Kaanana May 2022

Page 1

1 ಕಾನನ – ಮೇ 2022


2 ಕಾನನ – ಮೇ 2022


3 ಕಾನನ – ಮೇ 2022


ಸಿಸ್ಸು ¸ÁªÀiÁ£Àå ºÉ¸ÀgÀÄ: Indian rosewood ªÉÊಜ್ಞಾ¤PÀ ºÉ¸ÀgÀÄ: Dalbergia sissoo

© ನಾಗ ೇಶ್ ಓ. ಎಸ್.

ಸಿಸ್ಸು , ಬನ್ನ ೇರುಘಟ್ಟ ರಾಷ್ಟಟ ರ ೇಯ ಉದ್ಯಾ ನವನ

ಸಿಸ್ಸು ಎಂದು ಕರೆಯಲ್ಪ ಡುವ ಈ ಮರವು ಭಾರತದ ಬಹುತೇಕ ಭಾಗಗಳಲ್ಲಿ ಕಂಡುಬರುತತ ದೆ. ಈ ಮರವು ಸ್ಸಮಾರು 20 ಮೀಟರ್ ಎತತ ರಕ್ಕೆ ಬೆಳೆಯುತತ ದೆ. ಇದು ಬೂದು ಬಣ್ಣ ದ ಒರಟಾದ ತೊಗಟೆಯನ್ನು ಸುಮಾರು 15 ಸಂಟಿಮೀಟರ್ ಉದು ಕ್ಕೆ ಬೆಳೆಯುವ ಎಲೆಗಳು ಸಂಯುಕತ ವಿನ್ಯಾ ಸವನ್ನು

ಹಂದಿದು​ು ,

ಹಂದಿವೆ. ತಿಳಿ ಹಸಿರು

ಬಣ್ಣ ದಿಂದ ಕೂಡಿರುವ ಈ ಮರದ ಎಲೆಗಳ ತುದಿ ಚೂಪಾಗಿರುತತ ವೆ. ವರ್ಷದ ಫೆಬರ ವರಿ ಮತ್ತು ಮಾರ್ಚಷ ತಿಂಗಳಲ್ಲಿ ಹೂಗಳನ್ನು ಬಿಡುತತ ದೆ. ಹೂಗಳು ಗಂಚಲು ಗಂಚಲಾಗಿದು​ು , ಹಳದಿ ಮಶ್ರರ ತ ಬಿಳಿ ಬಣ್ಣ ದಲ್ಲಿ ರುತತ ವೆ. ಈ ಮರದ ಹಣ್ಣಣ ಗಳು ತಿಳಿ ಬೂದು ಬಣ್ಣ ವಿದು​ು , ಸ್ಸಮಾರು ಏಳು ಸಂಟಿ ಮೀಟರ್ ಉದು ಇರುತ್ು ವೆ. ಮರದ ತೊಗಟೆಯನ್ನು ಸಂಪ್ರ ದಾಯಿಕ ವೈದಾ ಕೀಯ ವಾ ವಸೆ ಯಲ್ಲಿ

ಅಲ್ು ರ್, ಹಟೆ​ೆ

ಕಾಯಿಲೆಗಳನ್ನು ಗುಣ್ಪ್ಡಿಸಲು ಔರ್ಧಿಯಾಗಿ ಉಪ್ಯೀಗಿಸ್ಸತ್ತತ ರೆ.

4 ಕಾನನ – ಮೇ 2022

ನೀವು ಮತುತ

ಚಮಷಕ್ಕೆ

ಸಂಬಂಧಿಸಿದ


© ಅಶ್ವಥ ಕ . ಎನ್.

ಅದಂದು ಸ್ಸದಿನ. ಬೆಂಗಳೂರಿನ ಬನ್ು ೀರುಘಟೆ

ಕಾಡಿನ ಸರಗಿನಲ್ಲಿ ರುವ ಆಶ್ರ ಮ

ಹಾಗೂ ದಡಿ​ಿ ಬೆಟೆ ವನ್ನು ನಮಮ ಅನ್ನಭವದ ಮೂಟೆಗೆ ಸೇರಿಸಿಕೊಳ್ಳ ೀ ಭಾಗಾ ಸಿಕೆ ತುತ . ಆ ಕಾಡು ಹಾಗೂ ಅಲ್ಲಿ ನ ಹಳಿಳ ಯ ಸಧಕ ಅಣ್ಣ ಂದಿರಂದೆರ ನಮಮ ಬಬ ರಿಗೂ ಆಪಾ​ಾ ಯಮಾನ. ಅವರನು ಭೇಟಿಯಾದೆರ ಅಥವಾ ಆ ಕಾಡಿಗೆ ಹೀದೆರ , ಕಲ್ಲಯಲ್ಲಕ್ಕೆ ಎಷ್ಟೆ ದೆಯಲಾ​ಾ ಅಂತ ಬಾಯಿ ತೆಕೊೆ ಂಡು ಅಚಚ ರಿ ಪ್ಡ್ತತ ಕೂರೀದೆ ನಮಮ ಕ್ಕಲ್ು . ಅವತ್ತತ

ಹಾಗೇ ಆಯುತ . ಅಡವಿ ಫೀಲ್ಡಿ

ಸೆ ೀರ್ನ್ ಅನ್ನು

ಮಾತ್ತಡಿಸಿಕೊಂಡು, ಅಶ್ಾ ತೆ ಣ್ಣ ನ ಜೊತೆಗೆ ದಡಿ​ಿ ಬೆಟೆ ಆಶ್ರ ಮಕೊೆ ಮ್ಮಮ

ಹಾಗೇ ಹಕ್ಕೆ

ಒಮ್ಮಮ

ಹತೊತ ೀ ಪಾಿ ನ್

ಕಣ್ಣ ಲೆಿ ೀ ಆಯುತ ;

ಹರಬಂದು, ಬೆಟೆ ದ ತಪ್ಪ ಲ್ಲನಂದ ಉತ್ತು ಹದಲ್ಲಿ

ಹರಟೆವು. ಆಗ ಆ ದಾರಿಯುದು ಕೂೆ

ಮಾತ್ತಡದ ವಿರ್ಯವೇ ಇಲ್ಿ ವೇನೀ! ಅಣ್ಣ ನ

ಪಿ. ಹೆರ್ಚ. ಡಿ. ಸಂಶೀಧನ್ಯ ವಿವರಗಳು, ಕಾಡಿನಲ್ಲಿ ರುವ ಬಗೆ ಬಗೆಯ ಕೀಟಗಳು, ಸಸಾ ಜಗತುತ , ಕಾಡಿಗೆ ಹಂದಿಕೊಂಡೇ ಇರುವ ಹಳಿಳ ಜನರ ಜೀವನಶೈಲ್ಲ – ಹೀಗೆ ಒಂದಲಾಿ , ಎರಡಲ್ಿ ... ಹಮ್ಮಮ ೀಳದಲ್ಲಿ ಜೀರುಂಡೆಯ ಸದು​ು , ಜೊತೆಗೆ ಮೇಲೆ ಮೀಡದ ಮುಸ್ಸಕ್ಕ ಬೇರೆ. ಸಾ ಗಷಕ್ಕೆ ಕಚ್ಚಚ ಬೇಡಪಾಪ

ಹಚಚ ಬಹುದಾಗಿತುತ , ಆದರೆ ಕಾಡೊಳಗೆ ಕಚ್ಚಚ ನ ಮಾತ್ತ ತೆಗೆಯೀದು

ಎಂದು ಸ್ಸಮಮ ನ್ ದಾರಿ ಹಡಿದೆವು! ಮಾತ್ತಡ್ತತ ಮಾತ್ತಡ್ತತ ದಡಿ​ಿ ಬೆಟೆ ವನು

ಹತಿತ ದೆು ೀ ಗತ್ತತ ಗಲ್ಲಲ್ಿ ; ಅಲ್ಲಿ ಕಂಡ ದೃಶ್ಾ ನಜ್ವಾ ಗೂಿ ಬಣ್ಣ ನ್ಗೇ ಸಿಗಿತ ಲ್ಿ ನನಗೆ. ಅದೆಷ್ಟೆ ಚಂದ ಗತ್ತತ ? ಕಾಡಿನ ವಿಸತ ರ, ಎದುರಿಗೆ ಜಪಾನನ ಮಂಟ್ ಫ್ಯಾ ಜಯನ್ು ೀ ಹೀಲುವ ಮತೊತ ಂದು ಗುಡಿ , ದೂರದಲ್ಲಿ ಕಾಣ್ಣವ ಹಳಿಳ ಗಳ ಮೇಲೆ ಧೀ ಧೀ ಸ್ಸರಿಯುತಿತ ರುವ ಮಳೆ, ಜೊತೆಗೆ ನಮಮ ಮೇಲೆ ವಾ​ಾ ಪ್ಕವಾಗಿ ಆವರಿಸಿಕೊಂಡಿರೀ ಮೀಡಗಳು; ಯಾವುದೇ ಕ್ಷಣ್ ಇನ್ನು ಸಂಚ್ಚ ಬಿಚ್ಚಚ ಮಳೆ ಶುರುವಾದೆರ , ನ್ಯವು ಪ್ಡಚ ! ಆದೆರ ಅದಕ್ಕೆ ೀನ್ನ ಹೆದರೀವರ ಲ್ಿ 5 ಕಾನನ – ಮೇ 2022


ನ್ಯವು, ಮಳೆ ಪ್ರ ೀಮಗಳು. ಬೆಟೆ ದ ತುತತ ತುದಿೀಲ್ಲ,

ನೀರವತೆಯಲ್ಲಿ

© ಅಶ್ವಥ ಕ . ಎನ್.

