷ, ಮೈಸೂರು - ವಿರಾಜಪೇಟೆ - ಕ್ಣ್ಣಣ ರು ಮಾಗಷದ ರಾಷ್ಟಟ ರೀಯ ಹೆದ್ದು ರ ಉನು ತೀಕ್ರಣ, ಮೈಸೂರು - ಮಡಿಕೇರ - ಮಂಗಳೂರು ರೈಲ್ಕಮಾಗಷ, ಮಡಿಕೇರ ಕ್ಡಮಕ್ಲ್ - ಸುಬರ ಮಣಯ ರೀಡ್, ತ್ತಳಗುಪ್ಪ

- ಹನಾು ವರ ರೈಲ್ಕ ಮಾಗಷ, ಸ್ಮಗರ -

ಕಲ್ಲಿ ರು ರಾಷ್ಟಟ ೀಯ ಹೆದ್ದು ರ, ಶ್ಚವಮೊಗಗ - ಹನಾು ವರ ರಸತ ಯ ಅಭಿವೃದಿಧ , ಶ್ಚಕಾರಪುರ - ಬಂದೂರು - NH 766 C2 ಉನು ತೀಕ್ರಣ, ತೀಥಷಹಳಿ​ಿ - ಮಲೆಪ

- ನಾಲ್ಕು

ಲೇನ್

ರಾಷ್ಟಟ ರೀಯ ಹೆದ್ದು ರ, ದ್ದಂಡೇಲ್ಲ ಮೂಲಕ್ ಗೀವಾ & ಕ್ನಾಷಟಕ್ ನಡುವೆ ರೈಲ್ಕ ಲ್ಲಂಕ್ ಯೀಜನ್ ಮತುತ ಕೈಗಾ ಸ್ಮಾ ವರ ಹಾಗೂ ಟ್ರರ ನ್​್ ಮಶನ್ ಲೈನ್ ವಿಸತ ರಸುವ ಯೀಜನ್. ಘೀಷ್ಣೆಯಾಗಿರುವ ಯೀಜನ್

© ಧನರಾಜ್ ಎಮ್.

ಶ್ಚವಮೊಗಗ - ಮಂಗಳೂರು ನಡುವೆಯ NH169 ರಸತ ಅಗಲ್ಲೀಕ್ರಣ, ಶ್ಚಶ್ಚಲ - ಭೈರಾಪುರ ನಡುವೆ 4 ಲೇನ್ ರಾಷ್ಟಟ ರೀಯ ಹೆದ್ದು ರ, ತುಂಗಾ ಏತ ನೀರಾವರ ಯೀಜನ್, ಮೈಸೂರು - ಕೀಜಿ​ಿ ಕೀಡ್ ನಡುವೆ 400KV ಪ್ವರ್ ಲೈನ್, ಹುಬಿ ಳಿ​ಿ

- ಅಂಕೀಲಾ

ನಡುವೆ ರೈಲ್ಕ ಮಾಗಷ ಮತುತ ಶ್ಚರಾಡಿ ಘಾಟ್ಟಯಲ್ಲಿ 23 ಕ್ಷಮೀ ಸುರಂಗ ನಮಾಷಣ ಯೀಜನ್. ಇದರಲ್ಲಿ ಕೆಲವು ಯೀಜನ್ಗಳ ನಮಾಷಣ ಕಾಯಷವೂ ಆಗಲೆ ಶುರುವಾಗಿದೆ. ಕೆಲವು ಯೀಜನ್ಗಳಿಗೆ ಕೀರ್ಟಷ ತಡೆಯಾಜ್ಞೆ ನೀಡಿದೆ. ಇನೂು ಕೆಲವು ಪ್ರ ಸ್ಮತ ವನ್ಯಲ್ಲಿ ವೆ. "ಇದರಂದ

ಏನಾಗುತತ ದೆ?

ನಮಾಷಣ

ಆಗುವಷ್ಟಟ

ಮರಗಳನ್ನು

ಕ್ಡಿದರೆ

ರಸತ

ಪ್ರ ದೇಶದಲ್ಲಿ ಏನ್ನ

ತಂದರೆ?

ಹೀದರೆ ಹೀಗಲ್ಲ" ಎನ್ನು ವ ಉಡಾಫೆತನ ತೀರಸುತ್ತತ ರೆ ಮೂಲಕ್

ಕೆಲವರು.

ಹೇಳುವುದ್ದದರೆ,

ಉದ್ದಹರಣೆಯ ಒಂದು

ನತಯ

ಹರದವ ಣಷ ಕಾಡು ಎಂದರೆ, ಅಲ್ಲಿ 1 ಚದರ ಕ್ಷಲೀಮೀಟರ್ ಗೆ ಸುಮಾರು 3271 ಮರಗಳು

© pikist (8)

ಇರುತತ ವೆ. ಹಾಗಾದರೆ ನೂರಾರು ಕ್ಷಲೀಮೀಟರ್ ರಸತ ನಮಾಷಣಕಾು ಗಿ ಎಷ್ಟಟ

ಮರಗಳು

ಧರೆಗೆ ಉರುಳಬಹುದು ಊಹಿಸಿ!. ಇಷ್ಟಟ ಲಾಿ ಯೀಜನ್ಗಳಲ್ಲಿ ಸ್ಮವಿರಾರು ಕ್ಷಲೀಮೀಟರ್ ನಷ್ಟಟ

ಕಾಡು ನಾಶವಾಗುವಾಗ, ಎಷ್ಟಟ

ಮರಗಳು ಉರುಳಬಹುದು? ಆ ಮರಗಳು

ಸ್ಮವಿರಾರು ಜಿೀವಜಂತುಗಳಿಗೆ ಊಟ, ಆವಾಸವನ್ನು

ನೀಡಿವೆ, ಒಮ್ಮಾ

ಊಹಿಸಿಕಳಿ​ಿ !. ಆ

ಮರಗಳಿಗೆ ಮತುತ ಅಲ್ಲಿ ವಾಸಿಸುವ ಜಿೀವಿಗಳಿಗೆ ಮತೆತ ಜಿೀವ ನೀಡಲ್ಕ ಸ್ಮಧಯ ವೇ? ಒಂದು ಹೆದ್ದು ರ ನಮಾಷಣ ಕಾಯಷದಲ್ಲಿ , ಆ ಹೆದ್ದು ರ ಸ್ಮಗುವ ಮಾಗಷದಲ್ಲಿ ನ ಮರಗಳು ಮಾತರ 7 ಕಾನನ – ಆಗಸ್ಟ್ 2021


ನಾಶವಾಗುತತ ದೆ ಎಂಬುದು ನಮಾ ತಳುವಳಿಕೆ. ಆದರೆ ಒಂದು ಹೆದ್ದು ರ ನಮಾಷಣವಾಗುತತ ದೆ ಎಂದರೆ,

ಹೆದ್ದು ರಯ

ಸುತತ ಮತತ

ಹಳಿ​ಿ ,

ಊರುಗಳಿಗೂ

ಸಂಪ್ಕ್ಷ

ರಸತ ಗಳನು

ಕಡಲೇಬೇಕಾಗುತತ ದೆ. ಆಗ ಸಂಪ್ಕ್ಷ ರಸತ ಗಳ ನಮಾಷಣ ಕಾಯಷದಲ್ಲಿ ಸ್ಮವಿರಾರು ಮರಗಳನ್ನು

ಕ್ಡಿಯಬೇಕಾಗುತತ ದೆ. ಆಗಲ್ಲ ಸಹ ನೂರಾರು ಹೆಕೆಟ ೀರ್ ನಷ್ಟಟ

ಕಾಡು

ನಾಶವಾಗುತತ ದೆ. "ಹಸ

ಹಾದಿಗಳನ್ನು

ನಮಾಷಣ

ಪೊರ ೀತ್ತ್ ಹಿಸುತತ ದೆ" ಒಂದು ವಿಶಾಲವಾದ ದಟಟ

ಮಾಡುವುದು

ನಗರೀಕ್ರಣವನ್ನು

ಕಾಡಿದೆ ಎಂದು ಕ್ಲಪ ನ್ ಮಾಡಿಕಳಿ​ಿ ,

ಅಲ್ಲಿ ರಸತ ನಮಾಷಣ ಮಾಡಬೇಕು ಎಂದು ಗುರುತುಮಾಡಿದ ಸ್ಮವಿರಾರು ಮರಗಳನ್ನು ಕ್ಡಿದು ಮಖ್ಯ

ಹೆದ್ದು ರ ಮಾಡಿದರೆ, ಆ ಮಖ್ಯ

ಪ್ರ ದೇಶಗಳಿಗೆ ಸಂಪ್ಕ್ಷ ಕ್ಲ್ಲಪ ಸಲ್ಕ ಮತತ ಂದಷ್ಟಟ ಅಲಿ ಲ್ಲಿ ಚೆಕ್ ಪೊೀಸ್ಟಟ ಗಳನ್ನು

ಹೆದ್ದು ರಯನ್ನು ಸಣಣ

ಸುತತ ಮತತ ಇರುವ

ರಸತ ಗಳನ್ನು

ನಮಷಸಬೇಕು.

ನಮಷಸಬೇಕು, ಆಗ ಇಡಿೀ ಕಾಡಿನಲ್ಲಿ ರಸತ ಯ ಜಾಲ

ನಮಾಷಣವಾಗಿರುತತ ದೆ. ಹೆದ್ದು ರಯಲ್ಲಿ ವಾಹನಗಳ ಓಡಾಟ ಹೆಚ್ಚಿ ಅಂತ ಜನಗಳು ಬಂದು ಹೆದ್ದು ರಯ

ಸಮೀಪ್

ಅಂಗಡಿಗಳನ್ನು ,

ಹೀಟೆಲ್

ಗಳನ್ನು

ತೆರೆಯಲ್ಕ

ಪಾರ ರಂಭ

ಮಾಡುತ್ತತ ರೆ. ವಾಯ ಪಾರ ಆರಂಭಿಸಿದ ಮೇಲೆ ಅಲ್ಲಿ ಯೇ ನ್ಲೆಯೂರಲ್ಕ ಮನ್ಗಳನ್ನು ಕ್ಟ್ಟಟ ಕಳುಿ ತ್ತತ ರೆ.

ಅಲಿ ಲ್ಲಿ

ಕಾಡುಗಳು

ಕೃಷ್ಟಭೂಮಗಳಾಗಿ,

ಎಸಟ ೀರ್ಟ

ಗಳಾಗಿ

ಮಾಪಾಷಡಾಗುತತ ವೆ. ಇನೂು ಪ್ರ ವಾಸೀದಯ ಮ ಅಭಿವೃದಿಧ ಮಾಡಬೇಕೆಂದು ಹೀಮ್ ಸಟ ೀ ಗಳು, ವಾಣಿಜಯ ಮಳಿಗೆಗಳ ನಮಾಷಣಕೆು ಆಡಳಿತ್ತರೂಢರು ಅಸುತ ಎನ್ನು ತ್ತತ ರೆ. © pikist (2)

8 ಕಾನನ – ಆಗಸ್ಟ್ 2021


ಹಿೀಗೆ, ಇದು ನಗರೀಕ್ರಣಕೆು ದ್ದರ ಮಾಡಿಕಡುತ್ತತ ಹೀಗುತತ ದೆ. ಇದಕೆು ಲಿ ಸಕಾಷರ ಅನ್ನಮತ ಕಡುತತ ದೆಯೇ? ಎಂದು ಕೇಳಬಹುದು, ಅದಕೆು ಈಗಾಗಲೇ ಚಾಮಷಡಿ, ಶ್ಚರಾಡಿ ಇನೂು

ಜವ ಲಂತ ನದಶಷನವಾಗಿ

ಹಲವು ಪ್ರ ದೇಶಗಳಲ್ಲಿ

ರೀತಯಲೆಿ ೀ ನಗರೀಕ್ರಣವಾಗುತತ ರುವುದು ನಮಾ

ಮೇಲೆ ಊಹಿಸಿದ

ಕ್ಣ್ಣಾ ಂದೆಯೇ ಇದೆ. ದಟಟ

ಕಾಡು,

ನಗರವಾಗಿ ಮಾಪಾಷಡಾಗುವ ಸನು ವೇಶ ಇದು, ಇದಕೆು ಲಾಿ ಹೆದ್ದು ರ ನಮಾಷಣವೂ ಒಂದು ಮಖ್ಯ ಕಾರಣವಾಗುತತ ದೆ. © ಡಾ. ಎಸ್. ಶಿಶುಪಾಲ

ನಮಗೆ ರಸತ ಗಳು ಬೇಕು, ಹಾದಿಗಳು ಬೇಕು ಎನ್ನು ವುದು ನಜ, ಆದರೆ ಎಷ್ಟಟ ಪ್ರ ಮಾಣದಲ್ಲಿ ಬೇಕು? ಪ್ರ ತಯಂದು ಬಾರಯೂ ಅಭಿವೃದಿಧ ಯ ಹೆಸರನಲ್ಲಿ ಕಾಡು ಕ್ಡಿದು, ಹಸ ಹಸ ಹಾದಿಗಳನ್ನು

ನಮಾಷಣ ಮಾಡುತ್ತತ ಹೀದರೆ ಪ್ರ ಕೃತಯು ಇದು ಂತೆಯೇ

ಇರುವುದೇ? ಒಂದು ಪ್ರ ದೇಶಕೆು

ಅಥವಾ ವಸುತ ವಿಗೆ ನಾವು ಒಡೆಯರಲಿ

ಎಂದಮೇಲೆ,

ಅವನ್ನು

ಬದಲಾಯಿಸುವ ಅಥವಾ ನವಿೀಕ್ರಸುವ ಹಕು​ು

ನಮಗಿರುವುದಿಲಿ

ಅಲಿ ವೇ?

