Kaanana April 2021

Page 1

1 ಕಾನನ – ಏಪ್ರಿ ಲ್ 2021


2 ಕಾನನ – ಏಪ್ರಿ ಲ್ 2021


3 ಕಾನನ – ಏಪ್ರಿ ಲ್ 2021


ಮರಗಾಡೆ ಗಿಡ ¸ÁªÀiÁ£Àå ºÉ¸ÀgÀÄ : Indian Cadaba ªÉÊಜ್ಞಾ¤PÀ ºÉ¸ÀgÀÄ : Cadaba Fruticosa

© ಅಶ್ವಥ ಕೆ. ಎನ್.

ಮರಗಾಡೆ ಗಿಡ, ಬನ್ನ ೇರುಘಟ್ಟ ರಾಷ್ಟಟ ಿ ೇಯ ಉದ್ಯಾ ನವನ

ಮರಗಾಡೆ ಗಿಡ ಬೇರೆ ಮರದ ಮೇಲೆ ಹರಡಿ ಬೆಳೆಯುವ ಬಳ್ಳಿ ರೂಪದ ಪೊದೆ ಗಿಡವಾಗಿದೆ. ಇದರ ಮೂಲ ಭಾರತವಾಗಿದ್ದು

ಬಾಂಗಾ​ಾ ದೇಶ, ಪಾಕಿಸ್ತಾ ನ, ಶ್ರ ೀಲಂಕಾ, ಇಾಂಡೀನೇಷ್ಯಾ

ಮತ್ತಾ

ಚೈನಾ

ಭಾಗಗಳಲ್ಲಾ ನ ಒಣ ಎಲೆ ಉದ್ದರುವ ಕಾಡುಗಳಲ್ಲಾ ಕಂಡುಬರುತಾ ದೆ. ಸುಮಾರು 5 ಮೀಟರ್ ಎತಾ ರಕ್ಕೆ ಬೆಳೆಯುವ ಇದರ ಕಾ​ಾಂಡವು ಗಟ್ಟಿ ಯಾಗಿದ್ದು

ಹಳದಿ ಮಶ್ರ ತ ಕಂದ್ದ ಬಣಣ ದಿಾಂದ ಕೂಡಿದ್ದು , ಸಣಣ

ಕಾಂಬೆಯ ಮಾದರಿ ಇರುತಾ ದೆ. ನವಾಂಬರ್ ನಾಂದ ಮಾರ್ಚ್ ತಾಂಗಳವರೆಗೆ ಇದ್ದ ಹೂ ಬಿಡುತಾ ದೆ. ಇದರ ರೆಾಂಬೆಯ ತ್ತದಿಯಲ್ಲಾ ಸಣಣ ಹೂ ಗಾಂಚಲುಗಳನ್ನು ಕಾಣಬಹುದ್ದ. ಹಸಿರು ಮಶ್ರ ತ ಬಿಳ್ಳ ಪುಷ್ಪ ಪತರ ಗಳ ಮೇಲೆ 4 ಬಿಳ್ಳ ಪುಷ್ಪ ದಳಗಳ್ಳದ್ದು ಸಣಣ ಸುತಾ ಲೂ 4 ರಿಾಂದ 6 ಕೇಸರಗಳನ್ನು

ಶಲಾಕಾಗರ ವು ತಳ್ಳ ನೇರಳೆ ಬಣಣ ದಿಾಂದ ಆಕರ್ಷ್ಸುತಾ ದೆ. ಇದರ

ಕಾಣಬಹುದ್ದ. ಸುಮಾರು 1.5 - 4 ಸಾಂ. ಮೀ. ಉದು ಮತ್ತಾ 1 - 2

ಸಾಂ.ಮೀ. ಅಗಲವಿರುವ ಸರಳ ವಿಧದ ಎಲೆಗಳು ಅಾಂಡಾಕಾರದಲ್ಲಾ ರುತಾ ವ. ಎಲೆಯ ತ್ತದಿಯು ಚೂಪಾಗಿದ್ದು ತಳದ ಭಾಗ ಮಾಂಡಾಗಿರುವ ಆಕಾರವಿರುತಾ ವ. ಉದು ನೆಯ ನೀಳ ಕಾಯಿಗಳು ಜೀಡಿಯಾಗಿದ್ದು ಸಿಪ್ಪಪ ಯ ರಚನೆಯಿಾಂದ ಕೂಡಿರುತಾ ವ. ಈ ಗಿಡದ ಎಲೆ ಮತ್ತಾ ಹೂಗಳು ಹಲವಾರು ಔಷ್ಧ ಗುಣ ಹಾಂದಿದ್ದು ಕ್ಕಮ್ಮು , ಜ್ವ ರ, ಶ್ವವ ಸಕೀಶ ಸಂಬಂಧ ಖಾಯಿಲೆ, ದೌಬ್ಲಾ ತೆ ಸೇರಿದಂತೆ ಕಾ​ಾ ನಸ ರ್ ರೀಗ ಚಿಕಿತೆಸ ಗೆ ಬಳಸಬಹುದಾಗಿದೆ. 4 ಕಾನನ – ಏಪ್ರಿ ಲ್ 2021


©

ತನು

ವಿನೆ ೋದ್ ಕುಮಾರ್ ವಿ. ಕೆ..

ಬೆಳಗಿನ ಝಾವ ಸರಿಯಾಗಿ 2.30 ಕ್ಕೆ ಅಲರಾಂ ಮಳಗಿಸಿ ನನು

ಮಬೈಲ್ ಫೀನ್

ಕಾಯ್ನಷ್ಠ ತೆಯನ್ನು

ಕಣಗ ಳನ್ನು

ನರೂಪಿಸುತಾ ತ್ತಾ . ಅರೆಬರೆಯಾಗಿ ನನು

ತೆರೆದ್ದ

ಶಹಬಾ ಸ್ ಹೇಳುವ ರಿೀತ ಅದರ ಪರದೆಯ ಮೇಲೆ ಕೈಸವರಿ ಅಲಾರಾಂ ಸದು ನ್ನು ನಲ್ಲಾ ಸಿದೆ. ಇತರೆ ದಿನಗಳಲ್ಲಾ ನನಗೆ ಕಿರಿಕಿರಿ ಎನಸುತಾ ದು

ಅಲಾರಾಂ ಸದ್ದು

ಇಾಂದ್ದ ವಾಂಕಟೇಶವ ರ

ಸುಪರ ಭಾತದಂತೆ ಹಿತವನಸಿತ್ತ. ಇದಕ್ಕೆ ಬಲವಾದ ಕಾರಣವೂ ಇಲಾ ವಾಂದೇನಲಾ . ಇಾಂದ್ದ ಮದಲ ಬರಿಗೆ ಕಾಕನಕೀಟೆ ಕಾಡಿಗೆ ಹರಡುವ ಕಾಯ್ಕರ ಮವಿತ್ತಾ . ಕಾಕನಕೀಟೆ ಕಬಿನಯ ನದಿಯ ಹಿನು ೀರಿನ ಒಾಂದ್ದ ಬದಿಯಲ್ಲಾ ಹರಡಿರುವ ವಿಶ್ವಲ ಅರಣಾ . ನಮು

ಮಲೆನಾಡಿನ ಕಾಡುಗಳ್ಳಗಿಾಂತ ಬಹಳ ವಿಭಿನು . ಇಲ್ಲಾ

ಮ್ಮಗಿಲೆತಾ ರದ

ಮರಗಳ್ಳಲಾ , ಮರಗಳ ನಡುವ ಹೆಬಾ ವುಗಳಂತೆ ತೂಗಾಡುವ ಬಳ್ಳಿ ಗಳ್ಳಲಾ , ವರುಷ್ಪೂತ್ ಹರಿಯುವ ಅಬಿಾ ಯ ನೀರಿಲಾ . ಇಲ್ಲಾ ಯ ಕಾಡು ಬಹುತೇಕ ಸಮತಟ್ಟಿ ದ ನೆಲದ ಮೇಲೆ ಹರಡಿ ನಾಂತದೆ, ಉಬ್ಬಾ

ತಗಿಗ ನ ಬೆಟಿ

ಗುಡಡ ಗಳ್ಳಲಾ . ನಮು

ಮಲೆನಾಡಿನ ಕಾಡುಗಳಲ್ಲಾ

ಮರಗಿಡಗಳ ದಟಿ ತೆಯಿಾಂದಾಗಿ, ಅವುಗಳ ಎತಾ ರದಿಾಂದಾಗಿ ವನಾ ಜೀವಿಗಳನ್ನು ನೀಡುವುದ್ದ ದ್ದಸಾ ರವಾದ ಕ್ಕಲಸ. ಆದರೆ ಕಬಿನ ಹಿನು ೀರಿನ ವಿಶ್ವಲ ನಾಗರಹಳೆ (ಕಾಕನಕೀಟೆಯು ನಾಗರಹಳೆ ರರ್ಷಿ ರೀಯ ಉದಾ​ಾ ನದ ಒಾಂದ್ದ ಭಾಗ) ಹಾಗೂ ಬಂಡಿೀಪುರ ಅರಣಾ ಗಳಲ್ಲಾ ವನಾ ಮೃಗಗಳ ವಿೀಕ್ಷಣೆ ಸುಲಭದ ಕ್ಕಲಸ. ಇದೇ ಕಾರಣವೀ ಏನೀ, ಹೆಚಿ​ಿ ನ ಸಂಖ್ಯಾ ಯ ಹುಲ್ಲ, ಚಿರತೆಗಳ್ಳದು ರೂ ಮಲೆನಾಡಿನ ಭದಾರ ಅಭಯಾರಣಾ , ವನಾ ಜೀವಿ ಪ್ಪರ ೀಮಗಳ ಪಾಲ್ಲನ ನೆಚಿ​ಿ ನ ತಾಣವಾಗುವುದರಲ್ಲಾ ಕಾಂಚ ಹಿಾಂದೆ ಉಳ್ಳದಿದೆ. 5 ಕಾನನ – ಏಪ್ರಿ ಲ್ 2021


©

ಶ್ರೋಕಾ​ಾಂತ್ ಎ. ವಿ.

ಕಾಕನಕೀಟೆಯ ಸಫಾರಿ ಎಾಂದರೆ ಬಹಳ ಜ್ನಪಿರ ಯ. ಇಲ್ಲಾ ನ ಸಫಾರಿಗೆ ಟ್ಟಕ್ಕಟ್ ದೊರೆಯುವುದೆಾಂದರೆ ತರುಪತ ತಮು ಪಪ ನ ವಿಶೇಷ್ ದಶ್ನದ ಟ್ಟಕ್ಕಟ್ ಸಿಗುವುದಕ್ಕೆ ಸಮ. ಹಾಗಾಗಿಯೇ ಬೆಳ್ಳಗೆಗ

6.30 ಕ್ಕೆ

ಆರಂಭವಾಗುವ ಸಫಾರಿಗೆ 3.00 ಗಂಟೆಗೇ ಹೀಗಿ

ಸ್ತಲುಗಟಿ ಬೇಕು. ನಾವು ತಂಗಿದು

ಜಾಗ ಸಫಾರಿಯ ಬ್ಬಕಿೆ ಾಂಗ್ ಕಾಂಟರಿನಾಂದ 30 ಕಿಮೀ

ದೂರದಲ್ಲಾ ತ್ತಾ . ಇಬಾ ನ ಕವಿದ ದಾರಿಯಲ್ಲಾ ನಮು ಬಂಡಿ 70 ಕಿ.ಮೀ. ವೇಗದಲ್ಲಾ ಸ್ತಗುತಾ ತ್ತಾ . ಟ್ಟಕ್ಕಟ್ ಕೂಾ ನಲ್ಲಾ ನಾವೇ ಮದಲ್ಲಗರಗಿರಬೇಕ್ಕಾಂಬ ಧಾವಂತದಲ್ಲಾ ಸ್ತಗುತಾ ದೆು ವು. ತಲೆ ತ್ತಾಂಬ ಬರಿ ಹುಲ್ಲ ಚಿರತೆಯ ಆಲೀಚನೆಯೇ ತ್ತಾಂಬಿದು ರಿಾಂದ ರಸಾ ಬದಿಯಲ್ಲಾ ಗೀಡೆ ಹಾರಿದ

ಬೆಕೆ ನ್ನು

ಸಹ

ಚಿರತೆಯ

ಮರಿಯೇನೀ

ನೀಡುತಾ ದೆು . ನಾವು ತಲುಪಬೇಕಾದ ಜಾಗ ಇನ್ನು ಬದಿಯಲ್ಲಾ ಯಾವುದೊೀ ಮತ್ಾ ಾಂದ್ದ ಬೆಕುೆ

ಎನ್ನು ವಷ್ಿ ರ

ಕುತೂಹಲದಲ್ಲಾ

ಎರಡು ಕಿ.ಮೀ. ಇರುವಾಗ ರಸಾ

ಮರ ಏರುತಾ ರುವಂತೆ ಕಾಣಿಸಿತ್ತ. ಹತಾ ರ

ಹೀದಾಗಲೇ ಗತಾ​ಾ ದದ್ದು ಅದ್ದ ಬೆಕೆ ಲಾ ಚಿರತೆಯಾಂದ್ದ. ತಕ್ಷಣವೇ ಬೆರ ೀಕು ಕಂಡ ನಮು ಬಂಡಿ ಝರೆ್ಾಂದ್ದ ಸದ್ದು

ಮಾಡಿ ನಾಂತತ್ತ. ಇದರಿಾಂದ ಕಾಂಚ ಗಲ್ಲಬಿಲ್ಲಗಾಂಡ ಅದ್ದ

ಮರ ಏರುವುದ ಮರೆತ್ತ ಅದರ ಬ್ಬಡದಲೆಾ ೀ ಕುಳ್ಳತ್ತ ಬಿಟ್ಟಿ ತ್ತ. ಗಾಡಿ ಹಿಾಂದಕ್ಕೆ ಚಲ್ಲಸುತಾ ಅದರ ಬಳ್ಳ ಸರಿದ ಕೂಡಲೆ ಪಕೆ ದ ತ್ೀಟದ ಕತಾ ಲೆಯಲ್ಲಾ ಮಾಯವಾಯಿತ್ತ. ಕೇವಲ 30 ಸಕ್ಕಾಂಡುಗಳ

ಘಟನೆ

ಉಾಂಟುಮಾಡಿದ

ರೀಮಾ​ಾಂಚನ

ಮಾತರ

ಎಾಂದಿಗೂ

ಅವಿಸು ರಣಿೀಯ. ಕಾಡಿನಲ್ಲಾ ಹುಡುಕಿ ಹರಟ ಪಾರ ಣಿ ಅಚಾನಕಾೆ ಗಿ ರಸಾ ಯಲೆಾ ೀ ದಶ್ನ ನೀಡಿ ನಮು ಸಫಾರಿಯ ಪರ ಯಾಣಕ್ಕೆ ಶುಭ ಸೂಚನೆ ನೀಡಿ ಹೀಯಿತ್ತ. 6 ಕಾನನ – ಏಪ್ರಿ ಲ್ 2021


ನಮಗಿಾಂತಲೂ ಮದಲೇ ಬಿಳ್ಳಯ ಕಾರಾಂದ್ದ ಅಲ್ಲಾ ನಾಂತ್ತ ಕಾಯುತಾ ದು ದು ನ್ನು ಕಂಡು ನಾವು ಎರಡನೆಯವರದೆವಲಾ ಸ್ತಲ್ಲನಲ್ಲಾ ನಾಂತ್ತ ಇನ್ನು

