Kaanana May 2021

Page 1

1 ಕಾನನ – ಮೇ 2021


2 ಕಾನನ – ಮೇ 2021


3 ಕಾನನ – ಮೇ 2021


ಕೃಷ್ಣ ನೆಲ್ಲಿ ¸ÁªÀiÁ£Àå ºÉ¸ÀgÀÄ : Shrub Amla ªÉÊಜ್ಞಾ¤PÀ ºÉ¸ÀgÀÄ : Phyllanthus polyphyllus

© ನಾಗೇಶ್ ಓ. ಎಸ್.

ಕೃಷ್ಣ ನೆಲ್ಲಿ , ಬನೆನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ

ಕೃಷ್ಣ ನೆಲ್ಲಿ ಹೆಸರಿನ ಈ ಪೊದೆಸಸಯ ವು ಭಾರತ ಹಾಗೂ ಶ್ರ ೀಲಂಕಾ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಹೆಚ್ಚಾ ಗಿ ಕಂಡುಬರುತತ ದೆ. ಸುಮಾರು ಮೂರು ಮೀಟರ್ ಎತತ ರ ಬೆಳೆಯುವ ಇದರ ಕಾ​ಾಂಡವು ಕಂದು ಮಶ್ರ ತ ಬೂದು ಬಣ್ಣ ಅಥವಾ ಗಾಢ-ಹಸಿರಿನಂತಿದು​ು ನಯವಾಗಿರುತತ ದೆ. ಪುಟಟ ದಾಗಿ ಅಭಿಮುಖವಾಗಿ ಜೀಡಣೆಗಾಂಡಿರುವ ಇದರ ಎಲೆಗಳ ವಿನ್ಯಯ ಸವು ಬೆಟಟ ದ ನೆಲ್ಲಿ ಮರದ ಎಲೆಗಳನ್ನು ಹೀಲುತತ ವೆ. ಹುಣ್ಸೆ ಮರದ ಎಲೆಗಳಂತೆ ಸಂಯುಕ್ತ ಎಲೆಗಳ ಕಾ​ಾಂಡದ ಕೆಳಭಾಗದಲ್ಲಿ ಸಣ್ಣ ಹಸಿರು ಮಶ್ರ ತ ಬಿಳಿ ಹೂಗಳನ್ನು ಆಗಸ್ಟಟ ನಾಂದ ಅಕ್ಟ ೀಬರ್ ತಿಾಂಗಳವರೆಗೆ ಬಿಡುತತ ವೆ. ಕೃಷ್ಣ ನೆಲ್ಲಿ ಯ ಬಿೀಜಗಳು ಹಸಿರು ಬಣ್ಣ ವಿದು​ು ತಿರ ಕ್ೀನ್ಯಕಾರದಲ್ಲಿ ರುತತ ವೆ. ಇದರ ತೊಗಟೆ ಮತ್ತತ ಎಲೆಗಳನ್ನು ಉರಿ, ಊತಗಳಂತಹ ನವಾರಣೆಯ ಔಷ್ದಿಯಾಗಿ ಕೂಡ ಬಳಸಲಾಗುವುದು.

4 ಕಾನನ – ಮೇ 2021


ನ್ಯನಾಂದು ಮೈಯೆಲಾಿ ಮುಳಿ​ಿ ರುವ ಬೇಲ್ಲಯ ಪೊದೆ , ಕ್ನು ಡ ನ್ಯಡಿನ ಎಲ್ಿ ಪ್ರ ದೇಶದಲ್ಲಿ ಯೂ ಮತ್ತತ ಭಾರತದ ಎಲಾಿ ಭಾಗಗಳಲ್ಲಿ ಕಂಡು ಬಂದರೂ ನನು ಯಾರಿಗೂ ಅಷ್ಟಟ ಗಿ ಗತಿತ ಲ್ಿ ಕಾರಣ್, ನ್ಯನಾಂದು ಮುಳುಿ

ಬಗೆ​ೆ

ಗಿಡವಾಗಿರುವುದು. ನ್ಯನ್ನ

ಪಾಳುಬಿದು ಕ್ೀಟೆ, ಊರ ಹರ ವಲ್ಯದ ಹಲ್ಗಳ ಅಾಂಚಿನಲ್ಲಿ , ಹಾದಿ ಬದಿಯಲ್ಲಿ ಅನ್ಯಥನಂತೆ ಬೆಳೆದರೂ ಸದಾ ಹಚ್ಾ ಹಸಿರಿನಾಂದ ಕಂಗಳಿಸುತೆತ ೀನೆ. ನನು ನ್ನು ಗಂಜಿ ಪೆಳಿ, ಸಕ್ಪ್ತ, ಎಗಚಿ, ಉಪು​ು

ಗೀಜೆ, ಬಿಳಿ ಉಪ್ಪು

ಗಿಡ ಎಾಂಬೆಲ್ಿ

ಹೆಸರಿನಾಂದ ಕ್ರೆದರೆ

ಸಂಸಕ ೃತದಲ್ಲಿ ನನು ಹೆಸರು ಕಾಂಡಲ್ಲ ಗಿಡ. ಆಾಂಗಿ ಭಾಷೆಯಲ್ಲಿ ನೀಡಲ್ ಬುಷ್ (Needle Bush) ಎಾಂದು ಕ್ರೆಯುತ್ತತ ರೆ. ಸಸಯ

ವಿಜ್ಞಾ ನಗಳು ನನು ನ್ನು

ವೈಜ್ಞಾ ನಕ್ವಾಗಿ ಅಜಿೀಮ

ಟೆಟ್ರರ ಕಾಯ ಾಂತ (Azima tetracantha) (Synonyms: Azima spinosissima, Azima nova, Azima angustifolia) ಎಾಂದು ಹೆಸರಿಸಿ ಸಾಲ್ವ ಡೊರೇಸಿ (Salvadoraceae) ಸಸಯ ಸೇರಿಸಿದಾು ರೆ.

5 ಕಾನನ – ಮೇ 2021

ಕಟಾಂಬಕೆಕ


ನ್ಯನ್ನ

ಸುಮಾರು

ಬೆಳೆಯುವೆ.

ನನು

ಮೀಟರ್

ಚಿಕ್ಕ

ಕ್ೀನ್ಯಕೃತಿಯಲ್ಲಿ ವೆ. ರೊಮಗಳಿವೆ.

3

ಎತತ ರವಾಗಿ

ಕ್ಾಂಬೆಗಳು

ಅದರ

ಅಾಂಡಾಕಾರದ

ನ್ಯಲುಕ

ಮೇಲೆ

ಸೂಕ್ಷ್ಮ

ಎಲೆಗಳು

ಕಾ​ಾಂಡದ

ಮೇಲೆ ಅಭಿಮುಖವಾಗಿ ಜೀಡಣೆ ಹಾಂದಿರುತತ ವೆ. ತ್ತದಿಯಲ್ಲಿ ಸೂಜಿಯಂತಿರುವ ಚೂಪಾದ ಮುಳಿ ನ್ನು ಹಾಂದಿರುವೆ. ಎಲೆಯ ಕಂಕಳಲ್ಲಿ ಮಾಸಲು ಬಿಳುಪ್ಪನ ಅತಿ ಸಣ್ಣ

ಹೂಗಳು ಅರಳುತತ ವೆ. ನನು

ಗಿಣ್ಣಣ ನಲ್ಲಿ 4 ಮುಳುಿ ಗಳಿದು​ು ನಮಗೆ ಏನ್ಯದರೂ ಚುಚಿಾ

ಮೈ ಮೇಲೆಲಾಿ ಮುಳ್ಳಿ ಮುಳುಿ . ಸಸಯ ದ ಪ್ರ ತಿ

ಇವು 3 ಸೆಾಂಟಿ ಮೀಟರನಷ್ಟಟ

ಉದು ವಾಗಿವೆ. ಮುಳುಿ ಗಳು

ಬಿಟಟ ರೇ ಅಯೀ ಪಾಪ್ ಜೇನ್ನ ಕ್ಚಿಾ ದ ಅನ್ನಭವವಾಗುತತ ದೆ.

ಎಲೆ-ಕ್ಕೆ​ೆ ಗಳು ಮತ್ತತ ಕ್ವಲೊಡೆಯುವ ತ್ತದಿಯಲ್ಲಿ

ಕ್ದಿರು ಗಾಂಚ್ಲುಗಳಲ್ಲಿ

ಚಿಕ್ಕ ದಾದ

ಬಿಳಿ

ಹೂವುಗಳು

ಹುಟಿಟ ಕ್ಳುಿ ತತ ವೆ.

ಏಕ್ಲ್ಲಾಂಗಿಗಳಾಗಿವೆ. ಗಂಡು ಮತ್ತತ ಹೆಣ್ಣಣ

ಹೂವುಗಳು

ಅತಿೀ

ಗುಾಂಪಾಗಿದು​ು

ಹೂವುಗಳು ಬೇರೆ ಬೇರೆ ಆಗಿರುತತ ವೆ. ಪ್ರಾಗ

ಸು ಶಶ ಹಾಂದಿದ ಹೆಣ್ಣಣ ಹೂಗಳು ಹಸಿರಾದ ಕಾಯಾಗಿ ನಂತರ ಮಾಗಿ ಬಿಳುಪಾದ ಗಂಜಿಯಂತಿರುವ ಹಣ್ಣಣ ಗುತತ ವೆ. ನೀಡಲು ಗಂಜಿಯಂತಿರುವ

ಹಣ್ಣಣ ಗಳಿಾಂದ

ನನಗೆ

ಗಂಜಿಪೆಳೆ

ಎಾಂಬುದು ಅನವ ಥಶವಾಗಿ ಬಂದಿದೆ. ಈ ಗಂಜಿ ಹಣ್ಣಣ ನಲ್ಲಿ ಕ್ರಿದಾದ 1-2 ಬಿೀಜಗಳಿವೆ. ನ್ಯನ್ನ ಸಣ್ಣ

ಉಪ್ಪು

ಎಲೆಗಳ ಮೇಲೆ ಸಣ್ಣ

ಚಿಟೆಟ ಗಳ ಕಂಬಳಿಹುಳಿವಿನ ಆಹಾರ ಸಸಯ ವಾಗಿದೆು ೀನೆ. ನನು

ಉಪ್ಪು

ಚಿಟೆಟ ಯು ಮೊಟೆಟ

ಇಟಟ

ಹೀಗುತತ ದೆ. ಮೊಟೆಟ ಯಾಂದ

ಹೀರ ಬಂದ ಕಂಬಳಿಹುಳುಗಳು ನನು ಚಿಗುರೆಲೆಗಳನ್ನು ತಿಾಂದು ಕ್ೀಶಾವಸೆ​ೆ ಗೆ ತಲುಪ್ಪ, ಆ ಕ್ೀಶದಿಾಂದ ಫ್ರರ ಢ ಚಿಟೆಟ ಯು ಹರ ಬಂದು ಈ ಪ್ರ ಕೃತಿಯಲ್ಲಿ ಒಾಂದಾಗುತತ ದೆ. ಕೆಲ್ ಕೀಟಗಳು ಶತ್ತರ ಗಳಿಾಂದ ತಪ್ಪು ಸಿಕ್ಳಿ ಲು ಛದಮ ವೇಷ್ಧಾರಿಗಳಾಗಿ ನನು ನ್ನು ಇನ್ನು

ಕೆಲ್ ಚಿಟೆಟ ಗಳು ಮಾಗಿದ ನನು

ಹಣ್ಣಣ ನರಸವನ್ನು

ತಮಮ

ಹೀರಿ, ಹರಿಹರಿ ಹಗುತತ ವೆ. ಕೆಲ್ ಚಿಟೆಟ ಗಳು ಎಲೆಯ ಮೇಲೆ

ಅವಲಂಬಿಸಿವೆ.

