Kaanana July 2020

Page 1

1 ಕಾನನ - ಜುಲ ೈ 2020


2 ಕಾನನ - ಜುಲ ೈ 2020


3 ಕಾನನ - ಜುಲ ೈ 2020


PÀªÀ¼É ¸ÁªÀiÁ£Àå ºÉ¸ÀgÀÄ : Wild guava ªÉÊಜ್ಞಾ¤PÀ ºÉ¸ÀgÀÄ : Careya arborea

© £ÁUÉñï N. J¸ï.

PÀªÀ¼É, §£ÉßÃgÀÄWÀlÖ gÁಷ್ಟ್ರೀAiÀÄ GzÁå£ÀªÀ£À

ಕವಳೆ ಸಾಮಾನ್ಯ ಗಾತ್ರದ ಮರ. ಸುಮಾರು ಇಪ್ಪತ್ು​ು ಮೀಟರ್ ಎತ್ುರಕ್ಕೆ ಬೆಳೆಯಬಲ್ಲ ಈ ಮರ ಭಾರತ್, ಇಂಡ ೀನೀಷಿಯಾ ಮತ್ು​ು ಶ್ರೀಲ್ಂಕಾ ದೀಶಗಳ ಎಲೆ ಉದುರುವ ಕಾಡುಗಳಲ್ಲಲ ಸಾಮಾನ್ಯವಾಗಿ ಕಾಣಸಿಗುತ್ುವೆ. ಒರಟಾದ ಬ ದು ಬಣಣದ ತ ಗಟೆಯನ್ನ ಹ ಂದಿದು​ು, ಸುಮಾರು 10-12 ಮಮ ದಪ್ಪವಿರುತ್ುದ. ತಿಳಿಹಸಿರು ಬಣಣದ ಸಾಮಾನ್ಯ ಎಲೆಗಳನ್ುನ ಹ ಂದಿದು​ು, ಚಳಿಗಾಲ್ದಲ್ಲಲ ಎಲೆಗಳು ಕ್ಕಂಪಾಗುತ್ುವೆ. ಮರದ ಪ್ರತಿೀ ರಂಬೆಯ ತ್ುದಿಯಲ್ಲಲ ಹಸಿರು ಬಿಳಿ ಮಶ್ರತ್ ಹ ಗಳು ಬೆಳೆಯುತ್ುವೆ. ಈ ಮರದ ತ ಗಟೆ ಮತ್ು​ು ಹ ಗಳನ್ುನ ಭಾರತಿೀಯ ಆಯುವೆೀೇದದಲ್ಲಲ ಕ್ಕಮು​ು ಮತ್ು​ು ನಗಡಿ ಮೊದಲಾದವುಗಳಿಗೆ ಔಷಧಿಯಾಗಿ ಬಳಸುತ್ಾುರ. ಈ ಗೌಜಲ್ ಹಣ್ಣಣನ್ ಸವಿಯನ್ುನ ಸವಿಯಲ್ು ಜಂಕ್ಕ, ಮುಳು​ುಹಂದಿ, ಕಾಡುಹಂದಿ, ಆನಗಳು ಲ್ಗೆ​ೆ ಇಡುತ್ುವೆ. ಈ ಮರದ ಹಣುಣಗಳು ನಾರಿನಂದ ಕ ಡಿದು​ು ತಿಂದರ ಸವಲ್ಪ ನ್ಶೆ ಏರುತ್ುದ. ಇವುಗಳನ್ುನ ತಿಂದ ಪಾರಣ್ಣಗಳು ಈ ಹಣುಣಗಳನ್ುನ ಸಮಾರಾಧನ ಮಾಡಿ ನ್ಶೆ ಏರಿ, ಕುಡುಕರನ್ ನ ನಾಚಿಸುವಂತ ತ್ ರಾಡುತ್ಾು ಸಾಗುತ್ುವೆ. . 4 ಕಾನನ - ಜುಲ ೈ 2020


© ಮಂಜುನಾಥ ನಾಯಕ

ಹಾವೆಂದರ ಭಯದಿಂದ ಮಾರು ದ ರ ಓಡುವ ಮನ್ುಷಯ, ಭಕ್ತುಯಂದ ನಾಗರ ಕಲ್ಲಲಗೆ (ಕಲ್ುಲ ನಾಗರಕ್ಕೆ) ಹಾಲೆರಯುತ್ಾುನ. ಇಲ್ಲಲ ಭಯ ಮತ್ು​ು ಭಕ್ತುಗಳ ನ್ಡುವೆ ಇರುವ ಅಂತ್ರ ನ್ಂಬಿಕ್ಕ ಅಷ್ಟೀ. ಹೌದು ಎಲಾಲ ವಿಷಯಗಳಲ್ ಲ ನ್ಂಬಿಕ್ಕ ಗಳಿಸುವುದು ಸುಲ್ಭವಲ್ಲ. ಅಂತ್ಹ ಸಾಲ್ಲನ್ಲ್ಲಲ ಹಾವುಗಳ ವಿಷಯವೂ ಒಂದು. ಬಹುಶಃ ಹಾವಿನ್ ಕುರಿತ್ಾಗಿ ನ್ಮು ಪ್ುರಾಣಗಳಲ್ಲಲ ಬರುವ ರ ೀಚಕ ಸಂಗತಿಗಳು, ಸಿನಮಾ ಮತ್ು​ು ಈಗಿೀಗ ಧಾರಾವಾಹಿಗಳಲ್ಲಲ ತ ೀರಿಸುವ ವಿಜ ಂಭಿತ್ ದ ಶಯಗಳು ಹಾಗ

ಜನ್ ಕಟುಟವ ಕಲ್ಲಪತ್ ಕಥೆಗಳಿಂದ, ಹಾವು ನ್ಮುಲ್ಲಲ ಭಯವನ್ುನಂಟು

ಮಾಡುವ ಭಯಾನ್ಕ ಜೀವಿಯಾಗಿ ಉಳಿದಿದ. ಪ್ರಪ್ಂಚದಲ್ಲಲ ಸುಮಾರು 3500ಕ ೆ ಹಚಿ​ಿನ್ ಜಾತಿಯ ಹಾವುಗಳಿದು​ು ಶೆೀಕಡಾ ತ ಂಭತ್ುರಷುಟ ಹಾವುಗಳು ವಿಷರಹಿತ್

(Non-Venomous)

ವಾಗಿದು​ು

ಉಳಿದ

ಹತ್ುರಷುಟ

ಮಾತ್ರ

ವಿಷಪ್ೂರಿತ್(Venomous)

ಹಾವುಗಳಾಗಿವೆ. ಹಾವು ಶ್ೀತ್ರಕುಪಾರಣ್ಣ(Cold-Blooded). ಭಾರತ್ದಲ್ಲಲ ಸುಮಾರು ಎರಡುನ್ ರಾ ಎಪ್ಪತ್ುಕ ೆ ಅಧಿಕ ಪ್ರಭೀದದ ಹಾವುಗಳಿದು​ು ಅವುಗಳಲ್ಲಲ ಮನ್ುಷಯನ್ನ್ುನ ಕ್ಕ ಲ್ುಲವಷುಟ ವಿಷವಿರುವುದು ನಾಲ್ುೆ ಹಾವುಗಳಾದ ಕಾಳಿಂಗ(King Cobra) ನಾಗರಹಾವು(Cobra), ಕನ್ನಡಿ ಅಥವಾ ಕ್ಕ ಳಕು ಮಂಡಲ್(Viper) ಮತ್ು​ು ಕಡಂಬಳ ಅಥವಾ ಕಟುಟಹಾವು(Common Krait). ತಿಳುವಳಿಕ್ಕಯ ಕ್ಕ ರತ ಮತ್ು​ು ಅಜಾಗರ ಕತಯಂದ ಈ ಹಾವುಗಳ ಕಡಿತ್ದಿಂದ ಭಾರತ್ದಲ್ಲಲ ಪ್ರತಿ ವಷೇ 40000 - 45000 ಕ ೆ ಅಧಿಕ ಮಾನ್ವನ್ ಸಾವುಗಳುಂಟಾಗುತಿುವೆ. ನಾಗರ ಹಾವು ಮತ್ು​ು ಕನ್ನಡಿ ಜಾತಿಯ ಹಾವುಗಳ ಕಡಿತ್ದಿಂದ ಹಚಿ​ಿನ್ ಸಾವು ದಾಖಲಾಗಿವೆ. ಕಾಳಿಂಗ ಸಪ್ೇಗಳು ಪ್ಶ್ಿಮಘಟಟದ ದಟಟ ಅರಣಯದ ಆವಾಸದಲ್ಲಲ ಮಾತ್ರ ಕಾಣಸಿಗುತ್ುವೆ. 5 ಕಾನನ - ಜುಲ ೈ 2020


© ಮಂಜುನಾಥ ನಾಯಕ

ಇನ್ುನ

ಬಯಲ್ುಸಿೀಮೆಯಲ್ಲಲ

ನಾಗರಹಾವುಗಳ

ಸಂತ್ತಿ

ಶ್ರೀಮಂತಿಕ್ಕಯಂದ ಕ ಡಿದು​ು ಜೀವವೆೈವಿಧಯತಯ ಮಹತ್ವ ಮತ್ು​ು ಜಾಗ ತಿ ಕ್ಕ ರತಯಂದಾಗಿ ಪ್ರತಿದಿನ್ ಒಂದಿಲೆ ಲಂದು ಸಥಳದಲ್ಲಲ ನಾಗರಹಾವುಗಳು ಕ್ಕ ಲ್ಲಲ್ಪಡುತಿುವೆ. ಮೆೀಲೆ ತಿಳಿಸಿದ ನಾಲ್ುೆ ಜಾತಿ ಹಾವು ಬಿಟುಟ ನ್ಮುಲ್ಲಲ ಸಾಮಾನ್ಯವಾಗಿ ಕಂಡುಬರುವ ವಿಷಕಾರಿಯಲ್ಲದ (Non-Venomous) ಹಾವುಗಳೆಂದರ ತ ೀಳ ಹಾವು(Wolf Snake), ಕ್ಕೀರಹಾವು (Rat Snake), ಹಸಿರು ಚೌಕಳಿ ಹಾವು (Green Keelback), ಚೌಕಳಿ ಹಾವು(Checkered Keelback), ಕುಕ್ತರ ಹಾವು, ಡುಮರಿಲ್ ಕಪ್ುಪ ತ್ಲೆ ಹಾವು (Dumeril black headed snake ),ಬ್ಾರಹಿುಣ್ಣ ಕುರುಡು ಹಾವು-ಅತಿ ಚಿಕೆ ಹಾವು (Brahmini blind snake), ಆಭರಣ ಹಾವು (Common Trinket) ಹಸಿರು ಬಳಿು ಹಾವು (Green Vine Snake), ಕಂದು ಬಳಿು ಹಾವು(Brown Vine Snake), ಮಣುಣಮುಕೆಹಾವು (Sand Boa), ವಿ​ಿಟಟಕರ್ಸೇ ಬೆ ೀವಾ (Whitaker's boa), ಬೆ ೀಲ್ನಾಥಿ (Coluber gracilis) ಹಾವು ಮತ್ು​ು ಜ ೀರು ಪೂೀತ್ (Banded Racer) – ಇವು ಗೆ ೀಚರಿಸುವುದು ತಿೀರ ವಿರಳ. ಈ ವಿಷಕಾರಿಯಲ್ಲದ ಹಾವುಗಳ ವಿಷ (ಮೆೈಲ್​್ ವೆನ್ಮ್) ತ್ಮು ಬೆೀಟೆಯನ್ುನ ನಷಿೆಿಯಗೆ ಳಿಸುವಷುಟ ಮಾತ್ರ ಸಾಮಥಯೇ ಹ ಂದಿದು​ು ಮನ್ುಷಯರಿಗೆ ಅಥವಾ ಪಾರಣ್ಣಗಳಿಗೆ ಮಾರಣಾಂತಿಕವಲ್ಲ/ ಯಾವುದೀ ಅಪಾಯವಿರುವುದಿಲ್ಲ. ಸಾಮಾನ್ಯವಾಗಿ ಹಾವುಗಳು ಮನ್ುಷಯನ್ ಆವಾಸಸಾಥನ್ದಿಂದ ದ ರವಿರಲ್ು ಇಷಟಪ್ಡುತ್ುವೆ, ಮನ್ುಷಯನ್ ಆವಾಸದ ಹತಿುರಕ ಡಾ ಸುಳಿಯುವುದಿಲ್ಲ. ಕಪಪ ಅಥವಾ ಇಲ್ಲ ಅಂದರ ತ್ನ್ನ ಆಹಾರ ಹುಡುಕುವ ಸಂದಭೇದಲ್ಲಲ ಅಥವಾ ನ್ುಂಗಿದ ಸಂದಭೇದಲ್ಲಲ ಮನ್ುಷಯನ್ ಆವಾಸದಲ್ಲಲರುವ ಮನ ಅಥವಾ ಪಾಳು ಬಿದು ಕಟಟಡಗಳಲ್ಲಲ ಆಶರಯ ಪ್ಡಯಬಹುದು. ಭಯದಿಂದ ಹಾವು ಕಂಡ ತ್ಕ್ಷಣ ಕ್ಕ ಲ್ುಲವುದು, ಅರಣಯನಾಶ, ಆವಾಸ ನಾಶ, ರಸ್ತು ಅಪ್ಘಾತ್ಗಳು, ಕಳುಸಾಗಣೆಯಂತ್ಹ ಕಾನ್ ನ್ು ಬ್ಾಹಿರ ಚಟುವಟಿಕ್ಕಗಳಿಂದ ಇಂದು ಹಾವುಗಳ ಸಂತ್ತಿ ನ್ಶ್ಸುತಿುದ. ಹಾವುಗಳು ತ್ಮು ಜೀವಿತ್ಾವಧಿಯಲ್ಲಲ ಸಾವಿರಕ ೆ ಹಚುಿ ಇಲ್ಲಗಳನ್ುನ ಭಕ್ಷಿಸುವುದರ ಮ ಲ್ಕ ಇಲ್ಲಗಳಿಂದ ಹರಡಬಹುದಾದ ರ ೀಗದಿಂದ ರಕ್ಷಿಸುವುದಲ್ಲದ ರೈತ್ಮತ್ರನಾಗಿ ಪ್ರಿಸರ ವಯವಸ್ತಥಯ ಆಹಾರ ಸರಪ್ಳಿಯಲ್ಲಲ ಮತ್ು​ು ಪ್ರಿಸರ ಸಮತ ೀಲ್ನ್ದಲ್ಲಲ ಪ್ರಮುಖ ಪಾತ್ರವಹಿಸುತ್ುವೆ. ಹಾವುಗಳನ್ುನ ಸಂರಕ್ಷಿಸಲ್ು ಹಾಗ