ಎಾಂದ್ದ ಕಾಂಚ ಬೇಸರಗಾಂಡೆವು. ಸರದಿ

ಮೂರು ಗಂಟೆ ಕಾಯುವುದಿತ್ತಾ . ಹತ್ತಾ ಕಳೆದಂತೆ ಸ್ತಲು

ದೊಡಡ ದಾಗುತಾ ತ್ತಾ . ರತರ ಯಲಾ ಡೆರ ೈವ್ ಮಾಡಿಕಾಂಡು ದೂರದ ಬೆಾಂಗಳೂರಿನಾಂದೆಲಾ ಜ್ನ ಅಷ್ಟಿ ತಾ ಗೇ ಬರುತಾ ದು ರು. ಅವರಿವರಡನೆ ಹರಟುತಾ ಸಮಯ ಕಳೆಯುವುದ್ದ ಚಳ್ಳಯ ಮರೆಯಲು ಅನವಾಯ್ವಾಗಿತ್ತಾ . ವಷ್​್ಕ್ಕೆ ನ್ನರು ಬರಿ ಸಫಾರಿ ಮಾಡುವವರಿಾಂದ ಹಿಡಿದ್ದ ನನು ಾಂತೆಯೇ ಅದೇ ಮದಲ ಬರಿಗೆ ಕಾಕನಕೀಟೆಗೆ ಬಂದಿರುವವರಡನೆಯೂ ಕುಶಲೀಪರಿ ನಡೆಯಿತ್ತ. ಎರಡೂ ವಗ್ದವರಲೂಾ ಕುತೂಹಲ ಮಾತರ ಒಾಂದೇ ಸಮನಾಗಿ ಇದ್ದು ದು ನ್ನು ಕಂಡು ಅಚಿ ರಿಯನಸಿತ್ತ. 6 ಗಂಟೆಗೆ ಟ್ಟಕ್ಕಟ್ ದೊರೆತ ಬಳ್ಳಕ ಬಿಸಿಬಿಸಿ ಚಹಾ ಕುಡಿದ್ದ ಸನು ದಧ ರದೆವು. ಸಫಾರಿಯ ಬಸಿಸ ನ ಚಾಲಕರು ರಥದ ಸ್ತರಥಿಯಂತೆ ಕಂಡರು. ಒಾಂದ್ದ ನಮಷ್ವೂ ಆಚಿೀಚೆ ಆಗದಂತೆ 6.30 ಕ್ಕೆ ಸರಿಯಾಗಿ ಮೂರು ಬಸುಸ ಗಳು ಹರಟವು. ಒಾಂದ್ದ

ಬಸುಸ

ಕಾಡಿನ

ಹಾದಿಯಲ್ಲಾ

ಧೂಳೆಬಿಾ ಸಿಕಾಂಡು

ಮಾಂಚಿನ

ವೇಗದಲ್ಲಾ

ಕಣು ರೆಯಾಯಿತ್ತ, ಇನು ಾಂದ್ದ ಬಸುಸ ಬೇರೆ ದಿಕಿೆ ಗೆ ಸ್ತಗಿತ್ತ. ನಮು ಬಸುಸ ಮಾತರ ಬಸುರಿ ಹೆಾಂಗಸನ್ನು

ಹತಾ ಎತಾ ನ ಬಂಡಿಯಂತೆ ಕುಲುಕಾಡುತಾ​ಾ ಮಂದಗತಯಲ್ಲಾ ಸ್ತಗುತಾ ತ್ತಾ .

ನಾವಿನ್ನು

ಕಾ​ಾ ಮೆರದ ಸಟ್ಟಿ ಾಂಗ್ಸ ಸರಿಮಾಡಿಕಳುಿ ತಾ ರುವಾಗಲೇ ಕನೆಯ ಸಿೀಟ್ಟನಾಂದ

“Leopard….Leopard” ಎಾಂದ್ದ ಕೂಗಿದ ಹೆಣಿಣ ನ ಧವ ನಯಾಂದ್ದ ಕೇಳ್ಳತ್ತ. ಕಿಟಕಿ ಆಚೆಗಿನ ಮಂದ ಬೆಳಕಿನಲ್ಲಾ

ಅದನ್ನು

ಹುಡುಕಲು ನನು

ಕಣ್ಣಣ ಗಳು ಕಾಂಚ ತಡಕಾಡಿದವು.

ಅಚಿ ರಿಯಾಂಬಂತೆ ಅಲ್ಲಾ ಕಂಡದ್ದು ಒಾಂದಲಾ , ಎರಡೆರಡು ಚಿರತೆಗಳು. ಅಲ್ಲಾ ಾಂದ ಸುಮಾರು ಅಧ್ ಗಂಟೆಯವರಗೂ ನಮು ಕಾ​ಾ ಮೆರಗಳ್ಳಗೆ ವಿಶ್ವರ ಾಂತಯೇ ಸಿಗಲ್ಲಲಾ .

©

ಶ್ರೋಕಾ​ಾಂತ್ ಎ. ವಿ.

7 ಕಾನನ – ಏಪ್ರಿ ಲ್ 2021


©

ಶ್ರೋಕಾ​ಾಂತ್ ಎ. ವಿ.

ಚಿರತೆಗಳೆರಡು ಪ್ಪರ ೀಮಸಲಾ​ಾ ಪಕ್ಕೆ ಅಣಿಯಾಗುತಾ ದು ವು. ಬಲ್ಲಷ್ಠ ವಾಗಿ ಬೆಳೆದ ಎರಡು ಪ್ರರ ಢ ಚಿರತೆಗಳು ಪರಸಪ ರ ಸಂಭಾಷ್ಣೆಯಲ್ಲಾ ತ್ಡಗಿದು ವು. ಈ ಪರ ಕಿರ ಯಯಲ್ಲಾ ಹೆಣ್ಣಣ ಕಾಂಚ

ಹೆಚ್ಚಿ

ಸಕಿರ ಯವಾಗಿರುತಾ ದೆ.

ತನು

ಸಹಮತವನ್ನು

ಅನೇಕ

ರೂಪದಲ್ಲಾ

ವಾ ಕಾ ಪಡಿಸುತಾ ಗಂಡಿಗೆ ಆಮಂತರ ಣ ಕಡುತಾ ದೆ. ಮೆಲು ಧವ ನಯಲ್ಲಾ ಆಗಾಗ ತೇಗಿದಂತೆ ಸದ್ದು

ಮಾಡುತಾ , ತನು

ಮೈಯನ್ನು , ಕುತಾ ಗೆಯನ್ನು

ಮರದ ಬ್ಬಡಕ್ಕೆ ಉಜ್ಜು ತಾ , ಮರದ

ಕಾಂಬೆಯನೆು ೀರಿ ಕುಳ್ಳತ್ತ ಗಂಡನೆು ೀ ದಿಟ್ಟಿ ಸುತಾ , ಅತಾ ತಾ ಓಡಾಡುತಾ​ಾ , ಅಲಾ ಲ್ಲಾ ಮೂತರ ಸಿಾಂಪಡಿಸಿ

ಗಂಡನ್ನು

ಭಂಗಿಗಳ್ಳಾಂದ ತನು

ಮಲನಕ್ಕೆ ಉತ್ತಸ ಕತೆನ್ನು

ಕರೆಯುತಾ ದೆ.

ಗಂಡು

ಸಹ

ಇಾಂತಹುದೇ

ಕ್ಕಲವು

ವಾ ಕಾ ಗಳ್ಳಸುತಾ ದೆ. ಚಿರತೆಗಳಲ್ಲಾ ಮಲನ ಕಿರ ಯಯು

ಕ್ಕಲವೇ ಸಕ್ಕಾಂಡುಗಳಲ್ಲಾ ಮ್ಮಗಿದ್ದ ಬಿಡುತಾ ದೆ. ಕಿರ ಯಯು ಮ್ಮಗಿಯುವ ಕನೆಯಲ್ಲಾ ಗಂಡು ಹೆಣಿಣ ನ ಕುತಾ ಗೆಯನ್ನು

ಬಲವಾಗಿ ಕಚಿ​ಿ

ಬಿಡುತಾ ದೆ. ಹಿೀಗೆ ಮಾಡದಿದು ರೆ ಹೆಣ್ಣಣ

ಹಿಡಿಯುತಾ ದೆ, ಕನೆಯಲ್ಲಾ ನೀವನ್ನು

ದೂರಕ್ಕೆ

ಹಾರಿ

ತಾಳಲಾರದೆ ಗಂಡಿನ ಮೇಲೆ ದಾಳ್ಳ

ಮಾಡುವ ಸಂಭವವೇ ಹೆಚ್ಚಿ . ಇಾಂತಹ ನಡವಳ್ಳಕ್ಕ ನಮು ಲೂಾ

ಇದಿು ದು ರೆ ಮದಲ

ರತರ ಯಲೆಾ ೀ ಅದೆಷ್ಟಿ ಗಂಡಸರ ಪಾರ ಣ ಹೀಗುತಾ ತ್ಾೀ ಏನೀ?? ಆದರೆ ಚಿರತೆಗಳ ಮಲನ ಕಿರ ಯಯ ದೃಶಾ ವೈಭವ ನೀಡುವುದ್ದ ನಮು ಅದೃಷ್ಿ ದ ಪಾಲ್ಲಗಿರಲ್ಲಲಾ . ನಾವಿದೆು ೀವಾಂಬ ನಾಚಿಕ್ಕಯಿಾಂದಲೀ ಏನೀ ಹೆಣ್ಣಣ

ಪೊದೆಗಳ ಮರೆಗೆ

ಸ್ತಗಿತ್ತ, ಗಂಡು ಕೂಡ ಸೂಪರ್ ಮಾಕ್ಕ್ಟ್ಟನಲ್ಲಾ ಹೆಾಂಡತ ಹಿಾಂದೆ ಬಾ ಗುಗಳನ್ನು ಹತ್ತಾ ಸ್ತಗುವ ಗಂಡನಂತೆ ಅಮಾಯಕ ಮಗವ ಹತ್ತಾ ಹೆಣಣ ನ್ನು ಹಿಾಂಬಲ್ಲಸಿತ್ತ. ಆದರೆ ನಮು ಕಾ​ಾ ಮೆರಗಳ ಪಟಪಟ ಸದ್ದು ಅವುಗಳ ಮಲನಕ್ಕೆ ರಸಭಂಗವುಾಂಟುಮಾಡಿತ್ತ ಅನಸುತಾ ದೆ. ತಕ್ಷಣವೇ ಹರಬಂದ್ದ ನಮು ನ್ನು

ನೀಡಿ ಹಿೀನಾಮಾನ ಬೈದ್ದಕಾಂಡು ಬೇರೆಡೆಗೆ

ಹರಟು ಹೀದವು. ಆದರೆ ನಮು ಕಾ​ಾ ಮೆರಗಳನ್ನು

ಮಾತರ ನಲ್ಜ್ಜು ಯಿಾಂದ ಒಳ್ಳಿ ಳೆಿ

ಫೀಟೀಗಳ್ಳಾಂದ ತ್ತಾಂಬಿಕಾಂಡೆವು. ಲೇಖನ: ಶ್ಿ ೇಕಾ​ಾಂತ್ ಎ. ವಿ. ಶ್ವಮೊಗ್ಗ ಜಿಲ್ಲೆ

8 ಕಾನನ – ಏಪ್ರಿ ಲ್ 2021


ಮನೆು

ಬೆಳಿ ಾಂಬೆಳಗೆಗ

ರಿಾಂಗಣಿಸುತಾ ತ್ತಾ . ಇದಾ​ಾ ರಪಾಪ ಮಾಡಿಾ ದಾರಲಾ​ಾ

ಎಾಂದ್ದ,

ನೀಡಿದರೆ ಅದ್ದ ನನು

ನನು

ಫೀನ್

ಇಷ್ಟಿ ತಾ ಗೆ ಫೀನ್ ಎದ್ದು

ಕಣ್ಣಣ ಜ್ಜು ತಾ​ಾ

ಮಡಿದಿಯ ಕರೆಯಾಗಿತ್ತಾ .

ಗಾಬರಿಯಿಾಂದ ಎದ್ದು ಕುಳ್ಳತ್ತ ಕರೆ ಸಿವ ೀಕರಿಸಿದೆ… ಆ ಕಡೆಯಿಾಂದ

“ಪಪಾಪ …..

ಪಪಾಪ ಆಆಆಆಆಆಆಆಆಆ……” ಎಾಂದಳು ನನು ಮಗಳು

ಚಿನು ಯಿ….

ಆರಂಭಿಸಿದಳು..

ಅದೇನೀ

ನನಗೀ

ವಿವರಿಸಲು

ಗಾಬರಿ

ಮತಾ ಷ್ಟಿ

ಹೆಚಾಿ ಯಿತ್ತ… ಅಷ್ಿ ರಲ್ಲಾ ಮೆಲುದನಯಾಂದ್ದ “ರಿೀ ©

ಅವಳೇನೀ ಕಣಜ್ ಬಗೆಗ

ಮಹದೆೋವ ಕೆ. ಸಿ.

ನನು

ಮಡದಿಯ

ಹೇಳೆಾ ೀಕಂತೆ...”

ಮಾತ್ತ

ಕಿವಿಗೆ

ಎಾಂಬ ಬಿದಿು ತ್ತ.

ಸಮಾಧಾನದಿಾಂದ "ಏನಾಯುಾ ಮಗಳೇ…" ಎಾಂದೆ. ಕಳೆದ ವಾರ ರಜ್ಜಯ ಮೇಲೆ ಮನೆಗೆ ಬಂದಿದಾು ಗ ರಜ್ಜಯ ಬಹುತೇಕ ಸಮಯ ಮಗಳ್ಳಗಾಗಿಯೇ ಮೀಸಲ್ಲಟುಿ ಅವಳ್ಳಟ್ಟಿ ಗೆ ಆಟ, ಪಾಠ, ಊಟ ಎಲಾ ವೂ ನಡೆದಿತ್ತಾ . ಹಾಗೇ ಒಾಂದ್ದ ಮಧಾ​ಾ ಹು ಮನೆಯ ಒಳಗಾಂದ್ದ ಕಣಜ್ (ವಾಸ್ಪ )

ಓಡಾಡುತಾ ದು ದು ನ್ನು

ನನು

ಮೂರು

ವಷ್​್ದ

ತ್ೀರಿಸಿದು ಳು. ಆ ಕಣಜ್ ಅಲೆಾ ಗೀಡೆಯ ಮೇಲೆ ತನು ನಡೆಸಿತ್ತಾ .

ಆದು ರಿಾಂದ

ಅಾಂದ್ದ

ಮಗಳೇ

ಗೂಡನ್ನು

ಸುಮಾರು ಸಮಯ ಈ

ನೀಡಿ

ನನಗೆ

ಕಟಿ ಲು ತಯಾರಿ

ಕಣಜ್ವು

ಗೂಡುಕಟುಿ ವ

ಕ್ಕಲಸವನೆು ಲಾ ಇಬಾ ರೂ ಕೂತ್ತ ಗಮನಸಿದೆು ವು. ಎಡಬಿಡದೆ ಎಲ್ಲಾ ಾಂದಲೀ ಮ್ಮದೆು ಮಾಡಿದ ಮಣಿಣ ನ ಉಾಂಡೆಯನು ಹತ್ತಾ ತಂದ್ದ ಗೂಡು ಕಟುಿ ತಾ ತ್ತಾ . ರಜ್ಜ ಮ್ಮಗಿಸಿ ನಾನ್ನ ಮೈಸೂರಿಗೆ ಹಿಾಂದಿರುಗುವಾಗ

ಕಣಜ್ದ

ಗಮನಸುವಂತೆ ಬಂದಿದು ರಿಾಂದ ಗೂಡನ್ನು

ಗೂಡನ್ನು

ಮಗಳ್ಳಗೆ ಅವಳು

ದಿನವೂ

ಹೇಳ್ಳ ಈ

ಗಮನಸುತಾ ದು ಳು. ಆದರೆ ಮನೆು

ಆ ಗೂಡಿನ ಮೇಲೆ ಇರುವಗಳು ದಾಳ್ಳ ಮಾಡಿ ಇನ್ನು

ಗೂಡಿನಾಂದ ಹರಬರದ ಕಣಜ್ದ

ಮರಿಗಳನ್ನು

ಬಿಡದೆ ತಾಂದ್ದ ಮ್ಮಗಿಸಿದು ನ್ನು

©

ಧನರಾಜ್ ಎಾಂ.

ನೀಡಿದ ಅವಳು..” ಪಪಾಪ ಕಣಜ್ ಮರಿಗಳು ಇಬೆ್ಗುಿ ತನೆ ೀಬಿಟಿ ವೇ… ಪಾಪ….” ಎಾಂದ್ದ ಹೇಳ್ಳ ತನು ದ್ದುಃಖವನ್ನು ತ್ೀಡಿಕಾಂಡಳು. 9 ಕಾನನ – ಏಪ್ರಿ ಲ್ 2021


©

ಧನರಾಜ್ ಎಾಂ.

©

ಧನರಾಜ್ ಎಾಂ.