ಕಾಡನ್ು ೀ

ನರುಕಸತ ಕೂತಿಾ , ಸಮಯದ ಪ್ರಿವೆಯೇ ಇಲ್ಿ ದ

ಹಾಗೆ.

ಹಾಯಿಸತ ,

ಅಲೆಿ ೀ ಅಲ್ಲಿ

ಆಚ್ಚೀಚ

ಜೊೀಡಿಸಲಾಗಿದು

ಕಲುಿ ಗಳ ಕಡೆಹೀಯುತ ಪುಟಾಣಿ

ಕಣ್ಣಣ

ನಮಮ

ಗೀಪುರಗಳಂತೆ,

ಗಮನ.

ನ್ಯಲೆ​ೆ ೈದು

ಕಲುಿ

ಬಂಡೆಗಳನ್ನು

ಮಂಟಪ್ಗಳಂತಹ ರಚನ್ ಕಟಿೆ ದುರ . ನ್ಯನ್ನ ಅದನ್ನು

ಬಳಸಿ,

ಎಷ್ೆ ಂದು

ತೊೀರಿಸತ , ಸರಿ ಬಿಡಿ ಅಣ್ಣ , ಮಳೆ

ಸ್ಸರಿದೂರ ಚ್ಚಂತೆಯಿಲ್ಿ , ಕಾ​ಾ ಮ್ಮರಾ ಇತ್ತಾ ದಿ ಅಡಪ್ ಅಲ್ಲಿ ಟೆರ ಸೇಫ್! ನ್ಯವು ನ್ಂದಾರ ಯುತ ತೊಂದೆರ ಯಿಲ್ಿ . ಅರ್ೆ ಕೂೆ ಯಾಕ್ಕ ಹೀಗೆ ಕಟಿೆ ದಾರೆ? ಅಂತ ಕ್ಕತ್ತಹಲ್ಲಯಾದೆ. ಆಗ, ಅಣ್ಣ ಹೇಳಿದು​ು

ಕೇಳಿ ಬೆಚ್ಚಚ ಬಿದೆು . ಅದು ಸ್ಸತತ ಲ್ಲನ ಕಾಡ ಪಂಗಡವಂದರ ಸಮಾಧಿಗಳಂತೆ!

ಸ್ಸಮಾರು ಶ್ತಮಾನಗಳಷ್ಟೆ ಹಳೆಯ ಪ್ದಧ ತಿ ಅದು. ಭೂಮಯ ಜೀವನ ಮುಗಿೀತು ಎಂದು ಕಂತೆ ಒಗೆದವರ ದೇಹಗಳನ್ನು ಇಂತಹ ಪುಟಾಣಿ ಮಂಟಪ್ಗಳಂತಹ ಸಮಾಧಿಗಳಲ್ಲಿ ಇರಿಸಿ ಹೀಗುತಿತ ದರ ಂತೆ. ನಂತರ ಆ ದೇಹ ಮರಳಿ ಪಂಚಭೂತಗಳ ಪಾಲು, ನಸಗಷದ ಪಾಲು. ಅಚಚ ರಿಯಾಯುತ ನನಗೆ. ಆ ಕ್ಷಣ್ದಲೆಿ ೀ ಇವರಿಬೂರ ಅತಿತ ಂದಿತತ ಕಣ್ಣಣ

ಮತೊತ ಂದು ವಿಚಾರ ಮಾತಿಗೆ ಶುರುಹಚ್ಚಚ ಕೊಂಡು,

ಕರಿದಾಗಿಸಿಕೊಂಡು ಓಡ್ತಡೊೀಕ್ಕ ಶುರು ಮಾಡಿದುರ . ಏನಪ್ಪ , ಹಸ

ಸಮಾಚಾರ ಅಂತ ಕವಿಗಟ್ಟೆ

ಕೇಳೆು , ಆಗ ಕವಿಗೆ ಬಿದು

ಹೆಸರು ಕೇಳಿ, ನನು

ಕವಿಗಳೂ

ನ್ಟೆ ಗಾದುಾ . ʼಗುಂಥರ್ಸಷ ಟೀಡ್ʼ (Günther's toad) ಅನು ೀ ವಿಶ್ರರ್ೆ ವಾದ ಪುಟೆ ಕಪ್ಪ ಯಂದು ಇಲೆಿ ೀ ಸಿಗೀದು, ಮತೆತ ಲ್ಲಿ ಅವರಂದಿಗೆ

ಹುಡುಕಾಟ

ಸಿಗಲ್ಿ

ಶುರುಹಚ್ಚಚ ಕೊಂಡೆ.

ಅನು ೀ ಮಾತು ಕೇಳಿ ನ್ಯನೂ ಇನೂು

ಒಂದೈದು

ನಮರ್ವೂ

ಕಳೆದಿರಲ್ಲಲ್ಿ . ನಮಮ ಅನನ್ನಭವಿ ಕಣಿಣ ಗೆ ಕಾಣ್ದ ಆ ಪುಟಾಣಿ ಹಾ​ಾ ಂಡು ಮ್ ಕಪ್ಪ , ಅಣ್ಣ ನ ಅನ್ನಭವಿ ಕಣಿಣ ಗೆ ಪ್ಟ್ ಅಂತ ಸಿಕ್ಕೆ ೀ ಬಿಡತ ಲ್ಿ ! ಅದೂ ಇನೂು ಪೂತಿಷಯಾಗಿ ಬೆಳೆಯದ ಕಪ್ಪ ಮರಿ! ಅಬಬ ! ಅಲ್ಲಿ ನ ವಿಶ್ರರ್ೆ ಬಣ್ಣ ವನ್ನು ಟೀಡ್.

ಬಂಡೆಗಳ ಬೂದು, ಕಪುಪ

ಯಥಾವತ್ತತ ಗಿ ತನು ಒಮ್ಮಮ

ಒಂದು

ಪ್ಟ

ಮತುತ ಕೊಂಚ ಕಂದು ಮಶ್ರರ ತ

ಮೈಮೇಲೆ ಚ್ಚತಿರ ಸಿಕೊಂಡಿದು ತೆಗೆದೇಬಿಡೊೀಣ್

ಅಂತ

ಹಾಗಿತುತ ಆ ಪುಟಾಣಿ ಹರಟೆರ ,

ಕ್ಕಪ್ಪ ಳಿಸ್ಸತ್ತತ

ತಪಿಪ ಸಿಕೊಂಡು ಕಣ್ಮ ರೆಯಾಗಿಬಿಡುತಿತ ತುತ . ಅಂತ್ತ ಇಂತ್ತ ಎಲ್ಿ ರ ಪ್ರ ಯತು ದಿಂದ, ಕೈಗಳ ತ್ತತ್ತೆ ಲ್ಲಕ ಮರೆ ಸೃಷ್ಟೆ ಸಿ, ಪುಟಾಣಿ ಕಪ್ಪ ಯನ್ನು © ಅಶ್ವಥ ಕ . ಎನ್.

6 ಕಾನನ – ಮೇ 2022

ಕಣ್ಣತ ಂಬಿಸಿಕೊಂಡು, ಕಾ​ಾ ಮ್ಮರಾನೂ

© ಅಶ್ವಥ ಕ . ಎನ್.