ಸಾವೇಜನಕರಿಗೆ ಪ್ರಿಸರದಲ್ಲಲ

ಉರಗಗಳ ಮಹತ್ವದ ಅರಿವು ಮ ಡಿಸಲ್ು ಪ್ರತಿ ವಷೇ ಜುಲೆೈ 16ರಂದು ವಿಶವ ಹಾವುಗಳ ದಿನ್ವನ್ುನ ಆಚರಿಸಲಾಗುತ್ುದ. (2013 ಜುಲೆೈ 16 ರಿಂದ ಪಾರರಂಭ-ಪ್ರತಿ ವಷೇ ಜುಲೆೈ ತಿಂಗಳಲ್ಲಲ ದಿನಾಂಕ ಬದಲಾಗಬಹುದು). ಈ ದಿನ್ದಂದು ವಿಶವದಾದಯಂತ್ ಪ್ರಿಸರ ವಯವಸ್ತಥಯ ಸಮತ ೀಲ್ನ್ದಲ್ಲಲ ಉರಗಗಳ ಮಹತ್ುರವಾದ ಪಾತ್ರ ಮತ್ು​ು ಮಾನ್ವ-ಉರಗಗಳ ಸಂಘಷೇ ನಯಂತಿರಸುವ ಕರಮ ಹಾಗ

ಉರಗಗಳ ಬಗೆ​ೆ ಇರುವ ಮ ಢನ್ಂಬಿಕ್ಕಗಳ ಕುರಿತ್ು

ಶಾಲಾ-ಕಾಲೆೀಜು ಮತ್ು​ು ಸಾವೇಜನಕರಲ್ಲಲ ಅರಿವು ಮ ಡಿಸುವ ಕಾಯೇಕರಮಗಳನ್ುನ ಆಯೀಜಸಲಾಗುತ್ುದ. 6 ಕಾನನ - ಜುಲ ೈ 2020


ಉರಗಗಳ ಸಂರಕ್ಷಣೆಯಲ್ಲಲ ಸಾವೇಜನಕರ ಪಾತ್ರ: ಹಾವು ಕಂಡರ ಭಯಪ್ಡದ ಆತ್ಂಕಗೆ ಳುದ ಹತಿುರದಲ್ಲಲ ಲ್ಭಯವಿರುವ ನ್ುರಿತ್ ಉರಗಸಂರಕ್ಷಕರನ್ುನ ಸಂಪ್ಕ್ತೇಸಿ ವಿಷಯ ತಿಳಿಸಿ ಅವರು ಬರುವವರಗ ಪ್ಡಬೆೀಡಿ. ಅವರು ಬರುವವರಗ

ದ ರವಾಣ್ಣ ಮ ಲ್ಕ ಅವರು ನೀಡುವ ಸ ಚನಗಳನ್ುನ ಪಾಲ್ಲಸಿ, ಅವಸರ

ಸಹಕರಿಸಿ ನ್ಂತ್ರ ಅವರು ಉರಗವನ್ುನ ಸಂರಕ್ಷಿಸಿ ಸುರಕ್ಷಿತ್ ಸಥಳಕ್ಕೆ ಬಿಡುತ್ಾುರ.

ಕ್ಕಲ್ುವು ಪ್ರಭೀದದ ಹಾವುಗಳು ಅಂದರ ತ ೀಳಹಾವು, ಆಭರಣ ಹಾವು ನಶಾಚರಿಯಾಗಿದು​ು ಮನ್ುಷಯನ್ ಆವಾಸದ ಸುತ್ುಮುತ್ು ಇರುವ ವಿಷಕಾರಿಯಲ್ಲದ ಹಾವುಗಳಾಗಿದು​ು ಹಲ್ಲಲಗಳ ಸಂತ್ತಿಯನ್ುನ ನಯಂತಿರಸುವಲ್ಲಲ ಪ್ರಮುಖ ಪಾತ್ರವಹಿಸುವುದರಿಂದ ಸಾವೇಜನಕರು ಆತ್ಂಕ ಪ್ಡಬೆೀಕಾಗಿಲ್ಲ. ಉರಗ ಪರೀಮ/ಸಂರಕ್ಷಕರಲ್ಲಲ ಮನ್ವಿ: ಹಾವುಗಳನ್ುನ

ಹಿಡಿದು

ರಕ್ಷಿಸಿ

ಅವುಗಳ

ಆವಾಸಕ್ಕೆ

© ಮಂಜುನಾಥ ನಾಯಕ

ಬಿಡುವುದು ಒಂದು ಕಲೆ. ಸರಿಯಾದ ಸಂಪ್ೂಣೇ ಜ್ಞಾನ್ವಿಲ್ಲದ ದುಸಾ​ಾಹಸಕ್ಕೆ ಕ್ಕೈಹಾಕಬ್ಾರದು. ರಾಜಯದ ಎಲೆಲಡ ಸುಮಾರು ವಷೇಗಳಿಂದ ನ್ುರಿತ್ ಉರಗ ಸಂರಕ್ಷಕರಿದಾುರ, ಈ ಕ್ಷೀತ್ರದಲ್ಲಲ ಸ್ತೀವೆ ಸಲ್ಲಲಸುತಿುರುವ ಪ್ರತಿಯಬಬರು ಪ್ರತಿ ಬ್ಾರಿ ಹಾವನ್ುನ ರಕ್ಷಿಸುವಾಗ ಜಾಗ ತಿ ವಹಿಸಬೆೀಕು, ಅಜಾಗರ ಕತಯಂದ ಸಮಸ್ತಯಗಳಿಗೆ ಆಹಾವನ್ ನೀಡಬ್ಾರದು. ಎಷ್ ಟೀ ಸಾರಿ ಸಂರಕ್ಷಕರೀ, ತ್ಾವು ಎಸಗುವ ತ್ಪ್ಪಪನಂದಾಗಿಯೀ

ಅಥವಾ

ಅಜಾಗರ ಕತಯಂದಾಗಿಯೀ

ಹಾವುಗಳ ಕಡಿತ್ಕ್ಕ ೆಳಗಾದ ಎಷ್ ಟೀ ಘಟನಗಳು ಸಂಭವಿಸಿವೆ. ಯಾವುದೀ ಹಾವನ್ುನ ಸಂರಕ್ಷಿಸುವಾಗ ಹಾವನ್ುನ ಸಾವೇಜನಕರ ಮನ್ರಂಜನಗೆ ಪ್ರದಶ್ೇಸಬ್ಾರದು. ಇಲ್ಲಲ ಹಾವು ಸಂರಕ್ಷಿಸುವುದು ಎಷುಟ ಮುಖಯವೊೀ ಸಂರಕ್ಷಕನ್ ಪಾರಣವೂ ಅಷ್ಟೀ ಮುಖಯ ಎನ್ುನವುದನ್ುನ ಗಮನ್ದಲ್ಲಲಟುಟಕ್ಕ ಳುಬೆೀಕು. ಫೂೀಟೆ ೀಗಾಗಿ ಮೆೀಲೆತ್ು​ುವುದು, ಹಡಗೆ ಮುತಿುಡುವುದು ಮುಂತ್ಾದ ದುಸಾ​ಾಹಸಗಳನ್ುನ ಮಾಡಬೆೀಡಿ. ಸಾಧಯವಾದಷುಟ ಬೆೀಗನ ಉತ್ುಮವಾದ ಚಿೀಲ್ದ ಳಕ್ಕೆ ಹಾಕ್ತ

ಅವುಗಳ

ಆವಾಸ

ಸಾಥನ್ಕ್ಕೆ

ಬಿಡುವುದು

ಒಳಿತ್ು.

ಇನ ನಂದು ಪ್ರಮುಖ ವಿಚಾರವೆಂದರ ನಾಗರ ಹಾವಾಗಲ್ಲ ಅಥವಾ ಇನಾನವುದೀ ಹಾವಾಗಲ್ಲ ಹಾಲ್ು ಕುಡಿಯುವುದಿಲ್ಲ ಹಾಗಾಗಿ ಅವುಗಳಿಗೆ ಒತ್ಾುಯಪ್ೂವೇಕವಾಗಿ ಹಾಲ್ು ಕುಡಿಸಬೆೀಡಿ. ಹಾಲ್ಲನ್ಲ್ಲಲರುವ ಪೂರೀಟಿೀನ್ ಅನ್ುನ ಜೀಣ್ಣೇಸಿಕ್ಕ ಳು​ುವ ಶಕ್ತು ಹಾವಿನ್ ಜೀಣಾೇಂಗ ವಯವಸ್ತಥಯಲ್ಲಲ ಇಲ್ಲ. ಹಾವುಗಳು ತ್ಮು ಆಹಾರವನ್ುನ ಜೀವಂತ್ ಬೆೀಟೆಯಾಡಿ ತಿನ್ುನವಂಥ ಪಾರಣ್ಣ. ಹಾವುಗಳು ಆಹಾರ ತಿಂದ ಸಮಯದಲ್ಲಲ ಅವುಗಳನ್ುನ ಹಿಡಿಯಲ್ು/ ಮುಟಟಲ್ು ಹ ೀಗಬ್ಾರದು, ಆಗ ತಿಂದ ಆಹಾರವನ್ುನ ಹ ರಹಾಕುತ್ುವೆ, ಕಾರಣ ಮನ್ುಷಯ ಹಿಡಿಯಲ್ು ಹ ೀದಾಗ ಪ್ಲಾಯನ್ ಮಾಡಲ್ು ಪ್ರಯತಿನಸುತ್ುವೆ. ಇಂಥ ಸಮಯದಲ್ಲಲ ತ್ಮು ಹ ಟೆಟಯಲ್ಲಲರುವ ಆಹಾರ ಹ ರಹಾಕ್ತದರ ಅವುಗಳ ದೀಹ ಭಾರ ಕಡಿಮೆಯಾಗಿ ಚಲ್ನಗೆ ಸುಲ್ಭವಾಗಲೆಂದು ವಾಂತಿ ಮಾಡುತ್ುವೆ. ಆಹಾರ ಜೀಣೇವಾಗುವವರಗ 7 ಕಾನನ - ಜುಲ ೈ 2020


ಒಂದೀ ಸಥಳದಲ್ಲಲ ವಿಶರಮಸಿ ನ್ಂತ್ರ ಹ ರಟು ಹ ೀಗುತ್ುವೆ. ಇಂತ್ಹ ಸಂದಭೇದಲ್ಲಲ ಹಾವನ್ುನ ಸವಲ್ಪ ಗಮನ್ವಿಟುಟ ನ ೀಡಿಕ್ಕ ಂಡು ನ್ಂತ್ರ ಸಾಗಿಸುವುದು ಒಳಿತ್ು. ಪ್ರಥಮ ಚಿಕ್ತತಾ:

© ಮಂಜುನಾಥ ನಾಯಕ

ನ್ಮು ಭಾಗದ ಜನ್ ಹಾವು ನ ೀಡಿದರ ಭಯಪ್ಡುವರು, ಅದು ವಿಷಕಾರಿಯೀ ಅಥವಾ ವಿಷರಹಿತ್ವೊೀ ಅನ್ುನವುದನ್ುನ ವಿವೆೀಚಿಸದ ಗಾಬರಿಯಂದಲೆೀ ಅಧೇ ಸಾಯುತ್ಾುರ. ನಾಗರ ಹಾವು, ಕ್ಕ ಳಕ ಮಂಡಲ್( ದಾಸರಹಾವು/ ರಸಲ್ ವೆೈಪ್ರ್) ಕಚಿ​ಿದರ ಸಮಯಕ್ಕೆ ಸರಿಯಾಗಿ ಪ್ರಥಮ ಚಿಕ್ಕತಾ ಮಾಡಿ ಆಸಪತರಗೆ ಸ್ತೀರಿಸಿ ಚಿಕ್ತತಾ ಕ್ಕ ಡಿಸಿದರ ಖಂಡಿತ್ಾ ಪಾರಣ ಉಳಿಸಬಹುದು. ಕಚಿ​ಿದ ಜಾಗವನ್ುನ ಸಾಬ ನ್ು ಮಶ್ರತ್ ನೀರಿನಂದ ತ ಳೆದು ಕಚಿ​ಿದ ಜಾಗದಿಂದ ಸವಲ್ಪ ಮೆೀಲ್ಕ್ಕೆ ಒಂದು ಸಣಣ ಬೆರಳು ತ್ ರುವಷುಟ ಸಡಿಲ್ವಾಗಿ ಕಟಟನ್ುನ ಕಟಿಟ ಸಾಧಯವಾದಷುಟ ಬೆೀಗನ ಆಸವತರಗೆ ಸಾಗಿಸಬೆೀಕು. ಕಡಿತ್ಕ್ಕ ೆಳಗಾದ ವಯಕ್ತುಗೆ ಧೈಯೇ ತ್ುಂಬಿ ಹತಿುರದ ಸರಕಾರಿ ಆಸವತರಗಳಲ್ಲಲ ಪ್ರತಿವಿಷ ಹಾಗ

ಅದನ್ುನ

ನೀಡುವ ನ್ುರಿತ್ ವೆೈದಯರಿರುವ ವಯವಸ್ತಥ ಇರುವೆಡ ಕರದ ಯಯಬೆೀಕು. ಮನಯ ಸುತ್ುಮುತ್ು ಸವಚಛತ ಕಾಪಾಡಿಕ್ಕ ಳಿು ಸಂಗರಹ ಕ್ಕ ೀಣೆ (ಸ್ತ ಟೀರ್​್‍ ರ ಂ) ಗಳನ್ುನ ಆಗಾಗ ಸವಚಛಗೆ ಳಿಸಿ ಹಾವುಗಳು ಬರುವುದಿಲ್ಲ. ರೈತ್ರು ರಾತಿರ ಸಮಯದಲ್ಲಲ ತ ೀಟಗಳಲ್ಲಲ ನೀರು ಹಾಯಸುವಾಗ ಒಳೆು ಟಾರ್ಚೇ ಬಳಸಿ ಸಾಧಯವಾದರ ಗಮ್-ಬ ಟ್(Ankle cut shoe) ಬಳಸಬಹುದು. ಸಾಮಾನ್ಯವಾಗಿ ಹಾವುಗಳು ಮನ್ುಷಯನ್ನ್ುನ ಕಂಡರ ಭಯಪ್ಟುಟ ಪ್ಲಾಯನ್ ಮಾಡುತ್ುವೆ. ಪ್ರಿಸರ ಅಧಯಯನ್ ಪ್ಠ್ಯಕರಮದಲ್ಲಲ ಪ್ರಿಸರ ಸಂರಕ್ಷಣೆಯ ನಟಿಟನ್ಲ್ಲಲ ವಿದಾಯಥಿೇಗಳ ಮನ ೀಭಾವನಯನ್ುನ ಪ್ರಿವತಿೇಸಲ್ು ಅಳವಡಿಸಲಾಗಿದು​ು ಶ್ಕ್ಷಕರ ಪಾತ್ರ ಮಹತ್ವವಾಗಿದು​ು ‘ಪ್ರಿಸರ ಅಧಯಯನ್’್‍ ಪ್ರಿೀಕ್ಷಗಷ್ಟ ಸಿೀಮತ್ವಾಗಬ್ಾರದು. ಶಾಲೆಯಳಗಡ ಹಾವುಗಳು ಅಕಸಾುತ್ಾಗಿ ಬಂದಾಗ ಶ್ಕ್ಷಕರೀ ಹಾವುಗಳನ್ುನ ಸಾಯಸಿದ ಉದಾಹರಣೆಗಳಿವೆ.