ಕಣಜ್ ಎಾಂದಾಕ್ಷಣ ನಮೆು ಲಾ ರಿಗೂ ನೆನಪಾಗುವುದೇ ಅವುಗಳ ಚ್ಚಚಿ​ಿ ನ ಉರಿಯುವ ನೀವು. ಆದರೆ ಈ ಕಣಜ್ಗಳ ಜೀವನ ಕರ ಮವೇ ಒಾಂದ್ದ ಸೀಜಗ. ಕಣಜ್ಗಳಲ್ಲಾ ನಾವು ಹಲವು

ಪರ ಭೇದಗಳನ್ನು

ಅನ್ನಗುಣವಾಗಿ ತಮು

ನೀಡಬಹುದ್ದ. ತಮು

ಗೂಡುಗಳನ್ನು

ಇವು ಯಾವ ಇಾಂಜನಯಗೂ್ ಕಮು

ಅವುಗಳ

ಗಾತರ

ಮತ್ತಾ

ಸ್ತಮಥಾ ್ಕ್ಕೆ

ಕಟ್ಟಿ ಕಳುಿ ತಾ ವ. ಗೂಡು ಕಟುಿ ವುದರಲ್ಲಾ

ಏನಲಾ . ಅದರಲೂಾ

(Potter wasp) ಕಲೆಸಿದ ಮಣಿಣ ನ ಉಾಂಡೆಗಳನ್ನು

ಈ ಮಡಿಕ್ಕ ಕಣಜ್ಗಳು

ಎಡಬಿಡದೇ ತಂದ್ದ ಸುಾಂದರವಾದ

ಮಡಿಕ್ಕಯಾಕಾರದಲ್ಲಾ ಮಣಿಣ ನ ಗೂಡನ್ನು ಕಟುಿ ತಾ ವ. ಆದರೆ ನಮು ನ್ನು ಸೇರಿ ಹಲವಾರು ಜೀವಿಗಳು ಗೂಡು ಕಟ್ಟಿ ಕಳುಿ ವುದ್ದ ಸೂರಿಗಾಗಿ, ಆಶರ ಯಕಾೆ ಗಿ ಅಲಾ ವ? ಆದರೆ ಈ ಕಣಜ್ಗಳು ಗೂಡುಕಟಿ ಲು ಬೇರೆಯೇ ಕಾರಣವಿದೆ. ಸ್ತಮಾನಾ ವಾಗಿ ಎಲಾ

ಪೊೀಷ್ಕ

ಜೀವಿಗಳು ತಮು ಮರಿಗಳ್ಳಗೆ ಆಹಾರವನ್ನು ಒದಗಿಸುವುದ್ದ ಜ್ಗದ ನಯಮ, ಅದೂ ತಮು ಮರಿಗಳು ಹುಟ್ಟಿ ದ ಮೇಲೆ. ಆದರೆ ಈ ಕಣಜ್ಗಳು ಹಾಗಲಾ , ಮರಿಗಳ ಬಗೆಗ ವಿಶೇಷ್ ಆಸಕಿಾ ವಹಿಸುತಾ ವ. ಇವುಗಳು ಒಾಂದ್ದ ಸುಾಂದರವಾದ ಗೂಡುಕಟ್ಟಿ , ಕಂಬಳ್ಳಹುಳು ಅಥವಾ ಜೇಡವನ್ನು ಚ್ಚಚ್ಚಿ ತಾ ವ.

ತನು

ದೇಹದಲ್ಲಾ ಉತಾಪ ದನೆಯಾಗುವ ಮತೆಾ ೀರುವ ಔಷ್ಧವನ್ನು

ಇದರಿಾಂದ

ಕಂಬಳ್ಳಹುಳು

ಸ್ತಯುವುದಿಲಾ . ಅಾಂತಹ ಪರ ಜ್ಜೆ

ಅಥವಾ

ಜೇಡ

ತಪಿಪ ಸಿದ ಹುಳುವನ್ನು

ಅದರ ಮೇಲೆ ಒಾಂದ್ದ ಮಟೆಿ ಯನು ಟುಿ

ಗೂಡನ್ನು

ಪರ ಜ್ಜೆ

ಅವುಗಳ್ಳಗೆ

ತಪುಪ ತಾ ವ,

ಆದರೆ

ತಾನ್ನ ಕಟ್ಟಿ ದ ಗೂಡಿನಲ್ಲಾ ರಿಸಿ,

ಮ್ಮಚ್ಚಿ ತಾ ದೆ (ಚಿತರ ಗಳಲ್ಲಾ ಗಮನಸಿ

ಗೂಡಿನ ಒಳಗೆ ಕಂಬಳ್ಳ ಹುಳು ಬದ್ದಕಿದೆ). ಹಿೀಗೆ ಒಾಂದಲಾ ಹತ್ತಾ ಹಲವು ಮಡಿಕ್ಕಗಳನು ಒಾಂದರ ಪಕೆ ದಲಾ ಾಂದ್ದ ಕಟುಿ ತಾ ದೆ. ಪರ ತೀ ಗೂಡು ಕಟ್ಟಿ ಅದರಲ್ಲಾ ಕಂಬಳ್ಳಹುಳು ಅಥವಾ ಜೇಡವನ್ನು

ತಂದಿಟುಿ

10 ಕಾನನ – ಏಪ್ರಿ ಲ್ 2021

ನಂತರ ಮೇಲಾಂದ್ದ ಮಟೆಿ ಯನು ಟುಿ

ಮ್ಮಾಂದಿನ ಗೂಡು


©

ಧನರಾಜ್ ಎಾಂ.

©

ಕಟುಿ ತಾ ದೆ. ಎಲಾ ಗೂಡುಗಳನ್ನು ಮಣ್ಣಣ

ಮ್ಮಚಿ​ಿ ದ ಮೇಲೆ, ಗೂಡಿನ ಹರಭಾಗಕೂೆ

ತಂದ್ದ, ಗೂಡುಗಳ ಮೇಲೆ ಮತ್ಾ ಾಂದ್ದ ಪದರ ಮಣಣ ನ್ನು

ಕಳೆದಂತೆ ಗೂಡಿನಳಗಿನ ಮಟೆಿ ಹುಳುವೇ

ಮದಲ

ಆಹಾರ.

ಧನರಾಜ್ ಎಾಂ.

ಮತಾ ಷ್ಟಿ

ಮೆತ್ತಾ ತಾ ದೆ. ಕಾಲ

ಒಡೆದ್ದ ಹರಬಂದ ಮರಿಗೆ ಬದ್ದಕಿರುವ ಕಂಬಳ್ಳ

ಮಾನವರದ

ನಾವು

ಶಸಾ ರಚಿಕಿತೆಸ ಯ

ಸಮಯದಲ್ಲಾ

ಅನಸಿಾ ೀರ್ಷಯಾ ಬಳಸುವುದನ್ನು ಕಂಡುಹಿಡಿದಿದೆು ೀವ ಎಾಂದ್ದ ಬಿೀಗುತೆಾ ೀವ, ಆದರೆ ನಮಗಿಾಂತ ಮದಲೇ

ವಿಕಸನಗಾಂಡಿರುವ

ಅನಸಿಾ ೀರ್ಷಯಾವನ್ನು

ಚಿಕೆ

ಉಪಯೀಗಿಸುತಾ ವ.

ಕಿೀಟಗಳು

ನಮಗಿಾಂತ

ಈ ಕಣಜ್ಗಳಲ್ಲಾ

ಮದಲೇ

ಬೇರೆ ಬೇರೆ ಪರ ಭೇದದ

ಕಣಜ್ಗಳು, ಬೇರೆ ಬೇರೆ ರಿೀತಯ ಆಹಾರದ ಮೇಲೆ ಅವಲಂಬಿಸಿವ. ಕ್ಕಲವು ಕಣಜ್ಗಳು ಜೇಡಗಳನ್ನು ಕಿೀಟಗಳನ್ನು

ಬೇಟೆಯಾಡಿದರೆ ಇನ್ನು

ಕ್ಕಲವು ಕಣಜ್ಗಳು ಕಂಬಳ್ಳಹುಳು, ಮ್ಮಾಂತಾದ

ಬೇಟೆಯಾಡುತಾ ವ. ಇದಲಾ ದೆ ಕಣಜ್ಗಳು ಇತರೆ

ಕಿೀಟಗಳ ಸಂಖ್ಯಾ ಯ

ಸಮತ್ೀಲನ ಕಾಪಾಡುವಲ್ಲಾ ಪರ ಮ್ಮಖ ಪಾತರ ವಹಿಸುತಾ ವ. ನಾನ್ನ ಮದಲೇ ಹೇಳ್ಳರುವಂತೆ ಪರ ಕೃತಯಲ್ಲಾ ಸ್ತವಿರರು ಪರ ಭೇದದ ಕಣಜ್ಗಳನ್ನು ಕಾಣಬಹುದ್ದ. ಅವುಗಳಲ್ಲಾ ಒಾಂದಾದ ‘ಫಿಗ್ ವಾಸ್ಪ ' ನ ಜೀವನದಲ್ಲಾ ಹತಾ ಹಣಿಣ ಗಿರುವ ವಿಶೇಷ್ ಸಂಬಂಧದ ಬಗೆಗ

ಮ್ಮಾಂದಿನ

ಲೇಖನದಲ್ಲಾ ತಳ್ಳಸುತೆಾ ೀನೆ.. ಲೇಖನ: ಮಹದೇವ ಕೆ. ಸಿ. ಬಾಂಗ್ಳೂರು ಜಿಲ್ಲೆ

11 ಕಾನನ – ಏಪ್ರಿ ಲ್ 2021


©

ಸ್ತಾ ಟನ್ಡೇ

ಕುಟುಾಂಬಕ್ಕೆ

ಸೇರಿದ

ಮಾಂಜುನಾಥ ಎಸ್. ನಾಯಕ

ಮಲೇರ್ಷಯನ್

ಚಂದರ

ಪತಂಗ/ಇಾಂಡೀನೇರ್ಷಯನ್ ಚಂದರ ಪತಂಗವು (ಆಾ ಕಿ​ಿ ಯಾಸ್ ಮೆನಸ್) ಕಾಡುರೇಷ್ಮು ಪರ ಭೇದದ ದೊಡಡ ಪತಂಗವಾಗಿದ್ದು , ಮಲೇರ್ಷಯಾದಿಾಂದ ಸುಮಾತಾರ ಮತ್ತಾ ಆಗೆು ೀಯ ಏರ್ಷಯಾದ

ಉಷ್ಣ ವಲಯದ

ಕಂಡುಬರುತಾ ವ. ನಾಗಾಲಾ​ಾ ಾಂಡ್, ಕುಟುಾಂಬದಲ್ಲಾ (ಅಟ್ಟಾ ಕಸ್

ಮಳೆಕಾಡು

ಭಾರತದಲ್ಲಾ ತರ ಪುರದ

ಹಾಗೂ

ಪಶ್ಿ ಮಘಟಿ ,

ಅರಣಾ ಪರ ದೇಶಗಳಲ್ಲಾ

ನತಾ ಹರಿದವ ಣ್ದ

ಡೆಹಾರ ಡೂನ್, ಮಾತರ

ಅತಾ ಾಂತ

ಭಾರತದಲ್ಲಾ ಅತಾ ಾಂತ ದೊಡಡ

ಸುಾಂದರ

ಅಸ್ತಸ ಾಂ,

ಸಿಕಿೆ ಾಂ,

ಹಂಚಿಕ್ಕಯಾಗಿದ್ದು ,

ಚಂದರ ಪತಂಗ (ಆಾ ಕಿ​ಿ ಯಾಸ್ ಸಲೆನ) ಮತ್ತಾ ಅಟ್ಟಾ ಸ್)

ಕಾಡುಗಳಲ್ಲಾ

ಪತಂಗಗಳಾಗಿವ.

ಅಟ್ಟಾ ಸ್ ಪತಂಗಗಳು ಅಟ್ಟಾ ಸ್

ಪತಂಗವು

ಪತಂಗವಾಗಿದ್ದು , (ವಿಶವ ದಲ್ಲಾ ಎರಡನೇ ದೊಡಡ ಪತಂಗ)

ರೆಕ್ಕೆ ಗಳು 25 ರಿಾಂದ 26 ಸಾಂ.ಮೀ ಇರುತಾ ವ. ಹಕುಾ ್ಲಸ್ ಪತಂಗವು ವಿಶವ ದಲೆಾ ೀ ಅತ ದೊಡಡ ಪತಂಗ (27 ಸ.ಮೀ). ಆವಾಸದ ನಾಶ, ಕಾಳ್ಳಗಚಿ​ಿ ನಾಂದಾಗಿ ಈ ಸುಾಂದರ ಪತಂಗ ಪರ ಭೇದಗಳು ಭಿೀತಯನೆು ದ್ದರಿಸುತಾ ವ. ಹೆಚಿ​ಿ ನ ಪತಂಗಗಳು ನಶ್ವಚರಿಗಳಾಗಿದ್ದು , ರತರ ಹೂ ಬಿಡುವ ಸಸಾ ಗಳ ಪರಗಸಪ ಶ್ಕಿರ ಯಗೆ ಬಹು ಸಹಾಯಕವಾಗಿವ. ಇದಲಾ ದೆ ಪತಂಗಗಳು ಹಲ್ಲಾ , 12 ಕಾನನ – ಏಪ್ರಿ ಲ್ 2021


ಓತಕಾ​ಾ ತ, ಪಕಿ​ಿ , ಕಪ್ಪಪ , ಬವಲ್ಲಗಳ್ಳಗೆ ಆಹಾರವಾಗಿದ್ದು , ಜೀವವೈವಿಧ್ಯಾ ತೆಯಲ್ಲಾ ನ ಆಹಾರ ಸರಪಳ್ಳಯಲ್ಲಾ

ಪರ ಮ್ಮಖ ಪಾತರ ವಹಿಸುತಾ ವ. ಪತಂಗಗಳು ಅರಣಾ

ಪರಿಸರ ವಾ ವಸೆ ಯ

ಆರೀಗಾ ದ ಜೈವಿಕ ಸೂಚಕಗಳಾಗಿದ್ದು , ಮಲೇರ್ಷಯನ್ ಚಂದರ ಪತಂಗ, ಚಂದರ ಪತಂಗ, ಅಟ್ಟಾ ಸ್

ಪತಂಗಗಳು

ವಿರಳವಾದರೂ

ಆಗಾಗ

ಕನಾ್ಟಕದ

ಪಶ್ಿ ಮ

ಘಟಿ ದಲ್ಲಾ

ಗೀಚರಿಸುತಾ ರುವುದ್ದ ಪಶ್ಿ ಮ ಘಟಿ ಗಳ ಸಾಂದಯ್ಕ್ಕೆ ಸ್ತಕಿ​ಿ ಯಾಗಿವ. ವಿಶೇಷ್ತೆ: ಚಂದರ ಪತಂಗಗಳ ಬಲವು ಉದು ವಾಗಿದ್ದು , ಪರಭಕ್ಷಕಗಳ್ಳಾಂದ ರಕ್ಷಣೆ ಪಡೆಯಲು ಸಹಾಯ ಮಾಡುತಾ ವ. ಇವುಗಳ ಬಲದ ಚಲನೆಯು ಬವಲ್ಲಗಳ ದಾಳ್ಳಯ ಚಲನೆಯ ದಿಕೆ ನ್ನು ಬದಲ್ಲಸುವುದರ ಮೂಲಕ ರಕ್ಷಣಾತಂತರ ವನಾು ಗಿ ಅಳವಡಿಸಿಕಾಂಡಿವ.

©

ಮಾಂಜುನಾಥ ಎಸ್. ನಾಯಕ

©

ಮಾಂಜುನಾಥ ಎಸ್. ನಾಯಕ

ಲೇಖನ: ಮಂಜುನಾಥ ಎಸ್. ನಾಯಕ ಗ್ದಗ್ ಜಿಲ್ಲೆ

13 ಕಾನನ – ಏಪ್ರಿ ಲ್ 2021


©

ನಾಗೆೋಶ್ ಓ. ಎಸ್.