ಒಂದು

ಮರವೆಂದರೆ,

ನಂಬಿದ

ಅಲ್ಲಿ

ಹಕ್ಷು ಗಳ

ಗೂಡಿರುತತ ದೆ,

ಮರವನ್ನು

ಕ್ಷೀಟಗಳಿರುತತ ವೆ, ಜೇಡಗಳಿರುತತ ವೆ, ಕಂಬಳಿಹುಳುಗಳು ಚಿಟೆಟ ಯಾಗುವ ಹಂತದಲ್ಲಿ ರುತತ ವೆ. ಹಿೀಗೆ

ಚಿಟೆಟ ಗಳನ್ನು ,

ಜೇಡಗಳನ್ನು ,

ಹಕ್ಷು ಗಳನ್ನು

ಆಹಾರಕಾು ಗಿ

ಕ್ಬಳಿಸುವ

ಇನೊು ಂದಷ್ಟಟ ಜಿೀವಿಗಳಿರುತತ ವೆ. ಆ ಮರದಲ್ಲಿ ಬಿಡುವ ಹಣ್ಣಣ ಗಳನ್ನು ನಂಬಿ ಒಂದಷ್ಟಟ 9 ಕಾನನ – ಆಗಸ್ಟ್ 2021


ಅಳಿಲ್ಕಗಳು, ಹಕ್ಷು ಗಳು ಇರುತತ ವೆ. ಆ ಮರದ ಹೂವುಗಳ ಮೇಲೆ ದುಂಬಿಗಳು, ಚಿಟೆಟ ಗಳು ಅವಲಂಬಿತವಾಗಿರುತತ ವೆ... ಹಿೀಗೆ ಒಂದು ಆಹಾರ ಸರಪ್ಳಿಯು ಪ್ರ ತೀ ಮರದಲ್ಲಿ ಯೂ ನಮಾಷಣವಾಗಿರುತತ ದೆ. ಇನ್ನು ಲಕಾಿ ಂತರ ಮರಗಳು ಉರುಳಿದರೆ ಗತ ಏನ್ನ? ಉದ್ದಹರಣೆಗೆ ಮಲಬಾರ್ ಟ್ರ ೀಜನ್, ಮಲೆಮಂಗಟೆಟ ಇನೂು

ಹಕ್ಷು , ಮರಕುಟ್ಟಗಗಳು, ಕುಟ್ಟರ ಹಕ್ಷು ಗಳು ಹಾಗು

ಹಲವು ಹಕ್ಷು ಗಳು ಮರಗಳ ಪೊಟಟ ರೆಯಲ್ಲಿ ಗೂಡು ಕ್ಟ್ಟಟ

ಜಿೀವನ ಮಾಡುತತ ವೆ.

ಕೆಂದಳಿಲ್ಕಗಳು, ಗಿಳಿಗಳು, ಮನಯಾಡಲ್ಕ ಹಕ್ಷು , ಮಲೆ ಮಂಗಟೆಟ ಇವೆಲಾಿ

ಮರಗಳಲ್ಲಿ

ಹಕ್ಷು , ಕುಟರ ಹಕ್ಷು ,

ಬಿಡುವ ಹಣ್ಣಣ ಗಳ ಮೇಲೆ ಅವಲಂಬಿತವಾಗಿರುತತ ವೆ. ವಿಕಾಸದ

ಹಾದಿಯಲ್ಲಿ , ಆ ಮರಗಳ ಹಣಣ ನ್ನು ಜಿೀಣಿಷಸಿಕಳುಿ ವ ಹಾಗೆ ಅವುಗಳ ಜಿೀಣಷಕ್ಷರ ಯೆಯೂ ವಿಕಾಸವಾಗಿ

ಹಂದಿಕಂಡಿರುತತ ದೆ.

ಅವುಗಳು

ಅದದೇ

ಆಹಾರವನ್ನು

ತನು ಬೇಕು.

ಅಕ್ಸ್ಮಾ ತ್ ಈ ಮರಗಳು ಉರುಳಿದರೆ ಅವೆಲಿ ಎಲ್ಲಿ ಹೀಗಬೇಕು? ಅವುಗಳ ಆಹಾರದ ಮೂಲವೇನ್ನ? ಅವುಗಳ ಮರಗಳನ್ನು

ಕಾಪಾಡುವವರು ಯಾರು? ಸತತ ರೆ ಸತತ ವು ಅನ್ನು ವ

ಅನಾಗರೀಕ್ತನ ಯಾರಗೂ ಬೇಡ ಅಲಿ ವೇ? ಮರಗಳು ಉರುಳಿದ ನಂತರ, ಸಹಜವಾಗಿ ಉಳಿದ ಜಿೀವಿಗಳ ಮಧ್ಯಯ ಆಹಾರಕಾು ಗಿ ಸಪ ಧ್ಯಷ ಏಪ್ಷಡುತತ ದೆ, ಕೆಲವಂದಷ್ಟಟ ಬದುಕ್ಷದರೆ, ಇನೂು ಕೆಲವು ನಗಷಮಸುತತ ವೆ! 30 - 40 ಮಲ್ಲಯನ್ ವಷ್ಷಗಳಿಂದ ಭೂಮಯ ಮೇಲೆ ಜಿೀವನ ಸ್ಮಗಿಸಿಕಂಡು ಬಂದಿದು ಜಿೀವಿಗಳನ್ನು , ಮನ್ನಷ್ಯ ಇವತುತ ಹೇಳ ಹೆಸರಲಿ ದಂತೆ ನನಾಷಮ

ಮಾಡುತತ ದ್ದು ನ್.

ಅಮೇರಕಾದ

ಪಾಯ ಸಂಜರ್

ಪ್ಪಜನ್,

ಕಾರೀಲ್ಲನಾ

ಪಾಯ ರಾಕ್ಷೀರ್ಟ, ಅಮೇರಕಾದ ಹಿೀತ್ ಕೀಳಿ, ಡೀಡೀ ಹಕ್ಷು ಕ್ಳೆದ 200 ವಷ್ಷಗಳಲ್ಲಿ ಭೂಮಯಲ್ಲಿ ಇಲಿ ವಾಗಿವೆ. ಮತೆತ ಭೂಮಯ ಮೇಲೆ ಆ ಪಾರ ಣಿಗಳು ಹುಟ್ಟಟ ವುದಿಲಿ . ಅವುಗಳ

ವಂಶನಾಶಕೆು

ಕಾರಣ

ಪಾಠಕ್ಲ್ಲಯದಿದು ರೆ ಒಂದಲಿ

ಬೇರೆ

ಬೇರೆಯೇ

ಇದೆ.

ಇತಹಾಸದಿಂದ

ನಾವು

ಒಂದು ದಿನ ನಮಾ ಪ್ಶ್ಚಿ ಮಘಟಟ ದ ಹಕ್ಷು ಗಳು ಹಾಗೂ

ಜಿೀವಸಂಕುಲ ಉಪ್ವಾಸ ಸ್ಮಯುವ ಸನು ವೇಶ ಬಂದರೆ ಆಶಿ ಯಷವಿಲಿ !. ಈಗ ರಸತ ಗಳನ್ನು

© pikist (9)

ಮಾಡುವುದರಂದ,

ವನಯ ಪಾರ ಣಿಗಳಿಗೆ ಆಗುವ ಪ್ರಣಾಮದ ಬಗೆಗ ಯೀಚನ್ ಮಾಡೀಣ. ನಾನ್ನ

ಆಗಲೇ

ಒಂದು ಉದ್ದಹರಣೆ ಹೇಳಿದೆ, ಮಾರುಕ್ಟೆಟ ನಡುವೆ ರೈಲೆವ ಹಳಿ ಹಾಕ್ಷದರೆ ಏನಾಗಬಹುದು ಎಂದು. ಅದು ಈಗಾಗಲೇ ಆಗಿಬಿಟ್ಟಟ ದೆ. ಕಾಡು ವನಯ ಪಾರ ಣಿಗಳ ಸವ ತತ ಲ್ಲಿ

ಸವ ತುತ ,

ಅವು

ಅಂದರೆ

ಎಲ್ಲಿ

ಅವುಗಳ

ಬೇಕಾದರೂ

ಓಡಾಡಬಹುದು, ಅವುಗಳ ಆವಾಸದ ನಡುವೆ ರಸತ , ರೈಲ್ಕ ಹಳಿಗಳು ಬಂದ್ದಗ ಏನ್ನ ಮಾಡಬೇಕು? ಕೆಂದಳಿಲ್ಕ ಮರದಿಂದ ಮರಕೆು ಜಿಗಿಯುವ ಪಾರ ಣಿ. ರಸತ ಅಡಡ ಬಂದ್ದಗ ಅದು ಅನವಾಯಷವಾಗಿ ರಸತ ಗಿಳಿದು ದ್ದಟ್ಟ ಮತೆತ ಇನೊು ಂದು

ಮರ

10 ಕಾನನ – ಆಗಸ್ಟ್ 2021

ಹತತ ಬೇಕು.

ಇನೊು ಂದು

ಉದ್ದಹರಣೆ,

ಜಿಂಕೆಯನ್ನು

ಹುಲ್ಲ


ಅಟ್ಟಟ ಸಿಕಂಡು

ಬರುತತ ರುತತ ದೆ

ಎಂದುಕಳಿ​ಿ ,

ಜಿಂಕೆಗೆ

ಪಾರ ಣ

ಉಳಿಸಿಕಳುಿ ವ

ಅನವಾಯಷತೆ ಇರುತತ ದೆ, ಆ ಜಿಂಕೆ/ಹುಲ್ಲ ಓಡುವ ಹಾದಿಯಲ್ಲಿ ರಸತ ಅಡಡ ಬಂದರೆ ಅದು ಏನ್ನ ಮಾಡಬೇಕು? ಜಿಂಕೆ/ಹುಲ್ಲ ತ್ತನ್ನ ಪಾರ ಣ ಉಳಿಸಿಕಳುಿ ವ ಭರದಲ್ಲಿ ವಾಹನಗಳನ್ನು ಗಮನಸದೆ, ನ್ನಗಿಗ ವಾಹನಕೆು ಸಿಕು​ು ಸತತ ರೆ ಅಲ್ಲಿ ಜಿಂಕೆ/ಹುಲ್ಲಯದು​ು ತಪ್ಪಪ ದೆಯಾ? ಆನ್ಗಳು ರಸತ ಯಲ್ಲಿ

ಬರುತತ ವೆ ಎಂದು ಹೆದರುವ ಜನ, ಆನ್ಗಳ ಸ್ಮಮಾರ ಜಯ ಕೆು

ನ್ನಗಿಗ

ಅವುಗಳ

ವಿರುದಧ ವೇ ಸ್ಮಗಿ, ಅವಕೆು 'ಮೃಗ'ಗಳು ಎಂಬ ಪ್ಟಟ ಕಟಟ ರೆ ಅದು ನಾಯ ಯಸಮಾ ತವಲಿ . ಉಭಯಜಿೀವಿಗಳು ತ್ತವು ಮೊಟೆಟ

ಇಟಟ

ನೀರನ ಸಾ ಳದಿಂದ ಬೇರೆಡೆಗೆ ನಡೆಯುತತ

ಹೀಗುವುದು ಸಹಜ. ಅವುಗಳು ಹೀಗುವ ಹಾದಿಯಲ್ಲಿ

ರಸತ

ಇದು ರೆ ಅವು ಏನ್ನ

ಮಾಡಬೇಕು? "ವಾಹನಗಳಿಗೆ ನಲ್ಲಿ ಸಿರಪಾಪ , ನಾವು ದ್ದಟ್ಟ ಹೀಗಬೇಕು ಅಂತ ಹೇಳಲ್ಕ ಅವಕೆು

ನಮಾ

ಭಾಷ್ಟ ಬರುವುದಿಲಿ ಅಥವಾ ವಾಹನಗಳ ಚಾಲಕ್ರು ಈ ಪಾರ ಣಿಗಳನ್ನು

ಗಮನಸಿ, ನಲ್ಲಿ ಸಿ ಅವುಗಳಿಗೆ ತಂದರೆ ಮಾಡದೆ ಸ್ಮಗುವ ತ್ತಳೆಾ

ತೀರುವುದಿಲಿ , ಹಿೀಗೆ

ಎಷ್ಟ ೀ ಹಾವುಗಳು, ಕ್ಪ್ಪಪ ಗಳು, ಹಲ್ಲಿ ಗಳು, ಇಲ್ಲಗಳು, ನಾಯಿಗಳು, ಚಿರತೆಗಳು, ಕೀತಗಳು ಒಮೊಾ ಮ್ಮಾ

ಆನ್ಗಳು ಕೂಡ ರಸತ ಯಲ್ಲಿ ಸ್ಮಗುವ ವಾಹನಕೆು ಸಿಲ್ಕಕ್ಷ ಸ್ಮವನಪ್ಪಪ ವೆ. ಆನ್ಗೆ

ರೈಲ್ಕ ಢಕ್ಷು ಯಾಗಿ, ಈಗಾಗಲೇ ಸುಮಾರು ಆನ್ಗಳು ಸತತ ರುವ ಉದ್ದಹರಣೆಗಳಿವೆ. ಕ್ಳೆದ 10 ವಷ್ಷದಲ್ಲಿ , ಭಾರತದಲ್ಲಿ 186 ಆನ್ಗಳು, ರೈಲ್ಲಗೆ ಸಿಕ್ಷು ಮೃತಪ್ಟ್ಟಟ ವೆ © ಧನರಾಜ್ ಎಮ್.

