Kaanana April 2020

Page 1

1 ಕಾನನ – ಏಪ್ರಿಲ್ 2020


2 ಕಾನನ – ಏಪ್ರಿಲ್ 2020


3 ಕಾನನ – ಏಪ್ರಿಲ್ 2020


ತಾರೆ ಮರ ಸಾಮಾನಯ ಹೆಸರು: Bedda nut tree ವೆೈಜ್ಞಾನಿಕ ಹೆಸರು: Terminalia bellirica

© ನಾಗೆೇಶ್ .ಓ .ಎಸ್

ತಾರೆ ಮರ, ಬನೆನೇರುಘಟ್ಟ ರಾಷ್ಟ್ರೇಯ ಉದ್ಾಯನವನ

ತಾರೆ ಎಂದೆೇ ಸಾಮಾನ್ಯವಾಗಿ ಕರೆಯಲ್ಪಡುವ ಈ ಮರ, ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುತ್ತವೆ. ಈ ಮರ ಹನ್ೆ​ೆರಡರಂದ ಹದಿನ್ೆಂಟು ಮೇಟರ್ ಎತ್ತರಕೆ​ೆ ಬೆಳೆಯುತ್ತದೆ. ಇದರ ಎಲೆಗಳು ಎಂಟರಂದ ಇಪ್ಪತ್ುತ ಸೆಂಟಿಮೇಟರ್ ಉದದ ಹಾಗೂ ಏಳರಂದ ಹದಿನ್ೆೈದು ಸೆಂಟಿಮೇಟರ್ ಅಗಲ್ವಿರುತ್ತದೆ. ತಿಳಿ ಹಸಿರು ಬಣಣದಲ್ಲಿರುವ ಎಲೆಗಳು ಚೂಪಾದ ಕೊನ್ೆಯನ್ುೆ ಹೊಂದಿದುದ, ಎಲೆಗಳ ಮೇಲೆ ಸಣಣ ಸಣಣ ಚುಕ್ಕೆಗಳಿರುತ್ತವೆ. ಎಪ್ರಿಲ್- ಮೇ ತಿಂಗಳಲ್ಲಿ ಹಸಿರು ಮಶ್ರಿತ್ ಹಳದಿ ಬಣಣದ ಹೂಗಳು ಬಿಡುತ್ತವೆ. ಸಾಮಾನ್ಯವಾಗಿ ಹೂಗಳು ಗೊಂಚಲ್ು ಗೊಂಲಾಗಿದುದ (Infloresence) ಇದರಲೆಿ ಗಂಡು ಹಾಗು ಹೆಣುಣ ಹೂಗಳಿರುತ್ತವೆ. ಹಳದಿ ಮಶ್ರಿತ್ ಬೂದು ಬಣಣದ ಗೊೇಳಾಕಾರದ ಕಾಯಿಗಳನ್ುೆ ಬಿಡುತ್ತವೆ ಹಾಗೂ ಈ ಕಾಯಿಗಳು ಗಟಿ​ಿಯಾಗಿರುತ್ತವೆ. ಈ ತಾರೆ ಮರ ಭಾರತಿೇಯ ಹಂದು ಸಂಸೃತಿಯಲ್ಲಿ ಪ್ೂಜ್ಯನೇಯ ಸಾ​ಾನ್ವನ್ೆ ಪ್ಡೆದುಕೊಂಡಿದೆ, ಹಾಗೂ ಭಾರತ್ದ ಆಯುವೆೇ​ೇದದಲ್ಲಿ ತಾರೆಮರ ವಿಶೆೇಷ ಸಾ​ಾನ್ವನ್ೆ ಪ್ಡೆದುಕೊಂಡಿದೆ. ಪ್ಿಸಿದಧ ಆಯುವೆೇ​ೇದ ರಸಾಯನ್ವಾದ ತಿ​ಿಫಲ್ ಚೂಣೇದಲ್ಲಿ ಈ ತಾರೆಮರದ ಕಾಯನ್ೆ ಉಪ್ಯೇಗಿಸುತಾತರೆ. ಈ ಚೂಣೇವು ಹಲ್ವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ.

4 ಕಾನನ – ಏಪ್ರಿಲ್ 2020


*

ಉಷಾ ಪ್ರಿೇತಮ್, ಮಗ್ು​ುಲ.

ಕೊಡಗು ಎಂದರೆ ಹಾಗೆೇ… ದಟಿಕಾಡು, ಕ್ಕರದಾದ ರಸೆತಗಳು, ಕಾನ್ನ್ದ ಮಧ್ಯದಲೊಿಂದು ಕಾಳಿಯದೊದೇ,

ಭಗವತಿಯದೊದೇ ಮಂದಿರ, ಒಪ್ಪವಾದ ಮನ್ೆಗಳು, ಅಲೊಿಂದು ಪ್ುಟಿ ಕೆೈದೊೇಟ, ಕಾಫಿ ಹೂ ಅರಳಲ್ು ಬಾ ಎಂದರು ಬಾರದೆೇ ಮುನಯುವ ಮಳೆ, ಮಳೆಗಾಲ್ದಲ್ಲಿ ಧೊೇ ಎಂದು ಸುರಯುತ್ತಲೆೇ ಸಾಗುವ ಮಳೆ,

ಚಳಿಗಾಲ್ದಲ್ಲಿ ಕೊರೆಯುವ ಚಳಿ ಹೇಗೆ ಭೌಗೊೇಳಿಕವಾಗಿ, ಸಾಮಾಜಿಕವಾಗಿ ನ್ಮಮ ಜಿಲೆಿ ಅಪ್ಪಟ “ಮಲೆಗಳಲ್ಲಿ ಮದುಮಗಳು”.

ಇಂತಿರುವ ಈ ಕೊಡಗಿನ್ಲ್ಲಿ ಹರೇಕರಗೆ ನ್ೆನ್ಪಾದರೆ ನ್ೆನ್ಪ್ು ಮಾಡಿಕೊಳಿ​ಿ. ಕಾಫಿತೊೇಟದ ಮಧ್ಯದಲ್ಲಿ

ಎಲೊಿೇ ಆನ್ೆ ಹೆಜ್ೆ​ೆ, ದನ್ಕಾಯುವವರಗೆ ಕಂಡ ಆನ್ೆಯ ಲ್ದಿದ, ತೊೇಟದಲ್ಲಿ ಹಂದಿತೊೇಡಿದ ಮಣುಣ, ಕಾಡುಕುರಯ

ಹಕೆ​ೆ ಇವೆಲಾಿ ಬಲ್ು ಅಪ್ರೂಪ್ಕೆ​ೆ ಸಿಗುತಿತದದ ದೃಶ್ಯಗಳಾಗಿದದವು, ಕಾಫಿೇ ಕಿಬ್‍ ಗಳಲ್ಲಿ, ತೊೇಟದ ಮಧೆಯ ಎಲೆಗೆ ಸುಣಣ ಒರೆಸುತಾತ ಮಾತ್ನ್ಾಡುವ ರೊೇಚಕ ವಿಚಾರಗಳಾಗಿದದವು. ಪಾಲ್ಲೇಶ್ ಮಾಡಿಸಿಕೊಂಡು ತ್ೂಗುಹಾಕ್ಕದ ತೊೇಟದ ಕೊೇವಿಗೆ ಕೆಲ್ಸವಿಲ್ಿದೆ ಮನ್ೆಗಳಲ್ಲಿ ಮಲ್ಗಿರುತಿತದದವು. ಕಾಡಿಗೆ ಹೊೇದ ದನ್ಕರುಗಳು ಕ್ೆೇಮವಾಗಿಯೆ

ಮನ್ೆಗೆ ಹಂದಿರುಗುತಿತದದವು. ಕಾಡಿನ್ ಸವಕಲ್ು ದಾರಯಲ್ಲಿ ಮೇನ್ುಮಾರಲ್ು ಬಂದವರು, ಸುರಕ್ಷಿತ್ವಾಗಿಯೆೇ

ಗೂಡು ಸೆೇರುತಿತದದರು. ನ್ೊೇಡನ್ೊೇಡುತಿತದದಂತೆಯೆ ಕೊಡಗು ಇಲ್ಲಿನ್ ಕಾಡು, ರಸೆತ ಎಲ್ಿವು ಮಗು​ುಲ್ು ಬದಲಾಯಿಸಿದಂತೆ ಕಾಣುತಿತವೆ. ಜಿಲೆಿಯಲ್ಲಿ ಇಡಿೇ ಪಾಿಕೃತಿಕ ಚಿತ್ಿಣವೆೇ ಬದಲಾಗಿ ಹೊೇಗಿದೆ. ಆನ್ೆಗಳು

ಮನ್ುಷಯರು ಇರುವ ಜ್ಾಗಕೆ​ೆ ಬಂದು ಧ್ಮಕ್ಕ ಹಾಕ್ಕ ಹೊೇಗುತಿತವೆ. ಅಷೆಿೇ ಏಕೆ, ಭೇಕರವಾಗಿ ಕೊಂದು

ಬೆನ್ುೆತಿರುಗಿಸಿ ಹೊೇಗುತಿತವೆ. ಹುಲ್ಲಗಳು ಮಾಜ್ಾೇಲ್ ನ್ಡಿಗೆಯಲ್ಲಿ ಬಂದು ರಾಸುಗಳ, ಮನ್ುಷಯರ ರಕತ ಹೇರಹೊೇಗುತಿತವೆ. ಇತಿತೇಚೆಗೆ ವನ್ಯಜಿೇವಿ ಸಪಾತಹದ ದಿನ್ವೆೇ ನ್ಾಗರಹೊಳೆ ಅಭಯಾರಣಯದಲ್ಲಿ ಹರಯ ಫಾರೆಸ್ಟಿ ಆಫಿೇಸರ್ ಮಣಿಕಂಟನ್, ಆನ್ೆ ದಾಳಿಗೆ ಸಿಕುೆ ಮೃತ್ಪ್ಟಿರು. ಬಸಿ​ಿನ್ಲೆಿೇ ತಿರುವು-ಮುರುವು ರಸೆತಯಲ್ಲಿ ಮಡಿಕೆೇರಗೆ ಹೊೇಗಲ್ು ಹಂದೆೇಟು ಹಾಕುವವರು ಇರುವಾಗ, ಆನ್ೆಯಂದು ಜಿಲಾಿಕೆೇಂದಿಕೆ​ೆ ಬಂದು ಏನ್ೊೇ ಎಚಚರಕೆಕೊಟುಿ ಹೊೇಗಿದೆ.

ಆನ್ೆಗಳನ್ುೆ ಆಯಾಪ್ಿದೆೇಶ್ದ ಕಾಡಿನ್ ಸಮೃದಿಧಯ ಸೂಚಕಗಳು ಎಂದು ಪ್ರಸರ ತ್ಜ್ಞರು ಕರೆಯುತಾತರೆ.

ಕಾರಣವಿಷೆಿೇ, ಆನ್ೆಗಳ ಸಂಖ್ಾಯಬಲ್ ಹೆಚಾಚಗಿದುದ, ಕಾಡಾನ್ೆಗಳು ತ್ಮಮ ಆವಾಸದಲೆಿೇ ಆರಾಮವಾಗಿ ಜಿೇವಿಸುತಾತ

ಇವೆಯೆಂದರೆ, ಆ ಕಾಡು ಸಮೃದಧವಾಗಿದೆ ಎಂದು ಅರ್ೇ. ಏಕೆಂದರೆ, ಆನ್ೆಗಳಿಗೆ ಒಂದು ದಿನ್ಕೆ​ೆ 450 ಕೆ.ಜಿ ಊಟ 5 ಕಾನನ – ಏಪ್ರಿಲ್ 2020


ಬೆೇಕು. ಅದರಲ್ಲಿ ಸೊಪ್ುಪ-ಸದೆ, ಹುಲ್ುಿ, ಎಲೆಗಳು, ಹಣುಣಗಳು, ಬೆೇರುಗಳು ಎಲ್ಿವೂ ಸೆೇರರಬೆೇಕು. ಕುಡಿಯಲ್ು ಒಮಮಗೆ ನ್ೂರಾ ತೊಂಭತ್ುತ ಲ್ಲೇಟರ್​್‍ ನ್ಷುಿ ನೇರು ಬೆೇಕು. ಇನ್ುೆ ನೇರನ್ಲ್ಲಿ ಬೆೇಕೆಂದಾಗೆೇ ಆಟವಾಡಬೆೇಕು ಬೆೇರೆ. ಅಲ್ಿದೆೇ ಏಷಾಯದ ಆನ್ೆಯಂದು ಸಂಚರಸುವ ಪ್ಿದೆೇಶ್ದ ವಾಯಪ್ರತ ನ್ೂರು ಕ್ಕಲೊಮೇಟರ್​್‍ ನಂದ ಸಾವಿರ

ಕ್ಕಲೊಮೇಟರ್​್‍ ನ್ಷುಿ ವಿಸಿತೇಣೇ. ಇಷುಿ ವಿಸಾತರವಾದ ಜ್ಾಗದಲ್ಲಿ ಎಲೊಿೇ ಒಂದುಕಡೆ ತ್ನ್ಗೆ ಬೆೇಕಾದ ಹುಲ್ುಿ, ಮತೆತಲೊಿೇ ನೇರುಕುಡಿದು ಕಾಡಿನ್ ಎಲೆಿಯಲ್ಲಿ ಆನ್ೆಗಳು ಆರಾಮವಾಗಿ ಇರುತಿತದದವು. ಹೇಗೆ ಆನ್ೆಗಳು

ಕಾಡಿನಂದಾಚೆಗೆ ಹಾಜ್ರ ಹಾಕದೆೇ ಇದಾದಗ ಕಾಡು ತ್ುಂಬಾ ಚೆನ್ಾೆಗಿದೆ ಎಂದು ಅರ್ೇವಾಗುತಿತತ್ುತ. ಆದರೆ, ಕಾಡಿನ್ಂಚಿನ್ಲ್ಲಿ

ಮನ್ುಷಯನ್

ಅಗಾಧ್ವಾದ

ಚಟುವಟಿಕೆಗಳು,

ದಿನ್ಕೊೆಮಮ

ಬದಲಾಗುವ

ಸಕಾೇರದ

ಭೂಪ್ರವತ್ೇನ್ಾ ನಯಮಗಳು…. ಇವೆಲ್ಿವುಗಳ ಕಾರಣದಿಂದಾಗಿ ಕಾಡಿನ್ ಗಾತ್ಿ ಚಿಕೆದಾಗಿದೆ. ವಿಶಾಲ್ವಾದ ಆಲ್ದ ಮರದಂತಿದದ ಕಾಡು ಇಂದು ಗಾತ್ಿದಲ್ಲಿ ಕುಬೆವಾಗಿದೆ. ಇದರಂದ ಆನ್ೆಗಳಿಗೆ ಏನ್ೊೇ ಅಸಹನ್ೆ,

ಕತ್ುತಕೊಂಕ್ಕಸಿ ಕಾಡಿನ್ಾಚೆಗೆ ನ್ೊೇಡಿದ ಆನ್ೆಗಳಿಗೆ ತ್ಮಮ ಜ್ಾಗಕೆ​ೆ ಮನ್ುಷಯರು ಬಂದಿರುವುದು ಅರವಾಗಿದೆ. ಅಲೆಿಲೊಿೇ ಹುಲ್ುಸಾಗಿ ಬೆಳೆದ ಭತ್ತ, ಬಾಳೆ, ಹಲ್ಸು ಕಣಿಣಗೆ ಬಿದಿದದೆ. ಅಲೆಿೇ ತೊೇಟದ ಮಧೆಯ ಸವಚಛ ನೇರನಂದ ತ್ುಂಬಿರುವ ಕೆರೆಯು ಕಂಡಿದೆ. ಒಮಮ ಬಂದ ಆನ್ೆಗಳು ಮತೊತಮಮ, ಮಗದೊಮಮ ಬರಲಾರಂಭಸಿವೆ. ಬಂದು ವಾರಗಟಿಲೆೇ, ತಿಂಗಳುಗಟಿಲೆ ಅಲೆಿೇ ಮೊಕಾೆಂ ಹೂಡುವುದು ಕಲ್ಲತಿವೆ. ಹಾಗೆೇ

ವಿಶ್ಿಮಸುತಿತರುವ

ಜ್ಾಗ

ಆರ್.ಟಿ.ಸಿ

ಮಾಡಿಸಿಕೊಂಡಿರುವ ತೊೇಟದ ಮಾಲ್ಲೇಕನ್ದುದ ಎಂದು ತಿಳಿಯದ ಆನ್ೆಗಳು ತೊೇಟದ ಮಾಲ್ಲೇಕನ್ನ್ುೆ ಅತ್ಯಂತ್ ನದೇಯೆಯಿಂದ ಕೊಂದು ಹಾಕ್ಕವೆ, ಕೂಲ್ಲಕಾಮೇಕರನ್ುೆ ಇನೆಲ್ಿದ

ಆಕೊಿೇಶ್ದಿಂದ

ಬಡಿದು

ಸಾಯಿಸಿವೆ.