ನೀರು ಪರ ತ ಜೀವಿಯ ಮೂಲ ವಸುಾ . ಈ ನೀರಿನ ಮೂಲ ಮಳೆ. ಬಿದು ಮಳೆಯ ನೀರು ನದಿ, ಸರೀವರ ಹಾಗೂ ಕ್ಕರೆಗಳಲ್ಲಾ ಸಂಗರ ಹಣೆಯಾಗುತಾ ದೆ. ಜ್ನಸಂಖ್ಯಾ

ಬೆಳೆದಂತೆಲಾ​ಾ

ಮಾನವನ

ಕಲುರ್ಷತವಾಗಿ

ಚಟುವಟ್ಟಕ್ಕಗಳ್ಳಾಂದ

ಕ್ಕರೆಗಳು

ಬತ್ತಾ ತಾ​ಾ ..

ನದಿಗಳು

ಕಣು ರೆಯಾಗುವ ಹಾದಿ ಹಿಡಿದಿವ. ನಗರಗಳಲ್ಲಾ ಕ್ಕರೆಗಳ ಸಮಾಧಿಯ ಮೇಲೆ ಬೇಕಾದಷ್ಟಿ ಬಹುಮಹಡಿ ಕಟಿ ಡಗಳು ನಾಂತ್ತ ಹಳೆಯದಾಗಿವ ಹಾಗೂ ನತಾ

ನಮಾ್ಣವಾಗುತಾ ಲೇ

ಇವ. ಸಕಾ್ರದಿಾಂದ ರಚಿತವಾಗಿರುವ ಕ್ಕರೆ ಸಂರಕ್ಷಣೆ ಮತ್ತಾ ಅಭಿವೃದಿಧ ನಗರದಲ್ಲಾ

ಅಳ್ಳದ್ದಳ್ಳದ್ದಕಾಂಡಿರುವ ಕ್ಕರೆಗಳು ಅಲಪ ಸವ ಲಪ

ರೂಪವನ್ನು ಸವ ಚಛ ವಾಗಿರದೆ

ಕಟ್ಟಿ ದೆ. ಇಡಿೀ

ಆದರೆ

ನಗರದಲ್ಲಾ ನ

ನಮೆು ಲಾ ರಿಗೂ ತಾ​ಾ ಜ್ಾ ವನ್ನು

ಯೀಜ್ನೆಗಳು,

ನರಳತೆ ಹಾಗೂ ಹಸ

ತಳ್ಳದಂತೆ

ಬಹುಪಾಲು

ಸಂಗರ ಹಿಸಿಕಳುಿ ವ

ಕ್ಕರೆಗಳು

ತ್ಟ್ಟಿ ಯಾಗಿ

ರೂಪಾ​ಾಂತರಗಾಂಡುಬಿಟ್ಟಿ ವ. ವಿಸ್ತಾ ರಗಳುಿ ತಾ ರುವ ನಗರಗಳು ಪರಿಣಾಮ ಬಹಳಷ್ಟಿ ಕ್ಕರೆ-ಕುಾಂಟೆ ಮತ್ತಾ ಕೃರ್ಷ ಭೂಮಗಳನ್ನು ಕಳೆದ್ದಕಳುಿ ತಾ ದೆು ೀವ . ಇದಕ್ಕೆ ಉದಾಹರಣೆಯಾಗಿ ಬೆಾಂಗಳೂರು ನಗರದ ಸಮೀಪದಲ್ಲಾ ರುವ ಬನೆು ೀರುಘಟಿ ರರ್ಷಿ ರೀಯ ಉದಾ​ಾ ನವನದೊಾಂದಿಗೆ ತನು

ಅಸಿಾ ತವ

ಹಂಚಿಕಾಂಡಿರುವ

ಕಾಳೇಶವ ರಿ

ಗಾರ ಮದ 'ವಡೇನ ಕ್ಕರೆ' ಇದೆ. ಈ ಕ್ಕರೆಗೆ ಸುಮಾರು ಐದಾರು ಶತಮಾನಗಳ ಇತಹಾಸವಿದೆ. ವಡೇನ

ಕ್ಕರೆಗೆ

ಮದಲ್ಲಾಂದಲೂ

ಕಾಡು

ಪಾರ ಣಿಗಳ್ಳಗೆ,

ಜಾನ್ನವಾರುಗಳ್ಳಗೆ ನೀರಿನ ಸಲೆಯಾಗಿ ಉಪಯೀಗದಲ್ಲಾ ದೆ. 14 ಕಾನನ – ಏಪ್ರಿ ಲ್ 2021

ಪಕಿ​ಿ ಗಳ್ಳಗೆ

ಹಾಗೂ

ಜ್ನ


©

ನಾಗೆೋಶ್ ಓ. ಎಸ್.

10 ವಷ್​್ಗಳ ಹಿಾಂದೆ ಈ ಕ್ಕರೆಗೆ ಹಾಂದಿಕಾಂಡಂತೆ ಜ್ನ ವಸತ ಬಡಾವಣೆಯ ನಮಾ್ಣ ಮಾಡಿದರು. ಇಾಂತಹ ಸಂದಭ್ದಲ್ಲಾ ಎಲಾ​ಾ ಕ್ಕರೆಗಳ್ಳಗೂ ಸವೇ್ಸ್ತಮಾನಾ ವಾಗಿ ಆಗುವಂತೆ, ಈ ಕ್ಕರೆಗೂ ಕೂಡಾ ಮಣ್ಣಣ

ತ್ತಾಂಬಿಸಿ, ಜಾಗವನ್ನು

ಒತ್ತಾ ವರಿ ಮಾಡಿಕಾಂಡು

ರಸಾ ನಮಾ್ಣ ಕ್ಕಲಸವೂ ಕೂಡಾ ಬಹಳ ಬೇಗನೆ ನಡೆದ್ದಹೀಗಿತ್ತಾ . ಗಾರ ಮದ ಯುವಕರು ಅವರನ್ನು

ಎಚಿ ರಿಸಿ ಕ್ಕರೆಯ ಒತ್ತಾ ವರಿಯನ್ನು

ತೆರವು ಮಾಡಿಸಲು ಮ್ಮಾಂದಾದರು.

ಯುವಕರು, ಗಾರ ಮಸೆ ರಾಂದಿಗೆ ಗಾರ ಮ ಪಂಚಾಯಿಾ ಯಲ್ಲಾ

ಈ ವಿಷ್ಯದ ಬಗೆಗ ದೂರು

ಕಟುಿ , ನಂತರ ತಹಶ್ೀಲಾು ರ್ ರ ಕಛೇರಿಯಲ್ಲಾ ಕ್ಕರೆ ಒತ್ತಾ ವರಿದಾರರ ವಿರುದಧ ಮಕದು ಮೆ ಹೂಡಿ ಕ್ಕರೆಯ ಅಾಂಗಳವನ್ನು

ಮತೆಾ ಬಿಡಿಸಿಕಳಿ ಲು ಯಶಸಿವ ಯಾದರು.

ಈ ಕ್ಕರೆ ಸಂರಕ್ಷಣೆಯಲ್ಲಾ ವೈಲ್ಡ ಲೈಫ್ ಕನೆಸ ವೇ್ಷ್ನ್ ಗೂರ ಪ್ (WCG), ಸು ೀಹ ಸಂಪದ ಸಂಸೆ

ಮತ್ತಾ ಕಾಳೇಶವ ರಿ ಗಾರ ಮಸಾ ರು ಭಾಗಿಯಾಗಿದು ರು.

"ಸು ೀಹ ಸಂಪದ" ಸಂಸೆ ಯು

ನಾವು ಮಾಡುತಾ ರುವ ಕ್ಕರೆ ಸಂರಕ್ಷಣೆ ಹಾಗೂ ಅಭಿವೃದಿು ಕ್ಕಲಸಗಳಲ್ಲಾ ಆಸಕಿಾ ವಾ ಕಾ ಪಡಿಸಿ, WCG ತಂಡದ ಜತೆಗೆ ಕೈಜೀಡಿಸಿದೆ, ಚಚಿ್ಸಿ, ಈ ಕ್ಕರೆಯ ಅಭಿವೃದಿಧ ಯ ಯೀಜ್ನೆಗಳಾದ ಕ್ಕರೆಯ ಏರಿ ಎತಾ ರ ಗಳ್ಳಸುವುದ್ದ, ಕೀಡಿ ಮರು ನಮಾ್ಣ, ಕ್ಕರೆಯ ಸುತಾ -ಮ್ಮತಾ ಲ್ಲನ ಸವ ಚಛ ತೆ ಮತ್ತಾ ತಾ​ಾ ಜ್ಾ ವಿಸಜ್​್ನೆ ತಡೆಯಲು ಸೂಚನಾ ಫಲಕ ಹಾಕುವುದ್ದ ಹಾಗೂ ಕ್ಕರೆಯ ಸುತಾ ಬೇಲ್ಲ ಹಾಕಿ ಗಿಡ ನೆಡುವ ಕ್ಕಲಸಗಳನ್ನು ಹಂತ ಹಂತವಾಗಿ ಕಾಯ್ಗತಗಳ್ಳಸಲು ರೂಪು ರೇಷ್ಮಗಳನ್ನು

ನಮ್ಸಿದೆ. ಸು ೀಹ ಸಂಪದ ಬಳಗವು ವಡೇನ ಕ್ಕರೆಯನ್ನು

ವಿೀಕಿ​ಿ ಸಿ,

ಧನ ಸಹಾಯ ಮಾಡಲು ಸಮು ತಸಿರುವುದ್ದ ಕ್ಕರೆಗೆ ಮತೆಾ ೀ ಜೀವಕಳೆ ತ್ತಾಂಬಲು ಅನ್ನವಾಗಿದೆ.

15 ಕಾನನ – ಏಪ್ರಿ ಲ್ 2021


©

ಮದಲ್ಲಗೆ

ನಾಗೆೋಶ್ ಓ. ಎಸ್.

WCG

ತಂಡವು

ಪಂಚಾಯಿಾ ಯಲ್ಲಾ

ಕ್ಕರೆಯ

ಕ್ಕಲಸಕ್ಕೆ

ಪಡೆಯಿತ್ತ.

ಒಪಿಪ ಗೆ

ಗಾರ ಮ

ಅಭಿವೃದಿಧ ನಂತರ

ಕಾಳೇಶವ ರಿ ಗಾರ ಮದ ಜ್ನರ ಜತೆಗೆ ಅಲ್ಲಾ ನಮಾ್ಣವಾಗಿರುವ ಹಸ ಬಡಾವಣೆ ಜ್ನರ ಮನೆಗಳ್ಳಗೆ ತೆರಳ್ಳ, ಅದರ

ಕ್ಕರೆ ಸಂರಕ್ಷಣೆ ಹಾಗೂ

ಉಪಯೀಗಗಳ

ಕುರಿತ್ತ

ಅರಿವು

ಮೂಡಿಸಿತ್ತ. ಕ್ಕರೆ ಉಳ್ಳಸಲು ನಾವು ಏನ್ನ ಮಾಡಬೇಕು, ಏನ್ನ ಮಾಡಬರದ್ದ ಎಾಂಬ್ಬದನ್ನು ತಳ್ಳಸಲಾಯಿತ್ತ. ಕರ ಪತರ ಗಳನ್ನು ಜ್ನರ ಕೈಗಿತ್ತಾ ಕಾಯ್ಕರ ಮದ ಬಗೆಗ ಭಾಗಿಯಾಗುವಂತೆ

ವಿವರಿಸಿ ಅವರೆಲಾ ರನ್ನು

ಆಹಾವ ನಸಲಾಯಿತ್ತ.

ಕ್ಕರೆಸಂರಕ್ಷಣೆಯ ಕಾಯ್ದಲ್ಲಾ

ನಧ್ರಿಸಿದಂತೆ

ದಿನಾ​ಾಂಕ

7ನೇ

ಮಾರ್ಚ್

ಭಾನ್ನವಾರ ದಿನ ಮದಲ ಹಂತದ ಕ್ಕಲಸವಾದ ಕ್ಕರೆಸುತಾ ಪಾ​ಾ ಸಿ​ಿ ಕ್ ಹಾಗೂ ಇತರೆ ತಾ​ಾ ಜ್ಾ ಸಂಗರ ಹಿಸಿ ಸವ ಚಿ ಗಳ್ಳಸುವ ಕಾಯ್ಕರ ಮ ನೆರವೇರಿಸಲಾಯಿತ್ತ. ಗಾರ ಮಸೆ ರು, ಮಕೆ ಳು, ಸವ ಯಂ ಸೇವಕರು, ಸು ೀಹ ಸಂಪದ ತಂಡದ ಜತೆಗೆ WCG ತಂಡ ಸೇರಿ ಸುಮಾರು 70ಕೂೆ ಹೆಚ್ಚಿ ಮಂದಿ ಕ್ಕರೆ ಸವ ಚಛ ತೆಯಲ್ಲಾ

ಪಾಲಗ ಾಂಡಿದು ರು. ಬೆಳ್ಳಗೆಗ 8ಕ್ಕೆ ಕೈಗೆ ಗ್ಲಾ ಸ್ ಹಾಕಿ, ಚಿೀಲ

ಹಿಡಿದ್ದ ಕ್ಕಲಸ ಪಾರ ರಂಭಿಸಿ, ಕ್ಕರೆಯ ಒಾಂದ್ದ ಬದಿ ಪೂಣ್ ಸವ ಚಛ ಉಪಹಾರದ

ವಿರಮ

ತೆಗೆದ್ದಕಳಿ ಲಾಯಿತ್ತ.

ಉಪಹಾರದ

ಮಾಡಿ ನಂತರ ಒಾಂದ್ದ ನಂತರ

ಇನು ಾಂದ್ದ

ಬದಿಯನ್ನು ಸವ ಚಿ ಮಾಡಲಾಯಿತ್ತ. ಆಯು ಕಸವನೆು ಲಾ​ಾ ಸಂಗರ ಹಿಸಿ ವಿಾಂಗಡಿಸಿಲಾಯಿತ್ತ. ಕಡೆಯಲ್ಲಾ ಭಾಗಿಯಾದವರ ಪರಸಪ ರ ಪರಿಚಯ ಮತ್ತಾ ಅನಸಿಕ್ಕಗಳನ್ನು

ಹಂಚಿಕಾಂಡು,

ಮಜು ಗೆಯಾಂದಿಗೆ ಬಿೀಳ್ಳೆ ಡುವ ಮೂಲಕ "ಈ ಕ್ಕರೆ ನಮು ದ್ದ" ಯೀಜ್ನೆಯ ಮದಲ ಹಂತವನ್ನು ಯಶಸಿವ ಯಾಗಿ ಪೂಣ್ಗಳ್ಳಸಲಾಯಿತ್ತ. ನಮು ಸುತಾ​ಾ

ಎರಡನೇ ಹಂತದ ಕಾಯ್, ಕ್ಕರೆ

©

ಹಾಗೂ ಏರಿಯ ಮೇಲೆ ಬೆಳೆದಿರುವ

ನಾಗೆೋಶ್ ಓ. ಎಸ್.

ಲಂಟ್ಟನ ತೆರವು ಮಾಡಿ, ಕ್ಕರೆ ಏರಿ ಎತಾ ರ ಗಳ್ಳಸುವುದಾಗಿತ್ತಾ . ಈ ಕ್ಕಲಸಕ್ಕೆ 2 JCB ಮತ್ತಾ 3 ಟ್ಟರ ಕಿ ರ್

ಸಹಾಯದಿಾಂದ

ಕ್ಕರೆಯ

ಒತ್ತಾ ವರಿ

ಮಾಡಲು ತ್ತಾಂಬಿದು ಮಣಣ ನೆು ೀ ಅಗೆದ್ದ ಏರಿಯ ಮೇಲೆ

ಹಾಯಿಸಿ

ಎತಾ ರಿಸಲಾಯಿತ್ತ.

2

ದಿನಗಳಲ್ಲಾ ಶೇಕಡ 80ರಷ್ಟಿ ಕ್ಕಲಸ ಮ್ಮಗಿದಿದ್ದು , ಇದರ ಕನೆಯ ಭಾಗವಾಗಿ ಏರಿಯ ಮಣಣ ನ್ನು ಸರಿಯಾಗಿ

ಕೂತ್ತ

ಪಕವ ವಾಗುವವರೆಗೆ

ಸಮಗಳ್ಳಸಬೇಕಿದೆ. ಇದಕ್ಕೆ ಮಣ್ಣಣ

ಕಾಯಬೇಕಿದೆ.