© ಧನರಾಜ್ ಎಮ್.

11 ಕಾನನ – ಆಗಸ್ಟ್ 2021

© ಧನರಾಜ್ ಎಮ್.


ಕೃಪಾಕ್ರ ಸೇನಾನಯವರು 'ವಾಲಪ್ರೈ ಅಭಿವೃದಿಧ ತಂದ ದುರಂತ' ಎಂಬ ಲೇಖ್ನದ ಮೂಲಕ್

ವಿನಾಶದ

ಅಂಚಿನಲ್ಲಿ ರುವ

ಸಿಂಹ

ಬಾಲದ

ಸಿಂಗಳಿೀಕ್ಗಳ

ವಯ ಥೆಯನ್ನು

ಮನಮಟ್ಟಟ ವಂತೆ ಹೇಳುತ್ತತ ರೆ. ಆ ಕೀತಗಳ ಸಂಖ್ಯಯ ಗಣನೀಯವಾಗಿ ಕ್ಷಿ ೀಣಿಸಿದೆ, ಅವುಗಳು ಕೂಡ ರಸತ ದ್ದಟಲ್ಕ ಹೀಗಿ ಪಾರ ಣ ಚೆಲ್ಕಿ ತತ ವೆ. ಅಂತಹದೆು ೀ ಘಟನ್ ನಮಾ ಕ್ನು ಡ ನಾಡಿನ ಆಗುಂಬೆಯಲ್ಲಿ ಯೂ ಪುನರಾವತಷನ್ಯಾಗುತತ ದೆ. ಅಲ್ಲಿ ಯೂ ಸುಮಾರು ಸಿಂಹ ಬಾಲದ ಸಿಂಗಳಿೀಕ್ಗಳು ಇವೆ, ಅವು ಪ್ರ ವಾಸಿಗರ ಬಾಳೆಹಣ್ಣಣ ತಂಡಿ ಇಸಿದುಕಳುಿ ವುದಕೆು ಬರುತತ ವೆ ಎಂದು ವರದಿಯಾಗಿತುತ . ಅವಕೆು

ಆಹಾರ ಕಟ್ಟಟ , ಅವುಗಳ ಸ್ಮವ ವಲಂಬನ್ಗೆ ಹಾನ

ಮಾಡಿದಂತ್ತಗುತತ ದೆ ಅಲಿ ವೇ? ಈಗ ತೀಥಷಹಳಿ​ಿ - ಮಲೆಪ

ಹಾದಿಯನ್ನು

ಚತುಷ್ಪ ಥ

ಮಾಡಬೇಕು ಅಂತ ಇದ್ದು ರೆ, ಆ ರೀತ ಮಾಡಿದರೆ, ಈ ಸಿಂಗಳಿೀಕ್ಗಳು ಜನರು ಹಾಕ್ಷದ ರಸತ ವಿಭಜಕ್ ಹತತ ಓಡಾಡಬೇಕಾ ಅಥವಾ ಆ ಸಿಂಗಳಿೀಕ್ಗಳು ತಮಗೆ ಬೇಕಾದ ಹಾಗೆ ಅಂಡರ್ ಪಾಸ್ಟ ನಮಷಸಿಕಳಿ ಬೇಕಾ, ಅದು ಸ್ಮಧಯ ವಾ? ರಸತ ನಮಾಷಣಕೂು

ಮನು

ಇಂತಹ

ಜಿೀವನಾಯ ಯದ ಪ್ರ ಶ್ನು ಗಳಿಗೆ ಪ್ರಹಾರ ಕಂಡುಕಂಡು ಮನು ಡೆಯಬೇಕು.

© ವಿಷ್ು​ುಮ್ೂರ್ತಿ ಶಾನ್-ಬಾಗ್

ಇನೊು ಂದು ಸಮಸಯ ಯ ಬಗೆಗ

ಹೇಳುತೆತ ೀನ್, ರಾತರ

ಸಮಯದಲ್ಲಿ

ವಾಹನಗಳ

ಗಲಾಟೆಯಿಂದ ಶಾಂತ ಕ್ದಡುತತ ದೆ ಎಂದು ಈ ರಾಷ್ಟಟ ರೀಯ ಹೆದ್ದು ರಗಳು ಹಾದುಹೀಗುವ ಪ್ರ ದೇಶಗಳ ಸುತತ ಮತ್ತತ ಜನ ಮನ್ ಕ್ಟ್ಟಟ ವುದಕೆು ಹಿಂದೆಮಂದೆ ನೊೀಡುತ್ತತ ರೆ. ಇದೇ ರೀತ ಕಾಡಿನಲ್ಲಿ ಯೂ ಗಲಾಟೆ ಉಂಟ್ರಗುತತ ದೆ. ಕಾಡನಲ್ಲಿ ರುವ ಜಿೀವಿಗಳಿಗೆ ತನು ದೇ ಆದ ಭಾಷ್ಟ ಇರುತತ ದೆ, ಅವುಗಳ ಸಂದೇಶದ ಸದು​ು

ಆಗಾಗ ರವಾನ್ಯಾಗುತ್ತತ ಇರುತತ ದೆ. ಪಾರ ಣಿಗಳು

ಆಡುವ ಮಾತು ನಮಗೆ ಅಥಷ ಆಗುವುದಿಲಿ ಅಷ್ಟಟ , ಆದರೆ ಅವುಗಳ ನಡುವೆ ಸಂಭಾಷ್ಣೆ ನಡೆಯುತತ ಲೇ ಇರುತತ ದೆ. ಹಕ್ಷು ಗಳು ತಮಾ ಹಕ್ಷು ಗಳ

ಜತೆ

ಮಾತನಾಡುತತ ವೆ.

ಕೂಗಿನ ಮೂಲಕ್, ಹಾಡಿನ ಮೂಲಕ್ ಇತರ

ತನು

ಸರಹದು ನ್ನು

ಗತುತ

ಮಾಡಲಾಗಲ್ಲ,

ಸಂಗಾತಯನ್ನು ಆಕ್ಷ್ಟಷಸಲಾಗಲ್ಲ ಆಗಾಗ ಕೂಗುತ್ತತ ಇರುತತ ವೆ. ಆದರೆ ಈ ವಾಹನಗಳ ಗಜಿ 12 ಕಾನನ – ಆಗಸ್ಟ್ 2021


ಬಿಜಿಯೇ ಮೊದಲಾಗಿ, ಹೆದ್ದು ರಯ ಬಳಿ ವಾಸವಿರುವ ಹಕ್ಷು ಗಳಿಗೆ, ಪಾರ ಣಿಗಳಿಗೆ ಸುಮಾ ನ್ ತಂದರೆ ಉಂಟ್ರಗುತತ ದೆ. ಮನ್ನಷ್ಯ ನಗೆ ಹೇಗೆ ಶಾಂತ ಬೇಕೀ, ವನಯ ಪಾರ ಣಿಗಳಿಗೂ ಹಾಗೆ ಶಾಂತ ಬೇಕು. ಹಾಗಂತ ವಾಹನಗಳು ಸದೆು ೀ ಮಾಡಬಾರದು ಎಂದಲಿ , ಕಾಡಿನ ಮೂಲಕ್ ಹಸ

ಹಸ

ಮಾಗಷಗಳನ್ನು

ನಮಾಷಣ

ಮಾಡುವುದು

ನಲ್ಲಿ ಸಬೇಕು.

ಈಗ

ಚಾಲ್ಲತ ಯಲ್ಲಿ ರೀ ಮಾಗಷಗಳಲ್ಲಿ ವಾಹನ ದಟಟ ಣೆ ಆಗದಂತೆ, ಅಂತರ ಕಾಯು​ು ಕಂಡು ಶಬಧ ಮಲ್ಲನವನ್ನು ಮಾಡದಂತೆ ಸ್ಮಗುವ ಹಾಗೆ ಜಾಗರ ತೆವಹಿಸಬೇಕು.

© ಧನರಾಜ್ ಎಮ್.

ಈ ಕಾಡುಗಳಲ್ಲಿ ನಮಾಷಣವಾಗುವ ಘಾರ್ಟ ರಸತ ಗಳು ಎಷ್ಟ ೀ ಬಾರ ಭೂ ಕುಸಿತಕೆು ಕಾರಣವಾಗುತತ ದೆ. ಈಗ ಒಂದು ಬಿಲ್ಲಡ ಂಗ್ ಗೆ ಸಿಟ ೀಲ್ ಎಷ್ಟಟ ಮಖ್ಯ ವೀ, ಮಣಿಣ ಗೂ ಕಾಡಿನ ಮರಗಳ ಬೇರುಗಳು ಅಷ್ಟಟ ೀ ಮಖ್ಯ . ರಸತ ನಮಾಷಣದ ಹಾದಿಯಲ್ಲಿ , ಇವರು ಕ್ಡಿಯುವ ಮರಗಳ ಜತೆಗೆ, ಸುತತ ಮತತ ಇರುವ ಮರಗಳ ಗುಂಪ್ಪನ ಬೇರುಗಳನ್ನು ಹಾಕ್ಷರುತ್ತತ ರೆ. ಆಮೇಲೆ ರಸತ ನಮಾಷಣಕೆು ಂದು ಒಡಡ ನ್ನು ಸರಯಾಗಿ ಭೂಮಯ ಮಣ್ಣಣ

ಕೂಡ ಕ್ಡಿದು

(embankment) ಮಾಡುವಾಗ,

ಸರಯದಂತೆ ದಟಟ ತೆ (ಕಾಂಪಾಯ ಕ್ಟ ) ಮಾಡುವುದು ಬಲ್ಕ

ತ್ತರ ಸದ್ದಯಕ್ ಹಾಗೂ ದಿೀಘಷಕಾಲ ಬಾಳಿಕೆ ಬರುವುದಿಲಿ . ನೈಸಗಿಷಕ್ವಾಗಿ ಉಂಟ್ರಗಿದು ತರೆಗಳಿಗೆ ಅಡೆತಡೆಯಾಗಿ ನೀರು ಸರಾಗವಾಗಿ ಹರದುಹೀಗಲ್ಕ ಸ್ಮಧಯ ವಾಗುವುದಿಲಿ . ಹಿೀಗೆ ಸಮಸಯ ಗಳು ಒಂದಕು ಂದು ಸೇರಕಂಡು ಮಳೆ ಹೆಚಾಿ ದ್ದಗ ಭೂಕುಸಿತವಾಗುತತ ದೆ. ಜತೆಗೆ ಬಂಡೆಗಳು ಹೆಚಿ​ಿ ರುವ ಪ್ರ ದೇಶವಾಗಿದು ರೆ, ಮಳೆ ಹೆಚಾಿ ದ್ದಗ ಬಂಡೆಗಳು ಹಾದಿಯ ಮೇಲೆ ಬಂದು ಬಿೀಳುವ ಸ್ಮಧಯ ತೆ ಇರುತತ ದೆ. ಇದಕೆು ಉದ್ದಹರಣೆ ಹಾಸನ - ಮಂಗಳೂರು ರೈಲ್ಕ ಹಾದಿ. ಅಲ್ಲಿ ಸುಮಾರು ಬಾರ ಹಳಿಗಳ ಮೇಲೆ ಬಂಡೆಗಳು ಬಿದಿು ವೆ. ಇದಕೆು ಪ್ರ ಸುತ ತ ಉದ್ದಹರಣೆ ಎಂದರೆ ಮಂಗಳೂರು-ಸಕ್ಲೇಶಪುರ ಹೆದ್ದು ರಯ ಕುಸಿತ.

© ಧನರಾಜ್ ಎಮ್.