ಕೊಡಗಿನ್ಲ್ಲಿ ಇದುವರೆಗೂ ಹತ್ುತ ವಷೇದ ಅಂತ್ರದಲ್ಲಿ

ಎಪ್ಪತ್ೂಮರಕೂೆ ಅಧಿಕ ಮಂದಿ ಕಾಡಾನ್ೆ ದಾಳಿಯಿಂದ ಸಾವನ್ೆಪ್ರಪದಾದರೆ. ಅಷೆಿೇ ಪ್ಿಮಾಣದ ಜ್ನ್ರು ಕೆೈ-ಕಾಲ್ು ಕಳೆದುಕೊಂಡು ನ್ೂರಾರು

ಅಂಗವೆೈಕಲ್ಯಕೆ​ೆ

ಮನ್ೆಯ

ಕೊಟಿ​ಿಗೆಯ

ತ್ುತಾತಗಿದಾದರೆ.

ಜ್ಾನ್ುವಾರುಗಳು

ಕಾಡಾನ್ೆ, ಹುಲ್ಲ, ಚಿರತೆ ದಾಳಿಗೆ ತ್ುತಾತಗಿವೆ. ಇದು

ಬರೆೇ

ಕಾಡಾನ್ೆ

ದಾಳಿಯಿಂದ

ಮನ್ುಷಯರಗೆ

ಆಗಿರುವ ನ್ಷಿವಲ್ಿ. ಮನ್ುಷಯ ಜ್ಗತಿತನಂದಲ್ೂ ಆನ್ೆಗಳ ಮಾರಣ ಹೊೇಮವಾಗಿದೆ. ಭಾರತ್ ದೆೇಶ್ವಂದರಲೆಿೇ

ಆನ್ೆದಾಳಿಯಿಂದ ವಷೇಕೆ​ೆ ನ್ಾಲ್ೆನ್ೂರು ಮಂದಿ ಸಾವನ್ೆಪ್ುಪತಾತರೆ. ಅದೆೇ ರೇತಿ ವಷೇಕೆ​ೆ ನ್ೂರು ಆನ್ೆಗಳು ಸಾಯುತಿತವೆ. ಅದೆೇ ನ್ಮಮ ನ್ೆರೆರಾಷರ ಶ್ರಿೇಲ್ಂಕಾದಲ್ಲಿ ವಷೇಕೆ​ೆ 70 ಮನ್ುಷಯರು, ಇನ್ೂೆರು ಕಾಡಾನ್ೆಗಳು ಸಾಯುತಿತವೆ.

6 ಕಾನನ – ಏಪ್ರಿಲ್ 2020


ಮಳೆಗಾಲ್ದಲ್ಲಿ ತ್ುಂಡಾಗಿ ಬಿದದ ವಿದುಯತ್

ತ್ಂತಿ ತ್ಗುಲ್ಲ ಒಂದೆೇ ಬಾರಗೆ ಉಸಿರು ಚೆಲ್ಲಿದ ನ್ಾಲ್ುೆ

ಮರಆನ್ೆ, ರಸೆತ ದಾಟುವಾಗ ಬಸ್ಟ ಗೆ ಡಿಕ್ಕೆಯಾಗಿ ಸತ್ತ ರಂಗ, ಅನ್ಾರೊೇಗಯದಿಂದ ಇತಿತೇಚೆಗೆ ಸಾಕಾನ್ೆ ಶ್ರಬಿರದಲ್ಲಿ

ನ್ರಳಾಡಿ ಸತ್ತ ದಸರಾ ಆನ್ೆ ದೊಿೇಣ. ಮನ್ುಷಯ-ವನ್ಯಜಿೇವಿ, ಎರಡು ಕಡೆಯೂ ಸಂಘಷೇ ತಾರಕಕೆ​ೆೇರದೆ. ಎರಡು

ಕಡೆಯೂ

ಸಾವು-ನ್ೊೇವು,

ಆವಾಸದ

ಅತಿಕಿಮ

ಪ್ಿವೆೇಶ್,

ಆನ್ೆಗಳ

ಆಹಾರ,

ನ್ಾಶ್ಮಾಡುವಿಕೆ, ಅದೆೇರೇತಿ ಕಾಡಾನ್ೆಗಳು ಮನ್ುಷಯರ ಬೆಳೆ, ಪಾಿಣಿ, ಆವಾಸ ಎಲ್ಿವನ್ುೆ ಪ್ಿವೆೇಶ್ರಸಿ ತಾಳಲಾರದ ಹೊಡೆತ್ ಕೊಡುತಿತವೆ.

ಆವಾಸದ

ಅಕಿಮವಾಗಿ

ಕೊಡಗಿನ್ಲ್ಲಿ ಈಗಿನ್ ತ್ಲೆಮಾರಗೆ ಗದೆದಗಳು ಅನ್ೆದ ಬಟಿಲಾಗಿ ಕಾಣುತಿತಲ್,ಿ ಏಕೆ? ಮಳೆ ಸರಯಾದ

ಸಮಯಕೆ​ೆ ಬಂದು ಕೃಷಿ ಇಲಾಖ್ೆ ಕೊಟಿ ಭತ್ತದ ಬಿೇಜ್ಗಳು ನ್ೆಟಿಗೆ ನಂತ್ರೆ ಬೆಳೆದವನ್ ಪ್ುಣಯ. ಅಷೆಿಲಾಿ

ಆದಮೇಲೆ ಕೆಲ್ಸಗಾರರನ್ುೆ ಹೊಂದಿಸಿ ಭತ್ತವನ್ುೆ ಕಣಕೆ​ೆ ತ್ಂದಮೇಲೆ ಈಗಿನ್ ಕಾಲ್ದ ಒಂದು ಬಾಿಯಂಡೆಡ್ ಶ್ೂ ಗೆ ಸಿಗುವ ಬೆಲೆಯೂ ರೆೈತ್ನಗೆ ಸಿಗುವುದಿಲ್ಿ. ಹೆೇಗೊೇ ಏನ್ೊೇ ಅಂತ್ೂ ರೆೈತ್ ಭತ್ತವನ್ುೆ ಕೆೈಬಿಟಿ​ಿರಲ್ಲಲ್ಿ. ಆದರೆ,

ಕಾಡಾನ್ೆಗಳು ಯಾವಾಗ ಸಸಿಮಾಡಲ್ು ಹೊೇದಾಗ ಸಸಿಮಡುಗಳನ್ುೆ ಹಾಳುಗೆಡವಿದವೇ? ಅಂತ್ೂ ಇಂತ್ೂ ನ್ಾಟಿಮಾಡಿ ಗೆದೆದೇ ಎನ್ುೆವಾಗ ಭತ್ತದ ಪೆೈರನ್ೆ​ೆಲಾಿ ತ್ುಳಿದು ಧ್ವಂಸಮಾಡಿದವೇ ಅವನ್ ಕೃಷಿಮಾಡಬೆೇಕೆನ್ುೆವ

ಕನ್ಸು ಅಲೆಿೇ ನ್ಶ್ರಸಿತ್ು. ಹೇಗೆ ಗದೆದ ಮಾಡುವುದನ್ುೆ ಬಿಟಿ ರೆೈತ್ರು ಊರಗೆ ಹತ್ುತಮಂದಿ ಸಿಗುತಾತರೆ. ಕೃಷಿ ಜ್ಮೇನ್ನ್ುೆ ಇವತಿತನ್ ತ್ಲೆಮಾರು ಹೆಂಡದಂಗಡಿ, ರೆಸಾಟುೇ, ಬೆೇಕರ ಮಾಡುವುದು ಕಂಡಾಗ ಮನ್ಸಿ​ಿನ್ಲ್ಲಿ

ಭೂಮಯನ್ುೆ ಕೆೈಬಿಟಿ​ಿದಕಾೆಗಿ ದು​ುಃಖವಾದರೂ ಬದುಕ್ಕನ್ಕಡೆ ಮುಖಮಾಡುತಿತದಾದನ್ೆ ಅನೆಸುತ್ತದೆ. ವಾರಕೊೆಂದು ಊರನ್ಲ್ಲಿ ಗದೆದಗಳು ಲೆೇಔಟ್‍ ಗಳಾಗಿ ಬದಲಾಗುತಿತವೆ. ಜಿಲೆಿಯಳಗೆ ಇಂರ್ದೊಂದು ಸಾಮಾಜಿಕ ಪ್ಲ್ಿಟ ಸದಿದಲ್ಿದೆ ನ್ಡೆಯುತಿತದೆ. ನ್ಮಮಲ್ಲಿ

ಹೊದಿಕೆ,

ಹೆೇಗೆಂದರೆ

ಮಳೆಮಾರುತ್,

ಕಾಡು,

ಮರಗಳ

ವನ್ಯಜಿೇವಿಗಳು,

ಜಿೇವವೆೈವಿಧ್ಯ ಇವೆಲ್ಿವೂ ಸಮಾಜ್ದ ಮುನ್ೆ​ೆಲೆಯಲ್ಲಿ ಯೇಚಿಸಬೆೇಕಾಗಿದದ,

ಚಚಿೇಸಬೆೇಕಾಗಿದದ

ವಿಚಾರಗಳಾಗಿದದವು. ಆದರೆ, ದುರಾದೃಷಿವಶಾತ್, ಮಟೊಿೇನ್ಗರದ ಮಂದಿ ಟಿೇ ಶ್ಟೇ ಮೇಲ್ಲನ್ ಬರಹ,

ವಾಟಿಪ್ ಸೆಿೇಟಸ್ಟ ಇವುಗಳಲೆಿೇ ತ್ಮಮ ಪ್ರಸರ ಪೆಿೇಮ ಮರೆಯುತಿತದಾದರೆ.

ಈ ವಷೇ ಅತ್ಯಂತ್ ಕಠೊೇರ ಬೆೇಸಿಗೆಯನ್ುೆ ದೆೇಶ್ದ ಮಹಾನ್ಗರಗಳು ಕಂಡವು. ಆದರೆ, ಮಹಾನ್ಗರದ

ಕಾಂಕ್ಕಿೇಟ ಸವಗೇದಲ್ಲಿ ಕುಳಿತ್ಮಂದಿ, ಬಿಸಿಲ್ು ಕಡಿಮ ಮಾಡುವ ಕೂಲ್ರ್​್‍ ಗಳು ಹೆಚುಚ ರೆಕೆ​ೆಯಿರುವ ಫಾಯನ್​್‍ ಗಳಿಗೆ ಹುಡುಕಾಡಿದರೆ ವಿನ್ುಃ ಮನ್ೆಯಾಚೆಗೆ ಹಲ್ಸೊೇ, ಮಾವಿನ್ಮರವೇ ಇದಿದದದರೆೇ ಮನ್ೆಯೆಷುಿ ತ್ಣಣಗಿರುತಿತತ್ುತ

ಎನ್ುೆವ ಹಸಿರನ್ಪಾಠ ಅವರಗೆ ನ್ೆನ್ಪೆೇ ಆಗುತಿತಲ್ಿ. ನ್ಮಮ ಪ್ರಸರದಿಂದ ಬಹುದೂರ ಹೊೇಗುತಿತರುವ ಪ್ಕ್ಷಿಗಳು, ಪಾಿಣಿಗಳು, ಅವು ನ್ಮಮನ್ುೆ ಕಾಡುವ ವಿಚಾರಗಳು ಅಲ್ಿವೆೇ ಅಲ್ಿ. ಆದರೆ, ಈ ನ್ಡುವೆ ಎಲೊಿೇ ಸಾಲ್ುಮರದ 7 ಕಾನನ – ಏಪ್ರಿಲ್ 2020


ತಿಮಮಕೆ ಮಾತ್ಿ ತ್ಮಮ ಇಳಿವಯಸಿನ್ಲ್ೂಿ ಮುಖಯಮಂತಿ​ಿಯವರನ್ುೆ ಭೆೇಟಿಮಾಡಿ ರಸೆತ ಅಗಲ್ಲೇಕರಣಕೆ​ೆ ಹನ್ನ್ವಾಗಲ್ಲದದ ಮರಗಳನ್ುೆ ಕಡಿಯದಂತೆ ಕೆೈ ಮುಗಿದು ಬೆೇಡಿದುದ ನ್ೊೇಡಿದಾಗ ಮಾತ್ಿ ಪ್ರಸರದ ಬೆಲೆ ತಿಳಿದವರು ಇನ್ೂೆ ಇದಾದರಲ್ಿ ಎಂಬ ನರಾಳತೆ.

“ಕಾಡುಗಳನ್ುೆ

ನ್ಾಶ್ಮಾಡಿದಾಗ

ಅಲ್ಲಿರುವ

ಪಾಿಣಿಗಳನ್ುೆ, ಅವುಗಳ ಪ್ರಸರವನ್ುೆ ಧ್ವಂಸಮಾಡಿದಾಗ

ರಹಸಯ, ಗೌಪ್ಯ, ಅದು​ುತ್ಗಳ ನರಂತ್ರ ನಧಿಯಂದನ್ುೆ

ನ್ಮಮ ಕ್ಕರಯ ಜ್ನ್ಾಂಗ ಕಳೆದುಕೊಂಡಂತಾಗಿ ಮನ್ಸುಿ ಖಿನ್ೆವಾಗುತ್ತದೆ.