ಹಾವು

ಮನ್ುಷಯನ್

ಕಡಿತ್ಕ್ಕ ೆಳಗಾಗುವುದನ್ುನ ತ್ಪ್ಪಪಸಬಹುದು. 8 ಕಾನನ - ಜುಲ ೈ 2020

ಆವಾಸ

ಸಾಥನ್ಕ್ಕೆ

ಬರದಂತ

ಸವಚಛತಯನ್ುನ

ಕಾಪಾಡಿದರ


ಬಿಬ್ಾರನ್ ಹವಳದ ಹಾವು: ಈ ವಿಷಕಾರಿ ಅಪ್ರ ಪ್ದ ಹಾವು ಕ್ಕೀವಲ್ ಪ್ಶ್ಿಮಘಟಟದ ಅರಣಯಗಳಲ್ಲಲ ಮಾತ್ರ ಕಂಡುಬರುವುದು, ಶುಷೆ ಅರಣಯಗಳಲ್ಲಲ ಕಂಡುಬಂದ ದಾಖಲೆಗಳು ಅತಿವಿರಳ. ರಸ್ತು ಅಪ್ಘಾತ್: ರಸ್ತು ಅಪ್ಘಾತ್ವು ಹಾವುಗಳ ಸಂತ್ತಿಯ ಇಳಿಕ್ಕಯಲ್ಲಲ ಒಂದು ಪ್ರಮುಖ ಕಾರಣವಾಗಿದ. ವಿಶೆೀಷವಾಗಿ ಮುಂಗಾರಿನ್ ಋತ್ುವಿನ್ಲ್ಲಲ ಕನಾೇಟಕದ ಪ್ಶ್ಿಮಘಟಟಗಳ ರಸ್ತುಯಲ್ಲಲ ಪ್ರತಿ ಒಂದು ಕ್ತ.ಮೀ ವಾಯಪ್ಪುಯಲ್ಲಲ ಎರಡುಮ ರು ವಿವಿಧ ಜಾತಿಯ ಹಾವುಗಳು ವಾಹನ್ ಹಾಯು​ು ಸಾಯುತಿುರುತ್ುವೆ. (ಇದರಲ್ಲಲ ಹಚಾಿಗಿ ಹಸಿರುಬಳಿು ಹಾವು © ಧನರಾಜ್ ಎಂ.

ಮತ್ು​ು ಕಂದು ಬಳಿು ಹಾವು ಸಾವನ್ನಪ್ುಪತ್ುವೆ.) ಕ್ಕ.ಟಿ.ಆರ್ ಕ್ಷೀತ್ರ

ವಾಯಪ್ಪುಯಲ್ಲಲ ವಷೇಕ್ಕೆ 2000-2500 ವಿವಿಧ ಪ್ರಭೀದದ ಹಾವುಗಳು ಸಾಯುತ್ುವೆ. (ವನ್ಯಜೀವಿ ವಲ್ಯದಲ್ಲಲ ವಾಹನ್ಗಳನ್ುನ ನಧಾನ್ವಾಗಿ ಓಡಿಸುವುದರ ಮ ಲ್ಕ ಸಾವುಗಳ ಸಂಖ್ಯಯಯನ್ುನ ಕಡಿಮೆಗೆ ಳಿಸಬಹುದು.) ಉರಗಗಳು ವನ್ಯಜೀವಿ ಸಂರಕ್ಷಣಾ ಕಾಯ್ದು-1972 ಸ್ತೆಡ ಯಲ್-IIರ ಅಡಿಯಲ್ಲಲ ಸಂರಕ್ಷಣೆ ಪ್ಡದಿವೆ. ಇದರ ಬಗೆ​ೆ ಸಾವೇಜನಕರಲ್ಲಲ ಅರಿವು ಮ ಡಿಸುವುದು ಅವಶಯ. ವನ್ಯಜೀವಿ ಕಾಯ್ದು ಪ್ರಕಾರ ಭಾರತ್ದಲ್ಲಲ ಹಾವಾಡಿಗರು ಹಾವು ಹಿಡಿದು ಸಾವೇಜನಕರ ಮನ್ರಂಜನಗೆ ಪ್ರದಶ್ೇಸುವುದನ್ುನ ನಷ್ೀಧಿಸಲಾಗಿದು​ು ಅಂತ್ಹ ಪ್ರಕರಣಗಳು ಕಂಡುಬಂದಲ್ಲಲ ಹತಿುರದ ಪೂೀಲ್ಲೀರ್ಸ ಇಲಾಖ್ಯ ಅಥವಾ ಅರಣಯ ಇಲಾಖ್ಯಯ ಗಮನ್ಕ್ಕೆ ತ್ರಬೆೀಕು(ಪಾರಣ್ಣದಯ/ಸಂರಕ್ಷಣ ಸಂಸ್ತಥಗಳಿಗೆ ಕ ಡಾ ತಿಳಿಸಬಹುದು) ಅರಣಯ ಇಲಾಖ್ಯ ಜ ತ ಸಾವೇಜನಕರು ಸಹಕರಿಸಿ ಹಾವುಗಳ ಸಂತ್ತಿಯನ್ುನ ಸಂರಕ್ಷಿಸುವ ಮನ ೀಭಾವ ಬೆಳೆಸಿಕ್ಕ ಳೆ ುೀಣ. ನ್ರಗುಂದದಲೆ ಲಬಬ ಉರಗಪರೀಮ: ಬುಡನಸಾಬ

ರಾಜಸಾಬ

ಸ ರೀಬ್ಾನ್,

ವಯಸುಾ-40

ನ್ರಗುಂದದ ನವಾಸಿ. ವ ತಿುಯಂದ ಗ ಹರಕ್ಷಕದಳ ಸಿಬಬಂದಿಯಾಗಿ ಹನ ನಂದು ವಷೇದಿಂದ ಸ್ತೀವೆಸಲ್ಲಲಸುತಿುದು​ು, ಸಥಳಿೀಯರಲ್ಲಲ ಉರಗಪರೀಮಯ್ದಂದೀ ಚಿರಪ್ರಿಚಿತ್ರು. ನ್ರಗುಂದದ ಯಾವುದೀ ಮನ,

ಕಛೀರಿ,

ಶಾಲೆಯಲ್ಲಲ

ಹಾವುಗಳು

ಅಕಸಾುತ್ಾಗಿ

ಸ್ತೀರಿಕ್ಕ ಂಡಿದುರ ತ್ಕ್ಷಣವೆೀ ನನ್ಪ್ಪಗೆ ಬರ ೀದು ಈ ಬುಡಾ್. © ಮಂಜುನಾಥ ನಾಯಕ 9 ಕಾನನ - ಜುಲ ೈ 2020

ಸುಮಾರು ಮ ರು ವಷೇಗಳಿಂದ ತ್ಮು ವ ತಿುಯಂದಿಗೆ ಉರಗ ಸಂರಕ್ಷಣೆಯ

ಸ್ತೀವೆಯನ್ುನ

ಮಾಡುತಿುದು​ು

ಇಲ್ಲಲವರಗೆ


ನಾಲ್ುೆನ್ ರಕ ೆ ಅಧಿಕ ವಿವಿಧ ಜಾತಿಯ ಹಾವುಗಳನ್ುನ ಸಂರಕ್ಷಿಸಿದಾುರ. ಯಾರಾದರ

ಸರಿ ಯಾವ ಸಮಯದಲ್ಲಲ (

ಹಲ್ವಾರು ಸಂದಭೇಗಳಲ್ಲಲ ಮಧಯರಾತಿರ 1ಗಂಟೆ ಮತ್ು​ು 3ಗಂಟೆ)ಉರಗ ರಕ್ಷಣೆಗಾಗಿ ಕರ ಮಾಡಿದರ

ತ್ಕ್ಷಣ ಸಥಳಕ್ಕೆ

ಧಾವಿಸಿ ಉರಗಗಳನ್ುನ ಸುರಕ್ಷಿತ್ವಾಗಿ ರಕ್ಷಿಸಿ ಅವುಗಳ ಆವಾಸಕ್ಕೆ ಬಿಡುತ್ಾುರ. ಇವರು ಒಬಬ ಉತ್ುಮ ನೈತಿಕ ಸಂರಕ್ಷಕರಾಗಿದು​ು ಸರಳ ಮತ್ು​ು ಸುರಕ್ಷ ಸಂರಕ್ಷಣಾ ವಿಧಾನ್ದ ಮ ಲ್ಕ ಹಾವುಗಳನ್ುನ ರಕ್ಷಿಸುತ್ಾುರ. ಅನವಾಯೇತ ಇದಾುಗ ಮಾತ್ರ ಹಾವುಗಳನ್ುನ ಕ್ಕೈಯಂದ ಹಿಡಿದು ಬ್ಾಯಗ್ ನ್ಲ್ಲಲ ಹಾಕುತ್ಾುರ. ಹಚಿ​ಿನ್ ಸಂದಭೇದಲ್ಲಲ ಕಾಟನ್ ಬಟೆಟಯ ಚಿೀಲ್ದ ಬ್ಾಯಗೆ ನಾಲ್ುೆ ಇಂಚು ಸುತ್ುಳತ ಮತ್ು​ು ಐದು ಅಡಿ ಉದುವಿರುವ ಪೈಪ್ನ್ುನ ಕಟಿಟ ಹಾವಿನ್ ಎದುರಿಗೆ ಇಡುತ್ಾುರ. ಆಗ ಹಾವು ತ್ಾನಾಗಿಯ್ದೀ ಒಳಗೆ ಸ್ತೀರಿಕ್ಕ ಳು​ುತ್ುದ. © ಮಂಜುನಾಥ ನಾಯಕ

ಲಾಕ್ ಡೌನ್ ಸಂದಭೇದಲ್ಲಲ ಇವರು ನ್ ರಕ ೆ ಅಧಿಕ ಹಾವುಗಳನ್ುನ

ಸುರಕ್ಷಿತ್ವಾಗಿ

ರಕ್ಷಿಸಿದು​ು

ಅದರಲ್ಲಲ

ಹಚಾಿಗಿ

ನಾಗರಹಾವುಗಳೆೀ ಇದುವು ಎನ್ುನವುದು ವಿಶೆೀಷ. ಕ್ಕ ಳಕು ಮಂಡಲ್ ಅಥವಾ ದಾಸರ ಹಾವು (ರಸ್ತಾಲ್ಾ ವೆೈಪ್ರ್) ಅತ್ಯಂತ್ ಭಯಾನ್ಕ ಮತ್ು​ು

ವಿಷಕಾರಿ

ಅನ್ುಭವಿಯಾಗಿದುರ

ಹಾವಾಗಿದು​ು

ಉರಗರಕ್ಷಕ

ಎಷ್ಟ

ರಕ್ಷಿಸುವುದು ಸುಲ್ಭದ ಮಾತ್ಲ್ಲ. ಆದರ

ಬುಡಾ್, ದಾಸರ ಹಾವು ರಕ್ಷಣೆಯಲ್ಲಲ ಎತಿುದ ಕ್ಕೈ. ಇಲ್ಲಲಯವರಗೆ ಇವರು ಹತ್ುಕ ೆ ಅಧಿಕ ದಾಸರ ಹಾವುಗಳನ್ುನ ಸುರಕ್ಷಿತ್ವಾಗಿ ರಕ್ಷಿಸಿದಾುರ (ಪೈಪ್-ಇನ್-ಬ್ಾಯಗ್ ಮೆಥಡ್). “ಮ ರು ವಷೇಗಳ ಕಾಲ್ ನ್ನ್ನ ಬಳಿ ಇವರು ಹಾವು ಸಂರಕ್ಷಣೆಯ ತ್ರಬೆೀತಿಯನ್ುನ ಪ್ಡದುಕ್ಕ ಂಡರು. ಇವರು ಸಂರಕ್ಷಿಸಿದ ಮೊದಲ್ ಹಾವು, ನಾಗರ ಹಾವು ಎಂಬುದು ವಿಶೆೀಷ. ನಾನ್ು ಎಷ್ ಟೀ ಆಸಕುರಿಗೆ ಉರಗ ಸಂರಕ್ಷಣೆಯ ತ್ರಬೆೀತಿ ನೀಡಿದು​ು, ನಾ ಕಂಡ ಉರಗಸಂರಕ್ಷಕರಲ್ಲಲ ಬುಡಾ್ ಒಬಬ ಅದು​ುತ್ ಸಂರಕ್ಷಕ. ಹಾವನ್ುನ ರಕ್ಷಿಸಿದ ಸಥಳದಲ್ಲಲಯ್ದೀ ಸಾವೇಜನಕರಿಗೆ ಉರಗಗಳ ಮಹತ್ವ ಮತ್ು​ು ಮ ಢ ನ್ಂಬಿಕ್ಕ ಹಾಗ

ತ್ಪ್ುಪ ಕಲ್ಪನಗಳ ಕುರಿತ್ು

ಜಾಗ ತಿ ಮ ಡಿಸುತ್ಾುರ. ಇವರು ಉರಗ ಸಂರಕ್ಷಣೆ ಮತ್ು​ು ವನ್ಯಜೀವಿ ಸಂರಕ್ಷಣೆಯನ್ುನ ಉಚಿತ್ವಾಗಿ ಮಾಡುತ್ಾುರ ಯಾರಿಂದಲ್ ಯಾವುದ ಹಣವನ್ುನ ಪ್ಡಯುವುದಿಲ್ಲ. ಪ್ರಿಸರ ಸಮತ ೀಲ್ನ್ದಲ್ಲಲ ಉರಗಗಳು ಮಹತ್ವದ ಪಾತ್ರ ವಹಿಸುತ್ುವೆ. ಪ್ರಿಸರ ಸಮತ ೀಲ್ನ್ ವಯವಸ್ತಥಯಲ್ಲಲ ಸ ಕ್ಷು ಜೀವಿಗಳಿಂದ ಹಿಡಿದು ಬ ಹತ್‍ ಗಾತ್ರದ ಸಸುನಗಳು ತ್ಮು ತ್ಮು ಪಾತ್ರವನ್ುನ ನವೇಹಿಸುತ್ುವೆ-ಮಾನ್ವರ ಹಸುಕ್ಷೀಪ್ದಿಂದಾಗಿ ಭ ಮಯ ಮೆೀಲ್ಲನ್ ಎಷ್ ಟೀ ಜೀವಿಗಳು ಅಳಿದು ಹ ೀಗುತಿುವೆ, ಹಲ್ವಾರು ಪ್ರಭೀದದ ಜೀವಿಗಳು ಅಳಿವಿನ್ಂಚಿನ್ಲ್ಲಲವೆ – ಎಲ್ಲ ಪಾರಣ್ಣ/ಪ್ಕ್ಷಿಗಳ ಸಂರಕ್ಷಣೆ ನ್ಮೆುಲ್ಲರ ಹ ಣೆ.” ಚಿತ್ರ-ಲ ೀಖನ: ಮಂಜುನಾಥ ನಾಯಕ. ಗದಗ ಜಿಲ .ೆ

10 ಕಾನನ - ಜುಲ ೈ 2020


© ಸೂರಜ್ ರ ೀವಾಡಿಗರ್

ಈ ಪ್ರಕ ತಿ ಒಂದು ಅವಣೇನೀಯ ಜಗತ್ು​ು, ಎಲ್ಲಲ ನ ೀಡಿದರು ಬಣಣ ಬಣಣ. ನಸಗೇದ ಈ ಸಹಜ ಸೌಂದಯೇಕ್ಕೆ ಪ್ರತಿ ದಿನ್ವು ಬಗೆ ಬಗೆಯ ಬಣಣಗಳ ಹ ೀಳಿ