13 ಕಾನನ – ಆಗಸ್ಟ್ 2021


© ಅರವಿ​ಿಂದ ರಿಂಗನಾಥ್

ಹಾಗಾದರೆ ಇದಕೆು

14 ಕಾನನ – ಆಗಸ್ಟ್ 2021

ಪ್ರಹಾರ ಏನ್ನ? ಮೊದಲನ್ಯದು, ಅನವಶಯ ಕ್ವಾಗಿ ಹಸ


ಹಾಗಾದರೆ ಇದಕೆು

ಪ್ರಹಾರ ಏನ್ನ? ಮೊದಲನ್ಯದು, ಅನವಶಯ ಕ್ವಾಗಿ ಹಸ

ಮಾಗಷಗಳ ನಮಾಷಣವನ್ನು

ಕೈ ಬಿಡಬೇಕು. ಇರುವ ರಸತ ಗಳನ್ು ೀ ಮರ ಕ್ಡಿಯದೆ

ಅಭಿವೃದಿಧ ಪ್ಡಿಸಲ್ಕ ಪ್ರ ಯತು ಸಬೇಕು. ರಾತರ ಸಂಚಾರ ನಷೇಧಸಬೇಕು. ಅಕ್ಸ್ಮಾ ತ್ ಮರ ಕ್ಡಿಯಲೇಬೇಕಾದ ಸನು ವೇಶ ಉಂಟ್ರದಲ್ಲಿ , ಅದೇ ಮರಗಳನ್ನು ಬೆಳೆಸಿ, ಅದು ಬೆಳೆದ್ದದ ಮೇಲೆ ಅವಶಯ ಕ್ವಿರುವ ಮರವನ್ನು ತ್ತಳೆಾ ಯ ಅಗತಯ

ಸಮೀಪ್ದಲೆಿ ೀ ಪುನಃ

ಕ್ಡಿದು ರಸತ ಮಾಡಲ್ಕ

ಇದೆ. ಅಂದರೆ ಈಗ 150 ಗೀಣಿ ಮರಗಳನ್ನು

ಕ್ಡಿಯಬೇಕಾಗುತತ ದೆ

ಅಂದರೆ, ಆ ರಸತ ಯ ಸಮೀಪ್ದಲ್ಲಿ ಮತತ ಂದು 150 ಗೀಣಿ ಮರಗಳನ್ನು ಹಣ್ಣಣ ಬಿಡುವ ತನಕ್ವೂ ಬೆಳೆಸಿ, ಆಮೇಲೆ ರಸತ ನಮಾಷಣಕೆು ಆದಷ್ಟಟ

ವಾಹನ ದಟಟ ಣೆ

ಹಾಕ್ಷ, ಅಲಿ ಲ್ಲಿ ಕೈಗಂಡು

ಅಡಿಡ ಯಾದ ಮರಗಳನ್ನು

ಕ್ಡಿಯಬೇಕು.

ಹೆಚಾಿ ಗದಂತೆ, ಓಡಾಟದ ವೇಗಕೆು ಕಾನೂನನ ನಯಂತರ ಣ

ಕ್ಣಾಗ ವಲ್ಕ ಇಡುವ ಅಗತಯ ವಿದೆ. ಹಿೀಗೆ ಮಂಜಾಗರ ತ್ತ ಕ್ರ ಮಗಳನ್ನು

ಕಾಡುಗಳನ್ನು

ಉಳಿಸುವ

ಜವಾಬಾು ರ

ನಮಾ

ಆಟ್ಟಷಕ್ಲ್ 51A ಪ್ರ ಕಾರ, ಕಾಡುಗಳನ್ನು , ಪ್ರಸರವನ್ನು ನಾಗರೀಕ್ನ ಕ್ತಷವಯ . ಮನ್ನಷ್ಯ ನಗೆ ಬುದಿಧ -ಶಕ್ಷತ ಪಾರ ಣಿಗಳಿಗಿಂತ ಹೆಚಾಿ ಗಿದೆ ಅಂದ ಮಾತರ ಕೆು

ಮೇಲ್ಲದೆ.

ಸಂವಿಧಾನದ

ಉಳಿಸುವುದು ಪ್ರ ತಯಬಿ

ಹಾಗೂ ಆಲೀಚನಾ ಶಕ್ಷತ

ಇತರೆ

ಇವನಗೆ ಪ್ರ ಕೃತಯ ಮೇಲೆ ಅಧಕಾರ

ಸ್ಮಾ ಪ್ಪಸುವ ಹಕ್ು ನ್ನು ಯಾರೂ ಕಟ್ಟಟ ಲಿ . ಇಲ್ಲಿ ನಾನೊಬಿ

ನರೂಪ್ಕ್ ಅಷ್ಟಟ ೀ, ಒಂದಷ್ಟಟ

ಮೂಲ ಮಾಹಿತಗಳನು

ಕೆಳಗಿನ ಲೇಖ್ನಗಳಿಂದ ತಳಿದುಕಂಡಿದು​ು . ಆ ಲೇಖ್ನಗಳನು

ನಾನ್ನ

ಕೂರ ಢೀಕ್ರಸಿ, ತಕ್ಷ

ಬದಧ ವಾಗಿ ಈ ಲೇಖ್ನದಲ್ಲಿ ನರೂಪ್ಪಸಲ್ಕ ಪ್ರ ಯತು ಸಿರುವೆ. © ಭಾನು ಪ್ರ ಕಾಶ್

© pikist (11)

ಲೇಖನ: ತುಷಾರ್ ಜಿ. ಆರ್. ದ್ಯವಣಗೆರೆ ಜಿಲ್ಲೆ

15 ಕಾನನ – ಆಗಸ್ಟ್ 2021


© J.M.Garg -Wikimedia

ತೆರ ೀತ್ತಯುಗದ ದಂಡಕಾರಣಯ

ಕಾಡುಗಳ ಭಾಗವಾಗಿರುವ ಕ್ಷನ್ು ೀರಸ್ಮನ ವನಯ ಜಿೀವಿ

ಅಭಯಾರಣಯ , ಪ್ರ ಭು ರಾಮಚಂದರ ನ್ನ ತನು

ವನವಾಸದ ದಿನಗಳನ್ನು

ಇಲ್ಲಿ ಕ್ಳೆದಿದ್ದು ನ್

ಎಂಬುದು ಪುರಾಣ. ಹಿಂದೂ ಪುರಾಣಗಳಲ್ಲಿ ವಿಶೇಷ್ ಸ್ಮಾ ನ ಪ್ಡೆದಿರುವ ಪ್ಣಷಶಾಲಾ, ರೇಖಾಪ್ಲ್ಲಿ , ದುಮಾ ಗುಡೆಮ್ ಮಂತ್ತದ ಸಾ ಳಗಳು ಇದಕೆು ಸ್ಮಕ್ಷಿ . ಕ್ಷನ್ು ೀರಸ್ಮನ ವನಯ ಜಿೀವಿ ಅಭಯಾರಣಯ ವು ಭಾರತದ ತೆಲಂಗಾಣದ ಖ್ಮಾ ಮ್ ಜಿಲೆಿ ಯ ಪಾಲಂಚ ಪ್ಟಟ ಣದಿಂದ 21 ಕ್ಷಲೀಮೀಟರ್ ದೂರದಲ್ಲಿ ದೆ. ಇದು ಗೀದ್ದವರ ನದಿಯ ಬಲ ದಂಡೆಯಲ್ಲಿ 635 ಚದರ ಕ್ಷ.ಮೀ ವಿಸಿತ ೀಣಷದಲ್ಲಿ ದೆ. ಕ್ಷನ್ು ೀರಸ್ಮನ ವನಯ ಜಿೀವಿ ಅಭಯಾರಣಯ ಕೆು

ಕ್ಷನ್ು ೀರಸ್ಮನ ಎಂಬ ನದಿಯ ಹೆಸರನ್ು ೀ ಇಡಲಾಗಿದೆ. ಈ ನದಿಯು

ಅಭಯಾರಣಯ ವನ್ನು

ವಿಭಜಿಸುತತ ದೆ

ಮತುತ

ಗೀದ್ದವರಯನ್ನು

ಸಂಧಸುತತ ದೆ.

ಕ್ಷನ್ು ೀರಸ್ಮನ ನದಿ ಅಭಯಾರಣಯ ಕೆು ವಕಾರ ಕೃತ ರೀತಯಲ್ಲಿ ಹರದು ಒಂದು ಸುಂದರವಾದ ದೃಶಯ ವನ್ನು ಸೃಷ್ಟಟ ಸಿದೆ. ಈ ಕ್ಷನ್ು ೀರಾಸ್ಮನ ನದಿಯಲ್ಲಿ ಹಲವಾರು ದಿೀಘಷಕಾಲ್ಲಕ್ ಸುಳಿಗಳು ಆಗಾಗ ಗೀಚರಸುತತ ವೆ, ಅವುಗಳನ್ನು "ಟ್ೀಗಸ್ಟ" ಎಂದು ಕ್ರೆಯಲಾಗುತತ ದೆ. ಪ್ರ ವಾಸಿಗರು ಅವುಗಳನ್ನು

ಸುಲಭವಾಗಿ ಗುರುತಸಬಹುದು. ಕ್ಷನ್ು ೀರಸ್ಮನ ಅಣೆಕ್ಟೆಟ ಯು ಕ್ಷನ್ು ೀರಸ್ಮನ

ಅಭಯಾರಣಯ ಕೆು

ನಖ್ರವಾಗಿ

ವಿರುದಧ

ದಿಕ್ಷು ನಲ್ಲಿ ದೆ.

ಅಭಯಾರಣಯ ದ

ಹೃದಯಭಾಗದಲ್ಲಿ ಒಂದು ಸುಂದರವಾದ ಸರೀವರವಿದೆ, ಕ್ಷನ್ು ೀರಸ್ಮನ ದಟಟ ವಾದ ಕಾಡು ದಿವ ೀಪ್ಗಳನ್ನು ಹಂದಿದೆ, ಇದು ಅಳಿವಿನಂಚಿನಲ್ಲಿ ರುವ ಬಹಳಷ್ಟಟ ಗಿಡ-ಮರಗಳು ಮತುತ ಪಾರ ಣಿ-ಪ್ಕ್ಷಿ ಗಳಿಗೆ ಅತುಯ ತತ ಮ ವಾಸಸಾ ಳವಾಗಿದೆ. ಇಲ್ಲಿ ತೇಗ, ಬಿದಿರು, ನೀಲಗಿರ, ಎಣೆಣ ಮರ (hydnocarpus pentandrus), ಆಮಾಿ , ಮಾವು, ಧುಮಾ, ಸ್ಮಲಧೂಪ್, ತಪ್ಸಿ, ಕಾಯಿಧೂಪ್, 16 ಕಾನನ – ಆಗಸ್ಟ್ 2021


ಬೀಗಿ, ಹಳೆಗೆರೆ ಮತುತ ಪಾಲ್ಲ ಎಂಬ ರಮಣಿೀಯ ಮರಗಳು ಕ್ಣಾ ನಸಳೆಯುತತ ವೆ. ಈ ಮರಗಳ ಮೇಲಾ​ಾ ಗಗಳಲ್ಲಿ ಅನೇಕ್ ವಲಸ ಹಕ್ಷು ಗಳು ನ್ಲೆಸುತತ ವೆ ಮತುತ ಪ್ಕ್ಷಿ ವಿೀಕ್ಷ್ಣೆಗೆ ಸೂಕ್ತ ಕೇಂದರ ವಾಗಿದೆ. ಈ ಅಭಯಾರಣಯ ದಲ್ಲಿ ಕಂಡುಬರುವ ಪಾರ ಣಿಗಳೆಂದರೆ ಹುಲ್ಲ, ಕ್ರ ಚಿರತೆ, ನರ, ಕ್ರಡಿ, ಕಾಡು ನಾಯಿ, ಕಾಡುಹಂದಿ, ಚಿಂಕಾರ, ಸ್ಮಂಬಾರ್, ಚಿೀಟತಲ್, ಹೈನಾ, ಕಾಡುಹಂದಿಗಳು, ಕೃಷ್ಣ ಮೃಗ ಸೇರವೆ. ಸರೀಸೃಪ್ಗಳಲ್ಲಿ ಮಂಡಲಹಾವುಗಳು (ವೈಪ್ಸ್ಟಷ), ಹೆಬಾಿ ವು (ಪೈಥಾನ್), ನಾಗರಹಾವು (ಕೀಬಾರ ), ಕ್ಟ್ಟಟ ಹಾವು (Krait), ಜವುಗು ಮೊಸಳೆಗಳು, ಉಡಗಳು ಸೇರವೆ. ಈ ಅಭಯಾರಣಯ ವು ಪ್ಕ್ಷಿ ವಿಕ್ಷ್ಣೆಗೆ ಪ್ರ ಶಸತ ವಾದ ತ್ತಣವಾಗಿದು​ು , ನದಿಯ ದಡದಲ್ಲಿ ಹಲವಾರು ಜಲ ಪ್ಕ್ಷಿ ಗಳನ್ನು ಸಹ ಕಾಣಬಹುದು. © ಭಗವತಿ

ಪ್ರ ವಾಸಿಗರಗಾಗಿ

ವನಯ ಜಿೀವಿ

ಅಭಯಾರಣಯ ದಲ್ಲಿ ಜಿಂಕೆ

ಉದ್ದಯ ನವಿದೆ,

ಅಥವಾ

ನಖ್ರವಾಗಿ ಹೇಳುವುದ್ದದರೆ, ಒಂದು ಸಣಣ ಪ್ರ ದೇಶವನ್ನು ಜಿಂಕೆಗಳಿಗಾಗಿ ಸಂರಕ್ಷಿ ಸಲಾಗಿದೆ. ಇಲ್ಲಿ ಜಿಂಕೆ ಉದ್ದಯ ನವನದ ಹರತ್ತಗಿ ಪ್ರ ತೆಯ ೀಕ್ ನವಿಲ್ಕ ಪ್ರ ದೇಶವಿದೆ. ಕ್ಷನ್ು ೀರಸ್ಮನ ವನಯ ಜಿೀವಿ ಅಭಯಾರಣಯ ದಲ್ಲಿ ರುವ ವಿೀಕ್ಷ್ಣಿೀಯ ಸಾ ಳವೆಂದರೆ ಅದು ಪ್ರಸರ ಉದ್ದಯ ನವನ. ಈ ಪ್ರಸರ ಉದ್ದಯ ನವನವು ಕ್ಷನ್ು ೀರಸ್ಮನ ಅಣೆಕ್ಟ್ಟಟ ನ ಬಳಿ ಇದೆ. ಇಲ್ಲಿ ನ ಮತತ ಂದು ಆಕ್ಷ್ಷಣೆ ’ಹಾಲ್ಲಡೇ ಹೀಮ್’ ಗಾಜಿನ ಮನ್.