ದುರಂತ್ದ

ದು​ುಃಖವನ್ುೆ

ಅಂಕ್ಕ-

ಸಂಖ್ೆಯಗಳ ಆಧಾರದ ಮೇಲೆ, ಸಿದಾಧಂತ್ಗಳ ಮುಖ್ಾಂತ್ರ

ವಿಶೆಿೇಷಿಸಿ, ಪ್ರಸರ ಸಂರಕ್ಷಣೆಯ ಬಗೆು ಜ್ನ್ಗಳಿಗೆ ಹೆೇಳಲ್ು ಮನ್ಸೆಿೇ ಬರುವುದಿಲ್ಿ. ಏಕೆಂದರೆ ನ್ಾನ್ು ಕಂಡಂತೆ ಕಾಡನ್ುೆ

ಕಂಡಿಲ್ಿದ, ಅನ್ುಭವಿಸಿಲ್ಿದ ಮನ್ಸುಿಗಳಿಗೆ ನ್ನ್ೆ ಮನ್ಸಿ​ಿನ್

ದುಗುಡವನ್ುೆ ನಜಿೇ​ೇವ ಅಂಕ್ಕ-ಸಂಖ್ೆಯಗಳ ವಿಶೆಿೇಷಣೆ ಮೂಲ್ಕ

ಹೆೇಳಿ, ಹೆೇಗೆ ತಾನ್ೆೇ ಪ್ಿತಿಸಪಂದನ್ ಉಂಟುಮಾಡಲ್ಲ”— ಕೆ.ಪ್ರ. ಪ್ೂಣೇಚಂದಿ ತೆೇಜ್ಸಿವ.

ಹೌದು, ಇಂರ್ ಒಂದು ಪ್ಿತಿಸಪಂದನ್ ನ್ಮೊಮಳಗೆ ಆಗುತ್ತಲೆೇ ಇಲ್ಿ. ನ್ಮಗಾದರೆ ಏಕಾಂಗಿಯಾಗಿರುವ

ಜ್ಾಗದಲ್ಲಿ ಮನ್ೆಕಟಿಬೆೇಕು ಅಂತಿೇವಿ, ಸಮುದಿತಿೇರದಲ್ಲಿ ಮನ್ೆ, ಕಾಡಿನ್ ಮಧೆಯ ನೇರನ್ ನ್ಾದಕೆೇಳುವಲ್ಲಿ ರೆೇಸಾಟೇ ಇರಬೆೇಕು ಅಂತಿೇವಿ. ಹಾಗೆೇ ಪಾಿಣಿಗಳು ಅಲಾವ? ಅವುಗಳಿಗೆ ಓಡಾಡಲ್ು, ನ್ಡೆದಾಡಲ್ು,

ಸಂತಾನ್ೊೇತ್ಪತಿತ ಮಾಡಲ್ು ಜ್ಾಗಬೆೇಕಲಾವ? ಪಾಿಣಿಗಳ ಲೊೇಕದಲ್ಲಿ ಪ್ಿತಿಪಾಿಣಿಗೂ ಒಂದು ಭೌಗೊೇಳಿಕ

ವಾಯಪ್ರತಯನ್ುೆ, ಮೂತ್ಿವಿಸಜಿೇಸುವ ಮೂಲ್ಕ ಗುರುತ್ು ಮಾಡಿಟಿ​ಿರುತ್ತವೆ. ಸಿಂಹ ಮತ್ುತ ಹುಲ್ಲಗಳಿಗೂ ಅಷೆಿ ಮೊದಲ್ು ಬೆೇಟೆಯನ್ುೆ ಯಾರು ತಿನ್ೆಬೆೇಕು? ಹೆೇಗೆ ತಿನ್ೆಬೆೇಕು ಎನ್ುೆವುದಕುೆ ಅವುಗಳೆೇ ರೂಪ್ರಸಿಕೊಂಡ

ನ್ಡಾವಳಿಗಳಿರುತ್ತವೆ. ಆದರೆ ಅವೆಲ್ಿಕೂೆ ಜಿಲೆಿಯ ತ್ುಂಬೆಲಾಿ ಚಿಲ್ಲಪ್ರಲ್ಲಗುಟುಿತಿತರುವ ರೆಸಾಟ್‍ೇ ಗಳು, ಹೊೇಂ ಸೆಿೇಗಳಿಂದಾಗಿ ಈ ಜಿಲೆಿಯಲ್ಲಿ ಪಾಿಣಿಗಳಿಗೆ ಜ್ಾಗವೆಲ್ಲಿದೆ ಹೆೇಳಿ?.

ಎಲಾಿ ಬೆಟಿದಲ್ುಿ ಟೆಿಕ್ಕೆಂಗ್ ಮಾಡುವವರು, ಬೊೇಳುಗುಡಡದಮೇಲೆ ಕಾಯಂಪ್ ಫೆೈರ್ ಮಾಡುವವರು,

ಹರಯೇ ನೇರಲ್ಲಿ ಎಂಜಿನ್ ಚಾಲ್ಲತ್ ಯಾೇಫಿ​ಿಂಗ್ ಮಾಡುವವರು, ಯಾವ ಜ್ಲ್ಚರ ಎಲ್ಲಿ ಉಸಿರಾಡಬೆೇಕು, ಯಾವ ಆನ್ೆ ಯಾವ ದಾರಯಲ್ಲಿ ನ್ಡೆಯಬೆೇಕು? ಅನ್ಾರ್ ಪಾಿಣಿಗಳು ಆವಾಸಕಾೆಗಿ, ನೇರಗಾಗಿ ಊರೊಳಗೆ,

ಕಾಫಿತೊೇಟದೊಳಗೆ ದಾಳಿಯಿಟಿ​ಿವೆ. ಪ್ಿವಾಸೊೇದಯಮ ಪ್ಿಕೃತಿ ರಕ್ಷಣೆ ಎರಡು ಒಟೊಿಟಿ​ಿಗೆ ಆಗಬೆೇಕು. ಆದರೆ, ವಯವಸೆಾ ಹೆೇಗಿದೆ ಅಂದೆಿ, ರವರ್ ಯಾೇಫಿ​ಿಂಗ್​್‍ ನ್ಂರ್ ಅಪಾಯಕಾರ ಕ್ಕಿೇಡೆಯನ್ುೆ ಯಾವ ಮಾಗೇದಶ್ರೇ ಸೂತ್ಿಗಳಿಲ್ಿದೆೇ ವಷೇಗಳಕಾಲ್ ನ್ಡೆಸಲಾಯಿತ್ು. 8 ಕಾನನ – ಏಪ್ರಿಲ್ 2020


ಪಾಿಣಿಗಳ

ಬಗೆಗೆ

ನ್ಮಗಿರುವ

ಜ್ಞಾನ್ದ

ಕೊರತೆಯು ಅವುಗಳ ದಾಳಿಗೆ ನ್ಾವು ಸುಲ್ಭವಾಗಿ

ಸಿಲ್ುಕಲ್ು ಕಾರಣ. ಅರಣಯದಂಚಿನ್ಲ್ಲಿ ವಾಸಿಸುವವರು ಪಾಿಣಿಗಳ

ನ್ಡವಳಿಕೆಗಳ

ಜ್ಞಾನ್ವನ್ಾೆದರು

ಬಗೆಗೆ

ಹೊಂದಿರಬೆೇಕು.

ಸವಲ್ಪ

ಇಲ್ಿದಿದದರೆ

ಮಟಿ​ಿನ್

ನ್ಮಮ

ಅರಣಯ ಇಲಾಖ್ೆಗಳು ಜ್ನ್ರಗೆ ಆ ಕುರತಾದ ತ್ರಬೆೇತಿ

ಕೊಡುವುದು, ಜ್ಾಗೃತಿ ಮೂಡಿಸುವ ಕೆಲ್ಸ ಮಾಡಬೆೇಕು. ಕಾಡಿನ್ಪ್ಕೆ

ವಾಸಿಸುವವರು

ಆದಷುಿ

ಸಾಕುಪಾಿಣಿಗಳಾದ ಹಸು, ನ್ಾಯಿ, ಬೆಕುೆ ಇಂರ್ವನ್ುೆ

ಸಾಕದಿರುವುದೆೇ ಒಳಿತ್ು ಎನ್ುೆತಾತರೆ ತ್ಜ್ಞರು. ಏಕೆಂದರೆ

ಸುಲ್ಭವಾಗಿ ಅವುಗಳು ಇವನ್ುೆ ಬೆೇಟೆ ದೃಷಿ​ಿಯಿಂದ ಅರಸುತಾತ ಬರಬಹುದು. ಪಾಿಣಿಗಳನ್ುೆ ಕೆಣಕುವುದು,

ತೊಂದರೆ ನೇಡುವುದು ಮಾಡಬಾರದು. ಆಗ ಘಷೇಣೆಯ ಮಟಿ ಕೊಂಚ ಕುಸಿಯುತ್ತದೆ. ಹೆಚಿಚನ್ದಾಗಿ ಪಾಿಣಿಗಳು

ಬೆಳಿಗೆು ಮತ್ುತ ಸಂಜ್ೆಯ ಸಮಯದಲ್ಲಿ ದಾಳಿಯನ್ುೆ ಹೆಚಾಚಗಿ ಮಾಡುತ್ತವೆಯಂತೆ ಅಂತ್ ಸಂದಭೇದಲ್ಲಿ ನ್ಾವು ಹೊರಗೆ ಒಂಟಿಯಾಗಿ ಹೊೇಗದಿರುವುದು ಒಳಿತ್ು ಎನ್ುೆತಾತರೆ.

ಪ್ರಸರ ವಯವಸೆಾಯ ಮೂಲ್ಭೂತ್ ತ್ತ್ವಕೆ​ೆ ನ್ಾವು ಕೊಡಲ್ಲಪೆಟುಿ ಕೊಡುತಿತದೆದೇವೆ. ಭೂಮಯ ಮೇಲೆ ಬದುಕುವ ಪ್ಿತಿಯಂದು ಜಿೇವಿಯು ತ್ನ್ೆದೆೇ ಆದ ರೇತಿ-ನೇತಿಗಳನ್ುೆ ಹೊಂದಿರುತ್ತದೆ.

ಅವುಗಳ ದೆೇಹದ ಗಾತ್ಿ, ವಣೇ ವಿನ್ಾಯಸ, ಆಹಾರದ ಕಿಮ, ನ್ಡವಳಿಕೆ, ಪ್ರಸರ, ಮೊದಲಾದ ಅಂಶ್ಗಳು ವಿಭನ್ೆವಾಗಿರುತ್ತವೆ.

ಯಾವುದೆೇ

ಜಿೇವಿಯು

ಒಂಟಿಯಾಗಿ

ಜಿೇವನ್

ಮಾಡಲಾರದು.

ಪ್ಿತಿಯಂದು

ಜಿೇವಿಸಂಕುಲ್ಗಳು ಆಹಾರಕಾೆಗಿ, ಆವಾಸಕಾೆಗಿ ಪ್ರಸಪರ ಹೊೇರಾಟ ನ್ಡೆಸುತ್ತಲೆೇ ಇರುತ್ತವೆ. ಹೇಗೆ ಜಿೇವಿ-

ಜಿೇವಗಳೆ ಂದಿಗಿನ್ ಸಂಬಂಧ್, ಸಹಕಾರ, ಪೆೈಪೇಟಿ, ಜಿೇವಿ-ನಜಿೇ​ೇವಿಗಳೆ ಂದಿಗಿನ್ ಹೊಂದಾಣಿಕೆ, ಒಡನ್ಾಟ, ಪ್ಿಭಾವಗಳಿರುವ ಒಂದು ಅತಿೇ ಸಂಕ್ಕೇಣೇವಾದ ವಯವಸೆಾಯೆೇ ಪ್ರಸರ ವಯವಸೆಾಯಾಗಿರುತ್ತದೆ.

ಪ್ರಸರದಲ್ಲಿ ಒಂದು ಜಿೇವಿಯ ಸಂಪ್ೂಣೇ ಅಳಿವಾದರೂ ಪ್ರಸರ ಸಮತೊೇಲ್ನ್ ತ್ಪ್ರಪ ಹೊೇಗುತ್ತದೆ.

ಪ್ಿತಿಯಂದು ಜಿೇವಿಯ ಆಹಾರಕಿಮ ತ್ಪ್ರಪಹೊೇದರೆ ಪ್ರಸರಕೆ​ೆ ಅದು ಭಾರೇ ಹೊರೆಯಾಗುತ್ತದೆ. ಉದಾಹರಣೆಗೆ ಜಿಂಕೆಗಳು ಹುಲ್ುಿಗಾವಲ್ಲನ್ ಹುಲ್ುಿತಿಂದರೆ ಅದನ್ುೆ ಮಾಂಸಾಹಾರ ಪಾಿಣಿಗಳಾದ ಹುಲ್ಲ, ಚಿರತೆಗಳು ತಿನ್ುೆತ್ತವೆ.

ಅವುಗಳಲ್ಲಿ ಬಲಾಢ್ಯ ಹುಲ್ಲಗಳು ಬದುಕುಳಿಯುತ್ತವೆ. ಇನ್ುೆ ಉನ್ೆತ್ಶೆಿೇಣಿಯ ಜಿೇವಿಗಳು ಸತಾತಗ ಅವುಗಳ ದೆೇಹವನ್ುೆ ಹೊಕುೆವ ಶ್ರೇಲ್ಲಂಧ್ಿಗಳು, ಬಾಯಕ್ಕಿೇರಯಾಗಳು ಆ ಮೃತ್ದೆೇಹವನ್ುೆ ಕೊಳೆಯುವಂತೆ ಮಾಡಿ ಮಣಿಣಗೆ ಗೊಬಬರವಾಗಿ ಸೆೇರಸುತ್ತವೆ. ಹೇಗೆ ಈ ಚಕಿ ತಿರುಗುತಾತ ಇರಬೆೇಕು. ಆದರೆ ಪ್ಿಕೃತಿ ಚಿತ್ಿಣ ಇಂದು ಏನ್ಾಗಿದೆ. ಅರಣಯದ ವಾಯಪ್ರತ ಕಡಿಮಯಾಗಿದೆ.

9 ಕಾನನ – ಏಪ್ರಿಲ್ 2020


ಕಾಡಿುಚುಚ, ಬೆೇಟೆ, ಅಭವೃದಿಧ ಕಾಮಗಾರಗಳು, ನೇರಾವರ ಯೇಜ್ನ್ೆಗಾಗಿ ಕಾಡುನ್ಾಶ್, ನ್ಮಮಲ್ೂಿ ರೆೈಲೆವ

ಯೇಜ್ನ್ೆಗಾಗಿ ಸಾವಿರಾರು ಎಕರೆ ಕಾಡು ನ್ಾಶ್ ಮಾಡಹೊರಟಿದದರಲ್ಿ… ಸಂರಕ್ಷಿಸಲ್ಪಟಿ ಅರಣಯಗಳ ಒತ್ುತವರ,

ಸಕಾೇರ ತ್ನ್ಗೆ ಬೆೇಕೆಂದಾಗ ಮಾಡುವ ಅಕಿಮ-ಸಕಿಮ ಭೂ ಬದಲಾವಣೆಗಳು, ಕಾಡಿನ್ ಜ್ಟಿಲ್ತೆಯನ್ುೆ

ಹಾಳುಗೆಡವುತಿತವೆ. ನ್ಮಮ ರಾಜ್ಯದ ಚಿರತೆಗಳ ಸಂಖ್ೆಯ ಬರೆೇ ಅರವತೆತರಡು! ಇದು ಎರಡು ದಶ್ಕದ ಹಂದಿನ್ ಅಂಕ್ಕ-ಅಂಶ್ ಅಂದರೆ, ಈಗ ಎಷಾಿಗಿರಬಹುದು ಊಹೆ ಮಾಡಿಕೊಳಿ​ಿ.