ಮ್ಮಾಂದಿನ

ದಿನಗಳಲ್ಲಾ

ಅನಾ ಕ್ಕಲಸಗಳಾದ ಫಲಕ ಅಡವಳ್ಳಕ್ಕ, ಗಿಡಗಳನ್ನು ನೆಡುವುದ್ದ, ತಾ​ಾ ಜ್ಾ ಸಂಗರ ಹವಾಗದಂತೆ ನವ್ಹಿಸುವುದ್ದ ಮ್ಮಾಂತಾದವು ಬಕಿಯಿವ. 16 ಕಾನನ – ಏಪ್ರಿ ಲ್ 2021


©

ನಾವು ಚಿಕೆ ಾಂದಿನಲ್ಲಾ

ನಾಗೆೋಶ್ ಓ. ಎಸ್.

ನಾಗೆೋಶ್ ಓ. ಎಸ್.

©

ಆಟ ಆಡಿದ ಕ್ಕರೆ ಬಯಲು, ದನ-ಕರುಗಳ್ಳಗೆ ನೀರುಣಿಸಿ,

ಸುತಾ ಲ್ಲನ ಮರಗಳ್ಳಾಂದ ನೆರಳು ದಕಿೆ ಸುತಾ ದು ಕ್ಕರೆಗಳು ಇನ್ನು ಕೇವಲ ನೆನಪಾಗಿ ಉಳ್ಳಯುವ ಮದಲು ನಮು

ಊರ ಕ್ಕರೆಗಳ ಸಂರಕ್ಷಣೆಯ ಮತ್ತಾ ಉದಾಧ ರ ಕ್ಕಲಸವನ್ನು

ನಾವು

ಹರಬೇಕಾಗುತಾ ದೆ. ನಮು ಪಾಲ್ಲನ ಕ್ಕರೆಗಳು ಮ್ಮಾಂದಿನ ದಿನಗಳಲ್ಲಾ ಭೂಕಬಳ್ಳಕ್ಕದಾರರಿಗೆ ಸಿಕುೆ ಮಾಯವಾಗುವ ಅಥವಾ ಕಲುರ್ಷತವಾಗುವ ಮದಲೇ ಅವುಗಳ ಸಂರಕ್ಷಣೆ ಮಾಡಿ ಪುನಃಶ್ಿ ೀತನಗಳ್ಳಸುವುದ್ದ ಅತಾ ಗತಾ . ಪಾರ ಣಿಗಳ ಅವಾಸಕ್ಕೆ

ಕಳ್ಳಿ ಇಟುಿ

ಹಿತರಕ್ಷಣೆಯೇ

ನಮು

ಎಲಾ ವನ್ನು ರಕ್ಷಣೆ

ಬಯಾರಿಸಿ, ಬಳಲ್ಲಸಿ, ಪಕಿ​ಿ ಗಳ

ಇಲಾ ದಾಗಿಸುವ ಮ್ಮನು

ಮತ್ತಾ

ಹಣೆ

ಎಾಂದ್ದ

ಕ್ಕರೆ ಇತರ ಪಾರ ಣಿಗಳ

ಅರಿತ್ತಕಾಂಡು

ಕಾಯ್

ನರತವಾಗಬೇಕಿರುವುದ್ದ ಇಾಂದಿನ ಅವಶಾ ಕತೆ. ಇದ್ದ ಮ್ಮಾಂದ್ದವರಿಯುವುದ್ದ ಅಥವಾ ಕನೆಗಳುಿ ವುದ್ದ ನಮು ಕೈಯಲೆಾ ೀ ಇದೆ. ನಮು ಕ್ಕರೆಗಳ ಸಂರಕ್ಷಣೆಯ ಮಾತ್ತ ಬಂದಾಗ ನಮು

ನಡವಳ್ಳಕ್ಕ

ಹೇಗಿರಬೇಕು

ಎಾಂಬ್ಬದಕ್ಕೆ

ನಾವಲಾ ರೂ

ಬೇರಬಾ ರಿಗೆ

ಮಾದರಿಯಾಗಬೇಕ್ಕಾಂಬ್ಬದ್ದ ನಮು ಆಶಯ. ಕ್ಕರೆ-ಕುಾಂಟೆಗಳನ್ನು

ಉಳ್ಳಸಿಕಳುಿ ವುದರಿಾಂದ

ಅಕಾಲ್ಲಕ ಮಳೆ, ಅಾಂತಜ್​್ಲದ ಕಿ​ಿ ೀಣತೆ ಮತಾ ತರ ಭೂಕಬಳ್ಳಕ್ಕದಾರರ ದ್ದರಸಯ ಕೈಗಳನ್ನು ಸಮಪ್ಕ

ನವ್ಹಣೆಯ

ಕುಡಿಯುವ

ನೀರಿನ

ಅಬಧತೆ,

ತ್ಾಂದರೆಗಳು ಕಡಿಮೆಯಾಗುತಾ ವ.

ಕಟ್ಟಿ ಹಾಕಲು ನಾವು ಸ್ತವ್ಜ್ನಕರು ಕ್ಕರೆಯ

ಜ್ವಾಬು ರಿಯನ್ನು

ಕೈಗೆತಾ ಕಳುಿ ವ

ನಟ್ಟಿ ನಲ್ಲಾ

ಕಾಯ್

ಪರ ವೃತಾ ರಗೀಣ. ಲೇಖನ: ರಾಕೇಶ್ ಆರ್. ವಿ. ಬಾಂಗ್ಳೂರು ಜಿಲ್ಲೆ

17 ಕಾನನ – ಏಪ್ರಿ ಲ್ 2021


ವಿವಿ ಅಾಂಕಣ ಆಗತಾನೆ ತರಗತ ಮ್ಮಗಿಸಿ ಕಾರಿನ ಬಳ್ಳ ಬಂದ ನಾನ್ನ, ಬಂದೊಡನೆ "ಯಾಕಾ​ಾ ಚನು … ಸುಸ್ತಾ ಗಿರೀ ಹಂಗಿದಾ​ಾ ಕಾರು ಓಡಿಸ್ತಾ …" ಎಾಂದೆ. ಅದಕೆ ವನ್ನ "ಸುಸಾ ೀನಲಾ​ಾ ನದೆು ಮಾಡಿ ಎದೆು

ಅಷ್ಮಿ ೀ…" ಎಾಂದ. ಸರಿ ಎಾಂದ್ದ ನಾನ್ನ ಮತ್ತಾ ‘ಮದ’ ಕಾರನೆು ೀರಿ ಹರಟೆವು.

ಚನು (ಅಲ್ಲಯಾಸ್ ಚನೆು ೀಗ್ಲಡ), ಮದ(ಅಲ್ಲಯಾಸ್ ಪರ ಸನು ) ಮತ್ತಾ ನಾನ್ನ ಚಿಕೆ ಾಂದಿನಲ್ಲಾ ಒಟ್ಟಿ ಗೆ ಓದಿದವರು. ಚನು

ನಮು

‘ಮಾಡೂ ಪಾರ ಜ್ಜಕ್ಿ ’ ಕಾರಿನ ಚಾಲಕನಾಗಿ ಕ್ಕಲಸ

ಮಾಡುತಾ ದಾು ನೆ. ಮದ ಆ ದಿನ ನಮು

ಜತೆ ತರಗತಗೆ ಸವ ಯಂಸೇವಕನಾಗಿ ಬಂದಿದು .

ತರಗತ ಮ್ಮಗಿಸಿ, ಇನು ಾಂದ್ದ ಶ್ವಲೆಯಲ್ಲಾ ದು

ನನು

ಅಕೆ ನನ್ನು

ಕಾರಿಗೇರಿಸಿಕಾಂಡು

ಆಶರ ಮಕ್ಕೆ ಹರಡಬೇಕಿತ್ತಾ . ದಾರಿಯಲ್ಲಾ ಊಟಕ್ಕೆ ಾಂದ್ದ ಕನಕಪುರದಲ್ಲಾ ನಲ್ಲಾ ಸಿದೆವು. ನಮಗೆ ಅಷ್ಯಿ ಗಿ ಹೀಟೆಲ್ ಊಟ ಹಿಡಿಸುವುದಿಲಾ . ಹಾಗಾಗಿ ಸುಮಾರು ಸಂಶೀಧನೆ ಮತ್ತಾ ಹಲವರ ಸಲಹೆಯ ಬಳ್ಳಕ ಮನೆಯ ಊಟದ ಹಾಗೆ ಮಾಡುವ ‘ಅಜು ಮನೆ’ ಎಾಂದ್ದ ನಾವೇ ಹೆಸರಿಟುಿ ಕಾಂಡ ಜಾಗದ ಬಳ್ಳ ಹೀಗಿ ಊಟ ಮಾಡುತಾ ದೆು ವು. ಎರಡು ಚಪಾತ, ಒಾಂದ್ದ ರೈಸ್, ಒಾಂದೂವರೆ ವಡೆ ಮತ್ತಾ ಒಾಂದ್ದ ಲೀಟ ಮಜು ಗೆ ಕುಡಿದ ಚನು . ಹಟೆಿ

ಹಸಿವು

ದೂರದ ಚನು ನಗೆ ತಲೆ ಚೆನಾು ಗಿ ಕ್ಕಲಸಮಾಡಿತ್ತ ಎನಸುತಾ ದೆ, ತಟಿ ನೆ ಮನೆಗೆ ಈರುಳ್ಳಿ ತೆಗೆದ್ದಕಾಂಡು ಹೀಗಬೇಕ್ಕಾಂಬ್ಬದನ್ನು

ನೆನಪಿಸಿಕಾಂಡು, ಗಾಡಿಯ ಕಿೀ ನನು

ಕೈಲ್ಲಟುಿ

"ದಾರಿಗೆ ಬ, ನಾನ್ನ ಈರುಳ್ಳಿ ತಗಾಂಡ್ ಬತೀ್ನ" ಎಾಂದ್ದ ಹರಟ. ನಾವೂ ಊಟ ಮ್ಮಗಿಸಿ ಗಾಡಿ ಹತಾ , ಮ್ಮಖಾ

ರಸಾ ಗೆ ಬಂದ್ದ ಕಪುಪ

ಪಾ​ಾ ಸಿ​ಿ ಕ್ ಕವರ್ ಹಿಡಿದಿದು

ಕಾರಿಗೇರಿಸಿಕಾಂಡು ಹರೆಟೆವು. ಹತಾ ದೊಡನೆ ಚನು 18 ಕಾನನ – ಏಪ್ರಿ ಲ್ 2021

ಚನು ನನ್ನು

"ಬೈಕ್ ಗೆ ಪ್ಪಟರ ೀಲ್ ತಗೀಬೇಕು


ಮ್ಮಾಂದೆ ನಲಸ ಪಪ " ಎಾಂದ. ಸವ ಲಪ ಮ್ಮಾಂದೆ ಹರಟು ಸಿಕೆ ಪ್ಪಟರ ೀಲ್ ಬಂಕ್ ಬಳ್ಳ ನಲ್ಲಾ ಸಿ, ಪ್ಪಟರ ೀಲ್

ಹಾಕಿಸಿಕಾಂಡು

ಸಮೀಪಿಸುತಾ ದು

ಚನು

ಇನೆು ೀನ್ನ

"ಮಂಜ್ಣಣ

ಹರಡಬೇಕ್ಕನ್ನು ವಷ್ಿ ರಲ್ಲಾ ..

ಕೇಳ್ಳದ್ ತಕ್ಷಣ ಕಟ್ಟಿ ಗೆಾ

ಕಾರನು

ನಾನ್ ಅನೆ ಬೇಕಿತ್ತಾ "

ಎಾಂದ. ಯಾಕ್ಕ ಇವನ್ನ ಎನೆನೀ ಒಬಾ ನೆ ಗಣಗುತಾ​ಾ ಬರುತಾ ದಾು ನಲಾ​ಾ ಎನಸಿತ್ತ. ಬಟಲ್ ಅನು

ಗುರುಗುಟುಿ ತಾ​ಾ ಬರುತಾ ದು

ಚನು ನನ್ನು

ಕಂಡ ನಮಗೆ ವಾಸಾ ವ ತಳ್ಳಯಲು ಹೆಚ್ಚಿ

ಸಮಯ ಹಿಡಿಯಲ್ಲಲಾ . ಯಾವುದನ್ನು ದಾರಳವಾಗಿ ಕಡದ ಅಾಂಗಡಿ ಮಂಜ್ಣಣ ಚನು ಪ್ಪಟರ ೀಲ್ ಗೆ ಬಟಲ್ ಕೇಳ್ಳದ ತಕ್ಷಣ ಈ ಸೀರುವ ಬಟಲ್ ಕಟ್ಟಿ ದು . ಸರಿ ಇನೆು ೀನ್ನ ಮಾಡುವುದ್ದ, ಒಾಂದ್ದ ಪಾ​ಾ ಸಿ​ಿ ಕ್ ಕವರ್ ಹಾಕಿಕಾಂಡು ಹೀಗೀಣವಾಂದರೆ ನಮು ಕಾರಿನಲ್ಲಾ ಒಾಂದೂ ಕವರ್ ಇಲಾ . ಆದರೆ ನಮು ಜ್ನ ಎಷ್ಟಿ

ಪಾ​ಾ ಸಿ​ಿ ಕ್ ಬಳಸುತಾ​ಾ ರೆಾಂದರೆ

ಕವರ್ ಹುಡುಕುವಲ್ಲಾ ನಮಗೇನ್ನ ಕಷ್ಿ ವಾಗಲ್ಲಲಾ . ಹರಗೆ ಕಣಾಣ ಡಿಸಿದೊಡನೆ ಎರಡು ಮೂರು ಕವರ್ ಗಳು ಕಾಣಿಸಿತ್ತ. ಆದರೆ ಹತಾ ರ ಹೀಗಿ ನೀಡಿದರೆ ಅವು ಚಿಕೆ ದಾಗಿದು ವು. ನಮು ಒಬಾ

ಕಾ​ಾ ನ್ ಅದರಲ್ಲಾ ತೂರುವಂತರಲ್ಲಲಾ . ನಮು

ಈ ಸಕ್ಸಸ ನೆು ಲಾ​ಾ ನೀಡುತಾ ದು

ಕರುಣಾಮಯಿ ಭಾರತದ ಪರ ಜ್ಜ ಕೇಳ್ಳದ "ಏನಾಯುಾ ? ಏನೆಾ ೀಕು?” ಸುಮು ನೆ ಕೂತ್ತ

ಕಾಲ ಕಳೆಯುತಾ ದು

ಅವನ ಈ ತೆವಲ್ಲನ ಪರ ಶ್ು ಗಳ್ಳಗೆ ಉತಾ ರಿಸುವ ಮನಸುಸ ನನಗಿರಲ್ಲಲಾ .

ಅಷ್ಿ ರಲ್ಲಾ ಚನು ನೇ ಬಂದ್ದ ಅವನ ಕಥೆ ವಿವರಿಸಿದ. ಅದಕೆ ವನ್ನ ಅಲೆಾ ೀ ಇದು

ಅವನ

ಮನೆಯ ಬಳ್ಳ ಹೀಗಿ ಮನೆಯಲ್ಲಾ ದು 5ಲ್ಲೀ ಕಾ​ಾ ನ್ ಅನ್ನು ತಂದ್ದ ಚನು ನಗೆ ಕಡಲು ಅಲೆಾ ೀ ಕ್ಕಲಸ ಮಾಡುತಾ ದು

ಒಬಾ ನಗೆ ಹೇಳ್ಳದನಾದರೂ, ಅವನ್ನ ಹೀಗಿ ಬರಲು ಒಪಪ ಲ್ಲಲಾ .

ಇದರಿಾಂದ ಕ್ಕಲಸವಾಗುವುದಿಲಾ ಎಾಂದ್ದ ಕಾರಿನ ಬಳ್ಳ ಹೀಗಿ ಈರುಳ್ಳಿ ತೆಗೆದ್ದ ಹರಗಿಟುಿ , ಆ

ಕವರನ್ನು

ಹಾಕಿದೆವು.