ಈ ಗಾಜಿನ ಮನ್ ಚಿಕ್ು

ಮಕ್ು ಳಿಗೆ

ಸಂಪೂಣಷವಾದ ಮನೊೀರಂಜನ್ಯನ್ನು ನೀಡುತತ ದೆ. ಇನ್ನು ಈ ಅಭಯಾರಣಯ ವು ಪ್ರಸರ ಶ್ಚಕ್ಷ್ಣ ಕೇಂದರ ವನೂು

ಸಹ ಹಂದಿದೆ. ಈ ಕೇಂದರ ದಲ್ಲಿ

ಕಾಡು ಪಾರ ಣಿಗಳ ದೊಡಡ

ಶ್ಚಲಪ ಗಳಿವೆ, ಅವುಗಳ ಬಗೆಗ ಮಾಹಿತಯನ್ನು ಒಳಗಂಡಿರುವ ವಿವರಣಾತಾ ಕ್ ಫಲಕ್ಗಳಿವೆ. 17 ಕಾನನ – ಆಗಸ್ಟ್ 2021


ಇದು ಮಕ್ು ಳು ಸುತತ ಮತತ ಲ್ಲರುವ ಪಾರ ಣಿಗಳ ಬಗೆಗ ವನಯ ಜಿೀವಿ

ಅಭಯಾರಣಯ ವು

ಕೆಲವು

ತಳಿಯಲ್ಕ ಅನ್ನಕೂಲವಾಗಿದೆ. ಈ

ಅಪ್ರೂಪ್ದ

ವನಯ ಜಿೀವಿಗಳ

ನೈಸಗಿಷಕ್

ವಾಸಸ್ಮಾ ನವಾಗಿದೆ ಮತುತ ಅಭಯಾರಣಯ ಕೆು ಭೇಟ್ಟ ನೀಡುವ ಪ್ರ ವಾಸಿಗರು ತಮಾ ನೈಸಗಿಷಕ್ ಆವಾಸಗಳಲ್ಲಿ ಪಾರ ಣಿಗಳನ್ನು ಸುಲಭವಾಗಿ ಗುರುತಸಬಹುದು. ಕ್ಷನ್ು ೀರಸ್ಮನ ವನಯ ಜಿೀವಿ ಅಭಯಾರಣಯ ವು ಒಂದು ಸಮೃದಧ

ಭೂಮಯಾಗಿದು​ು ,

ಹಲವಾರು ಅಳಿವಿನಂಚಿನಲ್ಲಿ ರುವ ಪ್ರ ಭೇದಗಳಿಗೆ ಆಶರ ಯವಾಗಿದೆ. ”ಹಾಲ್ಲಡೇ ಹೀಮ್’ ಗಾಜಿನ ಅತರ್ಥಗೃಹ, ಪ್ರಸರ ಶ್ಚಕ್ಷ್ಣ ಕೇಂದರ , ಜಿಂಕೆವನ, ಕ್ಷನ್ು ೀರಸ್ಮನ ಅಣೆಕ್ಟ್ಟಟ

ಮತುತ

ಜಲಾಶಯ, ಕ್ಷನ್ು ೀರಸ್ಮನ ವನಯ ಜಿೀವಿ ಅಭಯಾರಣಯ ದ ಪ್ರ ಮಖ್ ಆಕ್ಷ್ಷಣೆಗಳು. © Pranayraj Vangari -Wikipedia

ಲೇಖನ: ವಿಜಯಕುಮಾರ್ ಹೆಚ್. ಕೆ. ರಾಯಚೂರು ಜಿಲ್ಲೆ

18 ಕಾನನ – ಆಗಸ್ಟ್ 2021


© Wikimedia Commons

ವಿವಿ ಅಂಕಣ ಚಿಕ್ು ಂದಿನ ಆ ದಿನಗಳು… ಶಾಲೆಯಿಂದ ಮನ್ಗೆ ನಡೆಯುವ ದ್ದರಯಲ್ಲಿ ಮಾಡುತತ ದು ಸ್ಮಹಸ ಕೆಲಸಗಳು ಒಂದೆರೆಡಲಿ . ಆಗಲೇ ನಮಗೆ ಮೊದಲ ರಾಜಕ್ಷೀಯ ಪ್ಕ್ಷ್ದ ಪ್ರಚಯ ಆದದು​ು , ರಾಜಕಾರಣಿಗಳ ಮೂಲಕ್ವಲಿ , ಬದಲ್ಲಗೆ ಏರೀಪ್ಪಿ ೀನ್ ಚಿಟೆಟ ಯಿಂದ ಎಂದರೆ ಆಶಿ ಯಷವಾಗಬಹುದು. ಚಿಟೆಟ ಗಳನ್ನು

ಹೇಗೆಂದು

ಹಿಡಿದು ಅದರ ಬಾಲಕೆು

ವಿವರಸಿಯೇ ದ್ದರ ಕ್ಟ್ಟಟ

ಬಿಡುತೆತ ೀನ್.

ಏರೀಪ್ಪಿ ೀನ್

ಹಾರಲ್ಕ ಬಿಡುವುದು ಚಿಕ್ು ಂದಿನ

ಹಳಿ​ಿ ಯ ಹುಡುಗರ ಆಟಗಳಲ್ಲಿ ಒಂದು. ಹಿೀಗಂದು ಇಳಿ ಸಂಜ್ಞಯ ಸಮಯ, ಶಾಲೆ ಮಗಿಸಿ ಮನ್ಗೆ ಹರಡುವಾಗ ಮಂದೆ ನಡೆದು ಹೀಗುತತ ದು ಹುಡುಗರ ಕೈಯಲ್ಲಿ ಬುಡಸಮೇತ ಕ್ಷತತ ಒಂದು ಗಿಡ ಇತುತ . ಅದನ್ನು ಗಾಳಿಯಲ್ಲಿ ಆಗಾಗ ಬಿೀಸುತತ ದು ರು. ನಾವೂ ಸಹ ಆ ಸ್ಮಹಸಕೆು

ಕೈ ಹಾಕ್ಬೇಕೆನಸಿತು. ಹಾಗಾದರೆ ‘ಕಾಂಗೆರ ಸ್ಟ ಗಿಡ ಕ್ಷತು ೀ..’ ಎಂಬ ನನು

ಸು ೀಹಿತನ, ಆ ಮಾತೇ ನನಗೆ ಪಾರ್ಥಷನಯಂ ಗಿಡವನ್ನು ಮೊದಲ್ಕ ಪ್ರಚಯಿಸಿತು. ಅದೂ ಈ ಏರೀಪ್ಪಿ ೀನ್ ಚಿಟೆಟ

ಹಡೆಯುವ ಸಮಯದಲ್ಲಿ . ಹಿೀಗೆ ಗಾಳಿಯಲ್ಲಿ ಕಾಂಗೆರ ಸ್ಟ ಗಿಡ

ಬಿೀಸುತತ ದು ದು​ು , ಏರೀಪ್ಪಿ ೀನ್ ಚಿಟೆಟ ಯನ್ನು ಹಡೆಯಲ್ಕ. ಬಿೀಸುತತ ದು ಗಿಡದ ಮಧಯ ದಲ್ಲಿ ಚಿಟೆಟ

ಸಿಕ್ಷು ಕಂಡರೆ, ಅದನ್ನು

ತಕ್ಷ್ಣ ಹಿಡಿದು ದ್ದರಕ್ಟಟ ಬೇಕ್ಷತುತ . ಆದರೆ ಈ ಕೆಲಸಕೆು

ಕಾಂಗೆರ ಸ್ಟ ಗಿಡವೇ ಏಕೆ ಬೇಕು? ಕಾರಣ ಇಷ್ಟಟ ೀ, ಹಿೀಗೆ ಚಿಟೆಟ ನದಿಷಷ್ಟ

ಬಲದಿಂದ

ಮತುತ

ಹಡೆಯುವ ಏಟ್ಟಗೆ ಚಿಟೆಟ 19 ಕಾನನ – ಆಗಸ್ಟ್ 2021

ಗಿಡದಿಂದಲೇ

ಹಡೆಯುವಾಗ ಒಂದು

ಹಡೆಯಬೇಕ್ಷತುತ .

ಸತುತ ಹೀದರೆ ನಮಾ

ಏಕೆಂದರೆ

ನಾವು

ಕಾಯಷ ಪೂಣಷಗಳುಿ ವುದಿಲಿ .


ಅದಕೆು ಂದೇ ಹುಟ್ಟಟ ಕಂಡ ಆಯುಧ ಈ ‘ಕಾಂಗೆರ ಸ್ಟ ಗಿಡ’. ಇದು ನಮಾ ಪ್ರ ಯತು

ಹುಡುಗರ ಸತತ

ಹಾಗೂ ಸಂಶೀಧನ್ಯ ಪ್ರ ತಫಲ. ನೊೀಡಿದಿರಾ ಮಕ್ು ಳು ಹುಟ್ಟಟ ನಂದಲೇ

ಕುತೂಹಲ್ಲಗಳು,

ಬಾಲ

ವಿಜಾೆ ನಗಳು.

ಮಾಡುತತ ರುವುದು

ಹಿಂಸ,

ಜತೆಗೆ

ಬಾಲ

ವಿಜಾೆ ನಗಳು ಎಂದು ಕ್ರೆದುಕಳುಿ ತತ ೀರಾ? ಎಂಬ ಪ್ರ ಶ್ನು ಕೇಳಬಹುದು. ಸತಯ , ನಾವು "ಆಗ" ಮಾಡುತತ ದು ದು​ು

ಹಿಂಸಯೇ ಆದರೆ ಅದು ಅರವಿಲಿ ದ ವಯಸಿ್ ನಲ್ಲಿ

ನಡೆಯುತತ ದು

ಮನೊೀರಂಜನ್ಯ ಆಟ. ಆದರೇ "ಈಗ" ನೀವು-ನಾವು ಅರತೂ ಅವುಗಳನ್ನು ಕಲ್ಕಿ ವುದು ಎಷ್ಟಟ ಸರ?. ಇದೆಂತಹ ಮಾತು? ನಾವು ಹೇಗೆ ಎಲಿ ೀ ಇರುವ ಏರೀಪ್ಪಿ ೀನ್ ಚಿಟೆಟ ಯನ್ನು ಕಲ್ಕಿ ತತ ದೆು ೀವೆ? ಎಂಬ ಪ್ರ ಶ್ನು ಮೂಡುವುದು ಸಹಜ. ಆದರೆ ನಾನ್ನ ಹೇಳಿದ ಮಾತನಲ್ಲಿ ಸತಯ ವಿದೆ. ಹೇಗೆಂದರೆ, ಇತತ ೀಚಿನ ಸಂಶೀಧನ್ಯಂದು ಹೇಳುತತ ದೆ ‘ಹನ್ು ರಡು-ಮಚೆಿ ಯ ಸಿು ಮ್ಮಾ ರ್ (Twelve-spotted skimmer)’ ಎಂದು ಕ್ರೆಯಲಪ ಡುವ ಏರೀಪ್ಪಿ ೀನ್ ಚಿಟೆಟ ಯ ಪ್ರ ಭೇದವಂದು ಹವಾಮಾನ ಬದಲಾವಣೆಯ ಕಾರಣದಿಂದ್ದಗಿ ತನು

ಪ್ಪೀಳಿಗೆಯನ್ನು

ಕ್ಳೆದುಕಳುಿ ವ ಆತಂಕ್ದಲ್ಲಿ ದೆಯಂತೆ. ಅದು ಹೇಗೆ? ಹನ್ು ರೆಡು-ಮಚೆಿ ಯ ಸಿು ಮ್ಮಾ ರ್ ಅಥವಾ ಏರೀಪ್ಪಿ ೀನ್

ಚಿಟೆಟ

ಎಂಬುದು

ಒಂದು

ಬಗೆಯ ಏರೀಪ್ಪಿ ೀನ್ ಚಿಟೆಟ . ಇಂಗಿ​ಿ ೀಷ್ ನಲ್ಲಿ ಡಾರ ಗನ್ ಫೆಿ ೈ ಎನ್ನು ತ್ತತ ರೆ. ಈ ಏರೀಪ್ಪಿ ೀನ್ ಚಿಟೆಟ ಯ

ರೆಕೆು ಗಳನ್ನು

ರೆಕೆು ಗಳಲ್ಲಿ 12 ಕ್ಪುಪ © D. GORDON E. ROBERTSON_WIKIMEDIA COMMONS (CC BY-SA 4.0)

ಭಾಗದಲ್ಲಿ ಬಿಳಿಯ ಸಣಣ ಮಚೆಿ ಗಳು ನಮಾ

ಮಚೆಿ ಗಳನ್ನು

ಗಮನಸಿದರೆ,

4

ಮಚೆಿ ಗಳು ಕಾಣ್ಣತತ ದೆ.