ಅರಣಯಗಳು ಕ್ಷಿೇಣಿಸುತಾತ ವನ್ಯಜಿೇವಿಗಳು

ಪ್ರಸರ ವಯವಸೆಾಗೆ ವಿದಾಯ ಹೆೇಳುವ ಹಂತ್ಕೆ​ೆ

ತ್ಲ್ುಪ್ುತಿತವೆ. ಕಳೆದ ವಷೇ ದುಬಾರೆಯಿಂದ ಸಿದದ ಎಂಬ ಆನ್ೆಮರಯನ್ುೆ ಸಾಳಾಂತ್ರ ಮಾಡುವ

ಉದೆದೇಶ್ದಿಂದ ಅರಣಯ ಇಲಾಖ್ೆ ಜ್ಾಖೇಂಡ್​್‍ ಗೆ ಆನ್ೆಯನ್ುೆ ಹಠಮಾಡಿ

ಲಾರ

ಕಣಿಣೇರು

ಮಾಯವಾಗಿದದ ಬಲ್ವಂತ್ವಾಗಿ

ಹತಿತಸಹೊೇದಾಗ ಸುರಸಿ,

ಅವನ್ನ್ುೆ

ಲಾರಹತಿತಸಿ

ಸಿದದ

ಕಾಡಿನ್ಲ್ಲಿ

ಮಾರನ್ೆೇದಿನ್ ಕಳುಹಸಿದುದ

ವನ್ಯಜಿೇವಿ ಜ್ಗತ್ುತ ನ್ಮಮಂದ ಮರೆಯಾಗುತಿತರುವ ದುರಂತ್ತೆಯ ಸೂಚಕ ಅಂದರು ಅನ್ೆಬಹುದು. ಒಂದು ಕಾಡುಪಾಿಣಿಯನ್ುೆ ಅದರಚೆಛಯಂತೆ ಅದು ಹುಟಿ​ಿಬೆಳೆದ ಕಾಡಿನ್ಲ್ಲಿ ಇರಲ್ು ಬಿಡದೆ ಕಳುಹಸಿದುದ ಎಂರ್ ಮನ್ಕಲ್ಕುವ ಸನೆವೆೇಶ್…

ಪಾಿಣಿದಯಾ ಸಂಘಗಳು ಬರೆೇ ಟಿೇಶ್ಟೇ ಮೇಲೆ ಹುಲ್ಲ, ಸಿಂಹ ರಕ್ಷಣೆ ಮಾಡುತಿತವೆಯಾ? ಹೌದು ನೇವು ಗಮನಸಿ, ಅವರ ಹೆಚಿಚನ್ ಚಟುವಟಿಕೆಗಳು ಇಂರ್ಕಡೆ ನ್ಡೆಯಬೆೇಕು. ಆದರೆ

ಅವರದೆದೇನದದರು ಸಿನಮಾದಲ್ಲಿ ನಜ್ವಾದ ಆನ್ೆಬಳಸಿ ಶ್ೂಟಿಂಗ್ ಮಾಡಿದಾಿ? ಇಲ್ಿ ಗಾಿಫಿಕ್ ಆನ್ೆಬಳಸಿದಾಿ

ಅನ್ುೆವಂತ್ಹ ಮೊಕದದಮಗಳನ್ುೆ ಹೂಡಿ ಪ್ಿಚಾರ ಪ್ಡೆಯುತಿತರುತ್ತವೆ. ಆದರೆ ನಜ್ವಾಗಿ ಜಿೇವಂತ್ ಆನ್ೆಗಳು ಹೆೇಗೆ ಶ್ೂಟ ಆಗುತಿತವೆ ಎಂದು ತಿರುಗಿಯೂ ನ್ೊೇಡುವುದಿಲ್ಿ. ಕೊಡಗಿನ್ಲ್ಲಿ ಅದೆಷುಿ ಮನ್ುಷಯರು, ಆನ್ೆಗಳು ದುರಂತ್ಕೆ​ೆ

ಬಲ್ಲಯಾಗುತಿತವೆ? ಅವುಗಳ ಸಾವು ಹೆೇಗಾಗುತಿತದೆ ಬಂದು ನ್ೊೇಡುವವರು ಯಾರೂ ಇಲ್ಿ. ಅದೆೇ ನೇವಮಮ ಮಹಾನ್ಗರಕೆ​ೆ ಹೊೇಗಿ ನ್ೊೇಡಿದರೆ, ಪ್ಿತಿಷಿ​ಿತ್ ಹೊೇಟೆಲ್ ರೂಮಲ್ಲಿ ಕುಳಿತ್ು ಇಂಟರೆ್‍ೆಟ್‍ ನಂದ ಪಾಿಣಿ ಪ್ಕ್ಷಿಗಳ

ಫೇಟೊ ಹೆಕ್ಕೆತೆಗೆದು ಅದನ್ುೆ ಹನ್ೆ​ೆಲೆ ಸಂಗಿೇತ್ದ ಜ್ೊತೆ ಎಡಿಟ ಮಾಡಿ, ನ್ಾವು ಪಾಿಣಿರಕ್ಷಕರು ಅಂರ್ ಹೆೇಳಿಕೊಂಡು ತಿರುಗುತಿತರುತಾತರೆ.

ಆದರೆ ಅವರಾದರು ಒಮಮ ಇತ್ತ ನ್ೊೇಡಿದರೆ ಸವಲ್ಪಮಟಿ​ಿಗಾದರು ವನ್ಯಜಿೇವಿಗಳ ಸಮಸೆಯಯನ್ುೆ

ಸರಪ್ಡಿಸುವತ್ತ ಗಮನ್ ಹರಸಬಹುದೆೇನ್ೊೇ.

ಮನ್ೆಯ ಗೊೇಡೆಯ ಚಿತ್ಿಗಳಲ್ಲಿರುವ ಆನ್ೆ, ಚಿರತೆ, ಗುಬಿಬಯ

ಫಟೊೇ ಫೆಿೇಮ್‍ ಗಳಷುಿ ಸಂಖ್ೆಯಯ ಕಾಡುಪಾಿಣಿಗಳು ನ್ಮಮಲ್ಲಿವೆಯಾ? ದಟಿಕಾಡಿನ್ಲ್ಲಿದದ ಘೇಳಿಡುವ ಮದಗಜ್, 10 ಕಾನನ – ಏಪ್ರಿಲ್ 2020


ಚಂಗನ್ೆ ಜಿಗಿದು ಓಡುವ ಜಿಂಕೆ, ಹೊಂಚುಹಾಕ್ಕ ಸಂಚುಮಾಡುತಿತದದ ಚಿರತೆ, ಕುತ್ಂತಿ​ಿ ನ್ರ…. ಇವೆಲಾಿ ರೂಪ್ಕವಾಗಿ ಮಾತ್ಿ ಉಳಿದು ಹೊೇದವಾ? ಸಾವಭಾವಿಕ ನ್ಾಯಯದಂತೆ ನ್ಾವು ಬದುಕ್ಕ ಇತ್ರರಗೂ ಬದುಕಲ್ು ಬಿಡಿ ಎನ್ುೆವ ನ್ಾಯಯವನ್ುೆ ನ್ಾವು ಸಂಪ್ೂಣೇವಾಗಿ ಮರೆತಿದೆದೇವೆಯೆೇ? ಅನಸುತಿತದೆ. ನ್ಮಮಂದ

ನ್ಮಮ

ಜಿೇವವೆೈವಿಧ್ಯದ

ಕೊಂಡಿಗಳು

ಕಳಚಿ

ಬಿೇಳುತಿತವೆ.

ಪ್ಿತಿಬಾರ

ಆನ್ೆಗಳು,

ಕಾಡುಪಾಿಣಿಗಳು ಸತಾತಗ ನ್ಮಮಲ್ಿರ ಮನ್ಸುಿ ಭಾರವಾಗುತ್ತದೆ. ಹಾಗೆೇ ಆನ್ೆ ಭೇಕರವಾಗಿ ಮನ್ುಷಯರ ಮೇಲೆ ದಾಳಿ ಮಾಡಿದಾಗಲ್ೂ ಮನ್ುಷಯರು ಮಾಡುತಿತರುವ ತ್ಪೆಪೇನ್ು ಎಂದು ಮನ್ಸು ಚಿಕೆದಾಗುತ್ತದೆ. ಇಷಿವಿಲ್ಿದ

ಮನ್ಸಿ​ಿನಂದ ಬೆೇರೆ ರಾಜ್ಯಕೆ​ೆ ಹೊೇದ ಸಿದದ ಆನ್ೆ ಕೊಡಗಿನ್ ಕಾಡಿಗೆ ಎಂದು ಹೊೇಗುವೆ, ತ್ನ್ೆವರನ್ೆ​ೆಲ್ಿ ಎಂದು ನ್ೊೇಡುವೆ ಎಂದು ಕಾಯುತಿತರುವ ಚಿತ್ಿ ಕಣುಮಂದೆ ಬಂದಂತಾಗುತ್ತದೆ.

ಪ್ೂಣೇಚಂದಿ ತೆೇಜ್ಸಿವಯವರಗೆ ಅನಸಿದಂತೆ, ಇದರ ಬಗೆಗೆ ಇನ್ೂೆ ಬರೆಯಬೆೇಕು. ಕಾನ್ೂನ್ು

ಶ್ರಕ್ಷಿಸುತ್ತದೆ ಎಂದೆಲಾಿ ಹೆೇಳಿಯೂ ಪ್ಿಯೇಜ್ನ್ವಿಲ್ಿ ಅನಸುವಂತೆ ನ್ಮಮ ಪ್ರಸಿಾತಿ ಆಗಿದೆ. ನ್ಮಗೆಲಾಿ ತಾಸುಗಟಿಲೆ ಟಿವಿ ಮುಂದೆ ಕುಳಿತ್ು ನ್ಾಯಷನ್ಲ್ ಜಿಯೇಗಿಫಿಯ ಕಾಯೇಕಿಮ ನ್ಮಮ ಮಕೆಳು ನ್ೊೇಡುತಾತರೆ

ಎಂದು ಹೆೇಳುವುದರಲ್ಲಿ ಹೆಮಮಯಿದೆ. ಆದರೆ ಪ್ಕೆದ ಕಾಡಿನ್ಲ್ಲಿ ಅಳಿಸಿ ಹೊೇಗುತಿತರುವ ಪಾಿಣಿಸಂಕುಲ್ಕೆ​ೆ ಅಲ್ಲಿಂದ ಎದುದಬಂದು ಏನ್ು ಮಾಡಬಹದು ಎಂದು ಯಾರೂ ಯೇಚಿಸುವುದಿಲ್ಿ. ಯಾರನ್ೆ​ೆೇ ದೂರದರು ಅಂತಿಮವಾಗಿ ಹಾಳಾಗುತಿತರುವುದು

ಕಾಡು

ಮತ್ುತ

ಕಾಡುಪಾಿಣಿಗಳೆೇ,

ಇದಷೆಿೇ

ಸತ್ಯ.

* 11 ಕಾನನ – ಏಪ್ರಿಲ್ 2020


* ಶಶಿಧರಸಾ​ಾಮಿ ಆರ್. ಹಿರೆೇಮಠ ಕನ್ಕದಾಸರ ಆದಿಕೆೇಶ್ವನ್ © ಶಶಿಧರಸಾ​ಾಮಿ ಆರ್. ಹಿರೆೇಮಠ

ನ್ೆಲೆಯಾದ

ಆರಾಧ್ಯ

ದೆೈವ

ಕಾಗಿನ್ೆಲೆಯ

ದೊಡಡಕೆರೆಯಲ್ಲಿ (ಈಗ ಈ ಕೆರೆಯ ಹೆಸರು ಕನ್ಕ ಸರೊೇವರ) ಜ್ೊೇಡಿಯಾದ ಕೆಂಬಾತ್ು ಹಕ್ಕೆಗಳು

ಉಚಛಸಾ​ಾಯಿಯ ಸವರ ಆಲಾಪ್ನ್ೆಯಲ್ಲಿ ತೊಡಗಿ ಸಂಗಿೇತ್ ಕಛೆೇರ ಏಪ್ೇಡಿಸಿ ಸಪಧೆೇಗಿಳಿದು ಜ್ುಗಲ್​್‍ ಬಂದಿ ಹಾಡುಗಾರಕೆ ಕಣೇಗಳಿಂದ ಮನ್ಕೆ ತಾಗಿದಾಗ, ಜ್ಗವೆೇ ಮರೆತ್ು ಕೆರೆಪ್ರಸರದಲ್ಲಿ ಮೈಮರೆತ್ು ಹೊೇದೆ. ಹೌದು ಇದರ ಗಾನ್ಸುಧೆಯೆೇ ಹಾಗೆ, ಅಷೆಿೇ ಅಲ್ಿ ನ್ೊೇಡಲ್ು ಬಲ್ು ಅಂದವಾದ ಹಕ್ಕೆ. ಇದರ ಸೌಂದಯೇ ಎಂರ್ವರನ್ೂೆ ಆಕಷಿೇಸದೆೇ ಇರದು. ಈ ಹಕ್ಕೆಗೆ ಮನ್ಸೊೇತ್ು ಕನ್ಕದಾಸರು ತ್ಮಮ ‘ಮೊೇಹನ್ ತ್ರಂಗಿಣಿ’ ಮಹಾಕಾವಯದ ಹನ್ೆ​ೆರೆಡು ಸಾಂಗತ್ಯಗಳಲ್ಲಿ ಈ ಹಕ್ಕೆಯನ್ುೆ ಉಲೆಿೇಖಿಸಿ ಇವನ್ುೆ ಚಕಿವಾಕ, ಚಕಿ, ಪ್ಗಲ್ವಕ್ಕೆ, ಚಕ್ಕಿ, ಎಣೆವಕ್ಕೆ, ರಥಾಂಗಪ್ಕ್ಷಿ, ಕೊೇಕ, ಜ್ಕೆವಕ್ಕೆ ಎಂದೆಲಾಿ ಹೆಸರಸಿದಾದರೆ. (ಉದಾಹರಣೆಯಾಗಿ ಎರಡು ಸಾಂಗತ್ಯ ಹೇಗಿವೆ)

ಜ್ೊೇಡಿಗೊಂಡವು ಚಕಿವಾಕ ಪ್ಕ್ಷಿಗಳು ಓಡಿದುವಳಿಚೂತ್ವನ್ಕೆ

ಮಾಡಿದ ಚಂದಿಪ್ಲಾಯನ್ ಪ್ಠನ್ಸೂಯೇ ಮೂಡಿದನ್ುದಯ ಶೆೈಲ್ದಲ್ಲ

೨೭-೫

ವಾರಜ್ಚಕ್ಕಿವಕ್ಕೆಗಳು ಕುಗಿುದುವು ಚಕೊೇರನೇಲಾಬೆ ಹಗಿುದುವು

ಸೊೇರದುವಮೃತ್ಪಾಷಾಣ ಪಾಲ್ುಡಲ್ಂತೆ ಪ್ೂರಯಿಸಿತ್ು ಚಂದಿನ್ುದಯ

೨೭-೨೩

ಹಕ್ಕೆಯ ವಿವರಣೆ: © ಹಯಾತ್ ಮೊಹಮಮದ್

12 ಕಾನನ – ಏಪ್ರಿಲ್ 2020


ಚಕಿವಾಕ

ಹಕ್ಕೆಗಳನ್ುೆ

ಕೆಂಬಾತ್ು,

ಕಂದುಬಾತ್ು, ಕವಚಬಾತ್ು, ಕೆಂಪ್ುಹಂಸ ಎಂತೆಲಾಿ ಕರೆಯುತಾತರೆ.