ತುಂಬಿಸಿಕೊಂಡೆವು. ಆನಂತರ ಮೂನ್ಯಷಕ್ಕ ಇದೇ ಬಗೆಯ ಟೀಡಗ ಳು ಕಾಣ್ಸಿಕೆ ವು. ನಮಮ ಉತ್ತು ಹ ಇಮಮ ಡಿಯಾಯುತ . ಸರಿ, ಹೀಗೆ ಕಪ್ಪ ಮರಿ ಹುಡುಕಾತ

ಕೂತೆರ

ಮನೇಲ್ಲರುವ

ನ್ಯಯಿಮರಿ ಕಾಯಾತ ಕೂರತೆತ ನಮಮ ನ್ು ೀ ಅಂತ ಮನಸಿಲ್ಿ ದ ಮನಸಿು ಂದ ಹರಟಿಾ . ಇನ್ು ೀನ್ನ ಕ್ಕಳಗಿಳಿಯೀಕ್ಕ ಪಾರ ರಂಭಿಸಬೇಕ್ಕ, ಆಗ ಅಲ್ಲಿ ನಂತ ಮಳೆ ನೀರಲ್ಲಿ ಕಾಮನಬಿಲ್ಲಿ ನಂತಹ ಬಣ್ಣ ಗಳು ಕಾಣಿಸಿದುಾ ! ಇದೇನ್ನ ಹೀಗೆ? ಜನರಿಗೆ ಅಷ್ೆ ೀನೂ ಪ್ರಿಚ್ಚತವಿಲ್ಿ ದ ಗುಡಿ ದಲ್ಲಿ ಮಾಲ್ಲನಾ ವೇ? ಇಲ್ಲಿ ಯಾವ ಸಿೀಮ್ಮ ಎಣ್ಣಣ ಯೀ, ಪ್ಟರ ೀಲೀ ಲ್ಲೀಕ್ ಆಗಿರಲು ಸಧಾ ಅಂತ ತಲೆಕ್ಕಟ್ಟೆ ಹೀಯುತ . © ಅಶ್ವಥ ಕ . ಎನ್.

ನೀರಿನ ಮೇಲೆ ಕಾಣ್ತು ರೋ ಎಣ್ಣಣ ಯಂತಹ ಏಳು ಬಣ್ಣ ಗಳ ಹಳೆಯುವ ಪ್ದರ ನಂಗೆ ಯಾಕೊೀ ಕಸಿವಿಸಿ ಮಾಡುತ . ಸಾ ಚಛ ಅಂತ.

ಆಗ,

ಅಲ್ಲಿ ದು

ಪ್ರಿಸರ ಅಂದುಕೊಂಡಿದು ಲ್ಿ , ಇಲ್ಲಿ ಮಾಲ್ಲನ್ಯಾ ನ್ಯ

ಅಣ್ಣ ಂಗೆ

ಕೇಳ್ದು ಗ

ಅವರಂದುರ ,

ಅದು

ಬಾ​ಾ ಕೆ ೀರಿಯಾದ

ಕೈವಾಡವಿರಬಹುದು ಅಂತ. ಅರೆರೆ ಹೌದಲ್ಿ ! ಮೈಕೊರ ೀಬಯಾಲ್ಜ ತರಗತಿಗಳಿಗೆ ಮಣ್ಣಣ ಹತತ ದು​ು ಮರೆತೇ ಹೀಯಾತ ಅಂತ ಒಮ್ಮಮ ನಗು ಬಂತು. ನನಗಂದೆರಡು ಚ್ಚತರ ಗಳನೂು ತೆಗೆದುಕೊಟೆ ರು ಇವರಿಬಬ ರೂ.

ಅಣ್ಣ

ಹಾಗೂ ನ್ಯವು ಅದರ ಬಗೆಗ ಯೇ ಮಾತು

ಮುಂದುವರೆಸಿಕೊಂಡು ಕ್ಕಳಗಿಳಿದು ಬಂದುಾ . ಅದು ಬಾ​ಾ ಕೆ ೀರಿಯಾದ ಕೈವಾಡವೀ, ಎಣ್ಣಣ ಯ ಸೀರಿಕ್ಕಯಿಂದ ಉಂಟಾದ ಹಳೆಯುವ ಪ್ದರವೀ ಅಂತ ಹೇಗೆ ಗತ್ತತ ಗೀದು ಗತ್ತತ ? ಬಹಳ ಸರಳ! ಆ ನೀರಿಗೆ ಒಂದು ಪುಟಾಣಿ ಕಲ್ಿ ನ್ನು ಎಸದು ನೀಡಿ, ಆ ಬಣ್ಣ ದ ಪ್ದರ, ಆ ಕಲ್ಲಿ ನಂದ ಒಡೆದು, ಮತೆತ ಕೂಡಿಕೊಂಡರೆ ಅದು ಎಣ್ಣಣ ಯಿಂದ ಉಂಟಾದದು​ು ; ಅಕಸಮ ತ್ ಪುನಃ ಕೂಡಿಕೊಳಳ ದೆ, ಬಿಡಿಬಿಡಿ ಪ್ದರಗಳ್ದಗಿ, ಸಣ್ಣ ಸಣ್ಣ ದಿಾ ೀಪ್ಗಳ್ದಗಿ ನಂತರೆ ಅದು ಬಾ​ಾ ಕೆ ೀರಿಯಾದೆು ೀ ಕ್ಕಲ್ಸ. ಅಲ್ಲಿ ಕೂಡ ಹೀಗೆ ಅದೂ ಬಾ​ಾ ಕೆ ೀರಿಯಾನೇ ಅಂತ ಸಬಿೀತ್ತಯುತ . ಅವು ಎಂತಹ ಬಾ​ಾ ಕೆ ೀರಿಯಾ ಗತ್ತತ ? ಕಬಿಬ ಣಂಶ್ ಎಲ್ಲಿ ಹೆಚ್ಚಚ ರುತೊತ ೀ, ಅಂಥ

ವಾತ್ತವರಣ್ದಲ್ಲಿ

ಜೀವನ

ಸಗಿಸ್ಸವ

ಸೂಕಾಮ ಮ ಣ್ಣ

ಜೀವಿಯದು.

ಅವಕ್ಕೆ

ಸೂಕ್ಷಮ ಜೀವಾಣ್ಣ ವಿಜ್ವಾ ನದಲ್ಲಿ ʼಕೀಮೀಲ್ಲಥೀಟರ ೀಫ್ʼಗಳು ಅಂತ್ತರೆ. ಇದಂದು ಗಿರ ೀಕ್ ಪ್ದಗಳ

ಸಂಕಲ್ನವಾಗಿದು​ು ,

7 ಕಾನನ – ಮೇ 2022

ಕೀಮೀ

ಅಂದೆರ

ರಾಸಯನಕಗಳು,

ಲ್ಲಥೀ

ಅಂದೆರ


ಕಲುಿ ಬಂಡೆಗಳು ಮತುತ ಟರ ೀಫ್ಗ ಳಂದೆರ ಆಹಾರ ಸಿಾ ೀಕರಿಸ್ಸವವು ಎಂದು ಅಥಷ. ಅಂದೆರ ಅಕ್ಷರಶಃ, ಈ ಬಾ​ಾ ಕೆ ೀರಿಯಾ ʼಬಂಡೆಬಾಕʼ ಜೀವಿ ಅನು ಬಹುದು! ಆ ಪುರಾತನ ಬಂಡೆಗಳಲ್ಲಿ ಹೆಚ್ಚಚ ಗೆ ಇರುವ ಕಬಿಬ ಣ್, ಮಾ​ಾ ಗಿು ೀಷ್ಟಯಂ ನಂತಹ ಲೀಹಗಳನ್ನು , ಬಂಡೆಯ ಕೊೀರೆಗಳಲ್ಲಿ ನಂತಿರುವ ನೀರನ್ನು