ಹುಡುಕಾಯಿತ್ತ

ಇನೆು ೀನ್ನ

ಎನ್ನು ವಷ್ಿ ರಲ್ಲಾ

ಸೀರುತಾ ದು ಆ

ಪ್ಪಟರ ೀಲ್

ಕವರಿನಾಂದಲೂ

ಕಾ​ಾ ನಗೆ

ಪ್ಪಟರ ೀಲ್

ಪರಿಹಾರ ಸೀರಲು

ಶುರುವಾಯಿತ್ತ. ಅಷ್ಿ ರಲ್ಲಾ ಕವರ್ ಹುಡುಕಲು ಹೀಗಿ ಒಾಂದೆರೆಡು ತೂತಾಗಿದು

ಕವರ್

ಹಿಡಿದ್ದ ತಂದ ಪರ ಸನು ನ ಪರ ಸನು ತೆ, ಕವರ್ ಹಾಕಿದು ರೂ ಸೀರುತಾ ರುವ ಪ್ಪಟರ ೀಲ್ ಕಂಡು ಮಾಯವಾಯಿತ್ತ.

ಸರಿ

ಇಲೆಾ ೀ

ಯಾವುದಾದರೂ

ನೀರಿನ

ಇದು ರೆ ಬಟಲ್ಲ

ಕ್ಕಲಸವಾಗುವುದಿಲಾ ದೊರೆತರೆ

ವಗಾ್ಯಿಸೀಣವಾಂದ್ದ ನಾನ್ನ, ಮದ, ಚನು

ಅದಕ್ಕೆ

ಮತ್ತಾ

ನನು

ಮ್ಮಾಂದೆ ಈ

ದಾರಿಯಲ್ಲಾ ಪ್ಪಟರ ೀಲ್

ಅಕೆ ನ ಚಚೆ್ಯಲ್ಲಾ

ಒಮು ತವಾಗಿ ತೀಮಾ್ನಸಲಾಯಿತ್ತ. ಗಾಡಿ ಹತಾ ಹರೆಟೆವು. “ಅಲ್ಲಾ ಕೂತದೊು ೀನ್ನ ಹೇಳು ಕಲ, 5ಲ್ಲೀ ಕಾ​ಾ ನ್ ಮನೆಲೈತೆ ತಗಾಂಡ್ ಬಂದ್ದ ಕಡು ಅಾಂತ. ಆ ಬಡೆಡ ೈದ ತಂದ್ದ ಕಡೆು ೀ ಹೀದ" ಎಾಂದ್ದ ಸುರಿಯುತಾ ರುವ ಕಾ​ಾ ನ್ ಕಂಡು ಚನು ಗಣಗುತಾ ದು . ಸಚಿನ್ ತೆಾಂಡೂಲೆ ರ್ ನ ನ್ನರನೇ ಸಾಂಚ್ಚರಿಯಂತೆ ನ್ನರರ ಗಡಿ ಹತಾ ರವೇ ಇದು ಪ್ಪಟರ ೀಲ್ ಬೆಲೆ ಕಂಡು ಚನು ಈಗಾಗಲೇ ಒಳಗೇ ಉರಿದ್ದಕಾಂಡಿದು . ಜತೆಗೆ ಹನ ಹನಯಾಗಿ ಸುರಿಯುತಾ ರುವ ಈ ಪ್ಪಟರ ೀಲ್ ಕಾ​ಾ ನ್ ನೀಡುತಾ ದು ರೆ, ಒಾಂದೊಾಂದ್ದ ಹನ ಪ್ಪಟರ ೀಲ್, ಒಾಂದೊಾಂದ್ದ ರಕಾ ದ ಹನಯ ರಿೀತಯಲ್ಲಾ ಕಾಣ್ಣತಾ ತೆಾ ೀನೀ ಅವನಗೆ. ಅವನಗೆ ಮಾತರ ವಲಾ ಪ್ಪಟರ ೀಲ್ ಹಾಕಿಸುವ ಎಲಾ​ಾ ಮಧಾ

ವಗ್ದ ಜ್ನರಿಗೆ ಹಿೀಗೆ ಅನಸುತಾ ದೆ

ಅಲಾ ವೇ? ಲೆಕೆ ಹಾಕಿದರೆ 1000 ಮ.ಲ್ಲೀ ಪ್ಪಟರ ೀಲ್ ಗೆ 100 ರೂ ಆದರೆ ಒಾಂದೊಾಂದ್ದ 1 19 ಕಾನನ – ಏಪ್ರಿ ಲ್ 2021


ಮ.ಲ್ಲೀ ಗೆ 1 ಪೈಸ ಎಾಂತಾಯಿತ್ತ. ಕಣ ಕಣದಲೂಾ ದೇವನದಾು ನೆ ಎಾಂಬ ಮಾತನ್ನು ಇಲ್ಲಾ ಹನ ಹನಯಲ್ಲಾ ಯೂ ಕುಬೇರನದಾು ನೆ ಎನು ಬಹುದೇನೀ! ಅದಕ್ಕೆ ೀ ಇರಬೇಕು ಪ್ಪಟರ ೀಲ್ಡಿೀಸಲ್ ಗಳ್ಳಗೆ ದರ ವ ರೂಪದ ಚಿನು

ಎನ್ನು ವುದ್ದ. ಹೇಳುತಾ​ಾ ಹೀದರೆ ಇಾಂತಹ ವಾ ಥೆಯ

ಕಥೆಗಳು ಬಹಳರ್ಷಿ ವ. ವಾಪಾಸ್

ನಮು

ಕಥೆಗೆ

ಬಂದರೆ,

ಗಾಡಿಯಲ್ಲಾ

ಹೀಗುವಾಗ

ಇಷ್ಟಿ

ದಿನ

ಸಂಗಿೀತವನ್ನು ಸವಿಯುತಾ ಲೀ, ಅಕೆ ಪಕೆ ದ ಹಸ ಕಟಿ ಡಗಳ ಬಗೆಗ ಯೀ ಅಥವಾ ರಸಾ ಕಾಮಗಾರಿಗಳ ತೆಗಳುತಾ ಲೀ ಹೀಗುತಾ ದು ನಾವು ಅಾಂದ್ದ ನಮು ಎಲಾ​ಾ ಏಕಾಗರ ತೆಯನ್ನು ಕೇವಲ ಬಿಸ್ತಡಿದು

ಖಾಲ್ಲ ಬಟಲ್ಲಯನ್ನು

ಹುಡುಕಲು ನದೇ್ಶ್ಸಿದೆವು. ಸವ ಲಪ

ಬಂದಂತೆ ಬಟಲ್ಲಗಳು ಕಾಣದಾಗಿ ‘ಅರೇ… ಪರವಾಗಿಲಾ ವಲಾ , ನಮು ಪಾ​ಾ ಸಿ​ಿ ಕ್ ಮ್ಮಕಾ ಪರ ದೇಶವಿದೆಯಲಾ​ಾ ’ ಎಾಂದ್ದ ಮನದಲ್ಲಾ

ದೂರ

ಸುತಾ ಮ್ಮತಾ ಇಷ್ಟಿ

ಅಾಂದ್ದಕಳುಿ ವಷ್ಿ ರಲ್ಲಾ

2

ಲ್ಲೀಟರ್ ನೀರಿನ ಬಟಲ್ಲಯಾಂದ್ದ ಕಣಿಣ ಗೆ ಬಿತ್ತಾ . ಪಕೆ ದಲೆಾ ೀ ಇನೆು ರಡು 1 ಲ್ಲೀಟರ್ ಬಟಲ್ಲಗಳು ಕಂಡವು. ಒಟುಿ 4 ಲ್ಲೀಟರ್ ಆದಂತಾಯಿತ್ತ. ಆದರೆ ನಮು ಬಳ್ಳ ಇದು ದ್ದು 5 ಲ್ಲೀಟರ್ ಪ್ಪಟರ ೀಲ್. ಇಷ್ಟಿ ನಮು

ಸಿಕೆ

ಮೇಲೆ ಇನು ಾಂದ್ದ ಬಟಲ್ಲ ಸಿಗುವುದಿಲಾ ವ? ಎಾಂದ್ದ

ಹಾಗೆ ನಾವೂ ಅಾಂದ್ದಕಾಂಡೆವು. ಆದರೆ ದ್ದರದೃಷ್ಿ ವಾಂದರೆ ಬಟಲ್ಲ ಸಿಗಲ್ಲಲಾ .

‘ಛೇ. . ಇನು ಾಂದೇ ಬಟಲ್ ಇದಿು ದು ರೇ’ ಎಾಂದ್ದ ಕಳುಿ ತಾ ರುವಾಗ ಮದ ಎರಡು ಅಧ್ ಲ್ಲೀಟರ್ ಬಟಲ್ಲಗಳ ಹಿಡಿದ್ದ ಆರ್ ಸಿ ಬಿ ಕಪ್ ಗೆದು ಷ್ಟಿ ಸಂಭರ ಮದಲ್ಲಾ ಬರುತಾ ದು . ಆದರೆ ಆ ಬಟಲ್ಲಗಳು ಹೆಚ್ಚಿ ಸುಗಂಧ ಬಿೀರುತಾ ದ್ದು ದರಿಾಂದ ಅವನ್ನು ಉಪಯೀಗಿಸಲು ಆಗಲ್ಲಲಾ . ಮತೆಾ ಹುಡುಕಾಟ ನಡೆಸಿ ಇನು ಾಂದ್ದ ಬಟಲ್ಲ ತಂದ್ದ ಹುಷ್ಯರಗಿ ಪ್ಪಟರ ೀಲ್ ಅನ್ನು ವಗಾ್ಯಿಸಲಾಯಿತ್ತ.

ಬಿಸಿಲೆಾಂದರೆಯೇ

ಸೂಯ್ನಗಿಾಂತ

ಬಿಸಿಯಾಗುತಾ ದು

ನನು ಕೆ

ಅಾಂದ್ದ ಮಾತರ ಅದ್ದ ಹೇಗೆ ರಸಾ ಬದಿಯಲ್ಲಾ ಯೇ ಕೂತ್ತ ತಾಳೆು ಯಿಾಂದ, ಆ ಬಿಸಿಲ್ಲನಲ್ಲಾ 5 ಲ್ಲೀಟರ್ ಪ್ಪಟರ ೀಲ್ ವಗಾ್ಯಿಸಿದಳು ಎಾಂಬ್ಬದ್ದ ಈಗಲೂ ನನಗೆ ಕಾಡುತಾ ರುವ ಯಕ್ಷ ಪರ ಶ್ು ! ಚಿಕೆ ಾಂದಿನಲ್ಲಾ ಕಿರ ಕ್ಕಟ್ ಆಡುವಾಗ ಚೆಾಂಡು ಕಳೆದ್ದಹೀದರೆ ಹುಡುಕಲು ಹೀಗುವ ನಮಗೆ ಎಲ್ಲಾ

ನೀಡಿದರೂ ಚೆಾಂಡೇ ಕಾಣ್ಣವ ಹಾಗೆ ಆಗುತಾ ತ್ತಾ . ಇಾಂತಹ ಅನ್ನಭವ

ನಮಗೂ ಆಗಿರಬಹುದ್ದ. ಹಾಗೆಯೇ ಈ ನೀರಿನ ಬಟಲ್ಲಗಳು, ಮ್ಮಾಂದೆ ಸ್ತಗುವಾಗ ದಾರಿಯಲ್ಲಾ ಎತಾ ಕಣಾಣ ಯಿಸಿದರೂ ಒಾಂದ್ದ ಬಟಲ್ ಅಥವಾ ಪಾ​ಾ ಸಿ​ಿ ಕ್ ಕವರ್ ಕಣಿಣ ಗೆ ಕಂಡೇ ಇತ್ತಾ . ದಿನನತಾ

ನಾವು ಇನೆು ಷ್ಟಿ

ಪಾ​ಾ ಸಿ​ಿ ಕ್ ಬಳಸಿದರೆ ಹಿೀಗೆ ಹೆಜ್ಜು

ಪಾ​ಾ ಸಿ​ಿ ಕ್ ವಸುಾ ಗಳ್ಳಾಂದ ಇಡಿೀ ಭೂಮಯನ್ನು

ಹೆಜ್ಜು ಗೂ

ಸಿಾಂಗರಿಸಿರಬಹುದ್ದ ಎಾಂಬ ಊಹೆ ಹಾಗೆ

ತಲೆಯಲ್ಲಾ ಹಾದ್ದಹೀಯಿತ್ತ. ಹಿಾಂದಿನ ಯಾವುದೊೀ ಒಾಂದ್ದ ವಿ ವಿ ಅಾಂಕಣದ ‘ಪಾ​ಾ ಸಿ​ಿ ಕ್ ಪರ ಪಂಚ’ ದಲ್ಲಾ ವಿವರಿಸಿರುವ ಹಾಗೆ ನಾವು ದಿನ ನತಾ ಬಳಸುವ ಸ್ತವಿರರು ಟನ್ ಪಾ​ಾ ಸಿ​ಿ ಕ್ ಪರ ತೀ

ದಿನ

ಸಮ್ಮದರ

ಸೇರುತಾ ದೆ.

ಇದರಿಾಂದ

ಅಲ್ಲಾ ನ

ಸ್ತವಿರರು

ಮಾರಣಹೀಮವೇ ನಡೆಯುತಾ ದೆ. ಇಷ್ಮಿ ೀ ಎಾಂದ್ದ ತಳ್ಳದರೆ ಅದ್ದ ನಮು

ಜ್ಲಚರಗಳ ಮೂಖ್ತನ.

ನಾನ್ನ ನಮು ಹಾಗೆ ನಾವು ಬಳಸಿ ಬಿಸ್ತಡುವ ಪಾ​ಾ ಸಿ​ಿ ಕ್ ಹೆಚೆಿ ಾಂದರೆ ನಮು ಸುತಾ -ಮ್ಮತಾ ಲ 20 ಕಾನನ – ಏಪ್ರಿ ಲ್ 2021


ಪರಿಸರ ಹಾಳು ಮಾಡಬಲಾ ವು ಎಾಂದ್ದ ತಳ್ಳದಿದೆು . ನಂತರ ನನು ಪಾ​ಾ ಸಿ​ಿ ಕ್

ಸಮ್ಮದರ

ಸಂಶೀಧನಾ

ಸೇರಿ

ಪರ ಬಂಧಗಳನ್ನು

ಸುದಿು ಯಾಂದರೆ

ಕೇವಲ

ಮರುಭೂಮಗಳಲೂಾ ಶುರುವಾಗಿದೆ

ಎಷ್ಟಿ ೀ

ಓದಿದ

ನೀರಿನ

ಬಳ್ಳಕ

ಕಾರಣವಾಗಿದೆ

ತಳ್ಳಯಿತ್ತ.

ಸಮ್ಮದರ ದಲ್ಲಾ

ಆದರೆ

ಅಲಾ ದೇ,

ಮರಳ್ಳನ

ಎಾಂದ್ದ

ಸವ ಲಪ

ಇದಿೀಗ

ತಳ್ಳದ

ಸಮ್ಮದರ ವಾದ

ಪಾ​ಾ ಸಿ​ಿ ಕ್ ನ ಉಪದರ ವ ಶುರುವಾಗಿದೆಯಂತೆ. ಅಾಂದರೆ ಈಗ

ಎಾಂದಲಾ ,

ಉದಾಹರಣೆಯೇ ಇಲ್ಲಾ

ಪಾರ ಣಹಾನಗೆ

ಊಹೆಗೂ ಮೀರಿದಷ್ಟಿ

ಈಗಿೀಗ

ಹೆಚಾಿ ಗಿ

ಬೆಳಕಿಗೆ

ಬರುತಾ ದೆ.