ಉಳಿದ ರೆಕೆು ಯು ಪಾರದಶಷಕ್ವಾಗಿದೆ. ಕೆಲ ಕಾಣಬಹುದು. ಇವುಗಳಲ್ಲಿ ಕ್ಪುಪ

ಬಣಣ ದ 12

ಈ ಏರೀಪ್ಪಿ ೀನ್ ಚಿಟೆಟ ಗೆ ಬಲ್ಕ ಮಖ್ಯ ವಾದವು. ಬಹುಶಃ ಈ

ಮಚೆಿ ಗಳಿಂದಲೇ ಇದಕೆು ಆ ಹೆಸರು ಬಂದಿರುವುದು. ಅದಿರಲ್ಲ, ಮಖ್ಯ ವಿಷ್ಯಕೆು ಬಂದರೆ ಈ ಹವಾಮಾನ ಬದಲಾವಣೆ (Climate Change)ಯ ಕಾರಣದಿಂದ್ದಗಿ ಜಾಗತಕ್ ತ್ತಪ್ಮಾನ (Global Warming) ಹೆಚ್ಚಿ ತತ ದೆ. ಇದರ ಪ್ರಣಾಮ ನಮಾ ಏರೀಪ್ಪಿ ೀನ್ ಚಿಟೆಟ ಯ ಮೇಲ್ಲ ಬಿದಿು ದೆ. ಅದು ಹೇಗೆಂದರೆ, ಕ್ಪುಪ ಬಣಣ ಹೆಚೆಿ ಚ್ಚಿ

ಬಿಸಿಲ್ಲನ ಶಾಖ್ವನ್ನು ಹಿೀರಕಳುಿ ತತ ದೆ

ಎಂಬುದು ಎಲಿ ರಗೂ ತಳಿದ ವಿಷ್ಯ. ಅದರಂದಲೇ ಬೇಸಿಗೆಯ ಸಮಯದಲ್ಲಿ ಹೆಚ್ಚಿ ಬಿಳಿ ಬಣಣ ದ ಬಟೆಟ ಯನ್ನು

ಬಳಸುವುದು ಅಲಿ ವೇ. ಹಾಗೆ ಏರೀಪ್ಪಿ ೀನ್ ಚಿಟೆಟ ಯ ಮೇಲೆ

ಅಗಲವಾಗಿರುವ ಈ ಕ್ಪುಪ

ಚ್ಚಕೆು ಗಳೂ ಸಹ ಬಿಸಿಲ್ಲನ ಶಾಖ್ವನ್ನು

ಹಿೀರಕಳುಿ ತತ ವೆ.

ಸ್ಮವಿರಾರು ವಷ್ಷಗಳಿಂದ ಹಿೀಗೆ ನಡೆದು ಬಂದಿದೆ. ಆದರೆ ಇತತ ೀಚೆಗೆ ಬಂದ ಈ ಜಾಗತಕ್ ತ್ತಪ್ಮಾನದ ಪ್ರಣಾಮ ನಮಾ

‘ಹನ್ು ರೆಡು-ಮಚೆಿ ಯ ಸಿು ಮ್ಮಾ ರ್’ ಗಳ ರೆಕೆು 2೦C ಹೆಚ್ಚಿ

ಬಿಸಿಯಾಗುತತ ದೆಯಂತೆ. ಇದರಂದ ಏರೀಪ್ಪಿ ೀನ್ ಚಿಟೆಟ ರೆಕೆು ಯ ಜಿೀವಕೀಶಗಳು ಹಾಳಾಗಿ 20 ಕಾನನ – ಆಗಸ್ಟ್ 2021


ಅವುಗಳ ಹಾರಾಟಕೆು ೀ ತಂದರೆಯಾಗಬಹುದು. ತ್ತಪ್ಮಾನ ಕ್ಡಿಮ್ಮ ಇರುವ ಕ್ಡೆ ಈ ದಪ್ಪ ಮಚೆಿ ಗಳು ಸಹಾಯಕ್ವಾದರೆ, ಉಷ್ಣ ಪ್ರ ದೇಶಗಳಲ್ಲಿ ಇವೇ ತಂದರೆಯಾಗಬಹುದು. ಆದರೆ ಇದಕೆು ಅನ್ನಭವದ

ಪ್ರ ತಕ್ಷರ ಯಿಸಿದ ಏರೀಪ್ಪಿ ೀನ್ ಚಿಟೆಟ ಗಳು ತಮಾ

ಪಾಠವನ್ನು

ಅಳವಡಿಸಿ

ಮಾಡಿಕಂಡವು. ಇದು ತಳಿದದು​ು

ತಮಾ

ಮಚೆಿ ಗಳ

ಉಷ್ಣ ವಲಯದ ಮತುತ

ಪ್ರ ಭೇದದ ಈ ಏರೀಪ್ಪಿ ೀನ್ ಚಿಟೆಟ ಗಳನ್ನು

ಜಿೀವ ವಿಕಾಸದ

ಗಾತರ ವನ್ನು

ಕ್ಡಿಮ್ಮ

ಶ್ಚೀತವಲಯದ ಒಂದೇ

ಅಭಯ ಸಿಸಿದ ನಂತರ. ಇದಕಾು ಗಿ ವಿಜಾೆ ನಗಳ

ತಂಡ ಹತುತ ಬಗೆಯ ಏರೀಪ್ಪಿ ೀನ್ ಚಿಟೆಟ ಗಳ ರೆಕೆು ಗಳನ್ನು

ಅಭಯ ಸಿಸಿದರು. ಅವುಗಳಲ್ಲಿ

ಉಷ್ಣ ವಲಯದ ಚಿಟೆಟ ಗಳ ರೆಕೆು ಯ ಮೇಲ್ಲರುವ ಮಚೆಿ ಗಳು, ಶ್ಚೀತವಲಯದ ಚಿಟೆಟ ಗಳ ರೆಕೆು ಯ ಮೇಲ್ಲರುವ ಮಚೆಿ ಗಳಿಗಿಂತ ಗಾತರ ದಲ್ಲಿ

ಚಿಕ್ು ದಿದು ವು. ಅಲಿ ದೇ

ಜಾಗತಕ್

ತ್ತಪ್ಮಾನ ಗರಷ್ಠ ತಲ್ಕಪ್ಪದು 2005-2019ರ ಅವಧಯಲ್ಲಿ ಮಚೆಿ ಗಳ ಗಾತರ ಸರಾಸರಯಲ್ಲಿ ಅತೀ ಚಿಕ್ು ದ್ದಗಿದು ವು. ಅವುಗಳಲಾಿ ದ ಈ ಬದಲಾವಣೆಯಿಂದ ಅವುಗಳ ರೆಕೆು ಗಳು ಹೆಚ್ಚಿ ಬಿಸಿಯಾಗುವ ತಂದರೆ ದೂರವಾದಂತ್ತಯಿತು. ಓಹ್, ಹಾಗಾದರೆ ಸಮಸಯ ಗೆ ಪ್ರಹಾರ

© pikist (1) (1)

ಸಿಕ್ಷು ತಲಾಿ ಎಂದುಕಂಡಿರಾ…? ಸಮಸಯ ಇಲೆಿ ೀ ಪಾರ ರಂಭವಾಗಿರುವುದು. ರೆಕೆು ಯ

ಶಾಖ್ವನ್ನು

ಅದು

ಹೇಗೆಂದರೆ,

ಮಣಿಸಲ್ಕ

ಮಚೆಿ

ಚಿಕ್ು ದ್ದದರೆ ಅಲ್ಲಿ ನ ಸಮಸಯ ಸರಹೀಯಿತು ಆದರೆ,

ಅಲ್ಲಿ ಯೇ

ಹುಟ್ಟಟ ಕಂಡಿತು.

ಹಸ ಅದೇನ್ಂದರೆ

ಸಮಸಯ ಗಂಡು

ಏರೀಪ್ಪಿ ೀನ್ ಚಿಟೆಟ ಯ ಮೇಲ್ಲರುವ ಈ ಕ್ಪುಪ ಮಚೆಿ ಗಳ ಗಾತರ ದ ಆಧಾರದ ಮೇಲೆಯೇ ಹೆಣ್ಣಣ ಮಲನಕೆು

ಏರೀಪ್ಪಿ ೀನ್ ಚಿಟೆಟ ಗಳು ಆಕ್ಷ್ಟಷತರಾಗಿ

ಒಪುಪ ತತ ದು​ು ದು. ಆದರೆ ಈಗ ಹವಾಮಾನ ಬದಲಾವಣೆ ಮತುತ

ತ್ತಪ್ಮಾನದಿಂದ ಕ್ಡಿಮ್ಮಯಾಗಿರುವ ಈ ಕ್ಪುಪ

ಮಚೆಿ ಗಳ ಗಾತರ ದ ಪ್ರಣಾಮ ಹೆಣ್ಣಣ

ಏರೀಪ್ಪಿ ೀನ್ ಚಿಟೆಟ ಗಳು ಸರಯಾದ ಗಂಡು ಏರೀಪ್ಪಿ ೀನ್ ಚಿಟೆಟ ಗಳನ್ನು ಕ್ಷ್ಟ ವಾಗಿದೆ, ಹಾಗೇ ಅವುಗಳ ಮಲನಕೆು

ಜಾಗತಕ್ ಆರಸಲ್ಕ

ಅಡಡ ಗೀಡೆಯಾಗಿದೆ. ಇದರಂದ ಅವುಗಳ

ಮಂದಿನ ಪ್ಪೀಳಿಗೆಯೇ ಸಂಕ್ಷ್ಟ ಕೆು ಗುರಯಾಗಿದೆ. ಸಂತ್ತನೊೀತಪ ತತ ಗೇ ತಂದರೆಯಾದರೆ ಮಂದಿನ ಪ್ಪೀಳಿಗೆಯ ಮಾತೆಲ್ಲಿ ? ಈ ಸಂಶೀಧನ್ಯಲ್ಲಿ ಗಮನಸಬೇಕಾದ ಇನೊು ಂದು ಮಖ್ಯ ವಿಷ್ಯವೇನ್ಂದರೆ, ಗಂಡು ಏರೀಪ್ಪಿ ೀನ್ ಚಿಟೆಟ ಗಳು ಜಾಗತಕ್ ತ್ತಪ್ಮಾನಕೆು

ಬದಲಾದ ಹಾಗೆ ಹೆಣ್ಣಣ

ಏರೀಪ್ಪಿ ೀನ್ ಚಿಟೆಟ ಗಳು ಬದಲಾಗಲ್ಲಲಿ . ಇದಕೆು ಉತತ ರ ಇನೂು ಹುಡುಕ್ಬೇಕ್ಷದೆ. ಅದೆಲಾಿ

ಸರ. ಇಲ್ಲಿ

ಏರೀಪ್ಪಿ ೀನ್ ಚಿಟೆಟ ಗಳ ಸಂತ್ತನೊೀತಪ ತತ ಗೆ ಹವಾಮಾನ

ಬದಲಾವಣೆ ಮತುತ ಜಾಗತಕ್ ತ್ತಪ್ಮಾನ ಕಾರಣವಾದರೆ, ನಮಾ ನ್ು ೀಕೆ ದೂಷ್ಟಸುತತ ದಿು ೀರ? 21 ಕಾನನ – ಆಗಸ್ಟ್ 2021


ಎಲ್ಲಿ ಯೀ

ಇರುವ

ಅವುಗಳಿಗೂ

ನಮಾ

ಪಾಡಿಗೆ

ಕೆಲಸ

ಮಾಡಿಕಂಡು

ಜಿೀವನ

ಸ್ಮಗಿಸುತತ ರುವ ನಮಗೂ ಏನ್ನ ಸಂಬಂಧ? ಸಂಬಂಧ

© pikist (2) (1)

ಇದೆ.

ಪ್ರ ತಯ ಕ್ಷ್ವಾಗಿ

ಅವುಗಳ ಪ್ಪೀಳಿಗೆಯನ್ನು ಹಡೆದು

ಕಲಿ ದೇ

ನಾವು

ಕಾಂಗೆರ ಸ್ಟ ಗಿಡದಿಂದ ಇರಬಹುದು.

ಆದರೆ

ಅವುಗಳ ಈ ಪ್ರಸಿಾ ತಗೆ ನಾವೂ ಕಾರಣರೆ. ಹೇಗೆಂದರೆ, ಭೂಮಯ ಮೇಲ್ಲನ ಹವಾಮಾನ ಬದಲಾವಣೆ ಮತುತ ಜಾಗತಕ್ ತ್ತಪ್ಮಾನಗಳು ಯಾರಂದ ಕಾಖಾಷನ್ಗಳಿಂದ ಹಿಡಿದು ದೊಡಡ ಮಾಲ್ಲನಯ ಅಸಿತ ತವ ಕೆು

ದೊಡಡ

ಆಗುತತ ದೆ?