ಬಳಸಿಕೊಂಡು ತಮಮ

ಹಟೆ​ೆ

ಹರೆದುಕೊಳಳ ತೆಾ

ಈ ಚಾಲಾಕ

© ಭಾನುಪ್ರಕಾಶ್

© ಭಾನುಪ್ರಕಾಶ್

ಜೀವಿಗಳು. ನಂತ ನೀರಿನ ತಳದಲ್ಲಿ ಬಿೀಡುಬಿಡುವ ಇವಕ್ಕೆ ಆಮಿ ಜನಕವೇನೂ ಹೆಚ್ಚಚ ಗೆ ಸಿಗೀದಿಲ್ಿ . ಆಮಿ ಜನಕದ ಅವಶ್ಾ ಕತೆ ಇಲ್ಿ ದಂತಹ ಜೀವರಾಸಯನಕ ಕರ ಯೆಗಳನ್ನು ನಡೆಸ್ಸವ ಇವು, ತಮಮ ಈ ಪ್ರ ಕರ ಯೆಯ ಫ್ಲ್ಲತ್ತಂಶ್ವಾಗಿ, ತಮಗೆ ಬೇಕಾದ ಆಹಾರದ ಜೊತೆಗೆ, ಹಳೆಯುವ ಮಳೆಬಿಲ್ಲಿ ನ ಬಣ್ಣ ದ ತೆಳು ಪ್ದ ರ ಸೃಷ್ಟೆ ಮಾಡುತೆಾ . ಈ ಬಾ​ಾ ಕೆ ೀರಿಯಾದ ವಗಷವು ಅಸಿಡೊೀಥಯೀಬಾ​ಾ ಸಿಲ್ಿ ರ್ಸ ಅಥವಾ ಥಯೀಬಾ​ಾ ಸಿಲ್ಿ ರ್ಸ ಎಂಬ ಹೆಸರಿನಂದ ಪ್ರ ಖ್ಯಾ ತವಾಗಿದು​ು , ಕಲುಿ

ಗಣಿಗಾರಿಕ್ಕ ನಡೆಯುವಲ್ಲಿ , ಬೆಟೆ ಗುಡಿ ಗಳಲ್ಲಿ , ಕಾ​ಾ ರಿಗಳಲ್ಲಿ

ಕಾಣ್ಸಿಗುತೆಾ . ಇವು ತಮಮ ಚಯಾಪ್ಚಯ ಕರ ಯೆಯ ಭಾಗವಾಗಿ ಕಣ್ಾ ಗಳನ್ನು , ಆಮಿ ಗಳನ್ನು ಉತಪ ತಿತ ಮಾಡುತೆಾ ; ಅದರ ಪ್ರಿಣಮವಾಗಿ, ಇಲ್ಲಿ ದು ನೀರಿನಲ್ಲಿ ಕರಗದ ಕಬಿಬ ಣ್ದ (Fe3+) ರೂಪ್ವು, ನೀರಿನಲ್ಲಿ ಕರಗುವ ರೂಪ್ವಾಗಿ (Fe2+) ಬದಲಾಗುತತ ದೆ. ಇಲ್ಲಿ ಎಲೆಕಾೆ ಾನಗ ಳ ಕೊಡು-ಕೊಳುಳ ವಿಕ್ಕ ನಡೆಯುತತ ದೆ ಮತುತ ಈ ಪ್ರ ಕರ ಯೆಯ ಮೂಲ್ಕ ಬಾ​ಾ ಕೆ ೀರಿಯಾವು ತನು ಆಹಾರ ಪ್ಡೆದುಕೊಳಳ ಲು ಬೇಕಾದ ಶ್ಕತ ದರೆಯುತತ ದೆ. ಹೀಗೆ ಕರಗಿದು ಕಬಿಬ ಣ್ ಮತೆತ ಕರಗದ ರೂಪ್ತ್ತಳಿ ಅಲೆಿ ೀ ಉಳಿಯುತತ ದೆ; ಇದನ್ನು

ಕೂಡ ಬಾ​ಾ ಕೆ ೀರಿಯಾವೇ ಮಾಡಬಹುದು

ಅಥವಾ ಅಲ್ಲಿ ಆಮಿ ಜನಕ ಲ್ಭಾ ವಿದು ರೆ, ಆಮಿ ಜನಕವೇ ಈ ಕಾಯಷ ನಡೆಸಿಕೊಡಬಹುದು. ಈ ಕಬಿಬ ಣ್ದ ಮೇಲೆಯೇ ಆಧರಿತ ಜೀವನ ನಡೆಸ್ಸವ ಬಾ​ಾ ಕೆ ೀರಿಯಾ ಇವೆಯಲಾಿ … ಇವು ಹಳೆಯ ನಲ್ಲಿ ಗಳ ಸಂದುಗಂದುಗಳಲ್ಲಿ , ಬೀವೆಷಲ್ಗ ಳ ಮೇಲೆ ಕೂಡ ರಾರಾಜಸ್ಸತತ ವೆ. ಅಲ್ಲಿ ಇವಕ್ಕೆ ಬೇಕಾದ ಕಬಿಬ ಣ್ ಮತುತ ನೀರು ಎರಡೂ ಸಿಗುವುದರಿಂದ ಅವು ಸ್ಸಖವಾಗಿ ಬದುಕಲು ಸಧಾ .

ಬಾ​ಾ ಕೆ ೀರಿಯಾಗೆ

ಬೇಕರುವ

ನೀರಿನಲ್ಲಿ

ಆಮಿ ಜನಕದ

ಪ್ರ ಮಾಣ್

ಕಡಿಮ್ಮಯಿರಬೇಕ್ಕ; ಹಾಗಾಗಿ ಹೂಳು ತುಂಬಿದ ಕ್ಕರೆ-ಕ್ಕಂಟೆಗಳಲ್ಲಿ , ಕೊಳೆಯುತಿತ ರುವ ಕಳೆ ಹೆಚ್ಚಚ ದು ಷ್ಟೆ , ಇವಕ್ಕೆ ಹಬಬ ! ಕೊಳೆಯುವಿಕ್ಕ ಇರುವ ಕಡೆ ಆಮಿ ಜನಕ ಕಡಿಮ್ಮಯಿರುವ ಕಾರಣ್, ಇವು ಅಲ್ಲಿ ನ ನೀರಿನಲ್ಲಿ

ಸ್ಸಲ್ಭವಾಗಿ ಬದುಕ್ಕತ್ತತ , ಅಲ್ಲಿ

ಕಬಿಬ ಣ್ವನ್ನು ಆಕು ಡಿೀಕರಣ್ಗಳಿಸ್ಸತ್ತತ , ಅರಾಮಾಗಿ ಬದುಕ್ಕತತ ವೆ. 8 ಕಾನನ – ಮೇ 2022

ಮಣಿಣ ನಲ್ಲಿ ರುವ


© ಅಶ್ವಥ ಕ . ಎನ್.

ಈ ಕಬಿಬ ಣ್ಪಿರ ಯ ಬಾ​ಾ ಕೆ ೀರಿಯಾ, ತಮಮ ಜೈವಿಕ ಹಸತ ಕ್ಷರದ ಕಾರಣ್ಕ್ಕೆ ಜಗದಿಾ ಖ್ಯಾ ತ ಎನು ಬಹುದು. ಏನದು ಜೈವಿಕ ಹಸತ ಕ್ಷರ ಎಂದಿರಾ? ಗಾಳಿಯಲ್ಲಿ , ನೀರಿನಲ್ಲಿ , ಮಣಿಣ ನಲ್ಲಿ , ಅಷ್ೆ ೀ ಏಕ್ಕ, ನಮಮ ಒಳಗೂ ಕೊೀಟಿಗಟೆ ಲೆ ಸೂಕಾಮ ಮ ಣ್ಣ ಜೀವಿಗಳು ಇವೆ. ಅವೆಲ್ಿ ವೂ ತಮಮ ಅಸಿತ ತಾ ವನ್ನು ಒಂದಿಲಿ ಂದು ರಿೀತಿಯಲ್ಲಿ ತೊೀಪ್ಷಡಿಸ್ಸತತ ವೆ; ಉದಾಹರಣ್ಣಗೆ, ಮಲೆಪ ಯಲ್ಲಿ ಇತಿತ ೀಚಗೆ ಸ್ಸದಿು