ಹೀರು ಗಳವೆಯಾಂದ

ಆಶರ ಯ ಪ್ಡೆದು ವಿಶಾರ ಾಂತಿ

ಪ್ಡೆಯುತತ ವೆ. ಪ್ಕೆ ಗಳು ನನು ಹಣ್ಣ ನ್ನು ತಮಮ ಮರಿಗಳಿಗೆ ಆಹಾರವಾಗಿ ನೀಡುವುದಲ್ಿ ದೇ ತ್ತವೂ ತಿಾಂದು ಸಾವ ದಿೀಸುತತ ವೆ. ನನು ಹಣ್ಣಣ ಗಳು ಪ್ಕೆ ಹಟೆಟ

ಸೇರಿ ಜಿೀಣ್ಶ ಕರ ೀಯೆ ನಡೆದು ಅವು ಹಾಕವ

ಹಕೆಕ ಯ ಜತೆಯಲ್ಲಿ ಬಿೀಜಗಳು ನೆಲ್ ಸೇರಿ ವರುಣ್ನ ಸಿಾಂಚ್ನವಾದಗ

ಭೂತ್ತಯಯ

ಮೊಳಕೆಯಡೆದು ನನು ನನು

ಮತ್ತತ

ವಂಶಾಭಿವೃದಿ​ಿ ಯಾಗುತತ ದೆ.

ಪ್ಕೆ -ಕೀಟಗಳ

ಯುಗಗಳಿಾಂದ ಸಾಗಿ ಬಂದಿದೆ. 6 ಕಾನನ – ಮೇ 2021

ಒಡಲ್ಲನಾಂದ ನಂಟ

ಯುಗ


ಬೇಲ್ಲ ಸಸಯ ವಾಗಿ ಮಾನವರಾದ ನಮಗೆ ಔಷ್ಧೀಯ ಗುಣ್ವುಳಿ ನ್ಯನ್ನ ಅನೇಕ್ ರೊೀಗಗಳಿಗೆ ಔಷ್ಧೀಪ್ಚ್ಚರ ನೀಡುವೆ.

ಇಲ್ಲ

ಕ್ಡಿತದ

ನಂಜನ್ನು

ನವಾರಿಸಲು,

ಸಿತ ರೀಯರಿಗೆ ಕಾಡುವ ಅಧಕ್ ರಕ್ತ ಸಾರ ವ ಕ್ಡಿಮೆ ಮಾಡಲು, ವಿಷ್ ಸೇವಿಸಿದವರಿಗೆ ವಾ​ಾಂತಿ ಮಾಡಿಸಲು, ವಾತ ರೊೀಗಕೆಕ , ಅಧಕ್ ನವಾರಣೆಗಾಗಿ, ಅಸತ ಮಾ, ಕೆಮುಮ

ಭೇದಿ

ವಾಸಿಯಾಗಲು,

ಉಗುರು

ಸುತ್ತತ

ನವಾರಿಸಲು, ಮೂಳೆ ಸಂಬಂಧ ರೊೀಗಗಳಿಗೆ ಅತಿೀ

ಅವಶಯ ವಿರುವೆ. ಪ್ಶುಗಳಿಗೆ ಆವರಿಸುವ ನರಡಿ (ಗುಲ್ಮ ರೊೀಗ) ನವಾರಣೆಗಾಗಿ ನನು ನ್ನು ಉಪ್ಯೀಗಿಸುತ್ತತ ರೆ. ಇತಿತ ೀಚಿನ ದಿನಗಳಲ್ಲಿ ಕಲ್ದವರನ್ನು ಪಾರ ಣ್ಣಗಳಿಗೆ ನಸಗಶದಲ್ಲಿ

ಬೆಲ್ಲ ಗಿಡವೆಾಂದು ನನಗೆ ಕ್ಡಲ್ಲ ಏಟ ನೀಡಿ ನನು

ಮಾರಣ್ ಹೀಮ ಮಾಡುತಿತ ರುವಿರಿ. ನ್ಯನ್ನ ಇಷೆಟ ೀಲಾಿ ಆಹಾರವಾಗಿ

ನಮಗೆಲಾಿ

ಒಬಬ ವನ್ಯಗಿರುವೆ.

ಆದರೆ

ಔಷ್ಧಸಸಯ ವಾಗಿ, ನನು ನ್ನು

ಪ್ಕೆ -ಕೀಟ-

ಉಪ್ಯೀಗಕಾರಿಯಾಗಿ

ನಮಮ ರನ್ನು

ಪ್ರ ಕೃತಿಯಲ್ಲಿ

ಹಾಳುಮಾಡುತಿತ ರುವ ನೀ ಯಾರಿಗಾದೆಯೀ ಎಲೆ ಮಾನವ... ?

ಚಿತ್ರ -ಲೇಖನ: ಶಶಿಧರಸ್ವಾ ಮಿ ಆರ್. ಹಿರೇಮಠ ಹಾವೇರಿ ಜಿಲ್ಲಿ

7 ಕಾನನ – ಮೇ 2021


© ಮಹದೆೇವ ಕೆ. ಸಿ.

ನಮೂಮ ರು ಕಾಳೇಶವ ರಿ, ಬನೆು ೀರುಘಟಟ ರಾಷ್ಟಟ ರೀಯ ಉದಾಯ ನವನದ ಕೂಗಳತೆ ದೂರದಲ್ಲಿ ರುವ ಒಾಂದು ಚಿಕ್ಕ ಹಳಿ​ಿ . ಊರ ಮಧ್ಯ ಭಾಗದಲ್ಲಿ ನನು ತ್ತತನ ಪಾಳು ಬಿದು ಮನೆಯದೆ. ಅದು ಕೆಲ್ ದಶಕ್ಗಳ ಹಾಂದೆಯೇ ಪಾಳುಬಿದಿು ದು​ು , ಇಲೊಿ ಾಂದು ಮನೆ ಇತ್ತತ ಎಾಂಬುದಕೆಕ ಅಲ್ಿ ಲ್ಲಿ ಮಗುೆ ಲುಗಳಲ್ಲಿ ಕಸಿದ ಗೀಡೆಗಳು ಬಿಟಟ ರೆ ಬೇರೆ ಯಾವ ಕರುಹುಗಳೂ ಇಲ್ಿ . ಆದರೆ ಈ ಜ್ಞಗದಲ್ಲಿ ಯಾವುದೀ ಪ್ಕೆ ಹಾಕದ ಹಕೆಕ ಯಾಂದ ಬಿೀಜ ಪ್ರ ಸರಣ್ಗಾಂಡೂ ಒಾಂದು ಅತಿತ ಮರ (ficus resimosa) ಇಾಂದು ಬೃಹದಾಕಾರದಲ್ಲಿ ಬೆಳೆದು ನಾಂತಿದೆ. ಈ ಮರದ ವಿಚ್ಚರದಲ್ಲಿ ನನಗೂ ನನು ತಂದೆಗೂ ಆಗಾಗ ಶ್ೀತಲ್ ಸಮರವಾಗುತಿತ ತ್ತತ . ಏಕೆಾಂದರೆ ನಗರಗಳಲ್ಲಿ ಮೇಕೆಗಳನ್ನು ಸಾಕವ ಕೆಲ್ ಸಾಬರು ಮೇಯಸಲು ಸೊಪ್ಪು ಗಾಗಿ ಹಳಿ​ಿ ಗಳ ಕ್ಡೆ ಬಂದು ಅತಿತ , ಆಲ್, ಮೊದಲಾದ ಮರಗಳ ಸೊಪ್ು ನ್ನು ಚೂರೂ ಬಿಡದೆ ಕ್ಡಿದುಕ್ಾಂಡು ಹೀಗುತಿತ ದು ರು. ಜಮೀನನಲ್ಲಿ ದು ರೆ ಜಮೀನನವರಿಗೆ ಒಾಂದಿಷ್ಟಟ ದುಡು​ು ಕ್ಟಟ ಅಥವಾ ರಸೆತ ಪ್ಕ್ಕ ದಲ್ಲಿ ದು ರಂತೂ ಯಾರನ್ನು ಕೇಳದೆಯೇ ಮರವನು ಬೀಳು ಮಾಡಿ ಹೀಗುತಿತ ದು​ು ದು ಉಾಂಟ. ಹೀಗಾಗಿ ತಂದೆಯೂ ಒಮೆಮ ಅತಿತ ಮರವನು ಮೇಕೆ ಸಾಕವವರಿಗೆ ಈ ಸೊಪ್ು ನ್ನು ಮಾರಲು ಸಿದಿ ರಿದು ವಿಷ್ಯ ತಿಳಿದು ನ್ಯನ್ನ ಮತ್ತತ ನನು ಅಣ್ಣ , ತಂದೆಯವರನ್ನು ತಡೆದು ಈ ಅತಿತ ಮರದ ವಿಶೇಷ್ತೆಯನು ತಿಳಿ ಹೇಳಿದೆವು. ಹಾಗಾಗಿ ಇಾಂದಿಗೂ ಆ ಅತಿತ ಮರ ಊರ ಮಧ್ಯ ಬೃಹತ್ತತ ಗಿ ನಾಂತಿದೆ. ಸಾಮಾನಯ ವಾಗಿ ಹಳಿ​ಿ ಜಿೀವನವನು ಅನ್ನಭವಿಸಿರುವ ಪ್ರ ತಿಯಬಬ ರೂ ಈ ಅತಿತ ಮರದ ಹಣ್ಣಣ ನ ರುಚಿ ನೀಡಿರುತ್ತತ ರೆ ಹಾಗೂ ಕೆಾಂಪ್ಗಿನ ಹಣ್ಣಣ ನ ಒಳಗೆ ಇರುವ ಹುಳುಗಳನ್ನು ನೀಡಿರಲೇಬೇಕ. ಇದಕೂಕ ಒಾಂದು ಕಾರಣ್ ಹಾಗೂ ವಿಶೇಷ್ತೆ ಇದೆ. ಅಾಂತಹ ವಿಶೇಷ್ ಏನದೆ? ಈ ಅತಿತ ಮರದಲ್ಲಿ ಎನ್ನು ತಿತ ೀರಾ…! ಹೌದು ವಿಶೇಷ್ ಇದೆ. ಈ ಅತಿತ ಮರವನ್ನು ಮರಗಳ ರಾಣ್ಣ ಎಾಂದು ಪ್ರಿಸರ ತಜಾ ರು ಹೇಳುತ್ತತ ರೆ. ಫೈಕ್ಸ್ಟ (ficus) ಕಟಾಂಬಕೆಕ ಸೇರುವ ಈ ಮರ ಅಪಾರ ಕೌತ್ತಕ್ಗಳ ಗೂಡು ಎಾಂದರೆ ತಪಾು ಗಲಾರದು. ಫೈಕ್ಸ್ಟ ಕಟಾಂಬದಲ್ಲಿ ನಮಮ ದೇಶದಲ್ಲಿ ಯೇ ಸುಮಾರು 600 ಪ್ರ ಭೇದದ ವಿವಿಧ್ ಮರಗಳಿವೆ ಎಾಂದು ಹೇಳುತ್ತತ ರೆ. ನಮಮ ಹಳಿ​ಿ ಗಳಲ್ಲಿ ಮತೊತ ಾಂದು ನಂಬಿಕೆ ಇದೆ. ಅದೇನೆಾಂದರೆ ಈ ಅತಿತ ಮರ ರಾತಿರ ಯ ಸಮಯದಲ್ಲಿ ಹೂಬಿಡುತತ ದೆ ಅದು ಯಾರಿಗೂ ಕಾಣ್ಣವುದಿಲ್ಿ ವೆಾಂದು. ಹಾಗಾದರೆ ಈ ಅತಿತ ಮರ ಹೂಬಿಡುವುದಿಲ್ಿ ವೇ? ಅಥವ ಅದು ನಮಗೆ ಕಾಣ್ಣವುದಿಲ್ಿ ವೇ? ಈ ಅತಿತ ಹಣ್ಣಣ ನ ಒಳಗೆ ಕಾಣ್ಣವ ಹುಳುಗಳು ಹೇಗೆ ಹೀದವು? ಹೌದು ಹೀಗೆ ಹತ್ತತ ಹಲ್ವು ಪ್ರ ಶ್ನು ಗಳು ಮೂಡುತತ ವೆ ಅಲ್ಿ ವೇ? ಆ ಎಲಾಿ ಪ್ರ ಶ್ನು ಗಳಿಗೆ ಈ ಲೇಖನದಲ್ಲಿ ಉತತ ರಗಳನ್ನು ಹುಡುಕ್ೀಣ್. 8 ಕಾನನ – ಮೇ 2021


ಅತ್ತಿ ಮರ ಹೂ ಬಿಡುವುದಿಲ್ಿ ವೇ? © ಅಶ್ವಥ ಕೆ. ಎನ್.