ಸಣಣ

ಪುಟಟ

ಕಾಖಾಷನ್ಗಳು, ಹೆಚಿ​ಿ ದ ವಾಹನ-ವಾಯು

ಹಾಗೂ ಗಣಿಗಾರಕೆಗಳಿಂದ ಹವಾಮಾನ ಬದಲಾವಣೆಯಾಗುತತ ದೆ. ಇವುಗಳ ಕಾರಣ

ಏನ್ನ?

ಕಾಖಾಷನ್ಯಲ್ಲಿ

ತಯಾರಾಗುವ

ವಸುತ ಗಳ

ಮೇಲ್ಲನ

ಬೇಡಿಕೆಯಿಂದ. ಆ ಬೇಡಿಕೆಯನ್ನು ಅವರ ಮಂದೆ ಇಡುವವರು ಯಾರು? ಇಡಿೀ ವಿಶವ ದಲೆಿ ೀ ಎಷ್ಟ ೀ ವಸುತ ಗಳಿಗೆ ಭಾರತವೇ ಮೊದಲ ಹಾಗೂ ಮಖ್ಯ ಭಾರತದಲ್ಲಿ ರುವ ನಾವೇ ಮಖ್ಯ

ಮಾರುಕ್ಟೆಟ . ಹಿೀಗಿರುವಾಗ

ಬೇಡಿಕೆದ್ದರರಲಿ ವೇ? ಇದಕೆು

ದಶಕ್ಗಳಿಂದ ಬದಲಾಗುತ್ತತ ಬಂದಿರುವ ನಮಾ

ಮಖ್ಯ

ಕಾರಣ ಕೆಲವು

ಜಿೀವನ ಶೈಲ್ಲ ಹಾಗೂ ಅವಶಯ ಕ್ತೆಗಿಂತ

ಮಗಿಲಾದ ಬೇಡಿಕೆಗಳಿಂದ. ಹಾಗಾದರೆ ಈಗ ನೀವೇ ಹೇಳಿ ಏರೀಪ್ಪಿ ೀನ್ ಚಿಟೆಟ ಗಳಂತಹ ಎಷ್ಟ ೀ ಜಿೀವವೈವಿಧಯ ದ ಮಾರಣಹೀಮಕೆು ಯಾರು ಕಾರಣರು? ಇದಕೆು ಪ್ರಹಾರವೇನ್ನ? ಎಲಿ ದಕೂು ಉತತ ರ ಮತುತ ಪ್ರಹಾರ ನಮಾ ಲ್ಲಿ ಯೇ ಇದೆ. ನಮಾ ಲ್ಲಿ ಪ್ರ ತಯಬಿ ರಗೂ ಬೇಕಾಗಿರುವುದು, ನಮಾ

ತಪ್ಪ ನ್ನು

ಒಪ್ಪಪ

ಪ್ರಹಾರದ ಕ್ಡೆಗೆ ಇಡುವ ಮೊದಲ ಹೆಜ್ಞೆ ಗೆ

ಸರಹಂದುವ ಮನಸು್ ! ಮೂಲ ಲೇಖನ: ScienceNewsforStudents © pikist (3) (1)

ಲೇಖನ: ಜೈಕುಮಾರ್ ಆರ್. ಡಬ್ಲ್ೆ ಾ .ಸಿ.ಜಿ. ಬೆಂಗಳೂರು ಜಿಲ್ಲೆ

22 ಕಾನನ – ಆಗಸ್ಟ್ 2021


ಶರಧಿಯ ಮಡಿಲಲಿ ಪವಡಿಸ ಹ ೊರಟಿಹನ ೇನು ನ ೇಸರ? ಜ ೊೇಗುಳವ ಹಾಡಿ ಅಲ ಗಳ ತ ೊಟಿ​ಿಲ ತೊಗಿಹುದ ೇನು ಸಾಗರ? ಬಿಸಿಲ ಕಳ ದು ತಂಪು ಹಾಸಿಗ ಯ ಹಾಸಿಹುದ ವಸುಂಧರ? ಕಣು​ು ಕುಕು​ುವ ಬ ಳಕ ಕರಗಿಸಿ ಹ ೊಂಬಣುದ ಚಾದರ ಹ ೊದ ಸಿಹುದ ಅಂಬರ? ಮರಳ ಮೇಲಿನ ಬರಹ ಕ್ಷಣಿಕವಲಲವ ೇನು? ಹಗಲು ರಾತಿ​ಿಗಳ ಚಲನ ನಿರಂತರವಲಲವ ೇನು? ರವಿಯ ನಿಗಗಮನ ಚಂದಿರನ ಆಗಮನಕಲಲವ ೇನು? ನ ೊೇವ ಉಣದ ನಲಿವ ಬ ಲ ತಿಳಿಯುವುದ ೇನು? ಹಕ್ಕುಗಳಿಗೊ ತಿಳಿದಿಹುದು ಕೊಡಿ ಬಾಳುವ ಸುಖ ಅಲಲವ ? ಮನುಜಗ ಸಾ​ಾರ್ಗದಲಿ ಮಾನವಿೇಯತ ಯ ಮರ ವ ? ಪಿಕೃತಿಯ ಎದುರು ನಿಲಲಲು ಯಾರಂದಲಾದರು ಸಾಧಯವ ? ಜನನ ಮರಣಗಳು ವಿಧಿಯ ಬರಹವ ? ಯೌವನ ಮುಪು​ು ಮುಂಜಾವು ಮುಂಸಸಜ ಗಳಂತ ಯೆ? ಹ ೊಸ ಚಿಗುರ ಉದಯ ಹಣ್ ುಲ ಯ ಅವಸಾನದ ಮೇಲ ಯೆ? ಬದುಕು ಭಾವಗಳ ಮೇಲ ಯು ಪರಣ್ಾಮ ಯಾಂತಿ​ಿಕತ ಯೆ? ತಿಳಿ ಸಂಜ ಯ ಆಹಾಲದತ ಯ ಸವಿಯಲು ಆಧುನಿಕತ ಯ ತಡ ಗ ೊೇಡ ಯೆ? ಬದುಕ ಕಡಲಲಿ ಭ ೊೇಗಗರ ತ, ಶಾಂತತ ಯೆಲಲ ಸಹಜವಾದುದ ? ಪರಸರದ ಒಡಲಲಿ ಮೇಲು ಕ್ಕೇಳ ಂಬುದ ಲಿಲದ ? ಕಳ ವ ನಾಲು​ು ದಿನಗಳಿಗ ನಾನ ಂಬ ಅಹಂ ಬ ೇಕ್ಕಹುದ ? ಮನುಕುಲ ಬಾಳದ ಗಿಡ-ಮರ, ಪ್ಾಿಣಿ-ಪಕ್ಷಿ, ನ ಲ-ಜಲದ ಸಾಚಛಂದತ ಯ ಹ ೊಸಕದ ? - ಪ್ರರ್ತಭಾ ಪ್ರಶಾಿಂತ್ 23 ಕಾನನ – ಆಗಸ್ಟ್ 2021

ಉತ್ತರ ಕನನಡ ಜಿಲ್ಲೆ


ನೇಲಿ ಬಾಲದ ಕಳ್ಳಿ ಪೇರ

© ವಿನೇದ್ ಕುಮಾರ್ ವಿ. ಕೆ.

ಭಾರತದ್ದದಯ ಂತ ಕಂಡುಬರುವ ಈ ಹಕ್ಷು ವಾಸಿಸುತತ ವೆ.

ಅಲ್ಲಿ

ಅವು

ಕ್ಷೀಟಗಳನ್ನು

ಹಿಡಿಯಲ್ಕ

ಮಾಡಿರುತತ ವೆ. ಗಂಡು ಹಕ್ಷು ನೇರಳೆ ನೀಲ್ಲ ಬಣಣ ಬಣಣ

ದಟಟ

ಕಾಡುಗಳ ಗಿಡಗಂಟೆಗಳಲ್ಲಿ ವೈಮಾನಕ್

ಹಾದಿಗಳನ್ನು

ಹಂದಿದು​ು , ಹಟೆಟ ಯ ಮೇಲೆ ಬಿಳಿ

ಹಂದಿರುತತ ವೆ. ನೀಲ್ಲ ಮತುತ ಬಿಳಿ ಬಣಣ ಗಳ ನಡುವಲ್ಲಿ ಬೂದು ಬಣಣ ದ ಗೆರೆಯ

ಹಾಗೆ ಲೇಪ್ನ ಇರುತತ ದೆ. ಹೆಣ್ಣಣ ಕಂದು ಬಣಣ ದಲ್ಲಿ ದು​ು , ಹಟೆಟ ಯೂ ಕಂಚ ಮಸುಕಾದ ಬಿಳಿ ಬಣಣ

ಹಂದಿರುತತ ದೆ. ಮಳೆಗಾಲದಲ್ಲಿ ಬಟಟ ಲ್ಲನಾಕ್ರದ ಗೂಡುಗಳನ್ನು

ಅಥವಾ ಕ್ಲ್ಕಿ

ಮರಗಳ

ಬಂಡೆಗಳ ನಡುವಲ್ಲಿ ಮಾಡಿ, ಸ್ಮಮಾನಯ ವಾಗಿ ನಾಲ್ಕು ಹಸಿರು ಬಣಣ ಕೆು

ಅಲಿ ಲ್ಲ ಕಂದು ಬಣಣ ದ ಚ್ಚಕ್ಷು ಗಳಿರುವ ಮೊಟೆಟ ಇಟ್ಟಟ ಮರ ಮಾಡುತತ ವೆ.

24 ಕಾನನ – ಆಗಸ್ಟ್ 2021


ಚಿಟ್ಟ್ ಮಡಿವಾಳ

© ವಿನೇದ್ ಕುಮಾರ್ ವಿ. ಕೆ.

ಚಿಟ್ಟಟ ಮಡಿವಾಳವು ಒಂದು ಗುಬಿ ಚಿ​ಿ ಗಾತರ ದ ಹಕ್ಷು . ಗಂಡು ಮತುತ ಹೆಣ್ಣಣ ಹಕ್ಷು ಗಳ ಬಣಣ ದಲ್ಲಿ ವಯ ತ್ತಯ ಸವಿದೆ, ಗಂಡು ಚಿಟ್ಟಟ ಮಡಿವಾಳವು ಗಾಢ ನೀಲ್ಲಗಪುಪ ಬಣಣ ದಲ್ಲಿ ದು​ು , ರೆಕೆು ಯ ಮೇಲೆ ಬಿಳಿಯ ಪ್ಟೆಟ

ಇರುತತ ದೆ. ರೆಕೆು

ಬಿಚಿ​ಿ

ಹಾರುವಾಗ ಇದು ಸಪ ಷ್ಟ ವಾಗಿ

ಕಾಣ್ಣತತ ದೆ. ರೆಕೆು ಯ ಅಂಚಿನ ಪುಕ್ು ಗಳು ಚಾಕ್ಲೇರ್ಟ ಬಣಣ ದಲ್ಲಿ ದು​ು , ಬಾಲದ ತಳ ಭಾಗದಲ್ಲಿ ಕೆಂಪು ಮಶ್ಚರ ತ ಕಂದು ಬಣಣ ವಿರುತತ ದೆ ಹಾಗೂ ಕುಪ್ಪ ಳಿಸುತತ ಕೂತ್ತಗ, ಬಾಲವನ್ನು ಆಗಾಗ ಮೀಟ್ಟತತ ರುವಾಗ ಇದು ಎದು​ು

ಕಾಣ್ಣತತ ದೆ. ಹೆಣ್ಣಣ

ಹಕ್ಷು

ಬಣಣ ದಲ್ಲಿ

ಸಂಪೂಣಷ

ವಿಭಿನು ವಾಗಿರುತತ ದೆ. ರೆಕೆು , ಬೆನ್ನು , ತಲೆ ಬಿಸು ತ್ ಕಂದು ಬಣಣ . ಎದೆ, ಹಟೆಟ ಬಿಳಿ ಬಣಣ . ಗಂಡಿಗಿರುವ ರೆಕೆು ಮೇಲ್ಲನ ಬಿಳಿ ಪ್ಟೆಟ ಹಕ್ಷು ಯನ್ು

ಇರುವುದಿಲಿ . ಇವುಗಳ ಮರಗಳ ಬಣಣ ವು ಹೆಣ್ಣಣ

ಹೀಲ್ಕತತ ವೆ. ಏಷ್ಯಯ ದಯ ಂತ ಕಂಡುಬರುವ ಇವು ಬಯಲ್ಕಸಿೀಮ್ಮ ಮತುತ

ಮಲೆನಾಡಿನ ಹಕ್ಷು . ಬಣಣ ಪ್ರ ಭೇದಗಳನ್ನು

ಮತುತ ಬಾಲದ ಪುಕ್ು ಗಳ ಉದು ಳತೆಯ ಮೇಲೆ ಐದು ಉಪ್

ವಗಿೀಷಕ್ರಸಲಾಗಿದೆ. ಇವು ತುಂಬಾ ನಭಿೀಷತ ಹಕ್ಷು ಗಳು. ಕ್ಲ್ಕಿ

ರಾಶ್ಚಗಳ

ಬಿರುಕ್ಷನಲ್ಲಿ ಹುಲ್ಕಿ ಮತುತ ಒಣಗಿದ ತರಗೆಲೆಗಳಿಂದ ಗೂಡು ಮಾಡಿ ಮೊಟೆಟ ಇಟ್ಟಟ ಮರ ಮಾಡುತತ ವೆ.