ಅದಕ್ಕೆ

ಒಾಂದ್ದ

ಹೇಳಲು ಹರಟ್ಟರುವ ವಿಷ್ಯ. ಹೌದ್ದ ದ್ದಬೈನ ಹರಗಿನ

ಮರುಭೂಮಯಲ್ಲಾ ಪಾ​ಾ ಸಿ​ಿ ಕ್ ಎಷ್ಟಿ

ಹೆಚಾಿ ಗಿದೆ ಎಾಂದರೆ ಅಲ್ಲಾ ನ 100 ಒಾಂಟೆಗಳಲ್ಲಾ 1

ಒಾಂಟೆ ಪಾ​ಾ ಸಿ​ಿ ಕ್ ಅನ್ನು ಆಹಾರವಾಂದ್ದ ತಳ್ಳದ್ದ, ತಾಂದ್ದ ಸ್ತಯುತಾ ದೆಯಂತೆ. © ULRICH WERNERY

ಪಾ​ಾ ಸಿ​ಿ ಕ್ ಮತ್ತಾ ಮಾಲ್ಲನಾ ದ ಬಗೆಗ ಸಂಶೀಧನೆ ಮಾಡುತಾ ದು ಮಾಕ್ಸ್ ಎರಿಕಸ ನ್ ಎಾಂಬ ವಿಜಾೆ ನಗೆ ಅರೇಬಿಯನ್ ಮರುಭೂಮಯಲ್ಲಾ ಅಲ್ಲರ ರ್ಚ ವನ್ರಿ ಎನ್ನು ವ ಒಾಂಟೆ ತಜ್ೆ ನ ಪರಿಚಯವಾಗುತಾ ದೆ. ಹಿೀಗೆ ತನು ಸಂಶೀಧನೆಯ ಬಗೆಗ ಮಾತನಾಡುವಾಗ ಅಲ್ಲರ ರ್ಚ ‘ನೀನ್ನ ಇಲ್ಲಾ ಪಾ​ಾ ಸಿ​ಿ ಕ್ ನೀಡಬೇಕ್ಕ? ಹಾಗಿದು ರೆ ಬ ನನು

ಜತೆ’ ಎಾಂದ್ದ ಹೇಳುತಾ​ಾ

ಮಾಕ್ಸ್ ನನ್ನು ಕರೆದ್ದಕಾಂಡು ಮರಳ್ಳನ ಸಮ್ಮದರ ದ ಕಡೆಗೆ ಹರಡುತಾ​ಾ ರೆ. ಸವ ಲಪ ದೂರ ನಡೆಯುವಷ್ಿ ರಲ್ಲಾ ಅವರಿಗೆ ಒಾಂಟೆಯ ಅಸಿಾ ಪಂಜ್ರವಾಂದ್ದ ಮರಳಲ್ಲಾ ಹುದ್ದಗಿರುವುದ್ದ ಕಾಣ್ಣತಾ ದೆ. ತಡ ಮಾಡದೆ ಮರಳನ್ನು

ತೆಗೆದ್ದ ನೀಡಿದ ಮಾಕ್ಸ್ ಗೆ ಅಚಿ ರಿಯಾಂದ್ದ

ಕಾಯುತಾ ತ್ತಾ . ಅಚಿ ರಿಗೆ ಕಾರಣ ಒಾಂಟೆಯ ಹಟೆಿ ಯಲ್ಲಾ ದೊರೆತ ಪಾ​ಾ ಸಿ​ಿ ಕ್. ಅಲ್ಲಾ ದು ಮೀಡಿಯಮ್

ಗಾತರ ದ

ಸೂಟ್

ಕೇಸ್

ನಷ್ಟಿ

ಪಾ​ಾ ಸಿ​ಿ ಕ್

ಒಾಂಟೆಯ

ಹಟೆಿ

ಭಾಗದಲ್ಲಾ ರುವುದ್ದ ಕಂಡಮೇಲೂ ಒಾಂಟೆಯ ಸ್ತವಿಗೆ ಕಾರಣವೇನೆಾಂದ್ದ ಹೇಳಬೇಕಿಲಾ ಎಾಂದನಸುತಾ ದೆ.

“ಒಾಂಟೆಯ

ಹಟೆಿ ಯಲ್ಲಾ

ದಿಗಾ್ ರಾಂತನಾದೆ"

ಎನ್ನು ತಾ​ಾ ರೆ

ಮಾಕ್ಸ್.

ಕೇಾಂದರ ದಲ್ಲಾ

ಅಷ್ಟಿ

ಅವರು

ಪಾ​ಾ ಸಿ​ಿ ಕ್

ದ್ದಬೈನ

ಕಂಡು

ಒಾಂದ್ದ

ನಾನ್ನ

ಸಂಶೀಧನಾ

ಕಾಯ್ ನವ್ಹಿಸುತಾ ದ್ದು , 2008ರ ಆಚೆಗಿನ ಸುಮಾರು 30,000 ಸತಾ

21 ಕಾನನ – ಏಪ್ರಿ ಲ್ 2021


ಒಾಂಟೆಗಳನ್ನು

ಪರಿೀಕಿ​ಿ ಸಿದಾು ರೆ. ಅವುಗಳಲ್ಲಾ

ತ್ತಾಂಬಿತ್ತಾ . ಅಾಂದರೆ 100 ಒಾಂಟೆಗಳಲ್ಲಾ

300 ಒಾಂಟೆಯ ಹಟೆಿ ಯಲ್ಲಾ

ಪಾ​ಾ ಸಿ​ಿ ಕ್

1 ಒಾಂಟೆ ಪಾ​ಾ ಸಿ​ಿ ಕ್ ಸೇವಿಸಿಯೇ ಸ್ತಯುತಾ ದೆ

ಎಾಂದಾಯಿತ್ತ. ಒಾಂಟೆಗಳು ಸೇವಿಸುವ

ಆಹಾರವಾಂದ್ದಕಾಂಡು

ಹಟೆಿ ಯಲ್ಲಾ

ಪಾ​ಾ ಸಿ​ಿ ಕ್ ಹಾಗೆಯೇ

ಇವುಗಳನ್ನು

ಭಾಷ್ಮಯಲ್ಲಾ

(polybezoars)’

ಬಹಳ

ಜೀಣ್ವಾಗದೇ

ಎನ್ನು ವರು.

ಅಪಾಯಕಾರಿ. ಹಟೆಿ ಯಲ್ಲಾ

ಇವುಗಳ್ಳಾಂದ ಹಟೆಿ

© M. ERIKSEN ET AL_J. ARID ENVIRO. 2021

ಉಳ್ಳದ್ದಬಿಡುತಾ ವ.

ವಿಜಾೆ ನ

‘ಪಾಲ್ಲಬೆಜಾಸ್​್ ಇವುಗಳು

ಜೀಣ್ವಾಗದೆ

ಏಕ್ಕಾಂದರೆ ಉಳ್ಳಯುವ

ಯಾವಾಗಲೂ ತ್ತಾಂಬಿರುವ

ಹಾಗೆ ಒಾಂಟೆಗಳ್ಳಗೆ ಭಾಸವಾಗುತಾ ವ. ಇದರಿಾಂದ ಹಟೆಿ ಗೆ ಆಹಾರ ಹೀಗದೇ ಇದು ರೂ ಅವುಗಳ್ಳಗೆ ಹಸಿವಾಗುವುದಿಲಾ . ಇದರ ಪರಿಣಾಮ ಅವುಗಳು ಊಟ ಮಾಡದೇ ದಿನೇ ದಿನೇ ಕಿ​ಿ ೀಣಿಸುತಾ​ಾ ಹಸಿವನ್ನು ತಳ್ಳಯದೇ ಕನೆಯುಸಿರೆಳೆಯುತಾ ವ. ಅಷ್ಮಿ ೀ ಅಲಾ ದೇ ಈ ಪಾ​ಾ ಸಿ​ಿ ಕ್ ಗಳು

ವಿಷ್ಕಾರಿ

ರಸ್ತಯನಕಗಳನ್ನು

ಬಾ ಕಿ​ಿ ೀರಿಯಾಗಳನ್ನು

ಸಹ

ನೀಡಿದಿರ

ಪಾ​ಾ ಸಿ​ಿ ಕ್

ಕೇವಲ

ಒಾಂಟೆಯ ಎಾಂಬ

ಹರಬಿಡುತಾ ವ.

ಜತೆಗೆ

ಅಪಾಯಕಾರಿ

ಹಟೆಿ ಯಳಗೆ

ಹತ್ಾ ಯುಾ ತಾ ವಂತೆ.

ಒಾಂದ್ದ

ಎಷ್ಮಿ ಲಾ​ಾ

ವಸುಾ

ಉಪದರ ವ

ಉಾಂಟುಮಾಡುತಾ ದೆ. ಅವರು ನಡೆಸಿದ ಈ ಸಂಶೀಧನೆಯಲ್ಲಾ ಒಾಂದ್ದ ಒಾಂಟೆಯ ಹಟೆಿ ಯಲ್ಲಾ ದೊರೆತರುವ ಕಡಿಮೆ ಪಾ​ಾ ಸಿ​ಿ ಕ್ ತೂಕವಷ್ಟಿ ಗತೆಾ ೀನ್ನ? 3 ಕ್ಕ. ಜ. ಅತೀ ಹೆಚ್ಚಿ ತೂಕವಾಂದರೆ 64 ಕ್ಕ. ಜ. ಊಹಿಸಿಕಳ್ಳಿ …"ವನಾ ಜೀವಿಗಳ ಮೇಲೆ ಇವುಗಳು ಬಿೀರುವ ಪರ ಭಾವವನಾು ದರು ಗಮನಸಿ, ಒಮೆು ಬಳಸಿ ಬಿಸ್ತಡುವ ಪಾ​ಾ ಸಿ​ಿ ಕ್ ಎಲಾ ವನ್ನು ನಷೇಧಿಸಬೇಕು.” ಎನ್ನು ತಾ​ಾ ರೆ ಮಾಕ್ಸ್. ಹಿೀಗೆ ಮನ್ನಷ್ಾ ನ ಕೈಗಳ್ಳಾಂದ, ಕಸದ ತ್ಟ್ಟಿ ಗಳ್ಳಾಂದ ತಪಿಪ ಸಿಕಾಂಡು ನ್ನರರು ಮೈಲ್ಲ ಹೀಗುವ ಈ ಪಾ​ಾ ಸಿ​ಿ ಕ್ ನಾಂದ ಆಗುವ ಉಪದರ ವಗಳು ಒಾಂದೇ, ಎರಡೇ? ನಮು

ಅಟಿ ಹಾಸ ಬದ್ದಕಿನ ನಾ​ಾ ಯಾಲಯದಲ್ಲಾ ಪರ-ವಿರೀಧದ ವಾದ-ವಿವಾದಗಳೇ ಇಲಾ ದೆ ಏನ್ನ ಅರಿಯದ ಒಾಂಟೆಗಳ್ಳಗೆ ಮರಣದಂಡನೆ ವಿಧಿಸುವುದ್ದ ಎಷ್ಿ ರ ಮಟ್ಟಿ ಗೆ ನಾ​ಾ ಯ? ಮೂಲ ಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲೆ .ಸಿ.ಜಿ. ಬಾಂಗ್ಳೂರು ಜಿಲ್ಲೆ

22 ಕಾನನ – ಏಪ್ರಿ ಲ್ 2021


ಅಡವಿಯಲ್ಲೆ ನಾವು ಆಡುತಿರಲು ಪಕ್ಷಿ ಗ್ಳ ಕಲರವ ಕೇಳುತಿರಲು ಆಹಾ! ಎಾಂಥಾ ಸುಮಧುರ ಸಂಜೆ ಎಲೆ ವನ್ನನ ಮೈ ತಾಂಬಿಕಾಂಡೆ ವನದಲ್ಲೆ ರುವ ಹಣಣ ನ್ನನ ತಿಾಂದು ಸರಸರನ್ ಹೇಗುತಿ​ಿ ದದ ಹಾವನ್ನನ ಕಂಡು ಹೂಗ್ಳ ಸುವಾಸನ್ ಸವಿದೆ ಪಕ್ಷಿ ಗ್ಳ ಚಿಲ್ಲಪ್ರಲ್ಲ ಕೇಳಿದೆ ಜೇರಾಗಿ ಮಳೆ ಬರುತಿರಲು ಪಿ ಕೃತಿ ಸಾಂದಯಯ ತಾಂಬಿ ತಳುಕ್ಷರಲು ವನದಲ್ಲೆ ನಾವು ಆಟ್ವಾಡುತಿರಲು ಮನವು ತಾಂಬಿ ಬರುತಿರಲು ಹೇ ತಾಯೇ ನಿನಗೆ ಧನಾ ವಾದ ನಿೇನಿಲೆ ದೆ ನಮಮ ಜಿೇವನವೇ ಇಲೆ ಈ ಪಿ ಕೃತಿಯ ಮಡಿಲಲ್ಲೆ ಒಾಂದ್ಯಗಿ ಬಾಳುವೆವು ನಾವೆಲೆ -

23 ಕಾನನ – ಏಪ್ರಿ ಲ್ 2021

- ಗಾಯನಾ ಲಕ್ಷ್ಮ ಣ ಮೊಗೇರ


ಕಾಜಾಣ

© ನಾಗೇಶ್ ಕೆ. ಜಿ.

ಸ್ತಮಾನಾ ವಾಗಿ ಕಾಡಿಗೆ ಬೆಾಂಕಿ ಬಿದಾು ಗ ನಾವೇ ಹತಾ ರ ಹೀಗೀದ್ದ ಕಷ್ಿ ಆದರೆ ಈ ಕಾಜಾಣ, ನೀಲಕಂಠ ಹಾಗೂ ಬಿಳ್ಳಗಣಿಣ ನ ಗಿಡುಗಗಳು ಹಾಜ್ರಗಿ ಬೆಾಂಕಿಗೆ ಮೇಲೆ ಏಳುವ ಹುಳು-ಹುಪಪ ಟೆ, ಚಿಟೆಿ

ಮ್ಮಾಂತಾದವುಗಳನ್ನು

ಹಿಡಿದ್ದ ತನ್ನು ತಾ ವ. ಈ ಕಾಜಾಣಗಳು ರೈತ

ಮತರ ರೂ ಹೌದ್ದ. ರೈತರ ಹಲಗಳಲ್ಲಾ ಕಾಣ್ಣವ ಮಡತೆ, ಮರಕರಕ, ಪತಂಗಗಳನ್ನು ಹಿಡಿದ್ದ ತಾಂದ್ದ ರೈತರಿಗೆ ಉಪಕಾರಿ ಪಕಿ​ಿ ಆಗಿದೆ. ಇದನೆು ಲಾ ಬದಿಗಿಟುಿ

ನೀಡಿದರೆ ಈ

ಕಾಜಾಣಗಳು ಧೈಯ್ವಂತ ಪಕಿ​ಿ ಗಳು. ತನಗಿಾಂತ ದೊಡಡ ಪಕಿ​ಿ ಗಳನೆು ೀ ಹೆದರಿಸಿ ಓಡಿಸುತಾ ವ. ಇವುಗಳು ಗೂಡು ಕಟ್ಟಿ

ವಾಸಮಾಡುವ ಜಾಗದಲ್ಲಾ ಸುಮಾರು ಪಕಿ​ಿ ಗಳು ಕೂಡ ಗೂಡು

ಕಟುಿ ತಾ ವ. ಕಾರಣ ಇಷ್ಮಿ ೀ, ಅದರ ಗೂಡಿನ ಹತಾ ರ ಯಾವುದೇ ಭಕ್ಷಕ ಪಾರ ಣಿಗಳನ್ನು ಹತಾ ರ ಸುಳ್ಳಯಲು ಬಿಡುವುದಿಲಾ . ಆದು ರಿಾಂದ ಉಳ್ಳದ ಪಕಿ​ಿ ಗಳು ಕಾಜಾಣ ಇರುವ ಜಾಗದಲ್ಲಾ ಧೈಯ್ದಿಾಂದ ಗೂಡು ಕಟ್ಟಿ ಮರಿ ಮಾಡುತಾ ವ.

24 ಕಾನನ – ಏಪ್ರಿ ಲ್ 2021


ಕಂದು ಬಾಲದ ನೊಣಹಿಡುಕ

© ನಾಗೇಶ್ ಕೆ. ಜಿ.

ಹಿಮಾಲಯದಲ್ಲಾ ವಾಸಿಸುವ ಈ ಪಕಿ​ಿ ಗಳು ನೀಡಲು ಬಲು ಸಗಸು. ಬಲದ ಕ್ಕಳಗೆ ಕಂದ್ದ ಬಣಣ ದಿಾಂದ ಕೂಡಿರುತಾ ದೆ. ಇಾಂಪಾದ ಹಾಡು ಹಾಡುತಾ ವ. ಚಳ್ಳಗಾಲದ ಸಮಯದಲ್ಲಾ ಹಿಮಾಲಯ ಪರ ದೇಶವಲಾ​ಾ

ಚಳ್ಳಗೆ ಎಲಾ​ಾ

ಮಂಜ್ಜಗಡೆಡ ಯಾಗಿ ಪರಿವತ್ನೆಗಳುಿ ತಾ ದೆ.