ಆಂಗಿಭಾಷೆಯಲ್ಲಿ

ಬಾಿಹಮಣಿ

ಡಕ್

(Brahminy Duck) ಅರ್ವಾ ರೂಡಿಶೆಲ್ಡಕ್ (Ruddy

Shelduck) ಎಂದು ಕರೆಯುತಾತರೆ. ಪ್ಕ್ಷಿಶಾಸಿರೇಯಾಗಿ

ಟಡೊೇನ್ಾೇ ಫೆರುಗಿನಯಾ (Tadorna ferruginea) ಎಂದು ಹೆಸರಸಿ, ಅನ್ಾಿರಫಾಮೇಸ್ಟ (Anseriformes) ಗಣದ

ಅನ್ಾಟಿಡೆೇ

ಸೆೇರಸಲಾಗಿದೆ.

(Anatidae)

ಟಡೊೇನ್ಾೇ

ಕುಟುಂಬಕೆ​ೆ

ಫೆರುಗಿನಯಾ

(Tadorna ferruginea) ಎಂಬ ಈ ದಿವನ್ಾಮವನ್ುೆ

(Binomial Name) 1764ರಲ್ಲಿ ಪ್ರೇಟಸೆೈೇಮನ್ಪಲಾಿಸ್ಟ ಎಂಬ

ಸಸಯ

ಪ್ರಚಯಿಸಿದರು.

ಮತ್ುತ

ಟಡೊೇನ್ಾೇ

ಪಾಿಣಿಶಾಸರಜ್ಞರು

ಕುಲ್ದ

ಹೆಸರು

ಫೆಿಂಚ್ "ಟಡಾನ್ೇ", ಸಾಮಾನ್ಯ ಶೆಲ್ ಡಕ್ ನಂದ ಬಂದಿದೆ ಮತ್ುತ ಮೂಲ್ತ್ುಃ "ಪೆೈಡಾವಟಫೌೇಲ್" ಎಂಬ ಅರ್ೇವಿರುವ

ಹುಟಿ​ಿಕೊಂಡಿರಬಹುದು. ಇಂಗಿ​ಿೇಷ್

ಹೆಸರು

ಸೆಲ್ಲಿಕ್

"ಶೆಲ್

ಸುಮಾರು

ಡಕ್"

ಪ್ದದಿಂದ

1700

ಎಂಬ

ರಂದ

ಪಾಿರಂಭವಾಗಿದೆ. ಫೆರುಗಿನಯಾ ಎಂಬ ಜ್ಾತಿಯ ಹೆಸರು ಲಾಯಟಿನ್ ಭಾಷೆಯಲ್ಲಿ "ತ್ುಕುೆ" ಬಣಣದ ಪ್ುಕೆಗಳನ್ುೆ ಸೂಚಿಸುತ್ತದೆ.

ಇವು 65ಸೆಂ.ಮೇ ಗಾತ್ಿದ ಕ್ಕತ್ತಳ ೆ, ಕಂದು ಬಣಣದ ಪ್ಕ್ಷಿಗಳಾಗಿದುದ, ತ್ಲೆ ಹಾಗೂ ಕತ್ುತ ತ್ುಸು ಮಾಸಲ್ು

ಬಿಳಿ ಬಣಣದಿಂದ ಕೂಡಿರುತ್ತವೆ ಹಾಗೂ ರೆಕೆ​ೆಗಳು ಬಿಳಿಮಶ್ರಿತ್ ಕಪ್ುಪ ಮತ್ುತ ಹೊಳೆಪ್ರನ್ ಹಸಿರುವಣೇಗಳಿಂದ ಕೂಡಿವೆ, ಹಾಗೆಯೆೇ ಕಪಾಪದ ಮೊಂಡು ಬಾಲ್ವಿದೆ, ಕುತಿತಗೆಯಲ್ಲಿ ಕಪ್ುಪಪ್ಟಿ​ಿಯಿದೆ. ದೆೇಹವು ಎಣೆಣಯುಕತ ಪ್ುಕೆಗಳಿಂದ ಕೂಡಿರುವ

ಕಾರಣ ಇವು ಸದಾನೇರನ್ಲ್ಲಿ ಇದದರೂ ಪ್ುಕೆಗಳು ನ್ೆನ್ೆಯುವುದಿಲ್ಿ, ಬದಲ್ಲಗೆ

ಜ್ಲ್ಹನಗಳು ಜ್ಾರುತ್ತವೆ. ಕಾಲ್ುಗಳು ಜ್ಾಲ್ಪಾದಗಳನ್ುೆ ಹೊಂದಿವೆ. ದೆೇಹವು ದೊೇಣಿ ಆಕಾರದಲ್ಲಿದುದ ನೇರನ್ಮೇಲೆ ಸರಾಗವಾಗಿ ಈಜಿ ತೆೇಲಾಡುವಂತೆ ಮಾಡಿದೆ.

ಕೆರೆ, ನ್ದಿ ಗಳಲ್ಲಿ ಜ್ೊೇಡಿಯಾಗಿಯೂ ಕೆಲ್ಸಮಯ ಗುಂಪ್ರನ್ಲ್ಲಿಯೂ ಕಾಣಸಿಗುತ್ತವೆ. ನೇರಗಿಂತ್ ಹೆಚಾಚಗಿ

ಕೆಸರು ಮಣಿಣರುವ(ರಾಡಿ) ಜ್ಾಗಗಳಲ್ಲಿ, ಮರಳುದಿಬಬಗಳಲ್ಲಿ ಜ್ಲ್ಕ್ಕೇಟ, ಮೃದವಂಗಿ, ಏಡಿ, ಮೇನ್ು, ಸಣಣ ಜ್ಲ್ಸಸಯಗಳನ್ುೆ ಆಹಾರವಾಗಿ ತಿನ್ುೆತ್ತವೆ. ಚಳಿಗಾಲ್ದ ವಲ್ಸೆಗಾರ ಹಕ್ಕೆಗಳಾಗಿ ಕನ್ಾೇಟಕಕೆ​ೆ ಟಿಬೆೇಟ, ನ್ೆೇಪಾಳ, ಲ್ಡಾಕ್​್‍ನಂದ ವಲ್ಸೆ ಬರುತ್ತವೆ. 13 ಕಾನನ – ಏಪ್ರಿಲ್ 2020


ಮೂಗಿನಂದ ಹೊರಟಂತೆ ವಾಂಗ್... ವಾಂಗ್... ಎಂದು ಕೂಗುತ್ತವೆ. ಕನ್ಾೇಟಕ ಶಾಸಿರೇಯ ಸಂಗಿೇತ್

ಪ್ದಧತಿಯಲ್ಲಿ ‘ಚಕಿವಾಕ’ ಎಂಬ ರಾಗವಿದೆ. ಈ ರಾಗವು ಮೇಳಕತ್ೇ ರಾಗಗಳಲ್ಲಿ ಹದಿನ್ಾರನ್ೆೇಯದು. ಮುತ್ುತಸಾವಮ ದಿೇಕ್ಷಿತ್ರು ಇದನ್ುೆ ತೊೇಜ್ವೆೇಗವಾಹನ ಎಂದು ಹೆಸರಸಿದಾದರೆ. ಹಂದೂಸಾತನ ಶಾಸಿರೇಯ

ಸಂಗಿೇತ್ ಪ್ದಧತಿಯಲ್ಲಿ ಅಹರ್​್‍ ಬೆೈರವ ರಾಗಕೆ​ೆ ಹತಿತರವಾಗಿದೆ. ಈ ರಾಗವನ್ುೆ ಕೆೇಳಿದಾಗ ಕೆೇಳುಗರಲ್ಲಿ ಭಕ್ಕತರಸ ಮತ್ುತ ಸಹಾನ್ುಭೂತಿ ಉಕ್ಕೆಬಂದು ಭಕ್ಕತ ಪ್ರಾಕಾಷೆ​ೆಯಲ್ಲಿ ಮುಳುಗುತಾತರೆ. ಚಕಿವಾಕ ರಾಗದಲ್ಲಿ ಎಲ್ಿ

ಶ್ುದಧಸವರಗಳಿವೆ ಆರೊೇಹಣದಲ್ಲಿ ಸ.ರ.ಗ.ಮ.ಪ್.ದ.ನ.ಸ ಅವರೊೇಹಣದಲ್ಲಿ ಸ.ನ.ದ.ಪ್.ಮ.ಗ.ರ.ಸ ಇದುದ ಇದೊಂದು ಸಂಪ್ೂಣೇ ರಾಗವಾಗಿದೆ.

ಕಂದುಬಾತ್ುಹಕ್ಕೆಯ ವಾಂಗ್... ವಾಂಗ್... ಕೂಗು ನ್ರ (ರಷಭ- ಗೂಳಿಯ ಧ್ವನ ಹೊೇಲ್ುವ) ಈ ಹಕ್ಕೆಯ

ಕೂಗಿನ್ಲ್ಲಿ ಉಚಛಸಾ​ಾಯಿಯಲ್ಲಿ ಕೆೇಳಿಸುವುದರಂದ ಈ ಹಕ್ಕೆಗೆ ಚಕಿವಾಕ ಎಂಬ ಹೆಸರು ಬಂದಿರಬಹುದು. ಚಕಿವಾಕ

ರಾಗದಿಂದ ಕೆಲ್ವು ಜ್ನ್ಯ ರಾಗಗಳಿವೆ. ಅವುಗಳೆಂದರೆ ಬಿಂದುಮಾಲ್ಲನ, ಕಲಾವತಿ, ಮಲ್ಯಮಾರುತ್, ವಾಲ್ಜಿರಾಗಗಳು ಹೆಚುಚ ಪ್ಿಚಲ್ಲತ್ದಲ್ಲಿದುದ ಮಲ್ಯಮಾರುತ್ ರಾಗದಿಂದ ಮಳೆಯನ್ೆ​ೆೇ ಸುರಯುವಂತೆ ಮಾಡುವ ಶ್ಕ್ಕತ ಇದೆ.

© ಶಶಿಧರಸಾ​ಾಮಿ ಆರ್. ಹಿರೆೇಮಠ

* 14 ಕಾನನ – ಏಪ್ರಿಲ್ 2020


ವಿ. ವಿ. ಅಂಕಣ

• ಜ ೈಕುಮಾರ್ ಆರ್.

ನ್ಾವು ಕೆಲ್ವು ವಷೇಗಳಿಂದ ‘ಚಿಣಣರ ವನ್ ದಶ್ೇನ್’ ಎಂಬ ಕಾಯೇಕಿಮ ಮಾಡುತಿತದುದ, ಪೌಿಢ್ಶಾಲೆಯ

ಮಕೆಳನ್ುೆ ಪ್ಿಕೃತಿಯ ಮಡಿಲ್ ಹತಿತರಕೆ​ೆ ಕರೆತ್ಂದು ಅದರ ಸೊಬಗನ್ುೆ ಸವಿದು ಗೌರವಿಸುವ ಮನ್ೊೇಭಾವ ಮೂಡಿಸುವ ಉದೆದೇಶ್ ಇರುತ್ತದೆ. ಕನ್ಾೇಟಕ ಅರಣಯ ಇಲಾಖ್ೆ ಪಾಿಯೇಜಿತ್ ಎರಡು ದಿನ್ದ ಪ್ಿಕೃತಿ ಶ್ರಬಿರ

ಇದಾಗಿದೆ. ಈ ಕಾಯೇಕಿಮದಲ್ಲಿ ಒಂದು ಭಾಗವಾಗಿ ಮಕೆಳನ್ುೆ ಪಾಿಣಿಗಳ ಬಳಿ ಸಫಾರಗೆ ಕರೆದೊಯುಯತೆತೇವೆ. ಅದೆೇನ್ೊೇ.. ಮೊದಲ್ ದಿನ್ದಿಂದಲ್ೂ ಎಂದೂ ನ್ೊೇಡಿರದ ಸಿಂಹ, ಬಿಳಿಹುಲ್ಲ, ಕರಡಿ ಇವುಗಳನ್ೆ​ೆಲಾಿ

ನ್ೊೇಡಿದರೂ ಅಷುಿ ಅಚಚರ ಆದಹಾಗೆ ತೊೇರಲ್ಲಲ್ಿ. ನ್ನ್ೆದೆೇ ಆಲೊೇಚನ್ೆಗಳ ಜ್ೊತೆ ಸವಲ್ಪ ಮಾತ್ುಕತೆ ನ್ಡೆಸಿದ ನ್ಂತ್ರ ತಿಳಿಯಿತ್ು, ಇವು ಎಲ್ಲಿಂದಲೊೇ ತ್ಂದು ಇಲ್ಲಿ ನ್ಾವು ನ್ೊೇಡಲೆಂದು ಕೂಡಿಹಾಕ್ಕರುವ ಮಾನ್ವ ನಮೇತ್

ಆದರೆ ಸಾವಭಾವಿಕವಾಗಿ ಕಾಣುವಂತೆ ಮಾಡಲ್ು ಯತಿೆಸಿದ ಪಾಿಮಾಣಿಕವಲ್ಿದ ಒಂದುಪ್ಿಯತ್ೆ ಎಂದು. ಬೆೇರೆಯವರ ವಿಷಯ ನ್ನ್ಗೆ ಗೊತಿತಲ್ಿ, ಕಾಡಿನ್ ಅಂಚಿನ್ಲೆಿೇ ಹುಟಿ​ಿಬೆಳೆದ ನ್ನ್ಗಂತ್ೂ ನ್ಮಮ ಕಾಡಿನ್ಲ್ಲಿ ಆಗಲೊೇ ಈಗಲೊೇ ನ್ೊೇಡುವ ಒಂದು ಸಣಣ ಮೊಲ್ ಅರ್ವಾ ಮುಂಗುಸಿ ಸೆಳೆಯುವ ಹಾಗೆ, ಈ ಕೂಡಿಹಾಕ್ಕ ಬೆಳೆಸುತಿತರುವ ಪಾಿಣಿಗಳು ವಿಶೆೇಷವಾದರೂ ನ್ನ್ೆನ್ುೆ ಸೆಳೆಯುವಲ್ಲಿ ವಿಫಲ್ವಾಗಿವೆ ಎಂದರೆ ಅತಿಶ್ಯವಲ್ಿ. ಅದು ಹೆೇಗೆ

ಸಾಧ್ಯ, ನ್ಮಮ

ಕಾಡಿನ್ಲೆಿಲ್ೂಿ ಸಿಗದ ಅಪ್ರೂಪ್ದ ಪಾಿಣಿಗಳಾದ

ಸಿಂಹಗಳ

ಹೊಸದೆನಸಿಲ್ಿವೆೇ? ಎಂಬ ಪ್ಿಶೆ​ೆ ಕೆಲ್ವರಲ್ಲಿ ಮೂಡಬಹುದು. ಅದಕೊೆಂದು ನದಶ್ೇನ್ವಿದು, ಎಂದು ಹೆೇಳಲಾರೆ.