ಮಾಡಿದು

ಜೈವಿಕ ಪ್ರ ತಿದಿೀಪಿತ ಗತತ ಲ್ಿ ? (ಹೆಚ್ಚಚ ನ ಮಾಹತಿಗೆ ಕಾನನ

ಪ್ತಿರ ಕ್ಕಯ 2021ರ ನವೆಂಬರ್ ಪ್ರ ತಿಯನ್ನು ನೀಡಿ) ಸೂಯಷ ಮುಳುಗಿ ಕತತ ಲಾದ ಮೇಲ್ಲ, ನೀಲ್ಲ ಬೆಳಕ್ಕ ಹದು​ು ಕಂಗಳಿಸತ ಇದುಾ ಅಲ್ಲಿ ನ ಅಲೆಗಳು! ಇದು ಮುಂಚಯೂ ಆಗಿದೆ, ಮುಂದೆಯೂ ಆಗುತಿತ ರುತತ ದೆ; ಅಲ್ಲಿ ಮಾತರ ವಲ್ಿ ದೇ ಅನೇಕ ಜಲ್ಪಾತರ ಗಳಲ್ಲಿ ಕಂಡಿದೂು ಉಂಟ್ಟ; ಅದಕ್ಕೆ ಕಾರಣ್ ವಿಶೇರ್ವಾದ ಬೆಳಕನ್ನು ಹಸಿರು ಶೈವಲ್ ಅಥವಾ ಬೂಿ ಗಿರ ೀನ್ ಆಲೆಗ ಇರುವಿಕ್ಕಯನ್ನು

ಹರಸೂಸ್ಸವ ಒಂದು ಬಗೆಯ ನೀಲ್ಲ

ಎಂಬ ಸೂಕಾಮ ಮ ಣ್ಣ ಜೀವಿ. ಅದು ತನು

ನೀಲ್ಲ ಹಂಬೆಳಕನ ಮೂಲ್ಕ ತೊೀಪ್ಷಡಿಸಿತು; ಅಷ್ೆ ೀ ಏಕ್ಕ, ಈಗ

ಜಗತತ ನ್ು ೀ ಬಾಧಿಸ್ಸತಿತ ರೀ ಕೊರೀನ್ಯ ವೈರರ್ಸ ಕೂಡ ತನು

ಇರುವಿಕ್ಕಯನ್ನು

ನ್ಗಡಿ,

ಕ್ಕಮುಮ , ಜಾ ರದ ಮೂಲ್ಕ ತೊೀಪ್ಷಡಿಸ್ಸತಿತ ಲೆಾ ೀ? ಹಾಗೇ, ಈ ಕಬಿಬ ಣ್ವನ್ನು ಬಳಸಿಕೊಳುಳ ವ ಬಾ​ಾ ಕೆ ೀರಿಯಾ, ತನು ದೇ ಅನನಾ ಸಿಗೆು ೀಚರ್ ಅಂದರೆ, ನೀರಿನ ಮೇಲೆ ತೇಲುವ, ಹಳೆಯುವ ಕಾಮನಬಿಲ್ಲಿ ನಂತಹ ಬಣ್ಣ ಬಣ್ಣ ದ ರಾಸಯನಕ ಪ್ದರ ಸೃಷ್ಟೆ ಸಿ ತನು ಸರುತತ ದೆ. © ಅಶ್ವಥ ಕ . ಎನ್.

9 ಕಾನನ – ಮೇ 2022

ಅಸಿತ ತಾ ವನ್ನು


ಈ ಕಬಿಬ ಣ್ಪಿರ ಯ ಬಾ​ಾ ಕೆ ೀರಿಯಾದಲೆಿ ೀ

© ಅಶ್ವಥ ಕ . ಎನ್.

ಹಲ್ವು ಬಗೆಯಿದು​ು , ಕ್ಕಲ್ವು ಆಮಿ ಜನಕದ ಬಳಕ್ಕಯನ್ನು

ಮಾಡುತ್ತತ

ಜೀಣಿಷಸಿಕೊಳುಳ ತೆಾ

ಕಬಿಬ ಣ್ವನ್ನು

ಮತ್ತತ

ಕ್ಕಲ್ವು

ಆಮಿ ಜನಕದ ಹತಿತ ರವೂ ಸ್ಸಳಿಯೀದಿಲ್ಿ ; ಕ್ಕಲ್ವು ಕಬಿಬ ಣ್ ಮಾತರ ವಲ್ಿ ದೇ, ಇಂಗಾಲ್ದ ಮೂಲ್ಗಳನೂು , ಇತರ ಲೀಹಗಳ ಸಂಪ್ನೂಮ ಲ್ಗಳನೂು ಹಾದಿಯಲ್ಲಿ

ಬದಲಾವಣ್ಣಗಳು

ಕಂಡುಬಂದಿದು​ು ,

ಕ್ಕದಕ್ಕವುದುಂಟ್ಟ. ವಿಕಾಸದ ಹಸ

ಪ್ರ ಭೇದಗಳ

ಉಗಮ

ಹೇಗಾಗುತತ ದೆ ಎಂಬುದರ ಮೇಲೆ ಇಂತಹ ಕವಲುಗಳು ಬೆಳಕ್ಕ ಹರಿಸಿವೆ ಎನು ಬಹುದು. ಇಂತಹ ಕಬಿಬ ಣ್ ಪಿರ ಯ ಬಾ​ಾ ಕೆ ೀರಿಯಾದೆು ೀ ಒಂದು ಪ್ರ ಭೇದವು, ಆಸೆ ಾೀಲ್ಲಯಾದ ʼಬಾ​ಾ ಂಡೆಡ್ ಐರನ್ ಫಾಮೇಷಶ್ನ್ ಸೃಷ್ಟೆ ಗೆ ಕಾರಣ್ ಅಂತ್ತರೆ ವಿಜ್ವಾ ನಗಳು. ಹೇಗೆ ಗತೆತ ೀ? ಸಮುದರ ತಟದಲ್ಲಿ ಇದು

ಬಂಡೆಗಳ, ಮಣಿಣ ನ ಭಾಗವಾಗಿ ಲ್ಭಾ ವಿದು

ಮುಕೆ ದ ಈ ಬಾ​ಾ ಕೆ ೀರಿಯಾ, ಆ ಕಬಿಬ ಣ್ವನ್ನು

ʼಕರಗಲಾರದ ಕಬಿಬ ಣ್ʼವನ್ನು

ಬಳಸಿಕೊಂಡು, ಕರಗಬಲ್ಿ ಸಂಯುಕತ ವನು

ತಯಾರಿಸಿ ಹರ ಹಾಕದುಾ . ಈ ಕರಗಬಲ್ಿ ಕಬಿಬ ಣ್ದ ರೂಪ್ವು ಸಮುದರ ದ ನೀರಿನಲ್ಲಿ ಒಂದಾಗಿ, ಬಂಡೆಗಳಿಗೆ ಅಪ್ಪ ಳಿಸಿತು. ಈ ಕಬಿಬ ಣ್ದ ಆಕ್ಕು ೈಡ್ ಸಂಯುಕತ ವು ಆ ಬಂಡೆಗಳ ಮೇಲೆ ಬಂದು ಶೇಖರಣ್ಣಯಾಗುತ್ತತ , ಕಾಲಾಂತರದಲ್ಲಿ ಅಲ್ಲಿ ಕಪುಪ ಬಣ್ಣ ದ, ಅಗಲ್ವಾದ ಪ್ಟಿೆ ಗಳು ಕಾಣಿಸಿಕೊಂಡವು. ಹಾಗಾಗಿಯೇ ಆ ಬಂಡೆಗಳನ್ನು

ʼಬಾ​ಾ ಂಡೆಡ್ ಐರನ್ ಫಾಮೇಷಶ್ನ್ʼ

(ಬಿ.ಐ.ಎಫ್)ಗಳೆಂದು ಕರೆಯೀದು. ಇದು ಸಧಾ ವಾಗಿದು​ು ಯಾವಾಗ ಗತೆತ ೀ? 270 ಕೊೀಟಿ ವರ್ಷಗಳ ಹಂದೆ! ಆಗ ಭೂಮಯ ವಾತ್ತವರಣ್ದಲ್ಲಿ ಆಮಿ ಜನಕ ಮಟೆ ದ ವಿಪ್ರಿೀತ ಹೆಚಚ ಳವು, ಕಬಿಬ ಣಂಶ್ದ ಮೇಲೆ ಅತಾ ಂತ ಒತತ ಡ ಹಾಕದ ಕಾಲ್. ಕಬಿಬ ಣಂಶ್ವು ಕೇವಲ್ ಭೂರಾಸಯನಕ ಚಕರ ಗಳ ಭಾಗವಾಗಿರುವುದನ್ನು