ಅತಿತ ಮರ ಹೂ ಬಿಡುತತ ವೆ. ನಮಗೆ ಕಾಣ್ಣವ ಹಸಿರು ಬಣ್ಣ ದ ಕಾಯಗಳೇ ಹೂಗಳು! ಅತಿತ ಮರವು ತನು ಹೂಗಳ ಸುತತ ಹಣ್ಣಣ ನ ಪ್ದರವನ್ನು ಬೆಳೆಸಿಕ್ಾಂಡಿರುತತ ದೆ. ಆ ಹಣ್ಣಣ ನ ಪ್ದರದ ಒಳಗೆ ಗಾಂಚ್ಲು ಗಾಂಚ್ಲಾಗಿ ಗಂಡು ಮತ್ತತ ಹೆಣ್ಣಣ ಹೂಗಳು ಜೀಡಿಸಲ್ು ಟಿಟ ರುತತ ವೆ, ಇದಕೆಕ ಪುಷ್ು ಗುಚ್ಛ (Inflorescence) ಎನ್ನು ತ್ತತ ರೆ.

ಅತ್ತಿ ಹಣ್ಣಣ ನ ಒಳಗೆ ಹುಳುಗಳು ಹೇಗೆ ಹೇದವು? ಹೂಗಳು ವಿಭಿನು ಆಕ್ಷ್ಶಕ್ ಬಣ್ಣ ದಲ್ಲಿ ರುವುದು ನಮಗೆ ನೀಡಲು ಮುದ ನೀಡುವುದಕ್ಕ ಲ್ಿ , ಬದಲಾಗಿ ಕೀಟಗಳನು ತನೆು ಡೆ ಸೆಳೆಯಲು, ಹೂಗಳಿಾಂದ ಹೂಗಳಿಗೆ ಪ್ರಾಗಸು ಶಶ ಕರ ಯೆ ನಡೆಸಲು. ಆದ ಕಾರಣ್ ಸಸಯ ಗಳಲ್ಲಿ ನ್ಯವು ವಿಶ್ಷ್ಟ ಬಣ್ಣ ದ ಹೂಗಳನ್ನು ಕಾಣ್ಬಹುದು. ಆದರೆ ಈ ಅತಿತ ಮರದ © ಅಶ್ವಥ ಕೆ. ಎನ್. ವಿಷ್ಯ ಬೇರೆಯೇ ಇದೆ. ಏಕೆಾಂದರೆ ಹೂಗಳು ಕೀಟಗಳ ಕ್ಣ್ಣಣ ಗೆ ಬಿೀಳುವುದೇ ಇಲ್ಿ . ಹಾಗಾಗಿ ಅತಿತ ಮರ ತನು ಹೂ ಅರಳುವ ಸಮಯಕೆಕ ಹೂ ಗಾಂಚ್ಲ್ಲನಾಂದ ಕೂಡಿದ ಹಣ್ಣಣ ನ ಬುಡದಲ್ಲಿ ಒಾಂದು ಸಣ್ಣ ರಂಧ್ರ ಉಾಂಟ ಮಾಡುತತ ದೆ. ಹಾಗೂ ಕೀಟಗಳನ್ನು ತನೆು ಡೆಗೆ ಸೆಳೆಯಲು ಸುಗಂಧ್ವನ್ನು ಸೂಸುತತ ದೆ. ಸುಗಂಧ್ಕೆಕ ಆಕ್ಷ್ಟಶತವಾಗಿ ಹಣ್ಣಣ ನ ಬುಡದಲ್ಲಿ ನ ರಂಧ್ರ ದ ಮೂಲ್ಕ್ವೇ ನ್ಯವು ಕ್ಣ್ಜ ಎಾಂದು ಕ್ರೆಯಲ್ು ಡುವ ವಾಸ್ಟು ಕಟಾಂಬಕೆಕ ಸೇರಿದ ಒಾಂದು ಕೀಟ ಹೂ ಗಾಂಚ್ಲ್ಲನ ಒಳಗೆ ಹೀಗುತತ ದೆ. ಹೀಗೆ ಹಣ್ಣಣ ನ ಒಳ ಹೀಗುವಾಗ ಈ ಕ್ಣ್ಜಗಳು ತನು ರೆಕೆಕ ಗಳನ್ನು ಕ್ಳೆದುಕ್ಳುಿ ತತ ವೆ. ಹೀಗೆ ಹೂ ಗಾಂಚ್ಲ್ಲನ ಒಳಹಕ್ಕ ನಂತರ ಮರ ಹಣ್ಣಣ ನಲ್ಲಿ ದು ಸಣ್ಣ ರಂಧ್ರ ವನ್ನು ಮುಚಿಾ ಕ್ಳುಿ ತತ ದೆ. ಒಳ ಹಕ್ಕ ಕ್ಣ್ಜ ಅಲ್ಲಿ ಹಲ್ವು ಮೊಟೆಟ ಗಳನು ಟಟ ಪ್ರಾಗಸು ಶಶ ಕರ ಯೆ ಮಾಡಿ ರೆಕೆಕ ಗಳನ್ನು ಕ್ಳೆದುಕ್ಾಂಡಿರುವ ಕಾರಣ್ ಅಲೆಿ ೀ ಸತ್ತತ ಹೀಗುತತ ದೆ. ನಂತರ ಕ್ಣ್ಜ ಇಟಿಟ ದು ಮೊಟೆಟ ಗಳೆಲ್ಿ ಒಡೆದು, ಬರುವ ಮರಿಗಳಲ್ಲಿ ಹಲ್ವು ಹೆಣ್ಣಣ ಹಾಗೂ ಗಂಡು ಕ್ಣ್ಜಗಳಿರುತತ ವೆ. ಗಂಡು ಕ್ಣ್ಜ ನೀಡಲು ಕಂಬಳಿಹುಳುವಿನಂತಿದು​ು , ಅದು ಹಸದಾಗಿ ಹುಟಿಟ ದ ಹೆಣ್ಣಣ ಕ್ಣ್ಜಗಳ್ಳಾಂದಿಗೆ ಮಲ್ನ ಕರ ಯೆ ನಡೆಸಿ, ನಂತರ ಅತಿತ ಹಣ್ಣಣ ನ ಒಳ ಭಾಗದಿಾಂದ ಹರಕೆಕ ದಡು ದಾಂದು ರಂಧ್ರ ವನು ಕ್ರೆದು, ಆ ಗಂಡು ಕ್ಣ್ಜ ಅಲ್ಲಿ ಯೆ ಸಾಯುತತ ದೆ. ಉಳಿದ ಹೆಣ್ಣಣ ಕೀಟಗಳು ಅಲ್ಲಿ ರುವ ಗಂಡು ಹೂಗಳಲ್ಲಿ ನ ಪ್ರಾಗಗಳನ್ನು ಸಂಗರ ಹಸಿಕ್ಾಂಡು ಗಂಡು ಕ್ಣ್ಜ ಕ್ರೆದ ದಡು ರಂಧ್ರ ದಿಾಂದ ಹರಬಂದು ಮತೊತ ಾಂದು 9 ಕಾನನ – ಮೇ 2021


ಅತಿತ ಹಣ್ಣಣ ನ ಪ್ರಾಗಸು ಶಶ ಕರ ಯೆಗೆ ಸಜ್ಞಾ ಗುತತ ದೆ. ಇದು ಈ ಕ್ಣ್ಜ ಮತ್ತತ ಅತಿತ ಮರದ ಪ್ರಸು ರಾವಲಂಬನೆ ಎಾಂದರೆ ತಪಾು ಗಲಾರದು. ಹೀಗೆ ಕಾಯ ಹಣ್ಣಣ ಗುವ ಸಮಯದಲ್ಲಿ ಮರವು ಸಕ್ಕ ರೆ ಅಾಂಶವನ್ನು (ಸಾಯ ಪ್) ಎಲೆಗಳಲ್ಲಿ ಉತ್ತು ದನೆ ಮಾಡಿ, ಮರದ ಎಲಾಿ ಭಾಗಗಳಿಗೆ ರವಾನೆ ಮಾಡುತತ ದೆ. ಇದರಿಾಂದ ಹಲ್ವಾರು ಟಿರ ೀ ಹಾಪ್ರ್ ಗಳು ಈ ಸಕ್ಕ ರೆ ಅಾಂಶವನ್ನು ಸವಿಯಲು ಬರುತತ ವೆ ಹಾಗೂ ಸಕ್ಕ ರೆ ಅಾಂಶ (ಸಾಯ ಪ್) ಸವಿದು ತನು ದೇಹದಿಾಂದ ಸಿಹ ದರ ವವನು ಟಿರ ೀ ಹಾಪ್ರ್ ಗಳು ಹರ ಹಾಕತತ ವೆ. ಅದನ್ನು ಸವಿಯಲು ಇರುವೆಗಳು ಟಿರ ೀ ಹಾಪ್ರ್ ಅನ್ನು ಹಾಂಬಾಲ್ಲಸುತಿತ ರುತತ ವೆ. ಟಿರ ೀ ಹಾಪ್ರ್ ಗಳನ್ನು ಮರದ ರೆಾಂಬೆಯಾಂದ ರೆಾಂಬೆಗೆ ಸಾಗಿಸುವುದು ಹಾಗೂ ಅವುಗಳಿಗೆ ರಕ್ಷ್ಣೆ ಕ್ಡುವ ಕೆಲ್ಸವನ್ನು ಇರುವೆಗಳು ಮಾಡುತತ ವೆ. ಒಾಂದು ರಿೀತಿ ಹೇಳುವುದಾದರೆ ಮಾನವರು ಹಾಲು ಸಿಗುತತ ದೆ ಎಾಂಬ ಕಾರಣ್ಕೆಕ ಹಸುಗಳನ್ನು ಸಾಕವ ಹಾಗೆ ಟಿರ ೀ ಹಾಪ್ರ್ ಗಳನ್ನು ಇರುವೆಗಳು ಸಾಕತತ ವೆ. © ಮಹದೆೇವ ಕೆ. ಸಿ.