ಅಂದರ

ತ್ಪಾಪಗಲಾರದು. ವಿವಿಧ ವಣೇದ ಹ ವು, ಚಿಗುರಲೆಗಳು, ಚಿಟೆಟಗಳು, ಬೆಟಟ ಗುಡ್ಗಳ ತಿಳಿ ನೀಲ್ಲ, ಮುಂಜಾನಮುಸಾಂಜಯ ಚಿತ್ಾುರದ ನ್ಸುಗೆಂಪ್ು, ಮಂಚು ಹುಳುಗಳ ಬೆಳಕ್ತನಾಟ ಹಿೀಗೆ ಹತ್ು​ು ಹಲ್ವು ಬಗೆಯ ಪ್ರಕ ತಿಯ ರಂಗಿನಾಟದ ನ್ಡುವೆ ಆಧುನಕ ಬದುಕು ಶ ನ್ಯ. ನ್ಮು ಸುತ್ುಮುತ್ುಲ್ಲನ್ಲ್ಲಲ ಅನೀಕ ವಿಧದ ಗಿಡ-ಮರ, ಹಕ್ತೆ, ಕ್ತೀಟ, ಸರಿೀಸ ಪ್ಗಳು ಹಿೀಗೆ ವಿವಿಧತಯನ್ುನ ನ ೀಡುತುೀವೆ. ಅವುಗಳು ಕ್ಕೀವಲ್ ಒಂದು ಬಣಣಕ್ಕೆ ಸಿೀಮತ್ವಾಗಿಲ್ಲ ಒಂದೀ ರಿೀತಿಯ ಬಣಣ ಹ ಂದಿರುವ ಜೀವಿಗಳಂತಯ್ದೀ ಬಣಣ ಬದಲ್ಲಸುವ ಹಾಗ ಸ್ತೀರಿಕ್ಕ ಂಡಿರುವ ಜೀವಿಗಳ

ತ್ಮು ಸುತ್ುಲ್ಲನ್ ಪ್ರಿಸರದ ಂದಿಗೆ

ಇವೆ. ಒಮೆು ನ್ಮು ಸುತ್ುಲ್ಲನ್ ಪ್ರಿಸರದಲ್ಲಲ ಸುಮುನ ಒಂದು ಸುತ್ು​ು ಹಾಕ್ತ ಬಂದರ

ಸಾಕು ನಾವು ಎಷುಟ ವಿಧದ ಬಣಣಗಳನ್ುನ ನ ೀಡುತುೀವೆಂಬುದು ನ್ಮು ಊಹಗ

ನಲ್ುಕದ ಸಂಗತಿ. ನ್ಮಗೆ

ತಿಳಿದಿರುವುದು ಕ್ಕೀವಲ್ ಬೆರಳೆಣ್ಣಕ್ಕಯ ಬಣಣಗಳಷ್ಟ, ಅದಕ ೆ ಹ ರತ್ಾಗಿ ಇರುವ ಬಣಣಗಳನ್ುನ ನಾವು ಗುರುತಿಸಲ್ು ಸಹ ಸಾಧಯವಿಲ್ಲ ಏಕ್ಕಂದರ ಅವು ನಸಗೇದ ಸ್ತ ಬಗಿನ್ಲ್ಲಲ ವಿಲ್ಲೀನ್ವಾಗಿರುತ್ುವೆ. ಆಳವಾಗಿ ಪ್ರಕ ತಿಯಂದಿಗೆ ಬೆರತ್ಾಗ ಮಾತ್ರ ನ್ಮಗೆ ಅದು ಅರಿವಿಗೆ ಬರುತ್ುದ. ಮರಮಾಚುವಿಕ್ಕಯು ಜೀವಿಗಳು ತ್ಮು ಪ್ರಿಸರದ ಂದಿಗೆ ಹ ಂದಿಕ್ಕ ಳುಲ್ು,

© ಪ್ರಣವ್ ಪ್ರದೀಪ್

ಬೆೀರ ಜೀವಿಗಳೆ ಡನ ಬೆರಯಲ್ು, ಪ್ರಭಕ್ಷಕಗಳಿಂದ ತ್ಪ್ಪಪಸಿಕ್ಕ ಳುಲ್ು, ಸಥಳ, ಗುರುತ್ು ಮತ್ು​ು ಚಲ್ನಯನ್ುನ ಮರಮಾಚಲ್ು ಹಾಗ

ಆಹಾರ ಬೆೀಟೆಗಾಗಿ

ನ್ಡಸುವ ಒಂದು ನೈಸಗಿೇಕ ಪ್ರಕ್ತರಯ್ದ. ಇದನ್ುನ ರಹಸಯ ಬಣಣ (camouflage) ಎಂದು ಕರಯುತ್ಾುರ. ಇದು ಜೀವಿಗಳ ಬ್ಾಹಯ ಮತ್ು​ು ಆಂತ್ರಿಕ ಲ್ಕ್ಷಣಗಳ ಮೆೀಲೆ ಆಧಾರಿತ್ವಾಗಿರುತ್ುದ, ಅಲ್ಲದ ಪ್ರಭಕ್ಷಕ ಜೀವಿಗಳ ಇರುವಿಕ್ಕಯ ಮೆೀಲ್ ಅವಲ್ಂಬಿತ್ವಾಗಿರುತ್ುದ ಮತ್ು​ು ಅವುಗಳ ರಕ್ಷಣೆಗ

ಸಹಾಯವಾಗುತ್ುದ. ಈ

ನ್ಡವಳಿಕ್ಕಯು ಮುಖಯವಾಗಿ ಊಸರವಳಿುಯಲ್ಲಲ ಕಂಡುಬರುತ್ುದ. ಊಸರವಳಿು

ಅಥವಾ

ಗೆ ೀಸುಂಬೆ

ಎಂದು

ಕರಯುವ

ಇದರ

ವೆೈಜ್ಞಾನಕ

ಹಸರು

ಕಮಲ್ಲಯೀ

ಝೆಯಾಲನಕರ್ಸ(chamaeleo zeylanicus). ಏಕಾಂಗಿಯಾಗಿ ಬದುಕುವ ಇದು ಹಲ್ಲಲಯ ಜಾತಿಯದಾುಗಿದು​ು, (Chamaeleonidae) ಕುಟುಂಬಕ್ಕೆ ಸ್ತೀರಿದ. ಇದು ಉಷಣವಲ್ಯ ಮತ್ು​ು ಮಳೆ ಕಾಡಿನ್ಲ್ಲಲ ವಾಸಿಸುತ್ುದ. ಇದು 11 ಕಾನನ - ಜುಲ ೈ 2020


ಹಚಾಿಗಿ ಆಫ್ರರಕ, ದಕ್ಷಿಣ ಏಷಯ, ಯುರ ೀಪ್ ಮತ್ು​ು ಮಡಗಾಸೆರ್​್‍ ನ್ಲ್ಲಲ ಕಂಡುಬರುತ್ುದ. ಪ್ರಪ್ಂಚದಾದಯಂತ್ ಇದುವರಗು ನ್ ರಅರವತ್ುಕ ೆ ಹಚುಿ ಪ್ರಭೀದಗಳನ್ುನ ಗುರುತಿಸಲಾಗಿದ. ಕನಾೇಟಕ ರಾಜಯದಲ್ಲಲ ಒಂದು ಪ್ರಭೀದವನ್ುನ ಕಮಲ್ಲಯೀ ಝೆಯಾಲನಕರ್ಸ (chamaeleo zeylanicus ) ಮಾತ್ರ ಗುರುತಿಸಲಾಗಿದ. ಇದರ ಮುಖಯ ಆಹಾರ ಸಣಣ ಕ್ತೀಟಗಳು, ಸ್ತ ಳೆು, ಮಡತ, ದುಂಬಿ ಇತ್ಾಯದಿ. ಬೆೀಟೆಯನ್ುನ

© ಪ್ರಣವ್ ಪ್ರದೀಪ್

ಹಿಡಿಯುವಾಗ

ಇವು

ತ್ಮುದೀಹದ

ಎರಡರಷುಟ ಉದುವಿರುವ ನಾಲ್ಗೆಯಲ್ಲಲನ್ ಅಂಟು ದರವಯವನ್ುನ ಬಳಸುತ್ುವೆ. ಇದರ ಹಯಾಯ್ಡ್ ಮ ಳೆ (Hyoid bones), ಸಾನಯುಗಳು

ಮತ್ು​ು

ಕ್ಕ ಲಾಜನ್ರ್ಸ

ಅಂಶಗಳನ್ುನ(Collagenous elements) ಒಳಗೆ ಂಡಿದ.ಈ ಹಯಾಯ್ಡ್ ಮ ಳೆಯು ಉದುವಾದ ಸಮಾನಾಂತ್ರವಾದ ಹಂಚಿಕ್ಕಯನ್ುನ ಹ ಂದಿದು​ು ಇದನ್ುನ ಎನ ಟಗಾಲಸಲ್ ಪ್ರಕ್ತರಯ್ದ (Entoglossal process) ಎಂದು ಕರಯುತ್ಾುರ. ಅದರ ಮೆೀಲೆ ಕ್ಕ ಳವೆಯಾಕಾರಾದ ಸಾನಯು (Tubular muscles) ಮತ್ು​ು ವೆೀಗ ವಧೇಕ ಸಾನಯು (Accelerator mussels) ಇರುವುದರಿಂದ ನಾಲ್ಲಗೆಯ ಕಾಯೇಕ್ಷಮತ ಹಚುಿ ಮತ್ು​ು ಬೆೀಟೆಯನ್ುನ ಮುಟುಟವ ವೆೀಗವೂ ಹಚುಿ (0.07-0.08 ಸ್ತಕ್ಕಂಡುಗಳು). ಇದು ಸುಮಾರು 25-30 ಸ್ತಂ.ಮೀ. ಉದುವಾಗಿದು​ು, ಚಮೇವು ಮೊಸಳೆಯ ದೀಹದಂತ ಒರಟಾಗಿರುತ್ುದ ಹಾಗ ಕಾಲ್ಕಾಲ್ಕ್ಕೆ ಚಮೇವನ್ುನ ಕಳಚುತ್ುದ. ಇದರ ಕಾಲ್ಲನ್ ಪಾದಗಳಲ್ಲಲ ಸಪಷಟವಾಗಿ ಐದು ಬೆರಳುಗಳಿದು​ು ಎರಡು ಭಾಗಗಳಾಗಿ ವಿಂಗಡನಯಾಗಿದ, ಒಂದು ಭಾಗದಲ್ಲಲ ಎರಡು ಬೆರಳು ಮತ್ು​ು ಇನ ನಂದು ಭಾಗದಲ್ಲಲ ಮ ರು ಬೆರಳುಗಳಿವೆ. ಬೆರಳ ತ್ುದಿಗೆ ಚ ಪಾದ ಉಗುರುಗಳು ಇರುವುದರಿಂದ ಮರದ ರಂಬೆಯನ್ುನ ಗಟಿಟಯಾಗಿ ಹಿಡಿದುಕ್ಕ ಳುಲ್ು ಸಹಾಯವಾಗುತ್ುದ. ಮುಂಭಾಗ ಮತ್ು​ು ಹಿಂಭಾಗದ ಕಾಲ್ುಗಳ ರಚನ ವಯತಿರಿಕುವಾಗಿದು​ು ಇದನ್ುನ ಝೆೈಗೆ ಡ ಕ್ಕಟೈಲ್ ಪಾದ (Zygodactyl feet) ಎಂದು ಕರಯುತ್ಾುರ. ಬ್ಾಲ್ವು ಸುರಳಿಯಾಕಾರದಾುಗಿದು​ು ಅದು ಚಲ್ಲಸುವಾಗ ಮರದ ರಂಬೆಯನ್ುನ ಬಲ್ವಾಗಿ ಹಿಡಿದುಕ್ಕ ಳುಲ್ು ಸಹಕಾರಿಯಾಗುತ್ುದ, ಇದನ್ುನ ಐದನೀ ಕಾಲ್ಲನ್ ರಿೀತಿಯಲ್ಲಲ ಬಳಸುತ್ುದ. ಈ ರಚನಗೆ ಪ್ಪರಹನಾೈಲ್ ಟೆೀಲ್ (Prehensyle tail) ಎಂದು ಕರಯುತ್ಾುರ. ಇದರ

ದ ಷಿ​ಿ

ವಿಭಿನ್ನವಾಗಿದು​ು

ಸುಮಾರು

ಮ ವತುರಡು

ಅಡಿಗಳಷುಟ ದ ರದವರಗೆ ವಸು​ುಗಳನ್ುನ ಸಪಷಟವಾಗಿ ನ ೀಡುವ ಸಾಮಥಯೇ ಹ ಂದಿದು​ು

ಆಹಾರ

ಹುಡುಕಲ್ು

ಸಹಕಾರಿಯಾಗಿದ.

ಇನ ನಂದು ವೆೈಶ್ಷಟಯವೆೀನಂದರ, ಎರಡ ಹ ಂದಿದು​ು ಸುತ್ುಲ್ ಕಣುಣಗಳ ಮೆೀಲ್ಲನ್ ಹಾಗ

3600 ವರಗ

ಊಸರವಳಿುಯ

ಕಣುಣಗಳು ಪ್ರತಯೀಕ ಚಲ್ನಯನ್ುನ ತಿರುಗಿಸಿ ನ ೀಡುತ್ುದ. ಇದರ

ಕ್ಕಳಗಿನ್ ರಪಪಗಳು ಸ್ತೀರಿಕ್ಕ ಂಡಿದು​ು ಚಿಕೆರಂಧರದ

ಮ ಲ್ಕ ಹ ರಪ್ರದೀಶದ ಗೆ ೀಚರಿಸುವ ಬೆಳಕ್ತನ್ (Visible light) ಜ ತಗೆ © ಪ್ರಣವ್ ಪ್ರದೀಪ್ 12 ಕಾನನ - ಜುಲ ೈ 2020

ನೀರಳಾತಿೀತ್ ಕ್ತರಣ (Ultra-violet rays)ಗಳನ್ ನ ನ ೀಡುತ್ುದ.


ಆಹಾರ ಸರಪ್ಳಿಯಲ್ಲಲ ಇದು ಕ್ಕಳ ಸಾಥನ್ದಲ್ಲಲದ, ಅಂದರ ಊಸರವಳಿುಯನ್ುನ ತಿನ್ುನವ ಅನೀಕ ಜೀವಿಗಳು ಪ್ರಿಸರದಲ್ಲಲವೆ. ಪ್ರಭಕ್ಷಕಗಳಾದ, ಹಾವು, ಪ್ಕ್ಷಿ ಮತ್ು​ು ಕ್ಕಲ್ವು ಸಲ್ ಮಂಗಗಳ

ಸಹ

ಇದನ್ುನ ತಿನ್ುನವುದುಂಟು. ಇದರ ಒಟುಟ ಜೀವಿತ್ಾವಧಿ ನಾಲ್ೆರಿಂದ ಎಂಟು

ವಷೇಗಳು.

ಐ.ಯು.ಸಿ.ಎನ್.