ಬಿಟ್ಟೆ

ಜೀವರಾಸಯನಕ ಚಕರ ಗಳ

ಭಾಗವಾಗಿ, ತನು ಅಸಿತ ತಾ ಉಳಿಸಿಕೊಳುಳ ವ ಒತತ ಡದಲ್ಲಿ ದು ಸಮಯ. ಇಂತಹ ಹಲ್ವು ಜೈವಿಕ ವಿದಾ ಮಾನಗಳಿಗೆ ಸಕಮ ಯಾಗಿರುವ ಕಬಿಬ ಣ್ಪಿರ ಯ ಬಾ​ಾ ಕೆ ೀರಿಯಾ, ನಮಮ ಅತಾ ಂತ ಪುರಾತನ ಪೂವಷಜರಲ್ಲಿ ಒಬಬ ಎನು ಲು ಯಾವುದೇ ಸಂಶ್ಯವಿಲ್ಿ . ಇಂತಹ ಹಳಬರನೂು ನಮಮ ಈ ತಲೆಮಾರಿನ ಹಸ ಸಮಸಾ ಗಳ್ದದ ವಾಯುಮಾಲ್ಲನಾ , ಜಲ್ಮಾಲ್ಲನಾ , ಜ್ವಗತಿಕ ತ್ತಪ್ಮಾನ ಏರಿಕ್ಕ, ವಾಯುಗುಣ್ ಬದಲಾವಣ್ಣಗಳು ಕಾಡುತಿತ ವೆ. ಏರುತಿತ ರುವ ತ್ತಪ್ಮಾನ, ಗಾಳಿ, ನೀರು, ಮಣಿಣ ನಲ್ಲಿ

ಹೆಚ್ಚಚ ತಿತ ರುವ ರಾಸಯನಕಗಳು, ಆಮಿ ೀಯತೆ ಅಥವಾ ಕಾಮ ರಿೀಯತೆಯ

ಪ್ರ ಮಾಣ್ಗಳಲ್ಲಿ ಆಗುವ ಬದಲಾವಣ್ಣಗಳು, ಇವುಗಳ ಚಯಾಪ್ಚಯ ಕರ ಯೆಗಳ ದಿಕೆ ನ್ು ೀ ಬದಲಾಯಿಸ್ಸತಿತ ವೆ. ಇದರಿಂದ ನಮಗೇನ್ನ ನರ್ೆ

ಎಂದುಕೊಳುಳ ವ

ಹಾಗಿಲ್ಿ .

ಪ್ರ ತಿ

ಜೀವಿಯೂ ಮತೊತ ಂದು ಜೀವಿಯ ಜೀವನ ಚಕರ ದ ಪ್ರ ತಾ ಕ್ಷ ಅಥವ ಪ್ರೀಕ್ಷ ಭಾಗವೇ ಅಲ್ಿ ವೇ?

ನ್ಯವೆಲಾಿ

ಜೀವಿಗಳ್ದದು ರಿಂದ, 10 ಕಾನನ – ಮೇ 2022

ಒಂದೇ

ಜಗತಿತ ನ

ನಮ್ಮಮ ಲಾಿ

ಜೀವನ

© ಅಶ್ವಥ ಕ . ಎನ್.


ಚಕರ ಗಳು ಒಂದಿಲಿ ಂದು ರಿೀತಿಯಲ್ಲಿ ತ್ತಪ್ತರ ಯ,

ನಮಮ ನ್ನು

ಹಾಸ್ಸಹಕಾೆ ಗಿರುತತ ವೆ. ಒಂದು ಜೀವಿಗೆ ಬಂದ

ಮತ್ತಾ ವುದೀ

ರಿೀತಿಯಲ್ಲಿ

ಕಾಡಬಹುದಲ್ಿ !

ಹಾಗಾಗಿಯೇ

ಬುದಿಧ ವಂತ ಪಾರ ಣಿ ಎಂದು ಕರೆಸಿಕೊಂಡಿರುವ ಮನ್ನರ್ಾ , ತನು ಅವಿವೇಕ ನಡವಳಿಕ್ಕಯನ್ನು ನಲ್ಲಿ ಸಬೇಕ್ಕ. ಇಂತಹ ಪೂವಷಜ ಜೀವಿಗಳನ್ನು ತಮಮ ಪಾಡಿಗೆ ತ್ತವು ಕಾಯಷನವಷಹಸ್ಸತ್ತತ ಪ್ರಿಸರದ ಸಮತೊೀಲ್ನ ಕಾಯಲು ಅನ್ನವು ಮಾಡಿಕೊಡಬೇಕ್ಕ. ಕಲ್ಿ ನೂು ಕರಗಿಸಿಬಿಡುವ ಈ ಜೀವಿಗಳು, ಬದುಕಲು ಯಾವ ಅಡಿ​ಿ ಆತಂಕ ಎದುರಿಗೆ ಬಂದರೂ ಅದನ್ನು ಇರಬೇಕಾದ

ಮ್ಮಟಿೆ ನಲುಿ ವ ಹಟೆ​ೆ ಯಳಗಿನ ಕಚಚ ನ್ನು , ಪ್ರ ತಿ ಬಗೆಯ ಜೀವಿಗೂ

ಜೀವನ

ಪಿರ ೀತಿಯನ್ನು ,

ಜೀವವಿಕಾಸದ

ಹಾದಿಯ

ಮೈಲ್ಲಗಲುಿ ಗಳನ್ನು

ಪ್ರ ತಿನಧಿಸ್ಸತತ ವೆ ಎನಸಿತು ನನಗೆ. ನೀವೇನಂತಿೀರಿ?

© ಅಶ್ವಥ ಕ . ಎನ್.

© ಅಶ್ವಥ ಕ . ಎನ್.

ಲೇಖನ: ಕ್ಷಮಾ ವಿ. ಭಾನುಪ್ರಕಾಶ್ ಬೆಂಗಳೂರು ಜಿಲ್ಲೆ

11 ಕಾನನ – ಮೇ 2022


© ವಿನ ೇದ್ ಕುಮಾರ್ ವಿ. ಕ .

ಜೂನ್, ಜುಲೈ ಬಂತೆಂದರೆ ಬರಿ ಶಾಲಾ ಮಕೆ ಳದಷ್ೆ ೀ ಅಲ್ಿ ಕಲ್ರವ, ಪ್ಕಮ ಗಳ ಕಲ್ರವ ಕೂಡ ಕೊಂಚ ಹತಿತ ರದಲ್ಲಿ ಯೇ ಕೇಳುತತ ದೆ. ಏಕ್ಕಂದರೆ ಇದು ಹಕೆ ಗಳ ಸಂತ್ತನೀತಪ ತಿತ ಯ ಪ್ವಷಕಾಲ್ವೂ ಹೌದು! ಮಗನಗೆ ಬೇಗ ಶಾಲೆಗೆ ಕಳುಹಸಲೆಂದು ಫರ ಡ್​್ ನಲ್ಲಿ ದು

ಹಾಲ್ಲನ

ಪಾತೆರ ತೆಗೆಯಲು ಹೀದ ನನಗೆ ಫರ ಡ್​್ ಬಾಗಿಲ್ಲನ ಮೇಲೆ ಅಂಟಿಸಿದು ಅಂಟ್ಟ ನೀಟ್ ನನು ಗಮನ ಸಳೆಯಿತು. ಬುಲ್ ಬುಲ್ ಪಕ್ಷಿ ನೋಟ ಮಟೆ​ೆ ಇಟಿೆ ದು​ು : 22-12-2014 ಮರಿ ಬಂದಿದು​ು : 1-1-2015 ಕತುತ ಮೇಲೆ ಎತಿತ ದು​ು : 6-1-2015 ಪುಕೆ ಬಿಚ್ಚಚ ದು​ು : 12-1-2015 ಹಾರಿ ಹೀಗಿದು​ು : 13-1-2015 ಹೌದಲ್ಿ ವೇ? ಆ ದಿನಗಳು ಎಷ್ೆ ಂದು ಅದು​ು ತವಾಗಿದು ವು. ಪ್ಶ್ರಚ ಮ ಘಟೆ ಗಳ ಹತಿತ ರದಲ್ಲಿ ದು ಸಂಸರ

ನಮಮ

ಹೂಡಿತುತ .

ಮನ್ಯಲ್ಲಿ ಕ್ಕಂಪು ಕಪಾಲ್ದ ಚೊಟಿೆ ನಮಮ

ಸಂಸರವೂ

ಹಸತು.