ಹೀಗೆ ಪ್ರಾಗ ಸು ಶಶಗಾಂಡ ಹೂಗಳನ್ನು ಹಾಂದಿರುವ ಅತಿತ ಹಣ್ಣಣ ಗೆ ಮರವು ಅದರ ಬಣ್ಣ ಬದಲಾಯಸುತತ ದೆ. ಸಾಮಾನಯ ವಾಗಿ ಕೆಾಂಪುಬಣ್ಣ ಕೆಕ ಹಣ್ಣಣ ಗಳು ತಿರುಗುತತ ವೆ. ಏಕೆಾಂದರೆ ತನು ಸಂತ್ತನೀತು ತಿತ ಮುಾಂದುವರಿಸಲು ಬಿೀಜ ಪ್ರ ಸರಣೆ ಆಗಬೇಕ, ಹಾಗಾಗಿ ಇವು ಹಣ್ಣಣ ದಾಗ ತನು ಬಣ್ಣ ವನು ಬದಲಾಯಸಿಕ್ಾಂಡು ಪ್ಕೆ ಗಳನ್ನು ತನೆು ಡೆಗೆ ಆಕ್ಷ್ಟಶಸುತತ ವೆ. ನಮಮ ಜ್ಞಗದಲ್ಲಿ ರುವ ಅತಿತ ಮರದಲ್ಲಿ ಯೇ ನ್ಯವು ಸರಿಸುಮಾರು 20ಕೂಕ ಹೆಚುಾ ಪ್ರ ಭೇದದ ಪ್ಕೆ ಗಳು ಈ ಹಣ್ಣ ನ್ನು ತಿನು ಲು ಬರುವುದನ್ನು ಕಂಡಿದೆು ೀನೆ. ಹೀಗೆ ಹಣ್ಣಣ ದ ಅತಿತ ಹಣ್ಣ ನು ಸವಿಯಲು ರಾತಿರ ಯ ಸಮಯ ಹತ್ತತ ರು ಬಾವಲ್ಲಗಳು ಬಂದರೆ. ಬೆಳಗಿನ ಸಮಯ ಪಾರ ಣ್ಣ, ಪ್ಕೆ , ಚಿಟೆಟ , ನಣ್ಗಳ ಸರದಿ. ಒಟ್ರಟ ರೆಯಾಗಿ ಅತಿತ ಮರ ವಷ್ಶದಲ್ಲಿ 2 ರಿಾಂದ 3 ಸಲ್ ಹಣ್ಣಣ ಗಳನ್ನು ಬಿಡುತತ ದೆ. ಆ ಸಮಯದಲ್ಲಿ ಈ ಮರವು ತ್ತಾಂಬಾ ಚ್ಟವಟಿಕೆಯಾಂದ ಕೂಡಿರುತತ ದೆ. ಈ ಅತಿತ ಮರದ ಇನ್ನು ಹಲ್ವಾರು ಕೌತ್ತಕ್ಗಳನ್ನು ಅನ್ನು ಕಿ ಕಕ ಸಿ. ( https://youtu.be/xy86ak2fQJM )

© ಹೆೇಮಂತ್ ಕುಮಾರ್ ಹೆಚ್.

ತಿಳಿಯಲು ಕೆಳಗಿನ ಲ್ಲಾಂಕ್

ಲೇಖನ: ಮಹದೇವ ಕೆ. ಸಿ. ಬೆಂಗಳೂರು ಜಿಲ್ಲಿ

10 ಕಾನನ – ಮೇ 2021


© ಶ್ರದಾ​ಾ ಕುಮಾರಿ ಕೆ.

ನಸಗಶದ ನರಪ್ರ ನಗೂಢತೆಗೆ ಮಾರುಹೀಗದವರು ಯಾರು? ನಗೂಢತೆಯ ನಖರತೆಯನ್ನು ಅಳೆಯಲು ಹೀದಂತೆಲ್ಿ ಅಚ್ಾ ರಿಯೇ ನಶಾ ಯ. ದಡು ಗಾತರ ದ ಸಸತ ನಗಳಿಾಂದ ಹಡಿದು, ಚಿಕ್ಕ -ಚಿಕ್ಕ ಇರುವೆಗಳು, ಹುಳುಹುಪ್ು ಟೆಗಳು ಕೂಡ ನಮಮ ನ್ನು ಚ್ಕತಗಳಿಸುತತ ವೆ. ಹೀಗಿರುವಾಗ ಪ್ರ ಕೃತಿ ಸಾಂದಯಶಕೆಕ ಶರಣ್ಣಗಿ ಅದನ್ನು ವಣ್ಣಶಸಲು ಆರಂಭಿಸಿದೆ. ನನು ಲ್ಲಿ ದು ಚಿತರ ಕ್ಲೆ ಹವಾಯ ಸವೂ ಚುರುಕಗಾಂಡಿತ್ತ. ಪ್ರ ಕೃತಿಯಲ್ಲಿ ನ ವಣ್ಶಗಳನ್ನು ವಣ್ಣಶಸಲು ಕಾಂಚ್ಕೆಕ ಮಾತರ ವೇ ಸಾಧ್ಯ ! ಪ್ರ ಕೃತಿ ನೀಟ ! ಬಣ್ಣಣ ಸುವ ಆಟ !! ಮೊದಲ್ಲಗೆ ಪಾಕೆ ಕ್ಗಳಲ್ಲಿ ನೀಡುವ ಅಪ್ರೂಪ್ದ ಪಾರ ಣ್ಣಗಳನ್ನು ಚಿತಿರ ಸುತಿತ ದೆು . ಆದರೆ ನಮಮ ಪ್ರಿಸರವನ್ನು ಅನೆವ ೀಷ್ಟಸಿದಾಗ ಅದರ ಪ್ರಿಗೆ ಮಣ್ಣದೆ. ನಮಮ ಸುತತ ಮುತತ ಲ್ಲನ ಜಿೀವಿಗಳನ್ನು ಹಾಳೆಯ ಮೇಲೆ ಚಿತಿರ ಸತೊಡಗಿದೆ. ಹಲ್ವು ಮಂದಿಗೆ ಅವುಗಳ ಪ್ರಿಚ್ಯವಿಲ್ಿ ದಾಗ ಅವೆಲ್ಿ ವನ್ನು ವಿವರಿಸಿದೆ, ಆಶಾ ಯಶಗಾಂಡರು! ಕೆಲ್ವೊಮೆಮ ಹೀಗೆಯೇ ನಮಮ ಸುತತ ಲು ಇರುವ ಜಿೀವಿಗಳನ್ನು ಬಿಟಟ ಎಲೊಿ ೀ ದೂರದಲ್ಲಿ ರುವ ವಿಷ್ಯಗಳನ್ನು ತಿಳಿದುಕ್ಳಿ ಲು ಹವಣ್ಣಸುತೆತ ೀವೆ. ನಮಮ ದೇಶವು ಅಗಣ್ಣತ ಸಂಖ್ಯಯ ಯಲ್ಲಿ ಜಿೀವ ವೈವಿಧ್ಯ ತೆಯನ್ನು ಹಾಂದಿದೆ. ಅವುಗಳನ್ನು ಆಸಾವ ದಿಸಬೇಕ, ಗೌರವಿಸಬೇಕ ಹಾಗೂ ಸಂರಕೆ ಸಬೇಕ. ಇಲ್ಿ ವಾದಲ್ಲಿ ಮುಾಂದಾಂದು ದಿನ ಬರಿಯ ಚಿತರ ಪ್ಟಗಳಿಗೆ ಅವು ಸಿೀಮತವಾಗಿರುತತ ವೆ! ಪಾರ ಣ್ಣ-ಪ್ಕೆ ಗಳ ನತಯ ದ ಕಾಯಶವೈಖರಿ ಮತ್ತತ ಹಸಿರು ಗಿಡಗಳ ನಲ್ಲಶಪ್ತ ತೆ ಒಾಂದಕ್ಕ ಾಂದು ಬೆಸೆದುಕ್ಾಂಡು ನಮಮ ನ್ನು ಬೆರಗುಗಳಿಸುತತ ವೆ. ಸಹಸರ ಜಂತ್ತಗಳು, ವೈವಿಧ್ಯ ಮಯ ಪ್ಕೆ ಗಳು, ನಬೆಬ ರಗಾಗಿಸುವ ಪಾರ ಣ್ಣಸಂಕಲ್! ಅವುಗಳ ಬಣ್ಣ ಗಳನ್ನು ಪ್ಟಿಟ ಮಾಡಲು ಸಾಧ್ಯ ವೇ? ಆಕಾರಗಳನ್ನು ಹೆಸರಿಸಲು ಸಾಧ್ಯ ವೇ? ಮೂಕ್ವಿಸಮ ಯಗಳಿಸುವ ವಿವಿಧ್ತೆ. ಅಾಂತೆಯೇ ಒಾಂದು ದಿನ ಪ್ರ ಕೃತಿಯ ಹಸಿರಿನ ಮಧ್ಯಯ ಒಾಂದು ಸಣ್ಣ ಜೇಡವು ಬಲೆ 11 ಕಾನನ – ಮೇ 2021

© ಶ್ರದಾ​ಾ ಕುಮಾರಿ ಕೆ.


ಹೆಣೆಯುವುದನ್ನು ಕಂಡೆ. ಸೂಕ್ಷ್ಮ ವಾಗಿ ಗಮನಸಿದಾಗ ಅದು ಹತ್ತತ - ಹಲ್ವು ಪ್ರ ಯತು ಗಳ ನಂತರ ಯಶಸಿವ ಯಾದದು​ು ತೊೀರಿತ್ತ. ತದನಂತರ ತಿಳಿಯತ್ತ, ಜೇಡಗಳಲ್ಲಿ ಯೂ ಸಾಕ್ಷ್ಟಟ ವಿಧ್ಗಳಿವೆ ಎಾಂದು. ಅವುಗಳ ಬದುಕನ ಬಗೆಗಿನ ಸಾಮಥಯ ಶ ನನು ನ್ನು ಚಿತರ ಬಿಡಿಸಲು ಪೆರ ೀರೇಪ್ಪಸಿತ್ತ. ಇನು ಾಂದು ದಿನ ಚಿಟೆಟ -ಪ್ತಂಗಗಳ ಜಿೀವನ ಚ್ಕ್ರ ವನ್ನು ಅರಿತೆ. ಪುನಃ ನನು ಬಣ್ಣ ಕಾಂಚ್ಗಳಿಗೆ ಸವ ಲ್ು ಕೆಲ್ಸ. ಪಾರ ಣ್ಣ ಪ್ರ ಪಂಚ್ ಎಷ್ಟಟ ಬಗೆಯ ಬಣ್ಣ ಗಳನ್ನು ಹಾಂದಿವೆ ಎಾಂದು ಯೀಚಿಸಿದರೆ ವಿಸಮ ಯಗಳುಿ ತೆತ ೀವೆ. ಬಣ್ಣ ದ ಪೆಟಿಟ ಗೆಯಲ್ಲಿ ರುವ ವಣ್ಶಗಳು ಸಾಲುವುದೇ ಇಲ್ಿ !

© ಶ್ರದಾ​ಾ ಕುಮಾರಿ ಕೆ.

12 ಕಾನನ – ಮೇ 2021


ಜಿೀವವೈವಿಧ್ಯ ಎಷ್ಟ ಾಂದು ವಿಸಾತ ರ ಎಾಂದರೆ, ವಿಜ್ಞಾ ನಗಳು ದಿನಕ್ಕ ಾಂದು ಹಸ ಜಿೀವಿಯನ್ನು ನ್ಯಮಕ್ರಣ್ ಮಾಡುತಿತ ರುತ್ತತ ರೆ. ಇಾಂದು ನನಗೆ ಹಸ ಪಾರ ಣ್ಣ-ಪ್ಕೆ , ಹುಳುಹುಪ್ು ಟೆ ಹೀಗೆ ಯಾವುದೇ ಜಿೀವಿಯ ಪ್ರಿಚ್ಯವಾದಂತೆಲ್ಿ ಅದನ್ನು ಚಿತಿರ ಸುವ ಆಸೆ. ಅದರಿಾಂದ ಮನಸಿ​ಿ ನ ನೆಮಮ ದಿ ಮತ್ತತ ಏಕಾಗರ ತೆ ಹೆಚುಾ ತತ ದೆ. ನ್ಯಜೂಕಾಗಿ ದೃಷ್ಟಟ ನೆಟಟ ರೆ ನಧಾನವಾಗಿ ನಸಗಶದ ಮಡಿಲ್ಲನಲ್ಲಿ ಲ್ಲೀನವಾಗುವ ಭಾಸ !