ವರದಿಯ

ಪ್ರಕಾರ

ಊಸರವಳಿುಯನ್ುನ ಅಳಿವಿನ್ಂಚಿನ್ಲ್ಲಲರುವ ಪ್ರಭೀದ ಎಂದು ಕ್ಕಂಪ್ು ಪ್ಟಿಟಯಲ್ಲಲ ಸ್ತೀರಿಸಲಾಗಿದ, ಇದರ ಪ್ರಭೀದಗಳಲ್ಲಲ ಕ್ಕಲ್ವೊಂದು © ಪ್ರಣವ್ ಪ್ರದೀಪ್

ಈಗಾಗಲೆ ನ್ಶ್ಸಿ ಹ ೀಗಿವೆ ಎಂದ ಕ ಡ ಪ್ರಕಟಿಸಲಾಗಿದ.

ಊಸರವಳಿುಯ ಚಲ್ನ ಬಹಳ ನಧಾನ್ಗತಿಯದಾುಗಿದು​ು, ಇದರಿಂದ ಪ್ರಭಕ್ಷಕಗಳಿಗೆ ಬಹಳ ಸುಲ್ಭವಾಗಿ ಆಹಾರವಾಗುತ್ುದ.

ಅವುಗಳಿಂದ

ತ್ಪ್ಪಪಸಿಕ್ಕ ಳುಲ್ು

ತ್ನ್ನ

ದೀಹವನ್ುನ

ಹಿಗಿೆಸಿ,

ಚಮೇದ

ಬಣಣವನ್ುನ

ಬದಲಾಯಸಿಕ್ಕ ಂಡು ಮರಮಾಚುವ ಗುಣ ಸಾಮಥಯೇವನ್ುನ ಹ ಂದಿದ ಮತ್ು​ು ಇದಲ್ಲದ ಇನ್ ನ ಕ್ಕಲ್ವು ಪ್ರಯೀಜನ್ಗಳನ್ುನ ಪ್ಡದುಕ್ಕ ಳು​ುತ್ುದ. ಏಕ್ತೀ ಬಣಣ ಬದಲಾವಣೆ? © ಪ್ರಣವ್ ಪ್ರದೀಪ್

ಬಣಣ ಬದಲಾವಣೆ ಊಸರವಳಿುಯ ಸಂವಹನ್ ಕ್ತರಯ್ದಯಲ್ಲಲ ಮುಖಯ ಪಾತ್ರ ವಹಿಸುತ್ುದ. ಇದು ಕಾಲ್ಕ್ಕೆ ಅನ್ುಗುಣವಾಗಿ ದೀಹದ ಬಣಣವನ್ುನ ಬದಲ್ಲಸುತ್ುದ. ಸಂಗಾತಿಯನ್ುನ ಆಕಷಿೇಸುವಲ್ಲಲ ತಿಳಿ ಬಣಣದ ಪಾತ್ರ ಬಹಳ ಮುಖಯ, ಹಣ್ಣಣಗೆ ಹ ೀಲ್ಲಸಿದರ ಗಂಡು ಹಚುಿ ಆಕಷೇಕ ಬಣಣದಾುಗಿರುತ್ುದ.

ಒಂದು ಹ ಸ ಸಂಶೆ ೀಧನಯ ಪ್ರಕಾರ ಊಸರವಳಿುಯು ತ್ತ ಕ್ಷಣದಲ್ಲಲ ತ್ನ್ನ ದೀಹದಲ್ಲಲನ್ ವಿಶೆೀಷ ಕ್ಕ ೀಶವಾದ ಇರಿಡ ೀಫೂೀರ್ ಕ್ಕ ೀವನ್ುನ (Iridophore cell) ಹ ಂದಿಸಿಕ್ಕ ಂಡು ಬಣಣ ಬದಲ್ಲಸುತ್ುದ.ಈ ಕ್ಕ ೀಶಗಳು ಚಮೇದ ಳಗೆ ಒಂದರ ಮೆೀಲೆ ಂದರಂತ ಎರಡು ಪ್ದರಗಳನ್ುನ ಹ ಂದಿದು​ು ಈ ಪ್ದರಗಳು ಸಾವಿರಾರು ಗಾವನೈನ್ ನಾಯನ ೀಕ್ತರಸಟಲ್(Guanine nanocrystals) ಜಾಲ್ವನ್ುನ ಹ ಂದಿದ. ಇದು ಬೆಳಕ್ತನ್ ಯಾವ ತ್ರಂಗಾಂತ್ರಗಳನ್ುನ ಪ್ರತಿಬಿಂಬಿಸುತ್ುದ ಮತ್ು​ು ಹಿೀರಿಕ್ಕ ಳು​ುತ್ುದ ಎಂಬುದರ ಮೆೀಲೆ ಬಣಣದ ಪ್ರಿಣಾಮ ಬಿೀರುತ್ುದ. ಈ ಕ್ಕ ೀಶಗಳು ವಣೇಪ್ಲ್ಲಟ ಕ್ಕ ಳವೆಯಂತ (Prism)ಕಾಯೇನವೇಹಿಸುತ್ುದ. ಅವುಗಳ ಬಣಣ ಮತ್ು​ು ದೀಹದ ಉಷಣತಯನ್ುನ ಈ ಪ್ದರ ನಯಂತಿರಸುತ್ುದ. ಅಂತಯ್ದೀ ಸಮಾಧಾನ್ ಅಥವಾ ಶಾಂತ್ ಸಿಥತಿಯಲ್ಲಲ ಹರಳುಗಳು (crystals) ನೀಲ್ಲ ಮತ್ು​ು ಹಸಿರು ಬಣಣವನ್ುನ ಪ್ರತಿಬಿಂಬಿಸುತ್ುದ ಹಾಗ

ಉತ್ಾ​ಾಹ ಭರಿತ್ ಸಿಥತಿಯಲ್ಲಲ ಹಳದಿ,

ಕ್ತತ್ುಲೆ ಮತ್ು​ು ಹಸಿರು ಬಣಣಗಳಂತ್ಹ ದಿೀಘೇ ತ್ರಂಗಾಂತ್ರಗಳನ್ುನ ಪ್ರತಿಫಲ್ಲಸುತ್ುದ. ಚಮೇದಲ್ಲಲರುವ ಹಳದಿ ವಣೇದರವಯವು (Pigments) ನೀಲ್ಲ ವಣೇದರವಯದ ಂದಿಗೆ ಸಂಯೀಜತ್ವಾಗಿ ಹಸಿರು ಬಣಣಕ್ಕೆ ಕಾರಣವಾಗುತ್ುದ. 13 ಕಾನನ - ಜುಲ ೈ 2020


ಕ್ಕಲ್ವು

ಸಂಶೆ ೀಧನಗಳ

ಪ್ರಕಾರ

ಊಸರವಳಿುಗಳ

ಚಮೇದಲ್ಲಲ

ವಿಶೆೀಷ

ಕ್ಕ ೀಶಗಳಿದು​ು

ಅವು

ವಣೇದರವಯಗಳನ್ುನ ಹ ಂದಿದ. ಅದನ್ುನ ಕ್ಕ ರಮೆಟೆ ೀಫೂೀರ (Chromatophores)ಎಂದು ಕರಯುತ್ಾುರ. ಇದರ ಮೊದಲ್ ಪ್ದರ ಕ್ಕಂಪ್ು ಮತ್ು​ು ಹಳದಿ ವಣೇದರವಯವನ್ುನ, ಕ್ಕಳಪ್ದರವು ನೀಲ್ಲ ಹಾಗು ಬಿಳಿ ವಣೇದರವಯವನ್ುನ ಹ ಂದಿದ. ಸಂದಭೇಕ್ಕೆ ತ್ಕೆಂತ ಮೆದುಳಿನಂದ ಕ್ಕ ರಮೆಟೆ ೀಫೂೀರ ಕ್ಕ ೀಶಗಳಿಗೆ ಸಂದೀಶ ಬಂದಾಗ ವಣೇದರವಯಗಳು ಸಂಯೀಜನಗೆ ಂಡು ದೀಹದ ಬಣಣ ಬದಲಾಗುತ್ುದ. ಇದಕ್ಕೆ ಮೆಲಾನನ್ (Melanin) ಎಂಬ ರಾಸಾಯನಕ ವಸು​ುವೂ ಸಹ ಕಾರಣವಾಗುತ್ುದ. ಮೆಲಾನನ್ ಎಂಬುದು ಒಂದು ನಾರಿನ್ ಅಂಶವಾಗಿದು​ು (Fiber) ಇದು ಜೀಡರ ಬಲೆಯಂತ ವಣೇದರವಯಗಳ ಮೆೀಲೆ ಹಾದು ಹ ೀಗಿರುತ್ುದ. ಇದು ಚಮೇದ ಗಾಢ ಬಣಣಕ್ಕೆ ಕಾರಣವಾಗುತ್ುದ. ಊಸರವಳಿುಯ ಪ್ರಿಸರದ

ಹಾಗ

ವಿಕಸನ್ಗೆ ಂಡಿದ. ಮಾಡಲ್ು

ಬಣಣ

ಬದಲಾವಣೆ

ವಾತ್ಾವರಣದ ಬೆಳಕ್ತನ್

ಹಾಗು

ತಿೀಕ್ಷಣತಯನ್ುನ

ದೀಹದ

ಮ ಲ್ಕ ಕಡಿಮೆ

ಉಷಣತಯನ್ುನ

ಸರಿದ ಗಿಸಲ್ು ಬಣಣ ಬದಲ್ಲಸುತ್ುದ. ಉದಾಹರಣೆಗೆ, ಅತಿೀ ಶ್ೀತ್ವಾತ್ಾವರಣದಲ್ಲಲ ಗಾಢ ಬಣಣಕ್ಕೆ ತಿರುಗಿ ದೀಹವನ್ುನ ಬೆಚಿಗಿಟುಟಕ್ಕ ಳು​ುತ್ುದ ಮತ್ು​ು ಹಚುಿ © ಪ್ರಣವ್ ಪ್ರದೀಪ್

ಬಿಸಿಲ್ಲನ್ ವಾತ್ಾವರಣವಿದಾುಗ ದೀಹದ ಬಣಣವನ್ುನ

ತಿಳಿಗೆ ಳಿಸಿಕ್ಕ ಂಡು ಉಷಣತಯನ್ುನ ಕಡಿಮೆ ಮಾಡಿಕ್ಕ ಳು​ುತ್ುದ. ಪ್ರಿಸರ ವಯವಸ್ತಥಯ ಸಮತ ೀಲ್ನ್ದಲ್ಲಲ ಇವುಗಳು ಪ್ರಮುಖ ಪಾತ್ರ ವಹಿಸುತ್ುವೆ. ಈ ಊಸರವಳಿುಯ ಬಗೆ​ೆ ಹಳಿುಯ ಜನ್ರಲ್ಲಲ ಇದು ಅತ್ಯಂತ್ ವಿಷಕಾರಿ ಜೀವಿ, ಅಪ್ಶಕುನ್ದ ಪಾರಣ್ಣ, ಇದರಿಂದ ವಿಷ ತಗೆದು ಕ್ಕೈ ಮದಿುಗೆ ಬಳಸುವರು ಮತ್ು​ು ಏಳು ಊಸರವಳಿುಗಳನ್ುನ ಸಾಯಸಿದರ ಒಂದು ದೀವಸಾಥನ್ ಕಟಿಟದ ಪ್ುಣಯ ಬರುತ್ುದಂಬ ಮ ಢನ್ಂಬಿಕ್ಕ ಇದ. ನ್ಂಬಿಕ್ಕ ತ್ಪ್ಪಲ್ಲ ಆದರ ಮಾನ್ವನ್ ಒಳಿತಿಗಾಗಿ ಇನ ನಂದು ಜೀವಿಯ ಬದುಕನನೀ ನಾಶ ಮಾಡುವ ಮ ಢನ್ಂಬಿಕ್ಕ ತ್ಪ್ುಪ. ಪ್ರಕ ತಿಯಲ್ಲಲ ಯಾವ ಜೀವಿಯ

ಹ ಂದಿಲ್ಲದ ಅನೀಕ ವಿಶ್ಷಟ

ಗುಣಗಳನ್ುನ ಹ ಂದಿರುವ ಈ ಜೀವಿ ನಜಕ ೆ ಪ್ರಕ ತಿಯ ಒಂದು ವಿಸುಯ. ಇಂತ್ಹ ಜೀವಿಗಳಿಂದ ಪ್ರಕ ತಿಗೆ ಹಾನಗಿಂತ್ ಉಪ್ಯೀಗವೆೀ ಹಚುಿ. ಇಂತ್ಹ ಅಪ್ರ ಪ್ದ ಜೀವಿಗಳನ್ುನ ನಾಶಮಾಡಿ ಚಿತ್ರಪ್ಟದಲ್ಲಲ ನ ೀಡಿ ಆನ್ಂದಿಸುವುದರ ಬದಲ್ು ಪ್ರಕ ತಿಯ ನ್ಡುವಿನ್ಲ್ಲಲ ಅದರ ಸಹಜ ವತ್ೇನಯನ್ುನ ವಿೀಕ್ಷಿಸುವುದೀ ನಜಕ ೆ ಒಂದು ಅದು​ುತ್. ಲ ೀಖನ: ಸೌಮ್ಾ​ಾ ಅಭಿನಂದನ್ ಬೀಳೂರು ಶ್ವಮೊಗೆ ಜಲೆಲ

14 ಕಾನನ - ಜುಲ ೈ 2020


© GARY NAFIS, CALIFORNIAHERPS.COM

ವಿವಿ ಅಂಕಣ ಈ ಕ್ಕ ರ ೀನಾ ವೆೈರರ್ಸ ತ್ಂದಿರುವ ಉಪ್ದರವದ ಫಲ್ವಾಗಿ ಇಡಿೀ ಪ್ರಪ್ಂಚವೆೀ ಒಮೆು ನಂತ್ು ನಾವು ಎತ್ು ಸಾಗುತಿುದುೀವೆ ಎಂದು ಯೀಚಿಸುವ ಹಾಗಾಗಿದ. ಈಗ ವೆೈರರ್ಸ ನ್ ಜ ತ ಜ ತಗೆೀ ನ್ಮೆುಲ್ಲರ ಬ್ಾಳು ಎಳೆದುಕ್ಕ ಂಡು ಸಾಗಬೆೀಕ್ತದ. ಈ ಮಾರಿಯಂದ ಸಾವನ್ನಪ್ಪಪದವರ ಸಂಖ್ಯಯ ಲ್ಕ್ಷಗಳ ಮೆಟಿಟಲ್ುಗಳು ಏರುತ್ುಲೆೀ ಇವೆ. ಇದನ್ುನ ನಗರಹಿಸುವ ಸಲ್ುವಾಗಿ ನ್ಮು ಸಕಾೇರ ಲಾಕ್ ಡೌನ್ ನ್ಂತ್ಹ ದಾರಿಗಳ ಮೊರ ಹ ೀದರ