25 ಕಾನನ – ಆಗಸ್ಟ್ 2021


ನೇಲಕಂಠ

© ವಿನೇದ್ ಕುಮಾರ್ ವಿ. ಕೆ.

ಏಷ್ಯಯ ದಯ ಂತ ಕಂಡುಬರುವ ಈ ಹಕ್ಷು ಯು ನಮಾ

ಕ್ನಾಷಟಕ್ದ ರಾಜಯ ಪ್ಕ್ಷಿ . ಇದು

ಪಾರವಾಳ ಗಾತರ ದ ನೇರಳೆ, ನೀಲ್ಲ, ಕೆಂಪು ಬಣಣ ಗಳ ಹಕ್ಷು , ಬಲವಾದ ಕ್ಪುಪ ಹಾರುವಾಗ ನೀಲ್ಲ ಬಣಣ

ಕಕು​ು ,

ಎದು​ು ಕಾಣ್ಣತತ ದೆ. ಗಂಡು ಹೆಣ್ಣಣ ಗಳಲ್ಲಿ ವಯ ತ್ತಯ ಸವಿರುವುದಿಲಿ .

ಬಯಲ್ಕ ಸಿೀಮ್ಮಯ ಉತತ ಹಲಗಳ ಬಳಿ ತಂತಗಳ ಮೇಲೆ ಹೆಚಾಿ ಗಿ ಕಾಣಸಿಗುತತ ವೆ. ತೆಳು ಕುರುಚಲ್ಕ ಕಾಡುಗಳಲ್ಲಿ ಹಾಗೂ ಸ್ಮಗುವಳಿ ಭೂಮಗಳಲ್ಲಿ ಎತತ ರದ ತಂತಗಳ ಮೇಲೀ, ಮರಗಳ ಕಂಬೆಗಳ ತುತತ ತುದಿಯಲ್ಲಿ ಹಾವುರಾಣಿಗಳನ್ನು

ಕಂಡಡನ್

ಕುಳಿತು ದೊಡಡ

ಅಲ್ಲಿ ಂದ

ಎಗರ

ಪ್ರ ಮಾಣದ

ಕ್ಷೀಟಗಳನ್ನು

ಹುಳಗಳು, ಕ್ಪ್ಪಪ ,

ಹಿಡಿಯುತತ ವೆ.

ಕುಳಿತಲ್ಲಿ ಗೆ ಹಿಂತರುಗಿ ಕಕ್ಷು ನಲ್ಲಿ ಕ್ಚಿ​ಿ ಕಂಡ ಕ್ಷೀಟಗಳನ್ನು ತನ್ನು ತತ ವೆ. ರೆಕೆು ಗಳನ್ನು

ದೊಡಡ

ಕಂಬೆಗೆ ಬಡಿದುಕಂಡು

ಬಹಳ ನಧಾನವಾಗಿ ಬಡಿಯುತತ ಹಾರುತತ ವೆ. ಇವು ಅಪಾರ ತನ್ನು ವುದರಂದ

ರೈತರಗೆ

ತುಂಬಾ

ಉಪ್ಕಾರ.

ಪೊಟರೆಗಳಲ್ಲಿ ಅಥವಾ ಪಾಳು ಬಿದು ಕ್ಟಟ ಡಗಳಲ್ಲಿ ಹುಲ್ಕಿ , ಹತತ ಯನ್ನು ಮಾಡಿ, ಮೊಟೆಟ ಇಟ್ಟಟ ಮರ ಮಾಡುತತ ವೆ.

26 ಕಾನನ – ಆಗಸ್ಟ್ 2021

ಸ್ಮಧಾರಣವಾಗಿ

ಮರದ

ಬಳಸಿ ಗೂಡು


ನೇಲಿ ಬಾಲದ ಗಣಿಗಾರಲು ಹಕ್ಕಿ

© ವಿನೇದ್ ಕುಮಾರ್ ವಿ. ಕೆ.

ನೀಲ್ಲ ಬಾಲದ ಗಣಿಗಾರಲ್ಕ ಹಕ್ಷು ಯು ಏಷ್ಯಯ ಹಸಿರು ಬಣಣ

ಪ್ರ ಧಾನವಾಗಿರುವ ಈ ಗುಬಿ ಚಿ​ಿ

ಖಂಡದ್ದದಯ ಂತ ಕಂಡುಬರುತತ ದೆ.

ಗಾತರ ದ ಹಕ್ಷು , ತಲೆಯ ಮೇಲೆ ಕ್ಷತತ ಳೆ

ಬಣಣ ವೂ, ಬೆನು ಮೇಲೆ ತೆಳು ನೀಲ್ಲ ಬಣಣ ವು ಪ್ರ ಧಾನವಾಗಿರುತತ ದೆ. . ಪುಕ್ು ದ 2 ಗರಗಳು ನೀಳವಾಗಿ ಚೂಪಾಗಿರುತತ ದೆ. ಗುಂಪಾಗಿ ಅಥವಾ ಜೀಡಿಗಳಲ್ಲಿ

ಬಯಲ್ಕ ಜಾಗಗಳಲ್ಲಿ

ವಿದುಯ ತ್ ತಂತಗಳ ಮೇಲೆ ಇಲಿ ವೇ ಮರದಿಂದ ಚಾಚಿಕಂಡ ಬೀಳು ಕ್ಡಿಡ ಗಳ ಮೇಲೆ ಕುಳಿತರುತತ ವೆ. ದಟಟ ಕಾಡುಗಳಲ್ಲಿ ಉದ್ದಯ ನವನಗಳಲ್ಲಿ , ಪಾಳುಬಿದು ಇಲಿ ವೇ ಇತರ ಕ್ಷೀಟಗಳನ್ನು

ಅಪ್ರೂಪ್ವಾದ ಇವು ಹಳಿ​ಿ ಗಳ ಹರವಲಯದಲ್ಲಿ , ಜಾಗಗಳಲ್ಲಿ

ಇರುತತ ವೆ. ಹಾರಾಡುವ ಜೇನ್ನಗಳನ್ನು

ಹಿಡಿಯಲ್ಕ ಆಗಾಗ ಹಾರ ಕೂರುತತ ವೆ. ಹಾರದವು ಸುತುತ

ಹಡೆದು ತೇಲ್ಕತ್ತತ ಕುಳಿತಲ್ಲಿ ಗೇ ಬಂದು ಕೂರುತತ ವೆ. ಇವು ನ್ಲದಲ್ಲಿ ಇಲಿ ವೇ ಕರಕ್ಲ್ಕ ಗೀಡೆಗಳಲ್ಲಿ ಬಿಲ ಕರೆದು ಗೂಡು ಮಾಡಿ, ಮೊಟೆಟ ಇಟ್ಟಟ ಮರ ಮಾಡುತತ ವೆ.

ಚಿತ್ರ : ವಿನೇದ್ ಕುಮಾರ್ ವಿ. ಕೆ. ಲೇಖನ: ಹೇಮಂತ್ ನಖಿಲ್

27 ಕಾನನ – ಆಗಸ್ಟ್ 2021


¤ÃªÀÇ PÁ£À£ÀPÉÌ §gÉAiÀħºÀÄzÀÄ ಆನ್ಗಳು ಬುದಿಧ ವಂತ, ಕುಟ್ಟಂಬ ಆಧಾರತ, ಉತತ ಮ

ನ್ನಪು

ಮತುತ

ಆಳವಾದ

ಭಾವನ್ಗಳನ್ನು ಹಂದಿರುವ ಪಾರ ಣಿಗಳಾಗಿವೆ. ದುರದೃಷ್ಟ ವಶಾತ್, ಉಳಿವಿಗಾಗಿ

ಜಿೀವಿಗಳು

ಅನೇಕ್

ಎದುರಸುತತ ವೆ.

ತಮಾ

ತಡರುಗಳನ್ನು

ಆನ್ಗಳನ್ನು

ದಂತದ

ದುರಾಸಯಿಂದ ಬೇಟೆಗಾರರು ಪ್ರ ತ ವಷ್ಷ ಕೂರ ರವಾಗಿ ಕಲ್ಕಿ ತತ ದ್ದು ರೆ. ಆವಾಸಸ್ಮಾ ನವು ಕ್ಡಿಮ್ಮಯಾಗುತತ ರುವುದು

ಆನ್ಗಳಿಗೆ

ಅಪಾಯವಾಗಿ ಆವಾಸಸ್ಮಾ ನ

ಪ್ರಣಮಸುತತ ದೆ. ಕ್ಡಿಮ್ಮಯಾಗುವುದರಂದ

ಆನ್ಗಳಿಗೆ ಸರಯಾಗಿ ಆಹಾರ ಸಿಗುವುದಿಲಿ ಕಾರಣ ಆನ್ಗಳಿಗೆ ದಿನಕೆು ನೂರಾರು ಪಂಡ್ ಆಹಾರದ ಅವಶಯ ಕ್ತೆ ಇದೆ. ಆಹಾರ ಸಿಗದ ಆನ್ಗಳು ಊರನ ಕ್ಡೆ ನ್ನಗಿಗ ಸಂಘಷ್ಷಕೆು

© ಶಿರೇನಿವಾಸ್ ಶಾಮಾಚಾರ್

ಇದರಂದ

ಮಾನವ-ಆನ್

ಎಡೆಮಾಡಿಕಡುತತ ವೆ. ರೈತರ

ಬೆಳೆ,

ಜಿೀವನದ

ಶರ ಮ

ಕೆಲವಮ್ಮಾ ರೈತನ ಜಿೀವವೂ ನಷ್ಟ ವಾಗಬಹುದು. ಆನ್ಯು ದೇಹದಲ್ಲಿ ದಪ್ಪ ವಾಗಿರುವ ಕಾರಣ ಅದನ್ು ೀ ಅಪ್ರಾಧ ಎನಾು ಗಿಸಿ ಬಂಧಸಲಾಗಿತತ ದೆ.

ತನು ದಲಿ ದ ತಪ್ಪಪ ಗೆ ಆ ಜಿೀವಿಯು ತನು

ಇಡಿೀ ಜಿೀವನವನ್ನು

ಸರೆಯಲೆಿ ೀ ಕ್ಳೆಯುವಂತ್ತಗುತತ ದೆ. ಈ ಅದುಾ ತ ಪಾರ ಣಿಗಳ ಬಗೆಗ ಮತುತ ಅವುಗಳನ್ನು ಸಂರಕ್ಷಿ ಸಲ್ಕ ಏನ್ನ ಮಾಡಬೇಕು ಎಂಬ ಅರವನ್ನು

ಸ್ಮಮಾನಯ

ಜನರಲ್ಲಿ

ಮೂಡಿಸಲ್ಕ ಪ್ರ ತ ವಷ್ಷ ಆಗಸ್ಟಟ 12 ರನ್ನು

ಪ್ರ ಪಂಚದ್ದದಯ ಂತ ವಿಶವ ಆನ್ ದಿನವೆಂದು ಆಚರಸಲಾಗುತತ ದೆ. ನೀವು ಈ ವಿಶವ ಆನ್ ದಿನದಲ್ಲಿ ನಡೆಯುವ ಹಲವು ಕಾಯಷಕ್ರ ಮದಲ್ಲಿ ಭಾಗಿಯಾಗಬಹುದು, ಭಾಗಿಯಾಗಿ ಅದರ ಅನ್ನಭವವನ್ನು

ಕಾನನ ಓದುಗರ

ಜತೆ ಹಂಚಿಕಳಿ​ಿ . ಈ ರೀತಯ ಪ್ರಸರದ ಬಗೆಗಿನ ಮಾಹಿತಯನ್ನು

ಒದಗಿಸಲ್ಕ ಇರುವ ಕಾನನ ಇ-ಮಾಸಿಕ್ಕೆು

ಮಂದಿನ ತಂಗಳ ಸಂಚಿಕೆಗೆ ಲೇಖ್ನಗಳನ್ನು ಆಹಾವ ನಸಲಾಗಿದೆ. ಆಸಕ್ತ ರು ಪ್ರಸರಕೆು ಸಂಬಂಧಸಿದ ಕ್ಥೆ, ಕ್ವನ, ಛಾಯಾಚಿತರ , ಚಿತರ ಕ್ಲೆ, ಪ್ರ ವಾಸ ಕ್ಥನಗಳನ್ನು ಕ್ಳುಹಿಸಬಹುದು. ಕಾನನ ಪ್ತ್ರರ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅೆಂಚೆ ವಿಳಾಸ: Study House, ಕಾಳೇಶವ ರ ಗಾರ ಮ, ಆನೇಕ್ಲ್ ತ್ತಲ್ಲಿ ಕು, ಬೆಂಗಳೂರು ನಗರ ಜಿಲೆಿ , ಪ್ಪನ್ ಕೀಡ್ : 560083. ಗೆ ಕ್ಳಿಸಿಕಡಬಹುದು.

28 ಕಾನನ – ಆಗಸ್ಟ್ 2021

ಕಾನನ ಮಾಸಿಕ್ದ ಇ-ಮೇಲ್ ವಿಳಾಸಕೆು


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.