© ಶ್ರದಾ​ಾ ಕುಮಾರಿ ಕೆ.

© ಶ್ರದಾ​ಾ ಕುಮಾರಿ ಕೆ.

© ಶ್ರದಾ​ಾ ಕುಮಾರಿ ಕೆ.

© ಶ್ರದಾ​ಾ ಕುಮಾರಿ ಕೆ.

ಲೇಖನ: ಶ್ರದಾ​ಾ ಕುಮಾರಿ ಕೆ. ದಕ್ಷಿ ಣ ಕನನ ಡ ಜಿಲ್ಲಿ

13 ಕಾನನ – ಮೇ 2021


ವಿವಿ ಅಂಕಣ

ಅಾಂದು ಅಕ್ಟ ೀಬರ್ 28 2013 ವಿಜ್ಞಾ ನಗಳೆಲ್ಿ ಹಗಲು ರಾತಿರ ಎನು ದೇ, ದಿನಕೆಕ 18-20 ಘಂಟೆಗಳ ಕಾಲ್ ಕೆಲ್ಸ ಮಾಡಿದ "ಮಂಗಳಾಯಾನ"ದ ಕ್ನಸಿನ ಕೂಸನ್ನು (ಉಪ್ಗರ ಹ) ಮಂಗಳದ ಅಾಂಗಳಕೆಕ ತಲುಪ್ಪಸಲು ಪ್ಪ. ಎಸ್ಟ. ಎಲ್. ವಿ (ಪೊೀಲಾರ್ ಸಾಯ ಟಲೈಟ್ ಲಾ​ಾಂಚ್ ವೆಹಕ್ಲ್) ಎಾಂಬ ರಥದಲ್ಲಿ ಕೂರಿಸಿ ಶ್ರ ೀಹರಿಕ್ೀಟ್ರದಿಾಂದ ಹಾರಿಸಲು ಎಲಾಿ ಸಿದಿ ತೆ ಮಾಡಿಯಾಗಿತ್ತತ . ಎಲಾಿ ಅಾಂದುಕ್ಾಂಡಂತೆ ನಡೆದಿದು ರೆ, ಅಕ್ಟ ೀಬರ್ 28, 2013ರಂದು ‘ಮಂಗಳಾಯಾನ’ ಉಪ್ಗರ ಹದ ಉಡಾವಣೆಯಾಗಿ ದಾಖಲೆ ಬರೆಯಬೇಕತ್ತತ . ಆದರೆ ಪೆಸಿಫಿಕ್ ಮಹಾಸಾಗರದಲ್ಲಿ ಸೂಕ್ತ ವಾತ್ತವರಣ್ ಇಲ್ಿ ದ ಕಾರಣ್ ಮಂಗಳಾಯಾನದ ಕ್ನಸನ್ನು 5 ನವೆಾಂಬರ್ 2013ಕೆಕ ಮುಾಂದೂಡಲಾಯತ್ತ. ನಂತರ ನಡೆದ ಯಶಸಿವ ಉಡಾವಣೆಯಾಂದ ಭಾರತ ಬರೆದ ದಾಖಲೆಗಳನ್ನು ಪ್ರ ತೆಯ ೀಕ್ವಾಗಿ ಹೇಳಬೇಕಲ್ಿ . ಆದರೂ ಕೆಲ್ವನ್ನು ಹೇಳಬೇಕೆನು ಸಿ ಹೇಳುತಿತ ದೆು ೀನೆ… • ‘ಮಂಗಳಯಾನ’ ಅನಯ ಗರ ಹಕೆಕ ಕ್ಳುಹಸಿದ ಭಾರತದ ಮೊದಲ್ ಉಪ್ಗರ ಹವಾಗಿದೆ. ಹೀಗೆ ಮಂಗಳ ಗರ ಹಕೆಕ ಉಪ್ಗರ ಹ ಕ್ಳುಹಸಿದ ನ್ಯಲೆಕ ೀ ನ್ಯಲುಕ ರಾಷ್ಟ ರಗಳಲ್ಲಿ ಭಾರತವೂ ಒಾಂದು. •

ಮೊದಲ್ ಪ್ರ ಯತು ದಲೆಿ ೀ ಮಂಗಳ ಗರ ಹ ಸುತತ ಲು ಉಪ್ಗರ ಹವನ್ನು ಕ್ಳುಹಸಿದ ಪ್ರ ಪಂಚ್ದಲೆಿ ೀ ಮೊದಲ್ ರಾಷ್ಟ ರ ಭಾರತವೇ.

14 ಕಾನನ – ಮೇ 2021

ಯಶಸಿವ ಯಾಗಿ


ಅಮೇರಿಕಾ ದೇಶವು ತನು ಮಂಗಳ ಉಪ್ಗರ ಹ ಉಡಾವಣೆಗೆ ಸುಮಾರು 4,005ಕ್ೀಟಿ ರೂಪಾಯಗಳನ್ನು ಖಚುಶ ಮಾಡಿತ್ತತ . ನಮಮ ಮಂಗಳಾಯಾನವು ಕೇವಲ್ 454 ಕ್ೀಟಿ ರೂಪಾಯಗಳಲ್ಲಿ ಯಶಸಿವ ಯಾಗಿ ಉಡಾಯಸಿದೆ. ಅಮೇರಿಕಾಗೆ ಹೀಲ್ಲಸಿದರೆ ಹತತ ರಲ್ಲಿ ಒಾಂದು ಭಾಗದಷ್ಟಟ ವೆಚ್ಾ ದಲ್ಲಿ ಉಪ್ಗರ ಹ ಕ್ಳುಹಸಿ ಪ್ರ ಪಂಚ್ದಲೆಿ ೀ ಅತಿೀ ಕ್ಡಿಮೆ ವೆಚ್ಾ ದಲ್ಲಿ ಈ ಕೆಲ್ಸ ಮಾಡಿದ ಏಕೈಕ್ ದೇಶವಾಗಿದೆ.

© 800pxMars_Orbiter_Mission_Spacecraft

298 ದಿನಗಳ ದಿೀಘಶಕಾಲ್ ಅಾಂತರಿಕಾೆ ಯಾನ ಮಾಡಿ, ಸೆಪೆಟ ಾಂಬರ್ 24, 2014ರಂದು ಯಶಸಿವ ಯಾಗಿ ಮಂಗಳ ಗರ ಹದ ಕ್ಕೆ​ೆ ಯಲ್ಲಿ ನಮಮ ಸವ ದೇಶ್ ಉಪ್ಗರ ಹ ಮಂಗಳ ಗರ ಹದ ಗುರುತವ ದ ಬಾಹುಗಳಲ್ಲಿ ಸೇರಿ ಪ್ರ ದಕೆ ಣೆ ಶುರು ಮಾಡಿತ್ತತ . ಇಡಿೀ ಪ್ರ ಪಂಚ್ವೇ ತಿರುಗಿ ನೀಡುವಂತೆ ಮಾಡಿದ ರೊೀಮಾ​ಾಂಚ್ಕಾರಿ ದಿನದ ಜತೆಗೆ ಭಾರತಿೀಯರೆಲ್ಿ ರೂ ಗವಶ ಪ್ಡುವಂತ ಹೆಮೆಮ ಯ ದಿನ ಅದು. ಏಕೆಾಂದರೆ ಇಡಿೀ ಪ್ರ ಪಂಚ್ದಲ್ಲಿ ಇಾಂದಿಗೆ, 49 ಮಂಗಳಗರ ಹದ ಸಂಶೀಧ್ನೆಗೆಾಂದು ವಿಧ್ ವಿಧ್ವಾದ ಉಪ್ಗರ ಹಗಳನ್ನು ಕ್ಳುಹಸಲಾಗಿದೆ. ಆದರೆ ಅವುಗಳಲ್ಲಿ ಶೇಖಡಾ 50%ಕಕ ಾಂತ ಕ್ಡಿಮೆ ಪ್ರ ಯತು ಗಳು ಮಾತರ ಯಶಸಿವ ಯಾಗಿವೆ. ನಮಮ ಭೂಮಯ ಪ್ಕ್ಕ ದಲೆಿ ೀ ಇರುವ ಈ ಮಂಗಳ ಗರ ಹಕೆಕ ಜಿೀವವಿಲ್ಿ ದ ಉಪ್ಗರ ಹ ತಲುಪ್ಪಸಿದರೆ ಅದು ಅಲ್ಲಿ ಗೆ ತಲುಪ್ಲು ಕೆಲ್ವು ತಿಾಂಗಳುಗಳಿಾಂದ ವಷ್ಶಗಳೇ ಹಡಿಯುತತ ದೆ. ಅಾಂತಹುದರಲ್ಲಿ ಯಾವುದೀ ಒಾಂದು ಬಾಯ ಕಟ ೀರಿಯಾಗಳು ನ್ಯವು ಮಂಗಳಕೆಕ ಹಾರಬಲೆಿ ವು ಎನ್ನು ತಿತ ರುವುದನ್ನು ಕೇಳಿ ಜಿೀಣ್ಣಶಸಿಕ್ಳಿ ಲು ಕ್ಷ್ಟ ವಾಗದೇ ಹೀದಿೀತೆ. ಕ್ಷ್ಟ ವೇ… ಆದರೆ ‘ಅಸಾಧ್ಯ ವಲ್ಿ ’ ಎನ್ನು ತಿತ ದೆ ಈ ಹಸ ಸಂಶೀಧ್ನೆ. ರಾತಿರ ಯ ವೇಳೆ ಊಟ ಮುಗಿಸಿ ಹರಗೆ ಬಂದು ತೇಗುತ್ತತ ಆಕಾಶದತತ ನೀಡಿದರೆ ಕಾಣ್ಣವ ಆ ನೀರವ ಕ್ತತ ಲೆಯ ಮಧ್ಯ ದಲ್ಲಿ ಮನ್ನಗುವ ತ್ತರೆಗಳ ಗಮನಸುತಿತ ದು ರೆ, ಬಾಹಾಯ ಕಾಶದ ಮಧ್ಯಯ ತೆರಳಿ ವಿಹರಿಸಬೇಕೆನ್ನು ವ ಆಸೆ ಮೂಡುತತ ದೆ. ಆದರೆ ಇಲ್ಲಿ ಾಂದ 15 ಕಾನನ – ಮೇ 2021


ಕಾಣ್ಣವ ಹಾಗೆ ಬಾಹಾಯ ಕಾಶ ಅಾಂತಹ ಶಾ​ಾಂತಸವ ರೂಪ್ಪಯೇನ್ನ ಅಲ್ಿ . ಬದಲ್ಲಗೆ ಅತಿೀ ಉಷ್ಣ , ವಿಕರಣ್ಗಳಿಾಂದ ಕೂಡಿದ, ಕ್ನಷ್ಠ ಒತತ ಡದ ಅನಂತ ಆಸಿತ . ಅಲ್ಲಿ ಯೇನ್ಯದರೂ ಜಿೀವ ಇದು ರೆ ಸೆಕೆಾಂಡುಗಳಲ್ಲಿ ವಿಕರಣ್ ಮತ್ತತ ಉಷ್ಣ ತೆಯಾಂದ ಸುಟಟ ಬಿಡುವ ಅಥವಾ ಸೊು ೀಟಗಳುಿ ವ ಅವಕಾಶಗಳೇ ಹೆಚುಾ . ಇದಕೆಕ ಬಾಯ ಕಟ ೀರಿಯಾಗಳೇನ್ನ ಹರತಲ್ಿ . ಆದರೇ… ‘ಡೈನಕ್ೀಕ್ಸ್ಟ’ ಎಾಂಬ ಕೇವಲ್ ಐದು ಪೇಪ್ರುಗಳಷ್ಟಟ ದಪ್ು ಇದು ಬಾಯ ಕಟ ೀರಿಯಾ ಗುಾಂಪು ಯಾವುದೇ ಕ್ವಚ್ ಅಥವಾ ರಕ್ಷ್ಣೆ ಇಲ್ಿ ದೆ 3 ವಷ್ಶಗಳ ಕಾಲ್ ಬಾಹಾಯ ಕಾಶದಲ್ಲಿ ಬದುಕದು ವಂತೆ. petri-dish-311960_1280