ಕ್ಕ ರ ೀನಾ

ವೆೈರರ್ಸ ನ್ ಅಟಟಹಾಸ ಹಾಗೆೀ ಇದ, ನ ೀಡಿದರ ಹಚಾಿಗಿದ. ಈ ಲಾಕ್ ಡೌನ್ ಗಳು ಒಬೆ ಬಬಬರಿಗೆ ಒಂದ ಂದು ರಿೀತಿಯ ಪ್ರಿಣಾಮ ಬಿೀರಿದ. ನ್ನ್ನ ಮೆೀಲ್ಲನ್ ಪ್ರಿಣಾಮ ಕ್ಕ ಂಚ ವಿಭಿನ್ನವಾಗೆೀ ಇದ. ಹೀಗೆ…?್‍ಎನ್ುನವ ಪ್ರಶೆನ ಮ ಡಿದುರ ನೀವು ನ್ನ್ನ ಜ ತಯಲೆಲೀ ಇದಿುೀರಂದಥೇ, ಗುಡ್.. ಈ ಲಾಕ್ ಡೌನ್ ನ್ ಪ್ರತಿಫಲ್ವಾಗಿ ನ್ಮು ಊರಿನ್ ಹಾಗ

ನ್ಗರದ ಸಂಪ್ಕೇ ಸಂಪ್ೂಣೇವಾಗಿ ಕಳೆದು

ಹ ೀಯು​ು. ಇದು ಒಂಥರಾ ಒಳೆುಯದ ಆಯತ್ು. ಯಾಕ್ಕ ಅನ್ುನತಿುೀರಾ…್‍ ಲಾಕ್ ಡೌನ್ ಶುರುವಾದ ಮೆೀಲೆ ಪಾರರಂಭದಲ್ಲಲ ಮಾಡಲ್ು ಕ್ಕಲ್ಸಗಳು ಹಚಿ​ಿರಲ್ಲಲ್ಲ. ನ್ಮು ಊರಿನ್ ಪ್ಕೆದಲೆಲೀ ಕಾಡು-ಮೆೀಡು ಇದುರ ಮೊೀಡಿ ಕಂಡಿರಲ್ಲಲ್ಲ. ಈ ಸಮಯದಲ್ಲಲ ನ್ಮಗೆ ಬೆೀರ ಏನ್

ಅದರ

ತ ೀಚದ, ಈ ಕ್ಕ ರ ೀನ್ವೆೀ ನ್ನ್ಗೆ ದಗಿಸಿದ ಕ್ಕಲ್ವು

ಹ ಸ ಸ್ತನೀಹಿತ್ರ ಜ ತ ನ್ಮು ಸುತ್ುಲ್ಲನ್ ಪ್ರಿಸರವನ್ುನ ಕಣ್ ತರದು ನ ೀಡಲ್ು ಅವಕಾಶ ದ ರಕ್ತತ್ು. ಆಗಲೆೀ ತಿಳಿದದು​ು ಇಷುಟ ದಿನ್ ಇವೆಲಾಲ ಇದುರ

ನಾನೀ ನ ೀಡುವ ಮನ್ಸುಾ ಮಾಡಿರಲ್ಲಲ್ಲವೆೀ? ಅಥವಾ ಎಲ್ಲರಂತೀ

ನಾನ್ ನ್ನ್ನ ವೆೈಯಕ್ತುಕ, ಅಷುಟ ಸಾರವಿಲ್ಲದ ದೈನ್ಂದಿನ್ ಕ್ಕಲ್ಸಗಳಲ್ಲಲ ಮುಳುಗಿಹ ೀಗಿದುೀನಯ್ದೀ? ಎಂದು.

15 ಕಾನನ - ಜುಲ ೈ 2020


ಹಾಗೆೀ ಸುಮಾರು ದಿನ್ಗಳಿಂದ ಜಾಗ್ ಹ ೀಗಬೆೀಕ್ಕಂದು ಮನ್ಸಾಲೆಲೀ ಅಂದುಕ್ಕ ಂಡು, ಬೆಳಿಗೆ​ೆ ಏಳಲಾಗದ, ಕನ್ಸಲೆಲೀ ಓಡಿ, ಸುಸಾುಗಿ, ಬೆಳಿಗೆ​ೆ ತ್ಡವಾಗಿ ಏಳುತಿುದು ದಿನ್ಗಳಲ್ಲಲ ಒಬಬ ಒಳೆು ಸ್ತನೀಹಿತ್ನಂದ ಅದ

ನ್ನ್ಸಾಯತ್ು.

ಹಿೀಗೆ ಕ್ಕ ರ ೀನಾ ದಿನ್ಗಳ ನ್ನ್ನ ಅನ್ುಭವ ಹ ಸತ್ಾಗಿತ್ು​ು. ಹಿೀಗೆ ಂದು ದಿನ್ ನ್ಮು ಹ ಸ ಸ್ತನೀಹಿತ್ರ ಡನ ಪ್ಕೆದಲೆಲೀ ಇದು ಸಣಣ ಗುಡ್ಕ್ಕೆ, ದ ಡ್ ಮನ್ಸುಾ ಮಾಡಿ ಹ ರಟಾಯತ್ು. ಹ ೀಗುವಾಗ ಗುಯ್ಡ ಎಂದು ಜ ೀರಾದ ಶಬಧ…್‍ ಕಾಡಿನ್ ಬಳಿ ಗುಯ್ಡ ಎನ್ುನವ ಶಬಧ ಬ್ಾರದೀ ಮೊೀಟಾರ್ ಸ್ತೈಕಲ್ ಶಬಧ ಬರುವುದೀ? ಎಂದುಕ್ಕ ಳುಬೆೀಡಿ, ಏಕ್ಕಂದರ ಆ ಶಬಧ ಸಾಮನ್ಯವಾಗಿ ಕಾಡಲ್ಲಲ ಕ್ಕೀಳಲ್ು ಸಿಗುವ ಶಬಧವಾಗಿರಲ್ಲಲ್ಲ, ಸವಲ್ಪ ಜ ೀರಾಗೆೀ ಇತ್ು​ು. ಏನ್ದು ಎಂದು ಹುಡುಕ್ತ ಆ ಶಬಧಕ್ಕೆ ಹತಿುರವಾಗುತಿುದುಂತಯ್ದೀ ಇದು ಕಪಪಗಳ ಶಬಧ ಎಂದು ತಿಳಿಯತ್ು. ಆದರ ಹೀಗೆ ಇಷುಟ ಕಪಪಗಳು ಒಮೆುಲೆ ಇಷುಟ ಶಬಧ! ಎಂದುಕ್ಕ ಂಡು ಒಂದರಡು ಹಜೆ ಹಾಕುತಿುದುಂತ ‘ಸುಮಾರು ದಿನ್ಗಳ ನ್ಂತ್ರ ಮೊನನಯಷ್ಟೀ ಮಳೆ ಬಂತ್ಲಾಲ ಮಾರಾಯ ಅದಕ್ಕೆೀ ಗುಂಪ್ು ಹ ರ ಬಂದಿವೆ’್‍ಎಂದು ನ್ನ್ನ ಮೆದುಳೆೀ ಉತ್ುರಿಸಿತ್ು. ಹತಿುರ ಹ ೀಗಿ ನ ೀಡುತುೀನ…್‍ ನ್ಮು ಊರಿನ್ ಜಾತರಯ ಸಮಯದಲೆ ಲೀ, ಮದುವೆ ನ್ಂತ್ರದ ಮರುಳಿ ಸಮಯದಲೆ ಲೀ ಸ್ತೀರುವ ಜನ್ರ ಹಾಗೆ ನ್ ರಾರು ಕಪಪಗಳು ಒಂದೀ ಸಣಣ ಕ್ಕ ಳದಲ್ಲಲ ತೀಲ್ಲಕ್ಕ ಂಡು, ತ್ಾವುಗಳು ಮಾಡುತಿುರುವ ಶಬಧವೆೀ ಸಂಗಿೀತ್ವೆಂದು ತಿಳಿದುಕ್ಕ ಂಡು ಕ್ತರಚುತಿುದುವು. ಶ್ೀತ್ರಕು ಉಭಯವಾಸಿಗಳಾದ ನಮಗೆೀ ಇಷಿಟರುವಾಗ, ಬಿಸಿ ರಕು ಪಾರಣ್ಣ ನಾನ್ು…್‍ ಎಂದು ಮನ್ಸಿಾನ್ಲೆಲೀ ನ್ನ್ನ ಧವನ ಯಾರಿಗೆೀನ್ು ಕಡಿಮೆ ಎಂದು ಸಣಣಗೆ ಹಾಡುತ್ಾು ನ್ಡದ. ಉಭಯವಾಸಿ ಎಂದರ ನನ್ಪಾಯತ್ು, ಉಭಯವಾಸಿಗಳಿಗೆ ಇನ ನಂದು ಉದಾಹರಣೆ ಸಾಲಾಮಂಡರ್, ತಿಳಿದಿದಯಲ್ಲವೆೀ? ತಿಳಿಯದೀ ಏನ್ು, ತಿಳಿದಿರುತ್ುದ. ಆದರ

ಗೆ ತಿುಲ್ಲವೆಂದರ ಏನ್ು ಮಾಡುವುದು? ಒಮೆು

ಗ ಗಲ್ ಅನ್ುನ ಕ್ಕೀಳಿಬಿಡಿ ಅಷ್ಟ. ವಿಷಯಕ್ಕೆ ಬಂದರ ಈ ಸಾಲಾಮಂಡರುಗಳಲೆಲೀ ಹಲ್ವಾರು ವಿಧಗಳಿವೆ. ಅದರಲೆಲೀನ್ು ವಿಶೆೀಷ? ಎನ್ುನತಿುೀರಾ…್‍ ಅಲೆಲೀ ಇರುವುದು, ಅಮೆೀರಿಕಾದ ಪ್ಶ್ಿಮ ಭಾಗದಲ್ಲಲ ಸಿಗುವ ನ್ ಯಟ್(newt) ಎಂದು ಕರಯಲ್ಪಡುವ ಈ ಸಾಲಾಮಂಡರ್, ವಿಷಕಾರಿಯಂತ! ಓಹ ೀ ಹೌದೀನ್ು…್‍ಆದರ ನ್ಮಗೆ ತಿಳಿದ ಹಾಗೆ ಕ್ಕಲ್ವು ಕಪಪಗಳಲ್ ಲ ವಿಷಕಾರಿಯಾಗಿರುವವು ನ್ಮುಲೆಲೀ ಇವೆ ಎಂದು ಹೀಳುವುದಾದರ ಮುಂದ ಓದಲ್ು ಇನ್ ನ ಸಾವರಸಯಕರವಾದ ವಿಷಯವಿದ ಬನನ... ಈ ನ್ ಯಟ್ ನ್ ಮೆೈ ಸವಲ್ಪ ಒರಟಾಗಿದು​ು ಒಂದು ಬಗೆಯ ಬ್ಾಯಕ್ತಟೀರಿಯಾವನ್ುನ ಹ ಂದಿದ. ಈ ಬ್ಾಯಕ್ತಟೀರಿಯಾ ಟೆಟೆ ರಡ ೀ ಟಾಕ್ತಾನ್(Tetrodotoxin-TTX) ಎಂಬ ವಿಷಕಾರಿ ಕ್ಕಮಕಲ್ ಅನ್ುನ ಸರವಿಸುತ್ುದ. ಇದು ಯಾವುದಾದರ

ಪಾರಣ್ಣಯ ದೀಹದ ಒಳಗೆ ಸವಲ್ಪ ಪ್ರಮಾಣದಲ್ಲಲ ಹ ೀದರ

ದೀಹದ ಮಾಂಸಖಂಡಗಳನ್ುನ ಮರಗಟಿಟಸುವಂತ ಮಾಡುತ್ುವೆ. ಅದೀ ಕ್ಕಮಕಲ್ ನ್ ಪ್ರಮಾಣ ಹಚಾಿದರ ಸಾವೂ ಸಂಭವಿಸುತ್ುದ. ಒಂದು ನ್ ಯಟ್ ನ್ಲ್ಲಲ ಕ್ಕಲ್ವು ಮನ್ುಷಯರನ್ುನ ಕ್ಕ ಲ್ುಲವಷುಟ ವಿಷವಿರುತ್ುದ. ಆದರ ಈ ಪಾರಣ್ಣಯು

16 ಕಾನನ - ಜುಲ ೈ 2020


ಆ ಆಯುಧವನ್ುನ ತ್ಾನ್ು ಯಾವುದೀ ಹಾವುಗಳಂತ್ಹ ಪ್ರಭಕ್ಷಕಗಳಿಗೆ ಆಹಾರವಾಗದೀ ಇರಲೆಂದು, ರಕ್ಷಣೆಗಾಗಿ ಬಳಸಿಕ್ಕ ಂಡಿವೆ. ಈ TTX ವಿಷವು ಕ್ಕೀವಲ್ ಈ ನ್ ಯಟ್ ನ್ಂತ್ಹ ಉಭಯವಾಸಿಗಳಲ್ಲಲ ಅಲ್ಲದೀ ಕ್ಕಲ್ವು ಜಲ್ವಾಸಿಗಳಾದ ಆಕ್ಕ ಟೀಪ್ರ್ಸ, ಏಡಿ, ನ್ಕ್ಷತ್ರ ಮೀನ್ುಗಳಲ್ಲಲ ಸಹ ಸಿಗುತ್ುವೆ. ಪ್ಫರ್ ಫ್ರಶ್ ಎಂಬ ಜಲ್ವಾಸಿಯು TTX ಅನ್ುನ ತ್ಾನ್ು ತಿನ್ುನವ ವಿಷಕಾರಕ ಆಹಾರದಿಂದ ಹಾಗ

ತ್ನ್ನ ಮೆೈ ಮೆೀಲೆ ಇರುವ ಬ್ಾಯಕ್ತಟೀರಿಯಾದಿಂದ ಪ್ಡಯುತ್ುವಂತ. ಆದರ

ಈ ನ್ ಯಟ್ ನ್ ಆಹಾರದಲ್ಲಲ ವಿಷಕಾರಿಯಾದ ಜೀವಿಗಳನ್ುನ ತಿನ್ುನವ ಉದಾಹರಣೆಗಳಿಲ್ಲ. ಹಾಗ

2004ರಲ್ಲಲ

ಬಂದಿದು ಒಂದು ವೆೈಜ್ಞಾನಕ ಲೆೀಖನ್ದಲ್ಲಲ ನ್ ಯಟ್ ಗಳ ಮೆೀಲೆ TTX ತ್ಯಾರಿಸಬಹುದಾದ ಬ್ಾಯಕ್ತಟೀರಿಯಾಗಳು ಇಲ್ಲ ಎಂದು ಹೀಳಲಾಗಿತ್ು​ು. ಇವೆಲಾಲ ನ ೀಡಿದರ ಈ ನ್ ಯಟ್ ಗಳೆೀ ಸವತ್ಃ ಈ ವಿಷಕಾರಿ ಕ್ಕಮಕಲ್ ಅನ್ುನ ತ್ಯಾರಿಸುತಿುವೆ ಎಂದು ಊಹಿಸುವುದು ಸಾಮಾನ್ಯ ವಿಜ್ಞಾನ್. ಅಲ್ಲವೆೀ? ಆದರ TTX ತ್ಯಾರಿಸುವುದು ಅಷುಟ ಸುಲ್ಭವಲ್ಲ. ಯಾಕ್ಕಂದರ ಇದುವರಗ