ಆಗಿನ ಸಮಯದಲ್ಲಾ ಆಹಾರ ಮತ್ತಾ ಸಂತಾನೀತಪ ತಾ ಮಾಡುವುದ್ದ ಕಷ್ಿ

ಸ್ತಧಾ . ಆದ

ಕಾರಣ ಈ ಪಕಿ​ಿ ಗಳು ಸಂತಾನೀತಪ ತಾ ಗಾಗಿ ಬಿಸಿ ಇರುವ ಬೇರೆ ಬೇರೆ ಪರ ದೇಶಗಳ್ಳಗೆ ವಲಸಯಾಗುತಾ ವ. ಸಂತಾನೀತಪ ತಾ ಮ್ಮಗಿಸಿಕಾಂಡು ಚಳ್ಳಗಾಲ ಕಳೆದ ನಂತರ ವಾಪಾಸ್ ಮತೆಾ ಹಿಮಾಲಯಕ್ಕೆ ತೆರಳುತಾ ವ. 25 ಕಾನನ – ಏಪ್ರಿ ಲ್ 2021


ಬಿಜು​ು

© ನಾಗೇಶ್ ಕೆ. ಜಿ.

ಬಿಜ್ಜು ಪಕಿ​ಿ ಯನ್ನು

ಸ್ತಮಾನಾ ವಾಗಿ ನಮು ಲ್ಲಾ ಮಲ ಬಿಜ್ಜು ಅಾಂತಲೂ ಕರೆಯುವ

ವಾಡಿಕ್ಕ ಇದೆ. ಇದ್ದ ಮಲಗಳ ಮೇಲೆ ಎರಗಿ ಬೇಟೆಯಾಡಿ ತನ್ನು ವುದರಿಾಂದ ಇದಕ್ಕೆ ಈ ಹೆಸರು ಬಂದಿರಬಹುದ್ದ. ಇವುಗಳನ್ನು ಕಾಣಬಹುದ್ದ. ಗಂಡು ಮತ್ತಾ ಹೆಣ್ಣಣ

ನಾವು ಸ್ತಮಾನಾ ವಾಗಿ ಎಲಾ​ಾ ಪರ ದೇಶಗಳಲೂಾ ನೀಡಲು ವಿಭಿನು

ಬಣಣ ವನ್ನು

ಹಾಂದಿರುತಾ ವ.

ಇವುಗಳು ಸ್ತಮಾನಾ ವಾಗಿ ಕಣೆಣ ದ್ದರೇ ಸರ್ನೆ ಬೇಟೆಯ ಮೇಲೆ ಎರಗಿ ಕ್ಷಣಾಧ್ದಲ್ಲಾ ಬೇಟೆಯನ್ನು ಹತ್ಾ ಯುಾ ತಾ ವ. ಒಾಂದ್ದ ದಿನ ನನು ಕಾಡಿನ ಪಯಣ ನಡೆಯುತಾ​ಾ ಸ್ತಗಿತ್ತಾ . ಒಾಂದ್ದ ಸುಾಂದರ ಉದು ದ ಬಲದ ಬಿಳ್ಳ ಬಣಣ ದ ಪಕಿ​ಿ ಸರ್ನೆ ಹಾರಿ ಹಾರಿ ಕೂರುತಾ ತ್ತಾ . ಅಯಾ ೀ ರಜ್ಹಕಿೆ (Indian paradise Flycatcher) ಅಾಂತಾ ಬಾ ಗಿನಲ್ಲಾ ದು ಕಾ​ಾ ಮೆರವನ್ನು ತೆಗೆದ್ದ ಅದರ ಹಿಾಂದೆ ಬಿದೆು . ಆದರೆ ಅಲ್ಲಾ ಆಶಿ ಯ್ವೇ ಕಾದಿತ್ತಾ . ಒಾಂದ್ದ ಬಿಜ್ಜು

(Sub

Adult) ಬೆಳಗಿನ ಚಳ್ಳಗೆ ಸುಮು ನೇ ಕೂತತ್ತಾ . ಆದರೆ ಈ ರಜ್ಹಕಿೆ ಮಾತರ ಅದರ ಮೇಲೆ ಎರಗಿ ಕುಕುೆ ತಾ ತ್ತಾ . ನಾನ್ನ ಅಬಾ ! ಎಾಂತಾ ಸನು ವೇಶ ಅಾಂತಾ ಪಟ ತೆಗೆಯಲು ಯತು ಸುತಾ ದು ರೆ ಕ್ಷಣಾಧ್ದಲ್ಲಾ ಪಕಿ​ಿ ಮಾಯಾ. ನನು ಕಾ​ಾ ಮರದಿಾಂದ ಅಷ್ಟಿ ಕಷ್ಿ . ಸುಮಾರು ಸಲ ಪರ ಯತು ದಿಾಂದ ಆ ಬಿಜ್ಜು ವನ್ನು ಯಶಸಿವ ಯಾಯಿತ್ತ. ಸಮಯದಲ್ಲಾ ಓಡಿಸುತಾ ವ.

ಸ್ತಮಾನಾ ವಾಗಿ

ರಜ್ಹಕಿೆ

ವೇಗದಲ್ಲಾ ಪಟ ತೆಗೆಯಲು

ರಜ್ಹಕಿೆ

ಗೂಡು

ಕಟ್ಟಿ

ಅಲ್ಲಾ ಾಂದ ಓಡಿಸಲು ಮರಿ

ಯಾವುದೇ ಬೇಟೆಗಾರ ಹಕಿೆ ಗಳು ಹತಾ ರ ಬಂದರೆ ಅವನ್ನು ಪರ ಕೃತ

ಇಾಂತಹ

ವಿಸು ಯಗಳ್ಳಗೆ

ಸ್ತಕಿ​ಿ .

ಇಾಂತಹ

ಬೆನು ತಾ

ಸನು ವೇಶಗಳನ್ನು

ಕಣ್ಣಣ ತ್ತಾಂಬಿಕಳಿ ಲು ನಸಗ್ದ ಮಡಿಲಲ್ಲಾ ಇರುವ ನಾವೇ ಪುಣಾ ವಂತರು. 26 ಕಾನನ – ಏಪ್ರಿ ಲ್ 2021

ಮಾಡುವ


ಚಂದಿ ಮುಕುಟ್

© ನಾಗೇಶ್ ಕೆ. ಜಿ.

ಮರಕುಟುಕ ಮತ್ತಾ ನೆಲಕುಟುಕ ಇವುಗಳ ಮಧ್ಯಾ ಬಹಳ ಜ್ನ ಗಾಂದಲಕ್ಕೆ ಒಳಗಾಗುತಾ​ಾ ರೆ. ಮರಕುಟುಕಗಳು

ಸ್ತಮಾನಾ ವಾಗಿ

ಮರದ

ತ್ಗಟೆಯನ್ನು

ಕುಟುಕುತಾ

ಹುಡುಕುತಾ ವ. ಆದರೆ ಈ ಚಂದರ ಮ್ಮಕುಟಗಳು ಸ್ತಮಾನಾ ವಾಗಿ ನೆಲವನ್ನು ಅದರ ಮೇಲೆ ಸಿಗುವ ಕಿರ ಮ-ಕಿೀಟಗಳನ್ನು

ಆಹಾರ ಕ್ಕದಕುತಾ​ಾ

ಹುಡುಕಿ ತನ್ನು ತಾ ವ. ಇವುಗಳ್ಳಗೆ ನೆಲದ ಮೇಲೆ

ಸಿಗುವ ಕಿರ ಮಕಿೀಟಗಳೇ ಆಹಾರ. ಅಲಾ ದೆ ಕಿೀಟಗಳ್ಳಾಂದಿಗೆ ಗೂಡುಗಳ್ಳಳಗಿರುವ ಅವುಗಳ ಮರಿಹುಳುಗಳು ಇವಕ್ಕೆ ಅತಪಿರ ಯ. ಅದಕಾೆ ಗಿ ಇದನ್ನು ರೈತ ಮತರ ಎನು ಬಹುದ್ದ. ಆಹಾರ ನೆಲದ ಮೇಲೆ ಹುಡುಕುತಾ​ಾ ಅತಾ ತಾ ತರುಗುವಾಗ ತನು

ಚೆಾಂದದ ಕಿರಿೀಟವನ್ನು

ತೆಗೆದ್ದ

ಮ್ಮಚ್ಚಿ ತಾ ರುತಾ ದೆ. ಇದರ ಹಾರಟವು ಕಾಂಚ ಭಿನು , ಸಮ್ಮದರ ದ ಅಲೆಗಳಂತರುತಾ ದೆ. ಚಿತ್ಿ -ಲೇಖನ: ನಾಗೇಶ್ ಕೆ. ಜಿ. ರಾಮನಗ್ರ ಜಿಲ್ಲೆ

27 ಕಾನನ – ಏಪ್ರಿ ಲ್ 2021


¤ÃªÀÇ PÁ£À£ÀPÉÌ §gÉAiÀħºÀÄzÀÄ ಚಳ್ಳಗಾಲ ಬಂದಾಗ 'ಎಷ್ಟಿ ಚಳ್ಳ' ? ಎಾಂದರು

© ವಿಪಿನ್ ಬಾಳಿಗ

ಬಂತಲಾ ಬೇಸಿಗೆ, ಕ್ಕಟಿ ಬಿಸಿಲೆಾಂದರು ಮಳೆ ಬಿತ್ಾ , ‘ಬಿಡದಲಾ ಶನ!’ ಎಾಂಬ ಟ್ಟೀಕ್ಕ, ಇವರು ಮೆಚ್ಚಿ ವ ವಸುಾ ಇಲ್ಲಾ ಲಾ ಜೀಕ್ಕ. ಎಾಂಬ ಕ್ಕ ಎಸ್ ನರಸಿಾಂಹಸ್ತವ ಮ ಅವರ ಮಾತ್ತ ಎಷ್ಟಿ ನಜ್!. ಇದ್ದ ಬೇಸಿಗೆ ಕಾಲ. ಬಿಸಿಲು ಎಾಂದಾಕ್ಷಣ ಮಕೆ ಳ್ಳಗೆ ಬೇಸಿಗೆ ರಜ್ದ ನೆನಪಾದರೆ, ಬಿಸಿಲ ಬೇಗೆಯಲ್ಲಾ ಬೆವರು ಸುರಿಸುತಾ​ಾ ದ್ದಡಿಯುವ ರೈತರಿಗೆ ಬರಗಾಲ, ಕಾಿ ಮದ ಬಗೆಗ ಚಿಾಂತೆ. ಇತಾ ೀಚಿಗೆ ವಿಶವ ವನಾ ಜೀವಿ ದಿನದಂದೇ ನಾಗರಹಳೆಯಲ್ಲಾ ಹಾಗೆಾಂದರೆ ಕಾಡಿಗ ಚ್ಚಿ

ಕಾಣಿಸಿಕಾಂಡ ಕಾಡಿಗ ಚ್ಚಿ

ಬಿಸಿಲ್ಲನ ತೀವರ ತೆಯ ಬಗೆಗ

ತಳ್ಳಸುತಾ ದೆ.

ಎಾಂಬ್ಬದ್ದ ಬಿಸಿಲ್ಲಗೆ ಮಾತರ ವೇ ಕಾಣಿಸುತಾ ದೆ ಎಾಂದಲಾ . ಸ್ತವ ಭಾವಿಕವಾಗಿಯೂ

ಮಾಂಚ್ಚ, ಗಾಳ್ಳಯ ಘಷ್​್ಣೆಯಿಾಂದ ಸಂಭವಿಸುವ ಸ್ತಧಾ ತೆ ಇದೆ. ಆದರೆ ಬಹಳ ಅಪರೂಪ. ಆದರೆ ಇಾಂದಿನ ವಿದಾ ಮಾನಗಳಲ್ಲಾ ಕಾಡಿಗ ಚಿ​ಿ ಗೆ ಮಾನವ ಚಟುವಟ್ಟಕ್ಕಗಳಾದ ಆರದ ಬಿೀಡಿ ತ್ತಾಂಡುಗಳನ್ನು ಎಸಯುವುದ್ದ, ಅರಣಾ ಕ್ಕೆ ಹತಾ ರ ಇರುವ ಕಸಕ್ಕೆ ಬೆಾಂಕಿ ಹಾಕುವುದ್ದ, ಕಾಡಿನ ಅಾಂಚಿನಲ್ಲಾ ಅಡಿಗೆ ಮಾಡಿ ಒಲೆ ಆರಿಸದೆ ಬಿಡುವುದ್ದ ಮತ್ತಾ ಅರಣಾ ಸಿಬಾ ಾಂದಿಗಳ ಮೇಲ್ಲನ ದೆವ ೀಷ್ದಿಾಂದ ಕಾಡಿಗೆ ಬೆಾಂಕಿ ಹಾಕುವುದ್ದ ಹಿೀಗೆ ಹಲವಾರು ಕಾರಣಗಳಾಗಿವ. ಕಾಡಿಗೆ ಬೆಾಂಕಿ ಬಿೀಳುವುದರಿಾಂದ ಅಲ್ಲಾ ರುವ ಭೂಮ ಸುಟುಿ , ಹಸ ಸಸಾ ಗಳು ಬೆಳೆಯಲು ಸಹಾಯವಾಗುತಾ ದೆ ಎಾಂದ್ದ ಕ್ಕಲವು ಸಂಶೀಧನೆಗಳು ಹೇಳ್ಳದರೆ, ಕ್ಕಲವಮೆು

ಕಾಡಿಗ ಚಿ​ಿ ನಾಂದ ಬೆಾಂಕಿಯ

ಕ್ಕನಾು ಲ್ಲಗೆಗೆ ಬಹುತೇಕ ಕಾಡು ಸುಟುಿ ನಾಶವಾಗುವ ಜತೆಗೆ ವನಾ ಜೀವಿಗಳ ಸ್ತವಿನ ಸ್ತಧಾ ತೆಗಳು ಇವ. ಇನ್ನು

ವಾಹನಗಳು ಹರಸೂಸುವ ವಿಷ್ಕಾರಿ ಅನಲಗಳು ಮತ್ತಾ ಕಾಡಿಗ ಚಿ​ಿ ನಂತಹ ಪರಿಣಾಮ

ಮ್ಮಾಂತಾದ ಕಾರಣಗಳ್ಳಾಂದಾಗಿ ಜಾಗತಕ ತಾಪಮಾನ ಹೆಚಾಿ ಗುತಾ ರುವುದನ್ನು ಹೇಳುತಾ ವ. ನಾವು ಇದರ ಪರಿಣಾಮವನ್ನು

ಕ್ಕಲವು ಸಂಶೀಧನೆಗಳು

ಮ್ಮಾಂದೆ ಅನ್ನಭವಿಸಬೇಕಾಗುತಾ ದೆ. ಇದನ್ನು

ಅರಿತ್ತ ಇನ್ನು

ಮ್ಮಾಂದಾದರೂ ಪರಿಸರ ಸು ೀಹಿ ಅಭಾ​ಾ ಸಗಳನ್ನು ರೂಢಿಸಿಕಳುಿ ವುದ್ದ ಒಳ್ಳತ್ತ. ಈ ರಿೀತಯ ಪರಿಸರದ ಬಗೆಗಿನ ಮಾಹಿತಯನ್ನು

ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ

ಮ್ಮಾಂದಿನ ತಾಂಗಳ ಸಂಚಿಕ್ಕಗೆ ಲೇಖನಗಳನ್ನು ಆಹಾವ ನಸಲಾಗಿದೆ. ಆಸಕಾ ರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತರ , ಚಿತರ ಕಲೆ, ಪರ ವಾಸ ಕಥನಗಳನ್ನು ಕಳುಹಿಸಬಹುದ್ದ. ಕಾನನ ಪತಿ​ಿ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅಾಂಚೆ ವಿಳಾಸ: Study House, ಕಾಳೇಶವ ರಿ ಗಾರ ಮ, ಆನೇಕಲ್ ತಾಲೂಾ ಕು, ಬೆಾಂಗಳೂರು ನಗರ ಜಲೆಾ , ಪಿನ್ ಕೀಡ್ : 560083. ಗೆ ಕಳ್ಳಸಿಕಡಬಹುದ್ದ. 28 ಕಾನನ – ಏಪ್ರಿ ಲ್ 2021

ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.