ಆದರೆ ನ್ನ್ೆ ಈ ಸಣಣ ಅನ್ುಭವ ಕಾಡಿನ್ಲ್ಲಿ ಸಾವಭಾವಿಕವಾಗಿ ಪಾಿಣಿಗಳ ನ್ೊೇಡಲ್ು ಬಯಸುವ ಉತ್ುಿಕತೆಯನ್ುೆ ನಮಗೆ ಅರ್ೇವಾಗಿಸುವಲ್ಲಿ ಪ್ಿಯೇಜ್ನ್ಕಾರಯಾಗಬಹುದು ಎಂದು ನ್ಂಬಿದೆದೇನ್ೆ.

ಹೇಗೊಂದು ದಿನ್ ಪ್ಟಿಣದಿಂದ ನ್ಮಮ ಊರಗೆ ಮರಳುವ ಸಮಯ. ರಾತಿ​ಿಯಾಗಿತ್ುತ! ಎಂದೆೇ ಆಗಲ್ಲ

ರಾತಿ​ಿಯ ಸಮಯದಲ್ಲಿ ನ್ಮಮ ಊರಗೆ ಮರಳುವುದಾದರೆ ನ್ಮಗಂತ್ೂ ಎಲ್ಲಿಲ್ಿದ ಸಂತ್ಸ. ಯಾವುದಾದರು

ಕಾಡುಪಾಿಣಿಯ ದಶ್ೇನ್ವಾಗಬಹುದು ಎಂದು. ಆ ದಿನ್ವೂ ಸಹ ಅದೆೇ ಆಶ್ಯದಿಂದ ಕಾಡಿನ್ ದಾರಯಲ್ಲಿ ಸವಲ್ಪ ನಧಾನ್ವಾಗಿ

ಚಲ್ಲಸುತಾತ

ಅತ್ತ

ಇತ್ತ

ಕಣಾಣಡಿಸುತಾತ

ಬರುತಿತದೆದವು.

ದಿನ್

ನ್ಮಮ

ರಾಶ್ರಗಳಿಗೆ

ಕೂಡಿಬಂದಿರಲ್ಲಲ್ಿವೆಂದು ತೊೇರುತ್ತದೆ ಯಾವ ಪಾಿಣಿಯ ದಶ್ೇನ್ಭಾಗಯವೂ ಸಿಗಲ್ಲಲ್ಿ. ಇನ್ೆ​ೆೇನ್ು ಕಾಡು ಮುಗಿಯುತಾತ ಬಂತ್ು, ಕಾಡಿನ್ ಗಡಿಯ ಗೆೇಟನ್ುೆ ದಾಟಿ ಬಿಟಿರೆ ಇನ್ುೆ ಪಾಿಣಿಗಳು ಸಿಗುವುದಿಲ್ಿ ಎಂದುಕೊಂಡು

ತ್ುಸು ನರಾಶೆಯಿಂದ ಸವಲ್ಪಗಾಡಿಯ ವೆೇಗ ಹೆಚಿಚಸಿದೆದವು. ಇನ್ೆ​ೆೇನ್ು ಎಲಾಿ ಮುಗಿಯಿತ್ು ಮನ್ೆಗೆ ಹೊೇಗಿ 15 ಕಾನನ – ಏಪ್ರಿಲ್ 2020


ಮಲ್ಗುವುದೆೇ… ಅಮಮ ಊಟಕೆ​ೆ ಕರೆದರೆ ಹೊೇಗುವುದು ಬೆೇಡ. ಹೇಗೆ ಬೆೇರೆ ಆಲೊೇಚನ್ೆಗಳಕಡೆ ಹೊರಟೆ. ಹಾಗೆ

ಯೇಚಿಸುತಾತ ಗಾಡಿಯನ್ುೆ ತಿರುವಿನ್ಲ್ಲಿ ತಿರುಗಿಸಿ ಮುಂದಿನ್ ನ್ೆೇರರಸೆತಯಲ್ಲಿ ಬರುವಾಗ ಎರಡು ವಸುತಗಳು ದೂರದಲ್ಲಿ ಹೊಳೆದಂತಾದವು. ಅಯಯ ಇದು ಯಾವುದೊೇ ಮಂಚುಹುಳವಿರಬೆೇಕು, ಹತಿತರದಲೆಿೇ ಇವೆ ಎಂದುಕೊಂಡೆ. ಸವಲ್ಪ ಮುಂದೆಬಂದೆ. ಆಗಲ್ೂ ಸಹ ಆ ಹೊಳೆಯುವ ವಸುತಗಳು ಅಲೆಿೇ ಅದೆೇ ದೂರದಲ್ಲಿವೆ.

ಇಷಾಿದರೂ ಸಹ, ಓಹೊೇ ಯಾವುದೊೇ ಪಾಿಸಿ​ಿಕ್ ಮರಕೆ​ೆ ಅಂಟಿರಬೆೇಕು, ಅದೆೇ ಹೊಳೆಯುತಿತರಬೆೇಕು ಎಂದುಕೊಂಡೆ. ಇನ್ುೆ ಸವಲ್ಪ ಮುಂದೆಬಂದು ನ್ೊೇಡಿದರೆ ಇನ್ೂೆ ಅವೆರೆಡು ಹೊಳೆಯುವ ಬಿಂದುಗಳು ಹಾಗೆ ಅಲ್ಲಿಯೆೇ

ಇವೆ.

ಇಷಾಿದಮೇಲೆ

ನಮಗೆೇ

ಅನಸುತಿತದೆಯಲ್ಿವೆೇ

‘ಯೇ

ಮಹರಾಯ

ಅದಾಯವುದೊೇ

ಪಾಿಣಿಯಿರಬೆೇಕು ನ್ೊೇಡು! ಸುಮಮನ್ೆ ಅದಿರಬಹುದು ಇದಿರಬಹುದು ಅಂತ್ ಮೇನ್ಾ-ಮೇಷ ಎಣಿಸಬೆೇಡಾ…’ ಎಂದು ಹೆೇಳಬೆೇಕೆಂದು ಎಂದು...

ಮುಂದೆಕೆೇಳಿ, ನಮಮ ಈ ಮಾತಿಗೂ ಸಮಜ್ಾಯಿಷಿ ಕೊಡುತೆತೇನ್ೆ. ನ್ನ್ೆ

ಅನಸಿಕೆ ಈಗ ನಧಾೇರವಾಗತೊಡಗಿತ್ು, ಇದು ಯಾವುದೊೇ ಪಾಿಣಿಯೆೇ, ನ್ೆಲ್ದಿಂದ ಅವಿರುವ ಎತ್ತರ,

ಒಂದಕೊೆಂದು ಇರುವ ದೂರ ಗಮನಸಿ ಲೆಕಾೆಚಾರ ಮಾಡಿ ಇದಾಯವುದೊೇ ಕಾಡೆಮಮಯೇ ಅರ್ವ ಸಾರಂಗ ಇರಬೆೇಕು ಎಂದು ನಧ್ೇರಸಿದೆ. ಮುಂದೆಬಂದು ಅದರ ಮೇಲೆ ಬೆಳಕು ಬಿದಾದಗ ಕಂಡದುದ… ನ್ಾವೆಣಿಸಿದ ಹಾಗೆ ಆ ಪಾಿಣಿ… ಸಾರಂಗ (ಸಾಂಬಾರ್ ಡಿೇರ್) ಆಗಿತ್ುತ. ದೃಢ್ಕಾಯ, ಹಲ್ವು ಕವಲ್ುಗಳೆ ಡನ್ೆ ಕೊಂಬು ಆ ಕಾಯಕೆ​ೆ ಸುಂದರವಾಗಿಯೆೇ ಇತ್ುತ. ಆ ಹೊಳೆಯುವ ಕಣುಣಗಳು ಇನ್ೂೆ ನ್ನ್ೆ ಕಣಣಮುಂದೆ ಹಾಗೆಯೆೇ ಇವೆ. ಈ ಯೇಚನ್ಾ ಕಸರತೆತಲಾಿ ನ್ಡೆದದುದ ಸುಮಾರು ಮೂರರಂದ ನ್ಾಲ್ುೆ ಸೆಕೆಂಡುಗಳಲ್ಲಿ.

ಈಗ ನಮಮ ಅನಸಿಕೆಗೆ ಬರುತೆತೇನ್ೆ. ನ್ಾನ್ು ಹಾಗೆ ಮಂಚುಹುಳುವಿರಬಹುದು ಪಾಿಸಿ​ಿಕ್ ಇರಬಹುದು

ಎಂದುಕೊಳಿಲ್ು ಕಾರಣವಿದೆ. ಈ ಮುಂಚೆಯೆೇ ಕಾಡಿನ್ಲ್ಲಿ ಬರುವಾಗ ಈ ಮಂಚುಹುಳು ಮತ್ುತ ಪಾಿಸಿ​ಿಕ್ ಗಳು

ಎಷೊಿೇಬಾರ ನ್ನ್ೆ ಆಸೆಯನ್ುೆ ನರಾಸೆಗೊಳಿಸಿವೆ. ಈ ಹೊಳೆಯುವ ಮಂಚುಹುಳುವನ್ುೆ ಕಂಡು ಪಾಿಣಿಯೆಂದು ಮೊೇಸಹೊೇಗಿದೆದೇನ್ೆ. ಪಾಿಸಿ​ಿಕ್ ಪೆೇಪ್ರ್ ಅಂತ್ೂ ಇನ್ೂೆ ದರದಿ, ಮಂಚುಹುಳುವಾದರೂ ಹಾರಾಡುವುದರಂದ ಇದು ಪಾಿಣಿಯಲ್ಿವೆಂದು ಬೆೇಗ ತಿಳಿದುಬಿಡುತ್ತದೆ. ಆದರೆ ಈ ಪಾಿಸಿ​ಿಕ್

ಅಲ್ುಗಾಡುವುದಿಲ್ಿವಲ್ಿ,

ಆದದರಂದ

ಕೊನ್ೆಯ

ಕ್ಷಣದವರೆಗೂ ತಾನ್ು ಪಾಿಣಿಯೆೇ ಎಂದು ನ್ಂಬಿಸುತ್ತದೆ.

ಅದಕೆ​ೆಂದೆೇ ಮೊದಲ್ಲಗೆೇ ಇದು ಪಾಿಣಿಯೆಂದು ಖುಷಿಯಿಂದ ಹತಿತರ ಹೊೇಗಿ ನ್ಂತ್ರ ನರಾಸೆಯಾಗಬಾರದು ಎಂದು ಮೊದಲೆೇ ನ್ನ್ೆ ಮನ್ಸಿನ್ುೆ ತ್ಯಾರು ಮಾಡುತಿತದೆದ ಅಷೆಿ. ನಜ್ ಹೆೇಳಬೆೇಕೆಂದರೆ ಕಾಡಿನ್ಲ್ಲಿ ಏನ್ೆೇಕಂಡರೂ ಮೊದಲ್ಲಗೆ

ತ್ಲೆಗೆ ಬರುವುದು ಇದು ಯಾವುದೊೇ ಪಾಿಣಿಯೆಂದು, ಆದರೆ ಯಾವ ಪಾಿಣಿ ಇರಬಹುದು? ಎಂಬ ಲೆಕಾೆಚಾರ.

ಈ ಮಾಸದ ವಿವಿ ಅಂಕಣದ ಶ್ರೇಷಿೇಕೆಗೆ ಹೊೇಲ್ುವಂತೆ ಈ ಹೊಳೆಯುವ ಕಣುಣಗಳ ಸ೦ಧ್ಭೇ ನ್ೆನ್ಪಾಗಿ

ಹೆೇಳಬೆೇಕೆನಸಿತ್ು. ಮುಂದಿನ್ ವಿಚಾರ ನ್ೆೇರ ಮುಖಯ ವಿಷಯದ ಕಡೆಗೆ… ಹೊಳೆಯುವ ಕಪೆಪಗಳೆಂದಾಕ್ಷಣ ಕಪೆಪಗಳ 16 ಕಾನನ – ಏಪ್ರಿಲ್ 2020


ಕಣುಣಗಳು ರಾತಿ​ಿಯಲ್ಲಿ ಹೊಳೆಯುತ್ತವೆ ಎಂದು ತಿಳಿದಿರ. ಅಲ್ಿವೆೇಅಲ್ಿ. ನ್ಾನ್ು ಹೆೇಳಹೊರಟಿರುವ ಕಪೆಪಗಳು

ಹೊಳೆಯುತ್ತವೆ, ಆದರೆ ಮಂಚುಹುಳಿವಿನ್ ಹಾಗೂ ಅಲ್ಿ ಅರ್ವಾ ಪಾಿಣಿಗಳ ಕಣುಣಗಳು ರಾತಿ​ಿಯ ಸಮಯದಲ್ಲಿ ಬೆಳಕು ಬಿಟಿರೆ ಹೊಳೆಯುವ ಹಾಗೂ ಅಲ್ಿ. ಈ ಕಪೆಪಗಳ ಮೇಲೆ ನೇಲ್ಲ ಅರ್ವಾ ಅತಿನ್ೆೇರಳೆ ಕ್ಕರಣಗಳನ್ುೆ ಬಿಟಿರೆ

ಕೆಲ್ವುಬಣಣ (ಹಸಿರು ಮತ್ುತ ಹಳದಿಯ ವಿವಿಧ್ ಬಣಣ) ಗಳಲ್ಲಿ ಹೊಳೆಯುತ್ತವೆ ಎನ್ುೆತಿತದೆ ಹೊಸ ಸಂಶೊೇಧ್ನ್ೆ. ಜ್ೆನಫರ್ ಲಾಯಂಬ ಮತ್ುತ ಮಾತ್ೂಯ ಡೆೇವಿಸ್ಟ ಎಂಬ ಜಿೇವವಿಜ್ಞಾನಗಳು ನ್ಡೆಸಿದ ಸಂಶೊೇಧ್ನ್ೆ ಪ್ಿಕಾರ ನೇಲ್ಲ ಮತ್ುತ ಅತಿ ನ್ೆೇರಳೆ ಬಣಣವನ್ುೆ ಅವರು ಹಾಯಿಸಿದ ಎಲಾಿ ಮೂವತೆತರಡು ಪ್ಿಭೆೇದದ ಕಪೆಪಗಳು ಮತ್ುತ ಸಾಲಾಮಂಡರುಗಳು ಆ ಬಣಣಕೆ​ೆ ಪ್ಿತಿಫಲ್ಲಸಿ ವಿವಿಧ್ ಬಗೆಯ ಹಸಿರು ಮತ್ುತ ಹಳದಿ ಬಣಣಗಳಲ್ಲಿ ಹೊಳೆಯುತಿತತ್ುತ. ಈ ಪ್ಿತಿಕ್ಕಿಯೆ ಅವರನ್ೆ​ೆೇ ಚಕ್ಕತ್ಗೊಳಿಸಿದೆ. ಏಕೆಂದರೆ ಈ ಹೊಳೆಯುವ ಜಿೇವಿಗಳ ದಾಖಲೆಗಳು ಇರುವುದು

ಸಮುದಿದ ಮೇನ್ುಗಳು ಹಾಗೂ ಹವಳಗಳಲೆಿೇ ಹೆಚುಚ. ಉಭಯವಾಸಿಗಳಲ್ಲಿ ಈ ಗುಣ ಇದದರೂ ಕೆಲ್ವೆೇ ಕೆಲ್ವು

ಬಗೆಯ ಸಾಲಾಮಂಡರುಗಳಲ್ಲಿ ಮಾತ್ಿ ಕಂಡುಹಡಿಯಲಾಗಿತ್ುತ ಹಾಗೂ ಉಭಯವಾಸಿಗಳಲ್ಲಿ ಈ ಗುಣ

ಅತಿೇಕಡಿಮ ಎಂದು ಪ್ರಗಣಿಸಲಾಗಿತ್ುತ. ಹೇಗಿರುವಾಗ ಇವರು ಪ್ಿಯೇಗಿಸಿದ ಎಲಾಿ ಉಭಯವಾಸಿಗಳು ಹೊಳೆದರೆ ಆಶ್ಚಯೇವಾಗದೆೇ ಇದಿದೇತೆ? ಅಷೆಿೇಅಲ್ಿ ಹೆಚುಚ ಶ್ಕ್ಕತಯುಳಿ ನೇಲ್ಲಬಣಣವನ್ುೆ ಹೇರಕೊಂಡು ಕಡಿಮ

ಶ್ಕ್ಕತಯುತ್ ಹಳದಿ ಬಣಣವನ್ುೆ ಪ್ಿತಿಫಲ್ಲಸುವ ಜಿೇವಿಯಾಗಿ ಸಮುದಿದ ಆಮಗಳನ್ುೆ ಗುರುತಿಸಲಾಗಿತ್ುತ. ಆದರೆ ಈಗಿನ್ ಸಂಶೊೇಧ್ನ್ೆ ಆ ಗುಣವು ಉಭಯವಾಸಿಗಳಲ್ೂಿ ಸಹ ಸಾಮಾನ್ಯವಾದುದು ಎಂದು ಕೂಗಿಹೆೇಳುವಂತಿದೆ.