ಯಾವ ಪಾರಣ್ಣಯಲ್ ಲ ಈ

ರಿೀತಿಯ ಗುಣ ಇರದೀ, ಇದಕ್ಕೆ ಮಾತ್ರ ಇರುವುದು ಕಷಟ ಸಾಧಯ ಎಂದು ಕ್ಕೀಂಬಿರಡ್ೆ ವಿಶವವಿದಾಯಲ್ಯದ ಜೀವ ವಿಜ್ಞಾನಯಬಬರು ಅಭಿಪಾರಯ ಪ್ಟಿಟದಾುರ. ಹಾಗಾಗಿ ಇದನ್ುನ ಇನ ನಮೆು ಪ್ರಿೀಕ್ಷಿಯ್ದೀ ಬಿಡ ೀಣವೆಂದು, ಮಶ್ಗನ್ ವಿಶವವಿದಾಯಲ್ಯದ ವಿಜ್ಞಾನಯ ತ್ಂಡವೊಂದು ನ್ ಯಟ್ ನ್ ಮೆೈ ಮೆೀಲೆ ಸಿಗುವ ಎಲಾಲ ಬ್ಾಯಕ್ತಟೀರಿಯಾಗಳನ್ುನ ಸಂಗರಹಿಸಿ ಲಾಯಬ್ ನ್ಲ್ಲಲ ಬೆಳೆಸಿದರು. ನ್ಂತ್ರ ಅವುಗಳಲ್ಲಲ TTX ಉತ್ಾಪದಿಸಲ್ು ಸಾಧಯವಿರುವ ನಾಲ್ುೆ ಬಗೆಯ ಬ್ಾಯಕ್ತಟೀರಿಯಾಗಳನ್ುನ ಗುರುತಿಸಿದರು. ಅದರಲ್ಲಲ ಸುಡ ೀಮಾನ್ರ್ಸ ಎಂಬ ಬಗೆಯ ಬ್ಾಯಕ್ತಟೀರಿಯಾವೂ ಒಂದು. ಈ ಬ್ಾಯಕ್ತಟೀರಿಯಾ ಸಮುದರವಾಸಿಗಳಾದ ಕ್ಕಲ್ವು ಮೀನ್ು, ಬಸವನ್ ಹುಳು ಮತ್ು​ು ಆಕ್ಕ ಟೀಪ್ರ್ಸ ಗಳಲ್ಲಲ ಸಿಕೆರ ನಲ್ವಾಸಿ, ಒರಟು ಮೆೈ ನ್ ಈ ನ್ ಯಟ್ ನ್ಲ್ಲಲ ಸಿಕ್ತೆರುವುದೀ ವಿಶೆೀಷ ಎನ್ುನತ್ಾುರ ವಿಜ್ಞಾನಗಳು. ಹಾಗೆಂದ ಮಾತ್ರಕ್ಕೆ ನ್ ಯಟ್ ಗಳು TTXಗಳನ್ುನ ಉತ್ಾಪದಿಸಲ್ು ಸಾಧಯವೆೀ ಇಲ್ಲ ಎಂದು ಖಡಾಖಂಡಿತ್ವಾಗಿ ಹೀಳಲಾಗುವುದಿಲ್ಲ. ಯಾಕ್ಕಂದರ ಈ ನ್ ಯಟ್ ನ್ ಮೆೈ ಮೆೀಲೆ ಇದಲ್ಲದೀ ಬೆೀರ ಬೆೀರ ತ್ರಹದ ವಿಷಕಾರಿ ಕ್ಕಮಕಲ್ ಗಳು ಸಿಕ್ತೆವೆ. ಜ ತಗೆ ಈ ಸುಡ ೀಮಾನ್ರ್ಸ ಬ್ಾಯಕ್ತಟೀರಿಯಾಗಳು ಹೀಗೆ ಈ TTXಅನ್ುನ ತ್ಯಾರಿಸುತ್ುವೆ ಎನ್ುನವುದು ಇದುವರಗೆ ತಿಳಿದಿಲ್ಲ. ಇವೆಲಾಲ ನ ೀಡಿದರ ನ್ನ್ಗಂತ್

ಹಿೀಗೆನನಸುತ್ುದ, ನ್ಮು ವಿಜ್ಞಾನ್ ಎಷ್ಟೀ ಮುಂದುವರದರ ,

ಹ ಸ ವಿಚಾರಗಳ ಅನಾವರಣ ಮಾಡಿದರ , ಎಲ್ಲರ ಹುಬೆಬೀರಿಸಿದುರ

ಕ್ಕಲ್ವು ವಿಷಯಗಳು…್‍ ಇಲ್ಲ ಇಲಾಲ…್‍

ಎಷ್ ಟೀ ವಿಷಯಗಳು ಪ್ರಶಾನಥೇಕ ಚಿಹನಗಳಾಗಿಯ್ದೀ ಉಳಿಯುತ್ುವೆ! ನ್ಮೆುಲಾಲ ಈ ಹ ಸ ಸಂಶೆ ೀಧನಗಳು, ವಿಜ್ಞಾನ್ವೆಂಬ ವಾಹನ್ದ ಒಳಗೆ ಕ ತ್ು ಅಚಿರಿಯ ದಾರಿಯಲ್ಲಲ ಸಾಗುತಿುರುವ ನ್ಮಗೆ ಸಿಗುವ ಒಂದು ಮೆೈಲ್ಲಗಲ್ುಲ ಅಷ್ಟ. ಮುಂದ ಬರಬಹುದಾದ ಮೆೈಲ್ಲಗಲ್ುಲಗಳ ದ ಡ್ ಸಾಲೆೀ ಇದ. ವಿಜ್ಞಾನ್ದ ವಾಹನ್ಕ್ಕೆ ನ್ಮು ಮೆದುಳಿನ್ ನ್ ಯರಾನ್ ಗಳ ಮಧಯ ಉದುವಿಸುವ ಈ ಪ್ರಶಾನಥೇಕಗಳೆೀ ಇಂಧನ್! -

ಜ ೈಕುಮ್ಾರ್ ಆರ್. ಡಬ್ೂೆ.ಸಿ.ಜಿ. ಬ ಂಗಳೂರು

17 ಕಾನನ - ಜುಲ ೈ 2020


ಮರಗಿಡಗಳನ್ು ಧರಗುರುಳಿಸಿ

ತ್ಾಯಜಯ ಪಾಲಸಿಟಕ್ ಗಳನ್ುನ

ಹಸಿರು ಕಾಡನ್ು ಅಳಿಸಿ

ಹಚುಿ ಹಚುಿ ಉತ್ಾಪದಿಸಿ

ಕಾಂಕ್ತರೀಟ್ ಕಾಡನ್ು ಬೆಳೆಸಿ

ಮನ್ಬಂದಂತ ಉಪ್ಯೀಗಿಸಿ

ಭ ಮಯ ತ್ಾಪ್ಮಾನ್ ಹಚಿ​ಿಸಿ

ಮಣ್ಣಣನ್ ನೈಮೇಲ್ಯ ಕುಂದಿಸಿ

ಬಳಿಯುತಿಹನ್ು ಪ್ರಿಸರಕ್ಕೆ ಮಸಿ

ಬಳಿಯುತಿಹನ್ು ಪ್ರಿಸರಕ್ಕೆ ಮಸಿ

ದುರುಳ ಮನ್ುಜ ಸಂಭರಮ

ದುರುಳ ಮನ್ುಜ ಸಂಭರಮ

ಆಚರಸಿ ಕುಣ್ಣದು ಕುಪ್ಪಳಿಸಿ!

ಆಚರಿಸಿ ಕುಣ್ಣದು ಕುಪ್ಪಳಿಸಿ!

ಕ್ಕೈಗಾರಿಕ್ಕ ನಮೇಸಿ ಬೆಳಸಿ

ಕಾಡನ್ು ಉಳಿಸುವ ನಾಡನ್ು ಬೆಳಸುವ

ಅವುಗಳಿಂದ ವಿಷ ಅನಲ್ಗಳು

ಎಂದು ನ್ುಡಿಯುತ್ಲೆ ಬಣಣ ಬಣಣದ ಹುಸಿ

ಹ ರ ಸ ಸಿ ಎಲೆಲಡ ಹರಡಿಸಿ

ವಿಶವ ಪ್ರಿಸರ ದಿನ್ ನಪ್ ಮಾತ್ರಕ್ಕ ನ್ಡಸಿ

ವಾಯು ಪ್ರದ ಷಣೆಗೆ ಳಿಸಿ

ಬಳಿಯುತಿಹನ್ು ಪ್ರಿಸರಕ್ಕೆ ಮಸಿ

ಬಳಿಯುತಿಹನ್ು ಪ್ರಿಸರಕ್ಕೆ ಮಸಿ

ದುರುಳ ಮನ್ುಜ ಸಂಭರಮ

ದುರುಳ ಮನ್ುಜ ಸಂಭರಮ

ಆಚರಿಸಿ ಕುಣ್ಣದು ಕುಪ್ಪಳಿಸಿ

ಆಚರಸಿ ಕುಣ್ಣದು ಕುಪ್ಪಳಿಸಿ!

ಇವನ್ ಮುಂದ ಮ ಕ ಪಾರಣ್ಣಗಳು

ರಾಸಾಯನಕಗಳ ಬಳಿಸಿ

ಅದು ಎಷ್ ಟೀ ವಾಸಿ ಅದು ಎಷ್ ಟೀ ವಾಸಿ !

ಸರ ೀವರ ನ್ದಿಗಳಿಗ ಬೆರಸಿ ಜೀವಜಲ್ ಮಲ್ಲನ್ಗೆ ಳಿಸಿ ಜಲ್ಚರಗಳನ್ುನ ಸಾಯಸಿ ಬಳಿಯುತಿಹನ್ು ಪ್ರಿಸರಕ್ಕೆ ಮಸಿ ದುರುಳ ಮನ್ುಜ ಸಂಭರಮ ಆಚರಸಿ ಕುಣ್ಣದು ಕುಪ್ಪಳಿಸಿ!

18 ಕಾನನ - ಜುಲ ೈ 2020

- ವಿಜಯ್ಡ್‍ಕುಮಾರ್ ಎರ್ಚ. ಕ್ಕ. ರಾಯಚ ರು ಜಲೆಲ


ಚಿತ್ರ ಪಕ್ಷಿ

© ªÉƺÀªÀÄäzï

ªÀÄ£ÀÆìgï

ಚಿತ್ರ ಪ್ಕ್ಷಿಗಳು ದಕ್ಷಿಣ ಏಷ್ಾಯದ ಭಾರತ್ ಹಾಗು ಇಂಡ ೀನೀಷ್ಾಯದವರಗು ಕಂಡುಬರುತ್ುದ. ಸಣಣ ಚಿತ್ರ ಪ್ಕ್ಷಿಗಳು ಗಾಢ ಕಪ್ುಪ ಬಣಣದ ಕ್ಕ ಕ್ತೆನ ಂದಿಗೆ ಉದುನಯ ಕಪ್ುಪ ರಕ್ಕೆಯನ್ುನ ಹ ಂದಿದ. ಗಂಡು ಪ್ಕ್ಷಿಯ ಮೆೀಲಾುಗವು ಕಪ್ುಪ ಮಶ್ರತ್ ಬ ದು ಬಣಣದಿಂದ ಕ ಡಿದು​ು ಕುತಿುಗೆಯ ಭಾಗವು ಕ್ತತ್ುಳೆ ಬಣಣ ಹ ಂದಿದ ಹಾಗ ಹ ಟೆಟಯಂದ ಕ್ಕಳ ಭಾಗಕ್ಕೆ ತಳು ಹಳದಿ ಬಣಣ ಕಂಡುಬರುತ್ುದ. ಹಣುಣ ಪ್ಕ್ಷಿಗಳು ಸಂಪ್ೂಣೇ ಬ ದು ಬಣಣದಿಂದ ಕ ಡಿದು​ು ಬ್ಾಲ್ದ ಅಂಚು ತಳು ಹಳದಿ ಇರುತ್ುದ. ಇವುಗಳು ಸಣಣ ಕಾಡುಗಳ ಪೂದಗಳಲ್ಲಲ ಒಂದು ಬಟಟಲ್ಲನ್ಂತ್ಹ ಗ ಡನ್ುನ ನಮೇಸಿ ಮಚ್ಚಿಇರುವ 2-4 ಮೊಟೆಟಗಳನನಟುಟ ಹಣುಣ ಮಾತ್ರ ಕಾವು ಕ್ಕ ಟುಟ ಮರಿಮಾಡುತ್ುದ. ಆಹಾರವನಾನಗಿ ಮರಗಳಲ್ಲಲ ಕ್ತೀಟಗಳನ್ುನ ಹಾಗು ಹಾರಾಡುವ ಕ್ತೀಟಗಳನ್ುನ ಹಾರುತ್ುಲೆ ಹಿಡಿದು ತಿನ್ುನತ್ುವೆ. ಚಿತ್ರ ಪ್ಕ್ಷಿಗಳ ಕರಯು ಸಿವೀ.. ಸಿವೀ.. ಸಿವೀ.. ಸಿವೀ.. ಎಂಬಂತಿರುತ್ುದ.

19 ಕಾನನ - ಜುಲ ೈ 2020


ಉದ್ದ-ಬಾಲದ್ ಶ್ರೈಕ್

© ªÉƺÀªÀÄäzï

ªÀÄ£ÀÆìgï

ಏಷ್ಾಯದಾದಯಂತ್ ವಾಯಪ್ಕವಾಗಿ ವಿತ್ರಿಸಲ್ಪಟಿಟರುವ ಉದುನಯ ಬ್ಾಲ್ದ ಶೆರೈಕ್-ಗಳನ್ುನ ರ ಫರ್ಸ-ಬ್ಾಯಕ್​್ ಶೆರೈಕ್ ಎಂದ

ಸಹ ಕರಯಲಾಗುತ್ುದ. ಉದುನಯ ಬ್ಾಲ್ದ ಶೆರೈಕ್ ಒಂದು ವಿಶ್ಷಟವಾದ ಶೆರೈಕ್ ಆಗಿದ. ಇದು ಒಣ,

ತರದ ಆವಾಸಸಾಥನ್ಗಳಿಗೆ ಅನ್ುಕ ಲ್ಕರವಾಗಿದ ಮತ್ು​ು ಪೂದಯ ಮೆೀಲೆ ಅಥವಾ ತ್ಂತಿಯ ಮೆೀಲೆ ಪ್ರಮುಖವಾಗಿ ಕಾಣಸಿಗುತ್ುವೆ. ಇದರ ಕಣ್ಣಣನ್ ಸುತ್ು ಇರುವ ಕಪ್ುಪ ಮಚ್ಚಿಯು ನ ೀಡಲ್ು ಆಕಷೇವಾಗಿದ. ಇವುಗಳ ಉಪ್ ಜಾತಿಗಳಲ್ಲಲ ಕಪ್ುಪ ಬಣಣವು ಕ್ಕಲ್ವು ಪ್ಕ್ಷಿಗಳಿಗೆ ಹಣೆಯಮೆೀಲ್ಲದುರ ಇನ್ುನ ಕ್ಕಲ್ವು ಸಂಪ್ೂಣೇ ಕಪ್ುಪ ತ್ಲೆಯನ್ುನ ಹ ಂದಿರುತ್ುವೆ. ಆಹಾರವನಾನಗಿ ಹಲ್ಲಲಗಳು, ದ ಡ್ ಕ್ತೀಟಗಳು, ಸಣಣ ಪ್ಕ್ಷಿಗಳು ಮತ್ು​ು ಇಲ್ಲಗಳಂಥವುಗಳನ್ುನ ತಿನ್ುನತ್ುವೆ. ಸಾಮಾನ್ಯವಾಗಿ ಒಂಟಿಯಾಗಿ ಅಥವ ಜ ೀಡಿಯಾಗಿ ಕಂಡು ಬರುವ ಇವುಗಳು ಗುಂಪ್ಪನ್ಲ್ಲಲರುವುದನ್ುನ ಬಯಸುವುದಿಲ್ಲ. ಇದರ ಸಂತ್ಾನ ೀತ್ಪತಿು ಕಾಲ್ವು ಸಮಶ್ೀತ ೀಷಣ ವಾಯಪ್ಪುಯಲ್ಲಲ ಬೆೀಸಿಗೆಯಲ್ಲಲರುತ್ುದ. ಗ ಡು ಆಳವಾದ ಮತ್ು​ು ಸಡಿಲ್ವಾದ ಬಟಟಲ್ಲನಾಕಾರದಲ್ಲಲದು​ು, ಇದು ಮುಳಿುನ್ ಕ್ಕ ಂಬೆಗಳು, ಚಿಂದಿ ಮತ್ು​ು ಕ ದಲ್ಲನಂದ ಕ ಡಿದ. ಸುಮಾರು ಮ ರರಿಂದ ಆರು ಮೊಟೆಟಗಳನನಟುಟ, ಎರಡ