ಬಾಯ ಕಟ ೀರಿಯಾಗಳು ಮಾನವನಮಶತ ಉಲೆಕ ಗಳ ಮಧ್ಯಯ ಬಾಹಾಯ ಕಾಶದಲ್ಲಿ ಬದುಕರಬಲ್ಿ ವು ಎಾಂಬುದನ್ನು ಈಗಾಗಲೇ ಕಂಡುಹಡಿದಿದಾು ರೆ. ಆದರೆ ಹೀಗೆ ತೆರೆದ ಬಾಹಾಯ ಕಾಶದಲ್ಲಿ ಬಾಯ ಕಟ ೀರಿಯಾಗಳು ಗುಾಂಪ್ಪನಲ್ಲಿ ದು ರೆ ಬದುಕ್ಬಲ್ಿ ವು ಎಾಂಬುದು ಅಚ್ಾ ರಿಯ ಸಂಗತಿಯೇ ಸರಿ. ಇದರಿಾಂದ ತಿಳಿಯುವುದೇನೆಾಂದರೆ ಬೇರೆ ಗರ ಹಗಳಿಗೂ ಜಿೀವಿಗಳು ವಗಾಶವಣೆ ಆಗಬಲ್ಿ ಸಾಧ್ಯ ತೆಗಳಿವೆ ಎಾಂಬುದನ್ನು ಸು ಷ್ಟ ವಾಗಿ ತೊೀರಿಸುತತ ದೆ. ಟೀಕಯೀದ ಬಾಹಾಯ ಕಾಶ ಸಂಸೆ​ೆ ಯಾಂದರಲ್ಲಿ ಕೆಲ್ಸ ಮಾಡುತಿತ ರುವ “ಅಕಹಕ್ೀ ಯಮಗಿಶ್” ಎಾಂಬ ಬಾಹಾಯ ಕಾಶ ಜಿೀವವಿಜ್ಞಾ ನ ಮತ್ತತ ಅವರ ಸಹೀದಯ ೀಗಿಗಳು ಸೇರಿ, ನಮಮ ಭೂಮಯ ವಾಯುಮಂಡಲ್ದಲ್ಲಿ ಒಾಂದಾದ ‘ಸಾಟ ಟೀಸಿ​ಿ ಯರ್’ ಅಲ್ಲಿ ಸಿಗುವಂತಹ ಮಾರಣ್ಣಾಂತಿಕ್ ವಿಕರಣ್ಗಳನ್ನು ತಡೆದು ಜಿೀವಿಸಬಲ್ಿ ಡೈನೀಕಾಕ್ಸ್ಟ ಎಾಂಬ ಬಾಯ ಕಟ ೀರಿಯಾವನ್ನು ‘ನ್ಯಸಾ’ ಬಾಹಾಯ ಕಾಶ ಸಂಸೆ​ೆ ಯ ಸಹಾಯದಿಾಂದ ಭೂಮಯಾಂದ ವಾತ್ತವರಣ್ದ ಹರಗೆ, ಬಾಹಾಯ ಕಾಶದಲ್ಲಿ ಈ ಬಾಯ ಕಟ ೀರಿಯಾ ಗುಾಂಪುಗಳನ್ನು ಇಡಲು ಸೂಚಿಸಿ ಕ್ಳುಹಸಿದರು. ಪ್ರ ತಿೀ ವಷ್ಶ ಒಾಂದಾಂದೇ ಗುಾಂಪ್ನ್ನು ಭೂಮಗೆ ತಂದು ಅದಕೆಕ ಬೇಕಾದ ಆಹಾರ ಕ್ಟಟ ಅದನ್ನು ಸಕರ ಯಗಳಿಸಲು ತಿೀಮಾಶನಸಿದರು. ಹೀಗೆ ತಂದ ಬಾಯ ಕಟ ೀರಿಯಾ ಗುಾಂಪುಗಳಲ್ಲಿ 100 ಮೈಕ್ರ ೀಮೀಟರ್ ದಪ್ು ವಿದು ಗುಾಂಪು ಸಂಪೂಣ್ಶವಾಗಿ ಸತ್ತತ ಹೀಗಿತ್ತತ (ಡಿ.ಎನ್.ಎ ನ್ಯಶಗಾಂಡಿದು ವು). 500-1000 ಮೈಕ್ರ ೀಮೀಟರ್ ದಪ್ು ವಿದು ಬಾಯ ಕಟ ೀರಿಯಾ ಗುಾಂಪುಗಳಲ್ಲಿ ಯೂ ಸಹ ಹರಗಿನ ಜಿೀವಕ್ೀಶಗಳು ವಿಕರಣ್ದ ಹಾನಯಾಂದ ಬಣ್ಣ ಬದಲಾಗಿ ಸತ್ತತ ಹೀಗಿದು ವು. ಆದರೇ… ಈ 1000 ಮೈಕ್ರ ೀಮೀಟರ್ ದಪ್ು ವಿದು ಬಾಯ ಕಟ ೀರಿಯಾ ಗುಾಂಪ್ಪನ ಮಧ್ಯ ಭಾಗದಲ್ಲಿ ದು 4% ಬಾಯ ಕಟ ೀರಿಯಾಗಳು ಬದುಕದು ವಂತೆ! ಸತ್ತತ ಹೀಗಿದು ಹರಗಿನ ಬಾಯ ಕಟ ೀರಿಯಾ ಜಿೀವಕ್ೀಶಗಳೇ ಒಳಗಿನ ಜಿೀವಕ್ೀಶಗಳನ್ನು ಮೂರು ವಷ್ಶಗಳ ಕಾಲ್ ಬದುಕರುವಂತೆ ರಕೆ ಸಿದು ವು. ‘ಹಾಗಾದರೆ 1000 ಮೈಕ್ರ ೀಮೀಟರ್ ದಪ್ು ವಿದು ಬಾಯ ಕಟ ೀರಿಯಾ ಗುಾಂಪುಗಳು ಇನ್ನು 5 ವಷ್ಶ ಬಾಹಾಯ ಕಾಶದಲ್ಲಿ ಬದುಕ್ಬಲ್ಿ ವು’ ಎನ್ನು ತ್ತತ ರೆ ಯಮಗಿಶ್. ‘ಒಟ್ರಟ ರೆ 8 ವಷ್ಶಗಳ ಕಾಲ್ ಬಾಯ ಕಟ ೀರಿಯಾಗಳು ಬಾಹಾಯ ಕಾಶದಲ್ಲಿ ಬದುಕ್ಬಲ್ಿ ವೆಾಂದರೆ ನಮಮ ಪ್ಕ್ಕ ದ ಗರ ಹವಾದ ಮಂಗಳಕೆಕ ಕೂಡಾ ಹಾರಬಲ್ಿ ವು’ ಎಾಂದೂ ಸೇರಿಸುತ್ತತ ರೆ. ©

16 ಕಾನನ – ಮೇ 2021


"ಒಾಂದು ಗರ ಹದಿಾಂದ ಜಿೀವಿಗಳು ಬಾಹಾಯ ಕಾಶಕೆಕ ಯಾವುದೇ ರಿೀತಿಯಲ್ಲಿ ಬೇಕಾದರೂ ಹೀಗಿ ಸೇರಬಹುದು. ಗಗನ ಯಾತಿರ ಗಳ ಸಹಾಯದಿಾಂದ, ಅಯಸಾಕ ಾಂತಿೀಯ ಅಲೆಗಳಿಾಂದ ಅಥವಾ ಇನೆು ೀನ್ಯದರೂ.. ಹಾಗೇನ್ಯದರೂ ಆಗಿ ಬೇರೆ ಗರ ಹದಲ್ಲಿ ಜಿೀವಿಯನ್ನು ಕಂಡುಹಡಿದದೆು ೀ ಆದರೆ ಅವುಗಳ ಮೂಲ್ವನ್ನು ಅನೆವ ೀಷ್ಟಸಿ ಹೀಗುವುದೇ ನನು ಜಿೀವನದ ಅಾಂತಿಮ ಗುರಿ" ಎಾಂದು ತಮಮ ಜಿೀವನದ ಗುರಿಯನ್ನು ಯಮಗಿಶ್ ಹೇಳಿಕ್ಳುಿ ತ್ತತ ರೆ. ಅದೆಲಾಿ ನೆನೆದರೆ ರೊೀಮಾ​ಾಂಚ್ನವಾಗುತತ ದೆ. ಅದೆಲಾಿ ಸರಿ ಅದರ ಜತೆ ಜತೆಗೆ, ಕ್ರೊನ್ಯ ವೈರಸುಿ ಗಳಂತಹ ಜಿೀವಿಗಳೇನ್ಯದರೂ! ಬಾಹಾಯ ಕಾಶ ಸೇರಿಬಿಟಟ , ಮುಾಂದೆ ಅವೇ ಕಂಟಕ್ವಾಗಬಹುದು ಎಾಂಬುದೂ ಒಾಂದು ಕ್ಹ ಸತಯ ಅಲ್ಿ ವೇ..? ಅಷೆಟ ೀ ಅಲ್ಿ ದೆ, ನಮಮ ಮಾತೃಗರ ಹವನ್ನು ಕ್ಸವನ್ಯು ಗಿ ಮಾಡಿ ಮುಾಂದಿನ ಜಿೀವನಕಾಕ ಗಿ ಮಂಗಳ ಗರ ಹಕೆಕ ಹರಡುವ ಉದೆು ೀಶದಿಾಂದ ಮಾಡುವ ವೈಜ್ಞಾ ನಕ್ ಪ್ರ ಯತು ಗಳೇ, ಮುಖದಲ್ಲಿ ವಯ ಾಂಗಯ ನಗು ತರುತತ ದೆ. ‘ಏಪ್ಪರ ಲ್ 22ರ ವಿಶವ ಭೂಮ ದಿನ’, ‘ಮೇ 22ರ ವಿಶವ ಜಿೀವವೈವಿಧ್ಯ ತೆಯ ದಿನ’ಗಳನ್ನು ಕೇವಲ್ ವಾಟ್ರಿ ಪ್ ಸೆಟ ಟಸುಿ ಗಳಲ್ಲಿ , ಫೇಸ್ಟ ಬುಕ್ ಸೊಟ ೀರಿಗಳಲ್ಲಿ ಆಚ್ರಿಸುವುದರ ಜತೆಗೆ ನಮಮ ಮನಸಿ​ಿ ನಲ್ಲಿ ಕೂಡಾ ಆಚ್ರಿಸಿದೆು ೀ ಆದರೆ ಒಾಂದಲ್ಿ ಒಾಂದು ದಿನ ನ್ಯವೇ ಸವ ತಃ, ನಮಮ ಭೂಮಯನ್ನು , ನಮಗಾಗಿ, ನಮಮ ಕೈಯಾಂದಲೇ ಉಳಿಸಿಕ್ಳುಿ ವಲ್ಲಿ ಪಾರ ಮಾಣ್ಣಕ್ ಪ್ರ ಯತು ವನ್ನು ಮಾಡುವಲ್ಲಿ ಯಶಸಿವ ಯಾಗುತೆತ ೀವೆ. ಇಲ್ಲಿ ನನು ಪ್ಪರ ೀತಿಯ ಬರಹಗಾರರ ಒಾಂದು ಸುಾಂದರ ಮಾತ್ತ ನೆನಪಾಗುತತ ದೆ… “ಭೂಮ ನಮಮ ಪಾಲ್ಲಗೆ ಹಾಳಾಗುತತ ದೆಯೇ ಹರತ್ತ, ಅದರ ಪಾಲ್ಲಗಲ್ಿ ." -ಕೆ. ಪ್ಪ. ಪೂಣ್ಶಚಂದರ ತೇಜಸಿವ ಮೂಲ್ ಲೇಖನ: ScienceNewsforStudents © One_of_the_first_images_of_the_surface_of_Mars_taken_by_the_Mangalyaan_on_September_ 25,_