ಜ್ೊತೆಗೆ ಪ್ಿತಿ ಬಗೆಯ ಉಭಯವಾಸಿಗಳಲ್ೂಿ ವಿವಿಧ್ ಮಾದರಯ ಚಿತ್ಿಗಳು ಮೂಡುತಿತದದವು.

ಉದಾಹರಣೆಗೆ ಟೆೈಗರ್ ಸಾಲಾಮಂಡರುಗಳ ಮೈಮೇಲೆ ಪ್ಟೆಿಗಳ ಹಾಗೆ ಕಂಡರೆ, ಮಾಬೇಲಾಿಲ್ಮಂಡರುಗಳಲ್ಲಿ ಅವುಗಳ ಮೂಳೆಗಳು ಹಾಗು ಹೊಟೆಿಯ ಭಾಗವು ಹೊಳೆಯುತಿತದದವಂತೆ. ಈ ಹೊಳೆಯುವಿಕೆಗೆ ನದಿೇಷೆ ಕಾರಣ ಈ ಸಂಶೊೇಧ್ನ್ೆಯಲ್ಲಿ ಮಾಡಿಲ್ಿವಾದರೂ ಇದಕೆ​ೆ ಕಾರಣ ಬಹುಶ್ುಃ ಅವುಗಳ ಚಮೇದ ಜಿೇವಕೊೇಶ್ಗಳಲ್ಲಿ ಇರಬಹುದಾದ ಹೊಳೆಯುವ ಪಿಟಿೇನ್ ಗಳು (ಅರ್ವಾ ಪ್ರಗೆಮಂಟ ಗಳು) ಎಂದು ಹೆೇಳಬಹುದು. ಹಾಗಾದರೆ, ಈ ಹೊಳೆಯುವ ಗುಣ ಅರ್ವಾ ಲ್ಕ್ಷಣಗಳಿಂದ ಈ ಕಪೆಪ-

ಸಾಲ್ಮಂಡರುಗಳಿಗೆ ಹೆೇಗೆ ಉಪ್ಯೇಗವಾಗುತ್ತದೆ? ಎಂಬುದಲ್ಿವೆೇ ನಮಮ ಪ್ಿಶೆ​ೆ. ಇಲ್ಲಿದೆ ನ್ೊೇಡಿ, ಕಪೆಪಗಳ ಕಣುಣಗಳು ಹಸಿರು ಮತ್ುತ ನೇಲ್ಲ ಬಣಣಗಳನ್ುೆ

ಗಿಹಸುವ ವಿಶೆೇಷ ಜಿೇವಕೊೇಶ್ಗಳನ್ುೆ ಹೊಂದಿವೆ. ಹೇಗೆ ಹಸಿರು ಹಳದಿ ಬಣಣಗಳಲ್ಲಿ ಹೊಳೆಯುವುದರಂದ ಕಪೆಪಗಳು ಹಾಗು ಸಾಲಾಮಂಡರುಗಳು

ನ್ಮಗೆ ಅಡಗಿರುವಂತೆ ಕಾಣುವ ಸುತ್ತಮುತ್ತಲ್ಲನ್ ತ್ನ್ೆ ಸಂಗಾತಿಗಳನ್ುೆ

ಹುಡುಕಲ್ು ಹೆಚುಚ ಸಹಾಯಕವಾಗಬಹುದು. ಹಾಗೆಯೆೇ ಈ ಗುಣ ನ್ಮಮ ವಿಜ್ಞಾನಗಳು ವನ್ಯಜಿೇವಿಗಳ ಗಣತಿ ಮಾಡುವಾಗ ಅಡಗಿರುವ ಇವುಗಳನ್ುೆ

ಗುರುತಿಸಿ ದಾಖಲ್ಲಸಲ್ು ಉಪ್ಕಾರಯಾಗುವುದು. ಇವು ನ್ಮಮ ಉತ್ತರಗಳು…

ನಮಮ ಉತ್ತರಗಳ ನ್ಮಗೆ ಬರೆದು/ಟೆೈಪ್ ಮಾಡಿ ಈ ಕೆಳಗಿನ್ ಇ-ಮೇಲ್ ವಿಳಾಸಕೆ​ೆ ಕಳುಹಸಿ. ಇ-ಮೇಲ್ ವಿಳಾಸ: kaanana.mag@gmail.com 17 ಕಾನನ – ಏಪ್ರಿಲ್ 2020

*


ಬಂದಿತು ನವಸಂವತಸರವು ತಂದಿತು ಹಸಿರ ಚಿಗ್ುರಿನ ಚಿತಾ​ಾರವು ಕಣಮನ ತಣಿಸುವ ವಾತಾವರಣವು ಭೂರಮೆಗೆ ದ್ೆೇವರು ಕೊಟ್ಟ ವರವು

ಎಲ್ೆ​ೆಲ್ೊೆ ತುಂಬಿಹುದು ಚಿಗ್ುರು ಪ್ಿಕೃತಿಯ ಮೆೈದುಂಬಿಕೊಂಡಿದ್ೆ ಹಸಿರು ನಿಸಗ್ಗವು ಹೊಸ ಉಡುಪ್ು ತೊಟ್ಟಂತೆ ಶೃಂಗಾರದಲಿ ನನಗಾಯರು ಸಮ ಅಂದಂತೆ

ಕಂಗೊಳಿಸಿಹುದು ನೊೇಡು ವನದ್ೆೇವಿಯ ಸೊಬಗ್ು ಮೆೇಳೆೈಸಿದ್ೆ ಪ್ಿಕೃತಿಯ ಸ ಂದಯಗದ ಮೆರುಗ್ು

ನಿಸಗ್ಗವ ಕಂಡು ಹಕ್ಕಿಗ್ಳ ಚಿಲಿಪ್ರಲಿಯ ಸಂವಾದ ಕಾಣದ್ೆ ಮರೆಯಲಿ ಕುಳಿತು ಕೊೇಗಿಲ್ೆಯ ಇಂಪಾದ ನಾದ

- ಜನಾದಗನ ಗೊರ್ೆಗ

18 ಕಾನನ – ಏಪ್ರಿಲ್ 2020


ನಿೇಲಿ ಹುಲಿ ಚಿರ್ೆಟ

© ಭಗ್ವತಿ ಬಿ. ಎಮ್.

ದಕ್ಷಿಣ ಏಷಾಯದಲ್ಲಿ ಕಂಡು ಬರುವ ಈ ನೇಲ್ಲ ಹುಲ್ಲ ಚಿಟೆಿಗಳ ರೆಕೆ​ೆಯ ಮೇಲಾುಗವು ನೇಲ್ಲ ಹಾಗು ಗಾಢ್ಕಪ್ುಪ ಗೆರೆಗಳಿಂದ ಕೂಡಿದುದ, ತ್ನ್ೆ ಹಾರಾಟಕೆ​ೆ ಅನ್ುಕೂಲ್ವಾಗುವಂತೆ ಸೂಯೇನಂದ ಶಾಖವನ್ುೆ ನ್ೆೇರವಾಗಿ ತ್ಮಮ ರೆಕೆ​ೆಗಳ ಮೂಲ್ಕ ಹೇರಕೊಳುಿತ್ತವೆ. ರೆಕೆ​ೆಗಳ ಮೇಲೆೈಯಲ್ಲಿರುವ ಕಪ್ುಪ ಪ್ಿದೆೇಶ್ಗಳು ಶಾಖ ಹೇರಕೊಳುಿವ ಪ್ಿದೆೇಶ್ಗಳಾಗಿವೆ, ಅದು ಸವತ್ಂತ್ಿವಾದ ಹಾರಾಟಕೆ​ೆ ಅನ್ುಕೂಲ್ವಾಗುತ್ತದೆ. ಕಾಕ (ಕೊಿೇಸ್ಟ)್‍ ಮತ್ುತ್‍ ಹುಲ್ಲ (ಟೆೈಗಸ್ಟೇ)್‍ ಪ್ಿಭೆೇದದ್‍ ಈ ಚಿಟೆಿಯು ಕುಚ್ು​ು ಪಾದದ್‍ (ಬಿಷ್ ಫೂರ್ೆಡ್) ಚಿಟೆಿಗಳ ಕುಟುಂಬಕೆ​ೆ ಸೆೇರುತ್ತವೆ. ಸಣಣ್‍ ಕಂಬಳಿ ಹುಳುಗಳು ಮೊಟೆಿಯಿಂದ ಹೊರಬಂದಾಗ ಸುಮಾರು 1.5 ಸೆಂ.ಮೇ ಉದದವಿರುತ್ತದೆ. ಅದೆೇ ನ್ಲ್ವತೆತಂಟು ಗಂಟೆಗಳಲ್ಲಿ ನ್ಾಲ್ೆರಂದ ಐದುಪ್ಟುಿ ಗಾತ್ಿ ಹೆಚುಚತ್ತವೆ. ಈ ಪ್ಿಭೆೇದದ ಕಂಬಳಿ ಹುಳು (ಲಾವಾೇ)ಗಳು ಸಾಮಾನ್ಯವಾಗಿ ಮಲ್ೆ್‍ವಿೇಡ್​್‍(Asclepiadaceae) ಕುಟುಂಬದ ಸಸಯಗಳನ್ುೆ ತಿನ್ುೆತ್ತವೆ. ಉದಾಹರಣೆಗೆ: ಎಕೆದ್‍ಗಿಡ್‍ (Calotropis), ಹೆಗಲ್​್‍ ಸಪ್ುಪ್‍ (Dregea Volubilis), ಕಡಹಾಲೆ್‍ ಬಳಿ​ಿ್‍ (Marsdenia roylei), ವಿಷತಿೇಟೆ್‍ (Marsdenia tenacissima), ಬುಡಬುಡಕೆ್‍ಕಾಯಿ್‍(Crotalaria alata) ಮತ್ುತ ಗಿಲ್ಲಗಿಲ್ಲ್‍ಗಿಡ್‍(Crotalaria albida). 19 ಕಾನನ – ಏಪ್ರಿಲ್ 2020


ಹುಲಿ ಚಿರ್ೆಟ

© ಭಗ್ವತಿ ಬಿ. ಎಮ್.

ನೇಲ್ಲ ಹುಲ್ಲ ಚಿಟೆಿಯ ಹಾಗೆಯೆೇ ಹುಲಿ ಚಿರ್ೆಟ (ಪೆಿೇನ್ ಟೆೈಗರ್) ಚಿಟೆಿಯೂ ಕೂಡ ಕಾಕ (ಕೊಿೇಸ್ಟ)್‍ಮತ್ುತ್‍ ಹುಲ್ಲ (ಟೆೈಗಸ್ಟೇ)್‍ ಪ್ಿಭೆೇದದ ಈ ಚಿಟೆಿಯು ಕುಚ್ು​ು ಪಾದದ (ಬಿಷ್ ಫೂಟೆಡ್) ಚಿಟೆಿಗಳ ಕುಟುಂಬಕೆ​ೆ ಸೆೇರುತ್ತವೆ. ಏಷಾಯ, ಆಸೆರೇಲ್ಲಯಾ ಮತ್ುತ ಆಫಿ​ಿಕಾದಲ್ಲಿ ವಾಯಪ್ಕವಾಗಿ ಹರಡಿರುವ ಮಧ್ಯಮ ಗಾತ್ಿದ ಚಿಟೆಿಯಾಗಿದುದ, ಇದನ್ುೆ ಆಫಿ​ಿಕನ್ ರಾಣಿ ಎಂದು ಕೂಡ ಕರೆಯಲಾಗುತ್ತದೆ.

ಹುಲ್ಲ್‍ಚಿಟೆಿ ಬಣಣವನ್ುೆ ಇತ್ರ ಜ್ಾತಿಯ ಚಿಟೆಿಗಳು ವಾಯಪ್ಕವಾಗಿ ಅನ್ುಕರಸುತ್ತವೆ. ಇವುಗಳು ವಿವಿಧ್ ರೇತಿಯ ಆವಾಸ ಸಾ​ಾನ್ಗಳಲ್ಲಿ ವಾಸಿಸುತ್ತದೆ, ಆದರೆ ಇದರ ಅಭವೃದಿಧಯು ಕಾಡಿನ್ಂತ್ಹ ಪ್ಿದೆೇಶ್ಗಳಲ್ಲಿ ಕಡಿಮ ಮತ್ುತ ಹೆಚಾಚಗಿ ಒಣ, ವಿಶಾಲ್-ತೆರೆದ ಪ್ಿದೆೇಶ್ಗಳಲ್ಲಿ ಕಂಡುಬರುತ್ತದೆ.

ಹುಲ್ಲ

ಚಿಟೆಿಗಳು

ಋತ್ುಮಾನ್ಗಳಿಗನ್ುಸಾರವಾಗಿ

ವಿವಿಧ್

ಬದಲಾಗುತ್ತವೆ.

ಹೂ

ಬಿಡುವ

ಏಕೆಂದರೆ

ಸಸಯಗಳಿಂದ

ಇವುಗಳು

ಮಕರಂದವನ್ುೆ

ಅವಲ್ಂಬಿಸಿರುವ

ಪ್ಡೆಯುತ್ತವೆ.