ಲ್ಲಂಗಗಳಿಂದ ಕಾವುಕ್ಕ ಡುತ್ುದ. ಮರಿಗಳು

ಸುಮಾರು ಹದಿಮ ರರಿಂದ ಹದಿನಾರು ದಿನ್ಗಳ ನ್ಂತ್ರ ಮೊಟೆಟಯಂದ ಹ ರಬರುತ್ುವೆ. ಎಳೆಯ ಮರಿಗಳಿಗೆ ಹಚಾಿಗಿ ಸ್ತರಹಿಡಿದ ಸಣಣ ಪ್ಕ್ಷಿಗಳ ತ್ುಂಡುಗಳನ್ುನ ನೀಡಲಾಗುತ್ುದ. 20 ಕಾನನ - ಜುಲ ೈ 2020


ಸಿರ್ಕಿರ್ ಮಲ್ಕೊಹ

© ªÉƺÀªÀÄäzï

ªÀÄ£ÀÆìgï

ಸಿಕ್ತೇರ್ ಮಲೆ ೆಹವು ಅಥವಾ ಸಿಕ್ತೇರ್ ಕ್ಕ ೀಗಿಲೆ ಈ ಪ್ಕ್ಷಿಯು ನ್ಮು ಭಾರತ್ದ ಒಣ ಕಾಡುಗಳಲ್ಲಲ ಕಂಡುಬರುತ್ುದ. ಕಂದುಬಣಣದ ದೀಹದ ಂದಿಗೆ ಆಕಷಿೇತ್ ಕ್ಕಂಪ್ುಬಣಣದ ಕ್ಕ ಕ್ತೆನ್ ತ್ುದಿಯಲ್ಲಲ ಹಳದಿಬಣಣವನ್ುನ ಹ ಂದಿದ. ಮಲೆ ೆಹಗಳು ಕಲ್ುಲ ಬಂಡಗಳು, ಪೂದಗಳ ನ್ಡುವೆ ಮತ್ು​ು ನಲ್ದ ಮೆೀಲೆ ಕಾಣಸಿಗುತ್ುವೆ. ಇವುಗಳು ಆಹಾರವನಾನಗಿ ಸಣಣ ಹಲ್ಲಲಗಳು, ಕ್ತೀಟಗಳು, ಕ್ಕಲ್ವೊಮೆು ಹಣುಣಗಳು ಮತ್ು​ು ಬಿೀಜಗಳನ್ ನ ಸಹ ಸ್ತೀವಿಸುತ್ುವೆ. ಹಚಾಿಗಿ ಮೌನ್ವಾಗಿರುವ ಇವುಗಳಲ್ಲಲ ಗಂಡು ಮತ್ು​ು ಹಣುಣ ಒಂದೀ ಬಗೆಯ ಬಣಣವನ್ುನ ಹ ಂದಿರುತ್ುವೆ. ಸಿಕ್ತೇರ್ ಕ್ಕ ೀಗಿಲೆಗಳು ಇತ್ರ ಕ್ಕ ೀಗಿಲೆಗಳಂತ ಪ್ರಾವಲ್ಂಬಿ ಅಲ್ಲ, ತಳು ಹಳದಿ ಮಶ್ರತ್ ಕಂದು ಬಣಣದ 2-3 ಮೊಟೆಟಗಳನ್ುನ ಮಾರ್ಚೇ ನಂದ ಆಗರ್ಸಟ ವರಗಿನ್ ತ್ನ್ನ ಸಂತ್ಾನ ೀತ್ಪತಿು ಸಮಯದಲ್ಲಲಟುಟ, ಗಂಡು ಮತ್ು​ು ಹಣುಣ ಎರಡ

ಸಹ

ಕಾವುಕ್ಕ ಡುತ್ುವೆ. ಇವುಗಳು ಭಾರತ್ವನ್ುನ ಹ ರತ್ುಪ್ಡಿಸಿ ಬ್ಾಂಗಾಲದೀಶ, ಶ್ರೀಲ್ಂಕಾ ಮತ್ು​ು ಪಾಕ್ತಸಾುನ್ದಲ್ಲಲಯ ಸಹ ಕಂಡುಬರುತ್ುವೆ. 21 ಕಾನನ - ಜುಲ ೈ 2020


ಕಿರು ಮಿಂಚುಳ್ಳಿ

© ªÉƺÀªÀÄäzï

ªÀÄ£ÀÆìgï

ಗುಬಬಚಿ​ಿ ಗಾತ್ರದ ಕ್ತರು ಮಂಚುಳಿುಯು ವಿಶ್ಷಟವಾದ ಸಣಣ-ಬ್ಾಲ್, ದ ಡ್-ತ್ಲೆಯನ್ುನ ಹ ಂದಿದ. ಇದರ ಮೆೀಲಾುಗವು ನೀಲ್ಲ ಬಣಣದಿಂದಿದು​ು, ಕ್ಕಳಭಾಗವು ಕ್ತತ್ುಳೆ ಬಣಣದಿಂದ ಕ ಡಿರುತ್ುದ ಮತ್ು​ು ಉದುವಾದ ಕಪ್ುಪ ಕ್ಕ ಕೆನ್ುನ ಹ ಂದಿದ. ಇದು ಮುಖಯವಾಗಿ ಆಹಾರವನಾನಗಿ ಮೀನ್ನ್ುನ ಅವಲ್ಂಬಿಸಿದ, ಡೈವಿಂಗ್​್‍ ನಂದ ನೀರಿನ್ ಅಡಿಯಲ್ಲಲ ಬೆೀಟೆಯನ್ುನ ನ ೀಡಲ್ು ಸಾಧಯವಾಗುವಂತ್ಹ ವಿಶೆೀಷ ದ ಶಯದ ರ ಪಾಂತ್ರಗಳನ್ುನ ಹ ಂದಿದ. ಹ ಳೆಯುವಂತ್ಹ 4-10 ಬಿಳಿ ಮೊಟೆಟಗಳನ್ುನ ನ್ದಿಯ ದಂಡಯ ಮಣ್ಣಣನ್ ಗೆ ೀಡಯಲ್ಲಲ ಸಣಣ ರಂಧರಮಾಡಿ ಇಡುತ್ುವೆ. ಸುಮಾರು ಇಪ್ಪತ್ು​ು ದಿನ್ಗಳ ಕಾಲ್ದ ಕಾವಿನಂದ ಮೊಟೆಟಯಂದ ಹ ರಬರುವ ಮರಿಗಳು, ಮುಂದಿನ್ ಇಪ್ಪತ್ಾನಲ್ುೆ ದಿನ್ಗಳ ಕಾಲ್ ಗ ಡಿನ್ಲೆಲ ಆಶರಯ ಪ್ಡದಿರುತ್ುವೆ. ನೀರಿನಂದ ಒಂದರಡು ಮೀಟರ್ ಎತ್ುರದಲೆಲೀ ಬೆೀಟೆಗಾಗಿ ಕಾಯುವ ಇವುಗಳು ಕ್ಷಣ ಮಾತ್ರದಲೆಲ ಮೀನ್ನ್ುನ ಅಪ್ಹರಿಸುತ್ುವೆ. bÁAiÀiÁavÀæ: ªÉƺÀªÀÄäzï ªÀÄ£ÀÆìgï ¯ÉÃR£À: zsÀ£ÀgÁeï JA. 22 ಕಾನನ - ಜುಲ ೈ 2020


¤ÃªÀÇ PÁ£À£ÀPÉÌ §gÉAiÀħºÀÄzÀÄ

© ಹಯಾತ್ ಮೂಹಮಮದ್

ರಾಷಿರೀಯ ಜೀನ್ುಹುಳುಗಳ ದಿನ್ ಆಗರ್ಸಟ 22 ಜೀವಿಗಳ ಜೀವನ್ದ ಮ ಲಾಧಾರ ಆಹಾರ. ಪ್ರತಿಯಂದು ಜೀವಿಯು ಆಹಾರಕಾೆಗಿ ಪ್ರತ್ಯಕ್ಷವಾಗಿಯೀ, ಪ್ರ ೀಕ್ಷವಾಗಿಯೀ ಸಸಯಗಳ ಮೆೀಲೆ ಅವಲ್ಂಬಿತ್ವಾಗಿರುತ್ುದ. ನಾವು ತಿನ್ುನವ ಶೆೀಕಡಾ ಎಪ್ಪತ್ುರಷುಟ ಬೆಳೆಗಳು ಬೆಳೆಯಲ್ು ಮ ಲ್ ಕಾರಣ ಕ್ಕಲ್ವು ಪ್ರಿಸರಸ್ತನೀಹಿ ಕ್ತೀಟಗಳು. ಇವುಗಳಲ್ಲಲ ಜೀನ್ುನ ಣಗಳು ಅಗರ ಸಾಥನ್ ಪ್ಡಯುತ್ುವೆ. ಜೀನ್ುನ ಣಗಳಿಗೆ ಸುಮಾರು ನ್ ರು ಮಲ್ಲಯನ್ ವಷೇಗಳ ಇತಿಹಾಸವಿದು​ು, ವಿಶವದಲ್ಲಲ ಇಪ್ಪತ್ು​ು ಸಾವಿರಕ ೆ ಹಚಿ​ಿನ್ ಪ್ರಬೆೀಧಗಳಿವೆ. ಜೀನ್ುಹುಳುಗಳು ತ್ಮು ಮರಿಗಳ ಆಹಾರಕಾೆಗಿ ಹ ವಿಂದ ಹ ವಿಗೆ ಹಾರಿ ಮಕರಂದವನ್ುನ ಸಂಗರಹಿಸುತ್ುವೆ, ಹಿೀಗೆ ಮಾಡುವಾಗ ತ್ಮಗೆ ಅರಿವಿಲ್ಲದ ಸಸಯಗಳ ಪ್ರಾಗ ಕಣಗಳನ್ುನ ವಿತ್ರಿಸಿ ಸಸಯಗಳ

ಸಂತ್ಾನ ೀತ್ಪತಿುಗೆ

ನರವಾಗುವುದರ ಂದಿಗೆ

ಅನೀಕ

ಜೀವಿಗಳಿಗೆ

ಆಹಾರವನ್ುನ

ಒದಗಿಸುತ್ುದ.

ಜೀನ ನಣಗಳು ಗ ಡು ಕಟುಟವ ಕಲೆ ಮತ್ು​ು ಗುಂಪ್ಪನ್ಲ್ಲಲ ಕ್ಕಲ್ಸ ಮಾಡುವ ವಿಧಾನ್, ಆಹಾರ ಹುಡುಕುವಾಗ ಮಾಡುವ ವಿಶ್ಷಟ ನ್ ತ್ಯ ಎಲ್ಲವೂ ವಿಸುಯ ಮತ್ು​ು ಕುತ್ ಹಲ್. ನೈಸಗಿೇಕವಾಗಿ ಸಿಗುವ ಸಿಹಿ ಪ್ದಾಥೇ ಮತ್ು​ು ಹಚುಿ ಶತ್ಮಾನ್ಗಳವರಗ

ಕ್ಕಡದಂತ

ಸಂರಕ್ಷಿಸಬಹುದಾದ

ಅನೀಕರು

ಜೀನಗೆ

ಹಚುಿ

ಬೆೀಡಿಕ್ಕಯದು​ು

ಇದರಲ್ಲಲರುವ

ಔಷಧಿಗಳಿಗಾಗಿ,

ಜೀನ್ು

ಸಾಗಾಣ್ಣಕ್ಕಯನ್ುನ

ವಾಣ್ಣಜ ಯೀದಯಮವಾಗಿಸಿಕ್ಕ ಂಡಿದಾುರ. ಪ್ರಿಸರ ವಯವಸ್ತಥಯಲ್ಲಲ ಸಮತ ೀಲ್ನ್ವನ್ುನ ಕಾಪಾಡುವಲ್ಲಲ ಮುಖಯ ಪಾತ್ರವಹಿಸುವ ಜೀನ್ುನ ಣಗಳು ಅನೀಕ ಕಾರಣಗಳಿಂದ ನಾಶವಾಗುತಿುವೆ. ಅವುಗಳ ಆವಾಸಗಳ ನಾಶ, ಕ್ತೀಟನಾಶಕಗಳ ಬಳಕ್ಕ, ಜಾಗತಿಕ ತ್ಾಪ್ಮಾನ್ ಏರಿಕ್ಕಗಳು ಮುಖಯ ಕಾರಣವೆಂದು ತ್ಜ್ಞರು ಊಹಿಸಿದಾುರ. ಜೀನ್ುನ ಣಗಳ ಸಂರಕ್ಷಣೆಯ ಬಗೆ​ೆ ಅರಿವು ಮ ಡಿಸಲ್ು ಆಗರ್ಸಟ 22 ರಾಷಿರೀಯ ಜೀನ್ುಹುಳುಗಳ ದಿನ್ವನಾನಗಿ ಆಚರಿಸಲಾಗುತ್ುದ. ಹಾಗಾಗಿ ನೀವು ಬರೆದ ಪರಿಸರ ಲೀಖನಗಳು ಹಾಗೂ ಕವನಗಳನನ ನಮ್ಮ ಈ ಇ-ಮಾಸಿಕಕ್ಕೆ ಆಗಸ್ಟ್ 15ರ ಒಳಗಾಗಿ ಈ ಕ್ಕಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೀಲ್ ವಿಳಾಸಕ್ಕೆ ಕಳುಹಿಸಿಕ್ಕೂಡಿ. kaanana.mag@gmail.com ಅಥವಾ Study House, ಕಾಳ ೀಶ್ವರಿ ಗ್ಾರಮ, ಆನ ೀಕಲ್ ತಾಲ್ೂೆಕು, ಬ ಂಗಳೂರು ನಗರ ಜಿಲ ೆ, ಪಿನ್ ಕ ೂೀಡ್ :560083. ಗ್ ಕಳಿಸಿಕ ೂಡಬ್ಹುದು.

23 ಕಾನನ - ಜುಲ ೈ 2020


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.