ಇರುವ ಪಿಕಳ್ದರ ಒಂದು ಅವುಗಳದೂ

ಹಸದೇ

ಆಗಿರಬಹುದೆಂದುಕೊಂಡೆ. ಮನ್ ಕಟ್ಟೆ ವ ಮದಲು, ಮನ್ನರ್ಾ ರು ಹೇಗೆ ಜ್ವಗ, ವಾಸ್ಸತ , ದಿಕ್ಕೆ ಎಂದೆಲ್ಿ ನೀಡುವುದಿಲ್ಿ ವೇ ಹಾಗೆ ಈ ಪಿಕಳ್ದರ ದಂಪ್ತಿಗಳೂ ಕೂಡ ನಮಮ ಮನ್ಯೆಲಾಿ ಹಾರಾಡಿ ನೀಡಿ, ಮನ್ಯ ಭದರ ತೆ, ವಾಸವಿರುವ ನರಜಂತುಗಳು ಕೂರ ರಿಗಳೇ ಅಥವಾ ತಮಮ 12 ಕಾನನ – ಮೇ 2022


ಪಾಡಿಗೆ ತ್ತವಿರುವವರೇ? ಬೆಳಕ್ಕ-ಗಾಳಿ, ಮನ್ ಒಳ-ಹರ ಬಂದು ಹೀಗಲು ಎಷ್ಟೆ ದಾರಿಗಳು ಉಂಟ್ಟ (ಕಟಕ/ಬಾಗಿಲುಗಳ ಸಂಖ್ಯಾ ), ಅವು ಯಾವಾಗಲ್ಲ ತೆರೆದೇ ಇರುತತ ವೆಯೇ ಎಂದೆಲ್ಿ ಲೆಕೆ

ಹಾಕದವು. ಒಂದು ವಾರದ ಬಳಿಕ ನಮಮ

ಮನ್ಯ ಇನು ಂದು ಬೆಡ್

ರೂಮನ ಕಟಕಯಲ್ಲಿ ಸೆ ಳ ನಗದಿಪ್ಡಿಸಿ ಕಡಿ​ಿ ಗಳನ್ನು ತಂದು ಕಟಕಯ ಸರಳುಗಳ ಮಧ್ಯಾ ಸಿಕೆ ಸಲಾರಂಭಿಸಿ

ಗೂಡಿನ

ಅಡಿಪಾಯ

ಹಾಕಯೇಬಿಟೆ ವು. ನ್ಯವಿರುವ ಬೆಡೂರ ಮ್ ಅವಕ್ಕೆ ಬೇಡದೆ

ಇನು ಂದು

ಬೆಡ್

ರೂಮನ್ನು

ತಮಮ

ಖ್ಯಸಗಿತನಕ್ಕೆ ಅಡಿ​ಿ ಬಾರದಂತೆ ಆಯು​ು ಕೊಂಡಿದು ವು. ಇಡಿೀ

ಮನ್ಯಲ್ಲಿ

ಭೂತದಂತೆ

ದಿನವಿಡಿೀ ಕಾಲ್ಕಳೆಯುತಿತ ದು ಜೊೀಡಿ

ಒಂದು

ನ್ಯನಬಬ ಳೇ

ನನಗೆ, ಈ ಪಿಕಳ್ದರ

ಹಸ

ಹುಮಮ ಸು ನ್ು ೀ

ತಂದುಕೊಟಿೆ ತು. ಆಗಿನೂು ಈ ಮಬೈಲು, ವಾಟು ಪ್ಪಪ ನ ಗಿೀಳು ಅಷ್ೆ ಂದು ಇರಲ್ಲಲ್ಿ ವಾದು ರಿಂದ ಹಾಗು ನನು

© ಅನುಪ್ಮಾ ಕ ಬ ಣಚಿನಮರ್ಡಿ

ಬಹುದಿನದ ಕನಸಗಿದು

ಈ ಪ್ಶ್ರಚ ಮ ಘಟೆ ದ

ತಪ್ಪ ಲ್ಲನಲ್ಲಿ ಇರಬೇಕ್ಕಂಬ ತುಡಿತ ಅತಿಯಾದು ರಿಂದ

ಮನ್ಗೆ ಟಿವಿ ಕೂಡ ಪ್ರ ವೇಶ್ ಮಾಡಲು ಬಿಟಿೆ ರಲ್ಲಲ್ಿ . ಇಡಿೀ ದಿನ ನ್ಯನ್ನ, ಮನ್, ಪುಸತ ಕ, ಹಸದಾಗಿ ಕಾಣ್ಣವ ಹುಳ ಹುಪ್ಪ ಟೆ, ತೊೀಟ ಎಂದಷ್ೆ ೀ ನರತವಾಗಿದೆು . ಈ ಪಿಕಳ್ದರ ಜೊೀಡಿ ಬಂದಾಗಿನಂದ ನನು

ದಿನಚರಿಯೂ ಬದಲಾಗಿತುತ . ಅವುಗಳು ಕಡಿ​ಿ

ಹರಹೀದ ಕೂಡಲೇ ಅಲ್ಲಿ ಗೆ ಹೀಗಿ ಅವು ಯಾವ ಕಡಿ​ಿ ಎಂದೆಲ್ಿ

ನೀಡಿ ಬಂದು ಮತೆತ ಪ್ಡಸಲೆಯಲ್ಲಿ

ಆಗಮನದಿಂದಾಗಿ ನನು ಏಕ್ಕಂದರೆ

ಅವರ

ಸಿಕೆ ಸಿ

ತಂದವು, ಹೇಗೆ ಸಿಕೆ ಸಿದವು

ಕೂರುವುದು. ಹಾಗೆಯೇ ಅವುಗಳ

ಪ್ತಿಗೂ ಕೂಡ ಮಧ್ಯಾ ಹು ದ ಮನ್ಯೂಟ ಇಲ್ಿ ವಾಯಿತು!

ಗಾಡಿ

ತುಂಬ

ಶ್ಬು

ಮಾಡುತಿತ ದು ರಿಂದ

ಕೊನ್

ಪ್ಕ್ಷ

ಪ್ಕಮ ಗಳು

ಕಾಯಷನರತವಾದಾಗ ಶ್ಬಧ ಮಾಲ್ಲನಾ ಬೇಡವೆಂದೂ ಆಫೀಸಿನಲೆಿ ೀ ಊಟ ಮಾಡಿ ಎಂದೂ ಹೇಳಿಬಿಟೆ​ೆ ! ಒಂದೆರಡು ಮಟೆ​ೆ

ಇಟ್ಟು

ದಿನಗಳಲೆಿ ೀ

ಹೆಣ್ಣಣ

ಪಿಕಳ್ದರ

ಕಾವು ಕೊಡಲು ಕೂತು ಬಿಟಿೆ ತು.

ಕ್ಕಲ್ವಂದು ಬಾರಿ ಗಂಡು ಪಿಕಳ್ದರ ಬಂದು ಎರಡೂ ಏನೇನೀ

ಮಾತ್ತಡುತಿತ ದು ವು.

ಉತ್ತು ಹದಿಂದ ಪಿಕಳ್ದರದ

ನನ್ು ಲ್ಿ

ಸಂಸರದ

ಚ್ಚಕೆ ಂದಿನಲ್ಲಿ ಯೂ ನೀಡಿದು ರೂ ಇಷ್ಟೆ ಅದೂ ಅಲ್ಿ ದೆ ನಮಮ 13 ಕಾನನ – ಮೇ 2022

ನ್ಯನಂತ್ತ

ಬಂಧು ಬಗೆಗ

ಪಿಕಳ್ದರದ

ಹೇಳಿ

ಅತಿೀ

ಬಳಗಕೂೆ ಆಗಿತುತ . ಗೂಡನ್ನು

ಹತಿತ ರದಿಂದ ನೀಡಿರಲ್ಲಲ್ಿ . ತಂಟೆಯಿಂದ ಅವುಗಳ

© ಅನುಪ್ಮಾ ಕ ಬ ಣಚಿನಮರ್ಡಿ


ಸಂಸರಕ್ಕೆ

ಧಕ್ಕೆ ಯಾಗಬಾರದೆಂದು ನಮಮ

ತಂದೆ-ತ್ತಯಿ ಅವುಗಳ ಹತಿತ ರ ಹೀಗಲು

ಬಿಡುತಿತ ರಲ್ಲಲ್ಿ . ಮಟೆ​ೆ ಯಡೆದು ಮರಿಯಾದರಂತ್ತ ಅಮಮ ನಗೆ ನಮಮ ನ್ನು ಕಾಯುವುದರ ಜೊತೆಗೆ ಅವುಗಳನ್ನು