ಸಸಯಗಳು

ಇವುಗಳು

ವಷೇವಿಡಿೇ

ಹೂ

ಬಿಡುವುದಿಲ್ಿವಾದದರಂದ, ಈ ಪ್ಿಭೆೇದದ ಕಂಬಳಿ ಹುಳುಗಳು ಸಾಮಾನ್ಯವಾಗಿ ಅಸೆ​ೆ​ೆಪ್ರಯಾಸುೆಲ್ದ (ಹೊಳೆ್‍ ಚದರಂಗ) ಸಸಯಗಳನ್ುೆಸೆೇವಿಸುತ್ತವೆ. ಭಾರತ್ದಲ್ಲಿ ಇವುಗಳು ಈ ಬಗೆಯ ಸಸಯಗಳನ್ುೆ ಅವಲ್ಂಬಿಸಿವೆ: ನತ್ಯಪ್ುಷಪ (Catharanthus roseus), ಲ್ಂಟಾನ್ (Lantana camara), ಕರೆವಾಯದಿ (Vernonia cinerea), ಮೂಗುತಿ್‍ಗಿಡ (Asystasia gangetica) ಮತ್ುತ ಗಂಟೆ್‍ಹೂ (Tecoma stans). 20 ಕಾನನ – ಏಪ್ರಿಲ್ 2020


ಪ್ರ್ೆಟ ಹುಲಿ ಚಿರ್ೆಟ

© ಭಗ್ವತಿ ಬಿ. ಎಮ್.

ಎಲಾಿ ರೇತಿಯ ಕಾಕ (ಕೊಿೇಸ್ಟ)್‍ ಮತ್ುತ್‍ ಹುಲ್ಲ (ಟೆೈಗಸ್ಟೇ)್‍ ಪ್ಿಭೆೇದದ್‍ ಕುಚ್ು​ು ಪಾದದ (ಬಿಷ್ ಫೂಟೆಡ್) ಚಿಟೆಿಗಳ

ಕುಟುಂಬಕೆ​ೆ ಸೆೇರುವ ಸಾಮಾನ್ಯ ಹುಲ್ಲ(ಸೆರೈಪ್ಡ್ ಟೆೈಗರ್)ಯು ಅಮೇರಕದ ಮೊನ್ಾಕ್ೇ ಚಿಟೆಿಯನ್ುೆ ಹೊೇಲ್ುತ್ತದೆ. ರೆಕೆ​ೆಗಳ ಅಂಚುಗಳು ಎರಡು ಸಾಲ್ುಗಳ ಬಿಳಿಚುಕೆ​ೆಗಳೆ ಂದಿಗೆ ಕಪ್ುಪಬಣಣದಾದಗಿರುತ್ತವೆ. ರೆಕೆ​ೆಗಳ ಕೆಳಭಾಗವು ಮೇಲಾುಗವನ್ುೆ ಹೊೇಲ್ುತ್ತದೆ,

ಆದರೆ ಬಣಣಗಳಿಂದ ಕೂಡಿರುತ್ತದೆ. ಭಾರತ್, ಶ್ರಿೇಲ್ಂಕಾ, ಮಾಯನ್ಾಮರ್​್‍, ಆಗೆ​ೆೇಯಏಷಾಯ ಮತ್ುತ ಆಸೆರೇಲ್ಲಯಾದಯಂತ್ ವಿಸತರಸಲಾಗಿದೆ.

ಹೆಚಾಚಗಿ ಈ ಚಿಟೆಿಗಳು ಮಧ್ಯಮ ಮತ್ುತ ಭಾರೇಮಳೆಯ ಪ್ಿದೆೇಶ್ಗಳಿಗೆ ಆದಯತೆ ನೇಡುತ್ತದೆ. ಅದಲ್ಿದೆ ತೆೇವಾಂಶ್ವುಳಿ ಒಣ್‍ ಎಲೆ್‍ ಉದುರುವ ಕಾಡುಗಳಲ್ಲಿಯೂ ಕೂಡ ಕಂಡುಬರುತ್ತವೆ. ಇವುಗಳು ತಾವು ಅವಲ್ಂಬಿಸಿರುವ ಸಸಯಗಳ ಎಲೆಗಳ ಕೆಳಗೆ ಮೊಟೆಿ ಇಡುತ್ತದೆ. ಕಂಬಳಿ ಹುಳು (ಲಾವೇ)ಗಳನ್ುೆ ಕಪ್ುಪ, ಹಳದಿ ಮತ್ುತ ನೇಲ್ಲ-ಬಿಳಿಕಲೆಯ ರೆೇಖ್ೆಗಳಿಂದ ಗುರುತಿಸಲಾಗುತ್ತದೆ. ಹುಟಿ​ಿದ ಕಂಬಳಿ ಹುಳುಗಳು ಮೊಟೆಿಯ ಮೇಲ್ಪದರವನ್ುೆ ತಿಂದನ್ಂತ್ರ ಎಲೆಯನ್ುೆ ತಿಂದು ಹಸಿರು ಮತ್ುತ ಹಳದಿ ಬಣಣದ ಪರೆಹುಳು (ಪ್ೂಯಪಾ)ದಿಂದ ಚಿಟೆಿಯಾಗಿ ಹೊರಬರುವುದನ್ುೆ ಕಾಣಬಹುದು. ಅವಲ್ಂಬಿತ್ ಸಸಯಗಳು ಹೊಳೆ್‍ಚದರಂಗ (Asclepias curassavica), ಹಲ್ುಿಕ್‍(Ceropegia bulbosa), ಜ್ಾತಿಲ್ಲ (Ceropegia juncea), ಬಿತ್ತರಗೆ (Ceropegia tuberosa), ಕೊೇಡುಮುಕೇ್‍ಬಳಿ​ಿ (Cynanchum tunicatum) ಮತ್ುತ ಆಡುಮುಟಿದ್‍ಬಳಿ​ಿ (tylophora indica).

21 ಕಾನನ – ಏಪ್ರಿಲ್ 2020


ಮಾಸಲು ಚಿರ್ೆಟ

© ಭಗ್ವತಿ ಬಿ. ಎಮ್.

ಮಾಸಲು ಚಿರ್ೆಟ (ಕಾಮನ್ ಗಲ್) ಚಿಟೆಿಯು ಹಳದಿ ಮತ್ುತ ಬಿಳಿಯ ಪ್ಿಭೆೇದದ ಪ್ರಯರಡೆ ಕುಟುಂಬದ ಸಣಣ ಚಿಟೆಿಯಾಗಿರುತ್ತದೆ. ಇದು ಭಾರತ್, ಶ್ರಿೇಲ್ಂಕಾ, ಚಿೇನ್ಾ, ಆಗೆ​ೆೇಯ ಏಷಾಯ ಮತ್ುತ ಇಂಡೊೇನ್ೆೇಷಾಯಗಳಲ್ಲಿ ಹೆಚಾಚಗಿ ಕಂಡುಬರುತ್ತವೆ. ಗಂಡು ಚಿಟೆಿಯ ಮೇಲಾುಗವು ಬಿಳಿ ಹಾಗು ರೆಕೆ​ೆಗಳ ಬುಡದಲ್ಲಿ ಮತ್ುತ ರಕತನ್ಾಳಗಳ ಉದದಕೂೆ ಬೂದು-ನೇಲ್ಲ, ಕೆಳಭಾಗದಲ್ಲಿ ಕಪ್ುಪಗುರುತ್ುಗಳಿಂದಾಗಿ ಕೂಡಿರುತ್ತದೆ. ಹೆಣುಣಚಿಟೆಿಗಳು ಗಂಡನ್ೆ​ೆೇ ಹೊೇಲ್ುತ್ತವೆ, ಆದರೆ ಕಪ್ುಪ ರೆೇಖ್ೆಗಳು ಸವಲ್ಪ ದೊಡಡದಾಗಿ ಮತ್ುತ

ಇನ್ುೆ ಗಾಢ್ವಾಗಿರುವುದು ಕಾಣುತ್ತದೆ. ಇದರ ಲಾವೇವು ಬಿಳಿಚುಕೆ​ೆ ಹಾಗು ಗೆರೆಗಳಿಂದ ಕಾಣುತ್ತವೆ ಮತ್ುತ ಪ್ೂಯಪ್ವು ಹಸಿರು

ಬಣಣದಾದಗಿರುತ್ತದೆ. ಈ ಪ್ಿಭೆೇದದ ಕಂಬಳಿ ಹುಳು (ಲಾವಾೇ)ಗಳು ಸಾಮಾನ್ಯವಾಗಿ ಕ್ಯಾ ಪರೇಸಿ ಕುಟುಂಬದ ಸಸಯಗಳನ್ುೆ ತಿನ್ುೆತ್ತವೆ. ಉದಾಹರಣೆಗೆ: ಮರಗಡೆ (Cadaba fruticose) ಮತ್ುತ ಬಲ್ಯ (Cadaba trifoliata).

ಛಾಯಾಚಿತಿಗ್ಳು: ಭಗ್ವತಿ ಬಿ. ಎಮ್. ಲ್ೆೇಖನ: ಧನರಾಜ್ ಎಂ.

22 ಕಾನನ – ಏಪ್ರಿಲ್ 2020


ವಿಶಾ ಜೇವವೆೈವಿಧಯ ದಿನ, ಮೆೇ 22 ಜಿೇವಿ ಎಂದಾಕ್ಷಣ ನ್ೆನ್ಪ್ರಗೆ ಬರುವುದು ಭೂಮ. ಸೌರಮಂಡಲ್ದಲ್ಲಿ ಇದೊಂದು ಗಿಹದಲ್ಲಿ ಮಾತ್ಿ

ಜಿೇವಿಗಳು ಕಾಣಸಿಗುವುದು. ಹಾಗಾದರೆ ಭೂಮಯ ಮೇಲೆ ಒಟುಿ ಎಷುಿ ಜಿೇವಿಗಳು ಇರಬಹುದು ಎಂಬ ಪ್ಿಶೆ​ೆಯ ಬೆನ್ೆತಿತ ವಿಜ್ಞಾನಗಳು ಶ್ತ್ಮಾನ್ದಿಂದಲ್ೂ ಅಧ್ಯಯನ್ ನ್ಡೆಸುತ್ತಲೆೇ ಇದುದ, ಇರುವೆ ಗಾತ್ಿದ ಜಿೇವಿಯಿಂದ ಹಡಿದು

ಡೆೈನ್ೊೇಸಾರ್ ಗಳಂತ್ಹ ದೆೈತ್ಯಜಿೇವಿಗಳ ಜಿೇವವಿಕಾಸದ ಬಗೆಗಿನ್ ಕೌತ್ುಕಗಳ ಬಗೆು ಬೆರಗಾಗುತಾತ, ತಿಳಿಯುತ್ತ, ತಿಳಿಸುತಾತ ಬಂದಿದಾದರೆ. ಅಗೆದಷುಿ ಸಿಗುವಂತೆ ಜಿೇವಿಗಳ ಬಗೆಗಿನ್ ಸತ್ಯಗಳು ದಿನ್ೆೇದಿನ್ೆೇ ಹೊರಬಿೇಳುತಿತದುದ,

ಸಸಯಗಳು, ಪಾಿಣಿಗಳು, ಸೂಕ್ಷಮಜಿೇವಿಗಳು, ಬೆೇರೆಬೆೇರೆ ಆವಾಸಗಳಲ್ಲಿ ಬೆೇರೆಬೆೇರೆ ಪ್ಿಭೆೇದಗಳ ರೂಪ್ದಲ್ಲಿ ಕಾಣಸಿಗುವುದನ್ುೆ ಜಿೇವವೆೈವಿಧ್ಯ ಎನ್ುೆತಾತರೆ.

ಹೇಗೆ ನ್ಾನ್ಾ ರೇತಿಯ ಜಿೇವವೆೈವಿಧ್ಯತೆಗಳು ಊಹೆಗೂ ನಲ್ುಕದಷುಿ ಹೆೇರಳವಾಗಿವೆ. ಉಳಿವಿಗಾಗಿ

ಹೊೇರಾಟ ನ್ಡೆಸಿ, ಅಸಿತತ್ವ ಹೊಂದಿ, ಬದುಕ್ಕಗಾಗಿ ಪ್ರಸಪರಾವಲ್ಂಬನ್ೆ ಹೊಂದಿರುವ ಇಡಿೇ ಜಿೇವವಯವಸೆಾ,

ಒಂದಲ್ಿ ಒಂದು ರೇತಿ ಪ್ಿತಿಯಂದು ಜಿೇವಿಗೂ ಕೊಂಡಿಯಂತೆ ಬೆಸೆದುಕೊಂಡಿದೆ. ಈ ಕೊಂಡಿಯಲ್ಲಿ ಒಂದೆೇಒಂದು ಚಿಕೆಜಿೇವಿ ಅಳಿದರೂ ಇತ್ರ ಎಲ್ಿ ಜಿೇವಿಗಳು ನ್ಾಶ್ವಾಗುತ್ತವೆ. ಇಂತ್ಹ ಜಿೇವವೆೈವಿಧ್ಯವು

ಬೆೇರೆಬೆೇರೆ ಕಾರಣಗಳಿಂದ ಕಡಿಮಯಾಗುತಿತದುದ, ಜಿೇವವೆೈವಿಧ್ಯದ ಬಗೆಗಿನ್ ಮಹತ್ವ ಮತ್ುತ ಸಂರಕ್ಷಣೆಯ ಬಗೆು ಅರವು ಮೂಡಿಸಲ್ು ಮೇ 22ರಂದು ವಿಶ್ವ ಜಿೇವವೆೈವಿಧ್ಯ ದಿನ್ವನ್ುೆ ಆಚರಸಲಾಗುತ್ತದೆ.

ಮೇ ತಿಂಗಳ ಸಿಂಚಿಕೆಗೆ ಜೀವ ವೆೈವಿದ್ಯತೆ ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನಯ

ವಿಜ್ಞಾನ, ಕೀಟಲೆ ೀಕ, ಕೃಷಿ, ವನಯಜೀವಿ ಛಾಯಚಿತರಗಳು, ಕವನ (ಪರಿಸರಕೆ​ೆ ಸಿಂಬಿಂಧಿಸಿದ್), ವರ್ಣಚಿತರಗಳು ಮತು​ು ಪರವಾಸ ಕತೆಗಳು, ಪರಿಸರಕೆ​ೆ ಸಿಂಬಿಂಧ ಪಟಟ ಎಲಾ​ಾ ಲೆೀಖನಗಳನು​ು ಆಹ್ಾ​ಾನಿಸಲಾಗಿದೆ. ಇ-ಮೀಲ್ ಮ ಲಕ ಕಳಿಸಬಹುದ್ು.

ಈ ಕ ಳಗಿನ ಇ-ವಿಳಾಸಕ ೆ ಲ ೇಖನಗಳನು​ು ಇದ ಮೆೇ ತಿಂಗಳ ದಿನಾಿಂಕ 5 ರ ೊಳಗ ನಿಮ್ಮ ಹ ಸರು ಮ್ತ್ು​ು ವಿಳಾಸದ ೊಿಂದಿಗ ಕಳುಹಿಸಿ. ಇ-ಮೀಲ್ ವಿಳಾಸ: kaanana.mag@gmail.com

23 ಕಾನನ – ಏಪ್ರಿಲ್ 2020


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.