2014

ಲೇಖನ: ಜೈಕುಮಾರ್ ಆರ್. ಡಬ್ಲ್ಿ ಾ .ಸಿ.ಜಿ. ಬೆಂಗಳೂರು ಜಿಲ್ಲಿ

17 ಕಾನನ – ಮೇ 2021


ಸಿೇಮೆ ಮಿೇರುತ್ತಿ ದೆ ಹಿೇಗೇಕೆ ಮಾನವನ ದುರಾಸೆ? , ಒೆಂದಲ್ಿ ಒೆಂದು ದಿನ ಅವನಿಗೆ ಕಾದಿದೆ ನಿರಾಸೆ , ಎಲ್ಿ ವೂ ಅಳೆದು ಬರಿೇ ಮನುಜರುಳಿದರೆ ಸೊಗಸೆ? ಎಲ್ಿ ವೂ ಅಳಿದ ಮೇಲ್ಲ ಮನುಜರುಳಿವುದು ಬರಿ ಕನಸೆ. ಹಗೆ ಮಾಲ್ಲನಾ ಗಳಿೆಂದ ಕಮರುತ್ತಿ ದೆ ಕುಸುಮ ನೈತ್ತಕತೆ ಇಲ್ಿ ದೆ ನಡೆಯುತ್ತಿ ದೆ ಅಕರ ಮ ರಸೆಿ ಕಟ್ಟ ಡಗಳ ನಿಮಾ​ಾಣಗಳಿಗೆ ಮರಗಳ ಮಾರಣಹೇಮ ಪ್ರ ಕೃತ್ತ ಮಾತೆ ಒಮೆ​ೆ ಮುನಿದರೆ ಎಲ್ಿ ವೂ ನೆಲ್ಸಮ. ಅರಣಾ ನಾಶಕೆ​ೆ ಮನುಜನೆ ಮೂಲ್ಕಾರಣ ಪ್ಲಿ ಸಿಟ ಕ್, ರಾಸ್ವಯನಿಕಗಳು ಮಣ್ಣಣ ಗೆ ಮಿಶರ ಣ ತ್ತನುನ ವ ಅನನ ವೂ ವಿಷ್ವಾಗುವುದು ಮರೆಯದಿರಣಣ ಇದನುನ ಅರಿತು ಇೆಂದ್ಯದರೂ ಜಾಗೃತ್ರಾಗೇಣ. ಬನಿನ ಗೆಳೆಯರೇ ಕಾನನದ ಸೊಬಗ ಸವಿಯುವ, ಚಿಟ್ಟಟ ಹಕ್ಷೆ ಗಳ ಬಣಣ ಗಳಿಗೆ ಬರಗಾಗುವ, ಜೇನುನೊಣಗಳಿೆಂದ ಒಗಗ ಟ್ಟಟ ಕಲ್ಲಯುವ, ಇರುವೆಗಳಿೆಂದ ಶಿಸಿ​ಿ ನ ನಿೇತ್ತ ಕಲ್ಲಯುವ.

ದಿೇಪಿಕಾ ಬಾಯಿ ಎನ್. ಬೆಂಗಳೂರು ಜಿಲ್ಲಿ

18 ಕಾನನ – ಮೇ 2021

©

ಮಮತ ಆರ್.


ಎಲ್ಲಹಕ್ಷೆ

© ವಿನೊೇದ್ ಕುಮಾರ್ ವಿ. ಕೆ.

ಎಲೆಹಕಕ , ಹೆಸರೇ ಹೇಳುವಂತೆ ಇದರ ಬಣ್ಣ ಎಲೆಯಂತಹ ತಿಳಿ ಹಸಿರು. ಗಂಡು ಮತ್ತತ ಹೆಣ್ಣಣ ಹಕಕ ಗಳ ಪುಕ್ಕ ಗಳ ಬಣ್ಣ ದಲ್ಲಿ ವಯ ತ್ತಯ ಸ ಇಲ್ಿ ವಾದರೂ ತಲೆಯ ಸುತತ ಲ್ಲನ ಬಣ್ಣ ಗಳಲ್ಲಿ ವಯ ತ್ತಯ ಸ ಗುರುತಿಸಬಹುದು. ಗಂಡು ಹಕಕ ಯ ಗಂಟಲ್ಲನ ಭಾಗ ನೀಲ್ಲ ಅಥವಾ ಕ್ಪು​ು ಬಣ್ಣ ದಿಾಂದ ಕೂಡಿರುತತ ದೆ. ಹೆಣ್ಣಣ ಹಕಕ ಗೆ ಈ ಬಣ್ಣ ತ್ತಾಂಬಾ ತೆಳುವಾಗಿ ಇರುತತ ದೆ ಅಥವಾ ಇರುವುದಿಲ್ಿ ಎನು ಬಹುದು. ಮರಿಗಳ ಬಣ್ಣ ವು, ಹೆಣ್ಣಣ ಹಕಕ ಯ ಮಾಸಲು ಬಣ್ಣ ದಂತೆ ಕಾಣ್ಣತತ ದೆ. ಏಷ್ಟಯ ದಯ ಾಂತ ಕಂಡುಬರುವ ಇವು, ಹುಳುಗಳನ್ನು ಮತ್ತತ ಹಣ್ಣಣ ಗಳನ್ನು ತಿನ್ನು ತತ ವೆ. ಕರುಚ್ಲು ಕಾಡುಗಳಲ್ಲಿ ಹೆಚ್ಚಾ ಗಿ ಇರುವ ಇವು, ಮರಗಳ ಮೇಲೆ ಗೂಡು ಕ್ಟಿಟ 2 ರಿಾಂದ 3 ಮೊಟೆಟ ಗಳನು ಟಟ ಮರಿ ಮಾಡುತತ ವೆ.

19 ಕಾನನ – ಮೇ 2021


ಕೆಮುೆ ನಿಯ ಹಕ್ಷೆ

© ವಿನೊೇದ್ ಕುಮಾರ್ ವಿ. ಕೆ.

ಕೆಮುಮ ನಯ ಹಕಕ ಯು ಗುಬಬ ಚಿಾ ಗಾತರ ದ ಹಕಕ ಯಾಗಿದು​ು . ಭಾರತದ ಹಮಾಲ್ಯದಿಾಂದ ಕ್ನ್ಯಯ ಕಮಾರಿಯವರೆಗೆ ಇವು ಚ್ದುರಿದಂತೆ ಎಲೆಿ ಡೆ ಕಾಣ್ಸಿಗುತತ ದೆ. ಜೌಗು ಪ್ರ ದೇಶದ ಜಾಂಡು, ಚ್ಚಪೆ ಹುಲುಿ ಇರುವಲ್ಲಿ ಚಿಕ್ಕ ಚಿಕ್ಕ ಗುಾಂಪುಗಳಲ್ಲಿ ಇರುತತ ವೆ. ಕೀಟಗಳು, ಹುಲ್ಲಿ ನ ಬಿೀಜಗಳು ಹಾಗೂ ಧಾನಯ ಇವುಗಳ ಆಹಾರ. ಗಟಿಟ ಕಾಳುಗಳನ್ನು ಅಗಿಯಲು ಅಗತಯ ವಾದ ಬಲ್ವಾದ ಕ್ಕಕ ಗಳಿವೆ. ಪೊದೆಗಳಲ್ಲಿ ಹುಲುಿ ಅಡಕ ಫುಟ್ರಬ ಲ್ು ಷ್ಟಟ ದಡು ದಾದ ಗುಾಂಡಗಿನ ಗೂಡು ಮಾಡಿ ಪ್ಕ್ಕ ದಿಾಂದ ಒಳದಾರಿ ಮಾಡುತತ ದೆ. ರಾತಿರ ವೇಳೆ ಸಾಮೂಹಕ್ವಾಗಿ ಮಲ್ಗಲೂ ಬಳಸುತತ ವೆ. ಹಲ್ವಾರು ಹಕಕ ಗಳು ಒಾಂದೇ ಗೂಡಿನಲ್ಲಿ ಮೊಟೆಟ ಇಟಟ ಸಾಮೂಹಕ್ವಾಗಿ ಕಾವು ಕ್ಟಟ ಮರಿಮಾಡುತತ ವೆ.

20 ಕಾನನ – ಮೇ 2021


ಚಂದರ ಮುಕುಟ್

© ವಿನೊೇದ್ ಕುಮಾರ್ ವಿ. ಕೆ.

ಚಂದರ ಮುಕಟವು ಮೈನ್ಯಹಕಕ ಗಾತರ ದ, ಮೈಮೇಲೆಲಾಿ ಜಿೀಬಾರ ಪ್ಟೆಟ ಗಳಂತೆ ಕ್ಪು​ು ಬಿಳಿ ಪ್ಟೆಟ ಗಳಿರುವ ಹಕಕ . ಕತಿತ ಗೆ ಮತ್ತತ ಎದೆಯ ಭಾಗ ಕತತ ಲೆ ಬಣ್ಣ . ತಲೆಯ ಮೇಲೆ ನವಿಲ್ಲಗಿರುವಂತೆ ಬಿೀಸಣ್ಣಗೆ ಚೊಟಿಟ ಇದೆ. ಚೊಟಿಟ ತ್ತದಿಯಲ್ಲಿ ಕ್ಪು​ು ಮಚ್ಚಾ ಗಳಿವೆ. ಚೊಟಿಟ ಯನ್ನು ಇದು ಮಡಚಿಕ್ಾಂಡಾಗ ಹಮುಮ ಖನ್ಯಗಿರುವ ಇನು ಾಂದು ಕ್ಕಕ ನಂತೆ ಕಾಣ್ಣತತ ದೆ. ಒಾಂಟಿಯಾಗಿ ಅಥವಾ ಜೀಡಿಗಳಲ್ಲಿ ನೆಲ್ ಕೆದಕತ್ತತ ಹುಳುಗಳನ್ನು ಹಡಿದು ತಿನ್ನು ತತ ವೆ. ಇವುಗಳ ತಲೆಯಲ್ಲಿ ರುವ ಅತಿ ಶಕತ ಯುತವಾದ ಸಾು ಯುಗಳು ಕ್ಕಕ ಗಳನ್ನು ಮಣ್ಣಣ ನ ಒಳಗೆ ಇರುವಾಗಲೂ ತೆರೆಯಲು ಸಹಕ್ರಿಸುತತ ವೆ. ವಿಶವ ದ ಎಲೆಿ ಡೆ ಕಂಡುಬರುವ ಇವು ಹುಲುಿ ಮೈದಾನಗಳಲ್ಲಿ ಹೆಚ್ಚಾ ಗಿ ಕಂಡುಬರುತತ ವೆ. ಹೆಣ್ಣಣ ಹಕಕ ಯನ್ನು ಒಲ್ಲಸಲು ಅಥವಾ ಇತರ ಹಕಕ ಗಳನ್ನು ಎದುರಿಸಲು ಬಿೀಸಣ್ಣಗೆಯಂತ ಚೊಟಿಟ ಯನ್ನು ಬಿಚಿಾ ಮಡಚುತತ ದೆ. ಹೂಪ್… ಹು. ಎಾಂದು ಮೇಲುಧ್ವ ನಯಲ್ಲಿ ಕೂಗುತತ ವೆ. ಕ್ಟಟ ಡಗಳ ಸಂದುಗಳಲ್ಲಿ , ಇಲ್ಿ ವೇ ಮರದ ಪೊಟರೆಗಳಲ್ಲಿ ಹುಲ್ಲಿ ನಾಂದ ಗೂಡು ಕ್ಟಿಟ ಮೊಟೆಟ ಇಟಟ ಮರಿ ಮಾಡುತತ ವೆ.

21 ಕಾನನ – ಮೇ 2021


ಗದೆ​ೆ ಮಿೆಂಚುಳಿ​ಿ

© ವಿನೊೇದ್ ಕುಮಾರ್ ವಿ. ಕೆ.

ಈ ಮಾಂಚುಳಿ​ಿ ಯ ಹಟೆಟ , ತಲೆ ಚ್ಚಕ್ಲೇಟ್ ಕೆಾಂಪು ಬಣ್ಣ . ಇದರ ಎದೆ ಮೇಲ್ಲನ ಅಗಲ್ವಾದ ಬಿಳಿ ಪ್ಟೆಟ ಯಾಂದ ಇದನ್ನು ಗುರುತಿಸುವುದು ಸುಲ್ಭ. ಬಲ್ವಾದ ರಕ್ತ ವಣ್ಶದ ಕ್ಕಕ ಮತ್ತತ ಕಾಲುಗಳು. ಇದು ಹಾರುವಾಗ ರೆಕೆಕ ಯ ಮೇಲ್ಲನ ಬಿಳಿ ಪ್ಟೆಟ ಪ್ರ ಧಾನವಾಗಿ ಎದು​ು ಕಾಣ್ಣತತ ದೆ. ಗಂಡು ಹೆಣ್ಣಣ ಗಳಲ್ಲಿ ವಯ ತ್ತಯ ಸ ಇರುವುದಿಲ್ಿ . ಹೆಚ್ಚಾ ಗಿ ಕಾಡುಗಳಲ್ಲಿ , ಬಯಲುಗಳಲ್ಲಿ , ಗದೆು ಬಳಿ ಇರುವುದೇ ಹೆಚುಾ . ಏಷ್ಟಯ ದಯ ಾಂತ ಕಂಡುಬರುತತ ವೆ. ಮಡತೆ, ಓತಿಕಾಯ ತ, ಕ್ಪೆು , ಇವುಗಳ ಆಹಾರ. ಏಡಿ, ಮೀನ್ನಗಳನ್ನು ಹಡಿಯುತತ ದಾದರೂ ಇತರ ಮಾಂಚುಳಿ​ಿ ಗಳಂತೆ ಇದು ನೀರಿಗೆ ಧುಮುಕವುದು ಅಪೂವಶ. ಮಣ್ಣಣ ನ ಪ್ರ ಪಾತಗಳ ದಿಬಬ ಗಳಲ್ಲಿ ಬಿಲ್ ಕ್ರೆದು ಗೂಡು ಮಾಡುತತ ವೆ. ಚಿತ್ರ : ವಿನೊೇದ್ ಕುಮಾರ್ ವಿ. ಕೆ. ಲೇಖನ: ಹೇಮಂತ್ ನಿಖಿಲ್

22 ಕಾನನ – ಮೇ 2021


¤ÃªÀÇ PÁ£À£ÀPÉÌ §gÉAiÀħºÀÄzÀÄ ಭೂಮಯ ತ್ತಪ್ಮಾನ ದಿನದಿಾಂದ ದಿನಕೆಕ ಹೆಚುಾ ತಿತ ದೆ. ವಷ್ಶದ ಎಲಾಿ ಕಾಲ್ದಲೂಿ ತಂಪಾಗಿರುತಿತ ದು ಬೆಾಂಗಳೂರಿನಲೆಿ ೀ ಜನರು ಬೇಸಿಗೆಯ ಧ್ಗೆಗೆ ಬಳಲುವಂತಹ ಪ್ರಿಸಿೆ ತಿ ಬಂದದಗಿದೆ. ಈ ತ್ತಪ್ಮಾನದ ಹೆಚುಾ ವಿಕೆಗೆ ಕಾರಣ್ವೇನ್ನ? ಇದನ್ನು ಹೇಗೆ ತಡೆಗಟಟ ಬಹುದು ಎಾಂದು ಎಲ್ಿ ರಿಗೂ ತಿಳಿದಿದು ರೂ ಕಾಯಶಪ್ರ ವೃತತ ರಾಗಲು ಯಾಕ್ೀ ಹಾಂಜರಿಯುತಿತ ದಾು ರೆ. ಈ ಪ್ರಿಸರ ಜ್ಞಗೃತಿಯ ಕಚ್ಾ ನ್ನು ಜನರಲ್ಲಿ ಹಚ್ಾ ಬೇಕ ಎಾಂಬ ಉದೆು ೀಶದಿಾಂದ ವಿಶವ ಸಂಸೆ​ೆ ಯು 1974 ರಿಾಂದ ಪ್ರ ತಿೀ ವಷ್ಶ ಜೂನ್ 5 ನೇ ತ್ತರಿೀಖನ್ನು ವಿಶವ ಪ್ರಿಸರ ದಿನವೆಾಂದು ಆಚ್ರಿಸುತ್ತತ ಬರುತಿತ ದೆ. © ಅರವಿಂದ ರಂಗನಾಥ್

ಪ್ರ ತಿೀ ವಷ್ಶವು ವಿಶವ ಪ್ರಿಸರ ದಿನವನ್ನು ವಿಭಿನು ಶ್ೀಷ್ಟಶಕೆಯಡಿಯಲ್ಲಿ ಆಚ್ರಿಸಲಾಗುತತ ದೆ. ಅದೇ ರಿೀತಿ 2021ರ ವಿಶವ ಪ್ರಿಸರ ದಿನದ ಶ್ೀಷ್ಟಶಕೆ ’ಪ್ರಿಸರ ವಯ ವಸೆ​ೆ ಯ ಮರುಸಾೆ ಪ್ನೆ’ ಯಾಗಿದೆ. ’ಪ್ರಿಸರ ವಯ ವಸೆ​ೆ ಯ ಮರುಸಾೆ ಪ್ನೆ’ ಎಾಂದರೆ ಅವನತಿ ಹಾಂದಿರುವ ಅಥವಾ ನ್ಯಶವಾದ ಪ್ರಿಸರ ವಯ ವಸೆ​ೆ ಗಳ ಚೇತರಿಕೆಗೆ ಸಹಾಯ ಮಾಡುವುದು. ಹಾಗೆಯೇ ಇನ್ನು ಅಸಿೆ ತವ ದಲ್ಲಿ ರುವ ಪ್ರಿಸರ ವಯ ವಸೆ​ೆ ಗಳನ್ನು ಸಂರಕೆ ಸುವುದು. ಈ ಪ್ರಿಸರ ವಯ ವಸೆ​ೆ ಯ ಮರುಸಾೆ ಪ್ನೆಯನ್ನು ಹಲ್ವಾರು ಬಗೆಗಳಲ್ಲಿ ಮಾಡಬಹುದು. ಅವುಗಳಲ್ಲಿ ಗಿಡನೆಡುವುದು ಬಹು ಮುಖಯ ವಾದದು​ು . ಹಾಳು ಮಾಡಿರುವ ಪ್ರಿಸರ ವಯ ವಸೆ​ೆ ಯನ್ನು ಮೊದಲ್ಲನಂತೆಯೇ ಮಾಡುವುದು ಅಸಾಧ್ಯ ದ ಮಾತ್ತದರೂ, ನಶ್ಸುತಿತ ರುವ ವಯ ವಸೆ​ೆ ಯನ್ನು ಸವ ಲ್ು ವಾದರೂ ತಡೆಯಬಹುದು. ಹೇಗೆ ಈ ಕಾಯಶಕ್ರ ಮದಲ್ಲಿ ಭಾಗಿಯಾಗುವುದು? ಈ ಪ್ರ ಶ್ನು ಗೆ ಇಲ್ಲಿ ದೆ ಉತತ ರ. ಸಕಾಶರ ಅಥವಾ ಸಕಾಶರೇತರ ಸಂಸೆ​ೆ ಗಳು ಹಲ್ವಾರು ಕಾಯಶಕ್ರ ಮಗಳನ್ನು ವಿಶವ ಪ್ರಿಸರ ದಿನದಂದು ಹಮಮ ಕ್ಳುಿ ತತ ವೆ. ಬಿಡುವು ಮಾಡಿಕ್ಾಂಡು ಆ ಕಾಯಶಕ್ರ ಮಗಳಲ್ಲಿ ಭಾಗಿಯಾಗಿ. ನಮಮ ಸುತತ ಮುತತ ಲ್ಲನ ಯುವಕ್ರನ್ನು , ಚಿಣ್ಣ ರನ್ನು ಜತೆಗೂಡಿಸಿಕ್ಾಂಡು ಗಿಡನೆಡುವ ಕಾಯಶವನ್ನು ಮಾಡಿ ನಂತರ ಅದನ್ನು #GenerationRestoration ಎಾಂಬ ಕ್ಾಂಡಿಯಾಂದಿಗೆ ನಮಮ ಸಾಮಾಜಿಕ್ ಜ್ಞಲ್ತ್ತಣ್ಗಳಲ್ಲಿ ಹಂಚಿಕ್ಳಿ​ಿ . ನಮಮ ಈ ನಡೆಯು ಮತೊತ ಬಬ ರನ್ನು ಪೆರ ೀರೇಪ್ಪಸಲ್ಲ. ಈ ನಮಮ ಮನೆಯ ಮರುಸಾೆ ಪ್ನೆಗೆ ಎಲ್ಿ ರೂ ಕೈ ಜೀಡಿಸೊೀಣ್. ಈ ರಿೀತಿಯ ಪ್ರಿಸರದ ಬಗೆಗಿನ ಮಾಹತಿಯನ್ನು

ಒದಗಿಸಲು ಇರುವ ಕಾನನ ಇ-ಮಾಸಿಕ್ಕೆಕ

ಮುಾಂದಿನ ತಿಾಂಗಳ ಸಂಚಿಕೆಗೆ ಲೇಖನಗಳನ್ನು ಆಹಾವ ನಸಲಾಗಿದೆ. ಆಸಕ್ತ ರು ಪ್ರಿಸರಕೆಕ ಸಂಬಂಧಸಿದ ಕ್ಥೆ, ಕ್ವನ, ಛಾಯಾಚಿತರ , ಚಿತರ ಕ್ಲೆ, ಪ್ರ ವಾಸ ಕ್ಥನಗಳನ್ನು ಕ್ಳುಹಸಬಹುದು. ಕಾನನ ಪ್ತ್ತರ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅೆಂಚೆ ವಿಳಾಸ: Study House, ಕಾಳೇಶವ ರಿ ಗಾರ ಮ, ಆನೇಕ್ಲ್ ತ್ತಲೂಿ ಕ, ಬೆಾಂಗಳೂರು ನಗರ ಜಿಲೆಿ , ಪ್ಪನ್ ಕ್ೀಡ್ : 560083. ಗೆ ಕ್ಳಿಸಿಕ್ಡಬಹುದು.

23 ಕಾನನ – ಮೇ 2021

ಕಾನನ ಮಾಸಿಕ್ದ ಇ-ಮೇಲ್ ವಿಳಾಸಕೆಕ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.