ಕಾಯುವುದು ಮತೊತ ಂದು ಹೆಚ್ಚಚ ನ ಕ್ಕಲ್ಸ! ಪಿಕಳ್ದರಗಳು ಒಂದೇ

ಸಮನ್ ಗಡಿಯಾರದ ಅಲಾರಾಂ ತರಹ ಹಡೆದುಕೊಳಳ ಲಾರಂಭಿಸಿದರೆ ಹಾವ ಅಥವಾ ಬೆಕೊೆ ೀ ಬಂದಿರಬಹುದೆಂದು ಅಮಮ ನಗೆ ಗತ್ತತ ಗಿಬಿಡುತಿತ ತುತ . ಒಲೆ ಮೇಲೆ ಅಡುಗೆ ಮಾಡುತಿತ ದು ವಳು ನಮಮ ನ್ನು ಕರೆದು ಗೂಡಿನತತ ಕಣ್ಣಣ ಹಾಯಿಸಲು ಹೇಳುತಿತ ದು ಳು. ನಂತರ ಅವಶ್ಾ ವಿದು ರೆ ಧ್ಯವಿಸ್ಸತಿತ ದು ರು. ಇದನ್ು ಲಾಿ ಗಮನಸ್ಸತಿತ ದು ನ್ಯವು ಅತಿೀ ಜವಾಬಾು ರಿ ಉಳಳ ಹರಿಯರಂತೆ ವತಿಷಸ್ಸತ್ತತ ಶಾಲೆಯ ಬಗೆಗ ಯೀಚ್ಚಸ್ಸತತ ಲೇ ಇರಲ್ಲಲ್ಿ ! ಜೂನ್

© ಅನುಪ್ಮಾ ಕ ಬ ಣಚಿನಮರ್ಡಿ

ಹೀದರೆ

ಶುರುವಾದರೆ

ಪಿಕಳ್ದರದ

ನ್ಯನ್ನ

ಶಾಲೆಗೆ

ಗತಿಯೇನ್ನ"

ಎಂದು

"ಅಮಮ

ಗೂಡಿನ

ಕೇಳುತಿತ ದೆು ಎಂದು ಅಮಮ ಈಗಲ್ಲ ನ್ನಪಿಸಿಕೊಳುಳ ತ್ತತ ರೆ. ಇವುಗಳ ಜೊತೆಗೆ ಚ್ಚಕೆ ಚ್ಚಕೆ ಮುನಯಾ (spotted Munia) ಪ್ಕಮ ಕೂಡ ನ್ನಪಿಗೆ ಬರುತತ ದೆ. ಅದು ಸಿಂಪಿಗ ಹಕೆ ಯಷ್ಟೆ ಚ್ಚಕೆ ದಿದು ರೂ

ಕೂಡ

ಅದರ

ಮನ್

ಬಹು

ಮಹಡಿ

ಕಟೆ ಡದಂತೆ ಭಾಸವಾಗುತಿತ ತುತ . ಮಳೆಗಾಲ್ದ ಆರಂಭದಲ್ಲಿ ಹಸಿರು

ಹುಲುಿ ಗಾವಲ್ಲನಲ್ಲಿ

ಆಚ್ಚೀಚ

ಉತೆ ೃರ್ೆ ವಾದ ಹುಲ್ಲಿ ನ ಗರಿಯನ್ನು

ನ್ಗೆದು

ಅತಿೀ

ಹುಡುಕ ತೆಗೆದು

ಅದನ್ನು ತನು ಚೂಪಾದ ಕೊಕೆ ನಂದ ಕತತ ರಿಸಿಕೊಂಡು ತಂದು ಗಿಡದ ಪೊದೆಯಲ್ಲಿ ಹೆಣ್ಣದು ಗೂಡು ಕಟ್ಟೆ ತಿತ ದು ದೃಶ್ಾ ವನ್ನು ವರಾಂಡದ ಕಟಕಯಿಂದ ನೀಡುತಿತ ದು ಪ್ರಿಯು ಇನೂು ಸಮ ೃತಿಪ್ಟಲ್ದಲ್ಲಿ ಅಚಚ ಳಿಯದಂತೆ ಇದೆ. ಹಕೆ ಗಳು ಮನ್ನರ್ಾ ರನ್ನು ಹೀಗುತತ ವೆ

ಎಂದು

ನಮರ್ಕೊೆ ಮ್ಮಮ

ಎಚಚ ರಿಸ್ಸತಿತ ದು

ನೀಡಿದರೆ ಹಾರಿ

ಅಕೆ -ಅಣ್ಣ ಂದಿರೇ

ನನಗೆ

ಮಾಗಷದಶ್ಷಕರಾಗಿದು ರು. ಇದೆಲ್ಿ ವನ್ನು ಗಮನಸಿದ ನಮಮ ತಂದೆ, ಪೂಣ್ಷಚಂದರ ತೇಜಸಿಾ ಹಾಗು ಸಲ್ಲೀಂ ಅಲ್ಲಯ ಪುಸತ ಕಗಳನ್ನು ತಂದು ಕೊಟಿೆ ದು ನ್ನಪು. ಒಂದು ಸಲ್ ತೇಜಸಿಾ

ಅವರ ಅನ್ನಭವದ ತರಹವೇ ನಮಮ

ಮೂರೂ ಜನಕ್ಕೆ

ಅನ್ನಭವವಾಗಿತುತ . ಮುನಯಾ ಹಕೆ ಯ ಗೂಡು ಇನೂು ಹಚಚ ಹಸಿರಾಗೇ ಇತುತ . ಆಗ ತ್ತನೇ ಮಟೆ​ೆ

ಇಟಿೆ ತುತ .

ನನು

ತರಹವೇ

ಮತೊತ ಂದು

ಜೀವಿಯಂದು

ಮುನಯಾದ

ಚಲ್ನವಲ್ನಗಳನ್ನು ಗಮನಸಿದಿು ರಬೇಕ್ಕ. ತ್ತಯಿ ಹಕೆ ಮಟೆ​ೆ ಗೆ ಕಾವು ಕ್ಕಳಿತೊಡನ್ಯೇ ಈ ಕರಿಯ ಬೆಕ್ಕೆ ಗೂಡಿಗೆ ಹಲೆಿ

ಮಾಡಿತುತ . ನ್ಯವು ಶಾಲೆಯಿಂದ ಬರುವುದರಲೆಿ ೀ ಗೂಡು

ಮುರಿದು ಕ್ಕಳಗೆ ಬಿದಿು ತುತ . ಅದರಲ್ಲಿ ದು ಹಲ್ಲಿ ಯ ಮಟೆ​ೆ ಗಳಂತಿದು ತಣ್ಣ ಗಾದ ಮುನಯಾ ಮಟೆ​ೆ ಗಳನ್ನು

ಮನ್ಯಲ್ಲಿ ಟ್ಟೆ ಅಕೆ -ಅಣ್ಣ ನಗೆ ವಿರ್ಯ ತಿಳಿಸಿದರೆ, ಅವರು ನನು

ಮೇಲೆ

ಕ್ಕಪಿತಗಂಡು, ಒಂದು ವೇಳೆ ತ್ತಯಿ ಮುನಯಾ ವಾಪ್ಸು ದರೂ ಕೂಡ ಮನ್ನರ್ಾ ಮುಟಿೆ ದು

ಮಟೆ​ೆ ಗಳನ್ನು

ಮುಟ್ಟೆ ವುದಿಲ್ಿ

ಎಂದು ಬಯುಾ ತಿತ ದು ರೂ, ಇವರಿಬಬ ರೂ

ನನು ನ್ನು ಮನ್ನರ್ಾ ಳೆಂದು ಒಪಿಪ ಕೊಂಡರಲ್ಿ ವೇ? ಹಾಗಾದರೆ ಇಷ್ಟೆ ದಿನ ಸ್ಸಮಮ ನ್ 'ನನು ನ್ನು 14 ಕಾನನ – ಮೇ 2022


ಒಂದು ಸೇರು ತೌಡು ಕೊಟ್ಟೆ ಎಂದಿದು​ು

ಸ್ಸಳುಳ

ತಂದದು​ು ! ನೀನ್ನ ಮನ್ನರ್ಾ ಳೇ ಅಲ್ಿ . ಮಂಗಾ​ಾ ನ ಜ್ವತಿ..."

ಎಂದು ನ್ಯನ್ನ ಖುಷ್ಟ ಪ್ಡುತಿತ ರಬೇಕಾದರೆ, ನನು ಂದಾಗಿ ಮಟೆ​ೆ

ಅನ್ಯಥವಾಗುತತ ವೆ

ಎಂದು

ಕೇಳಿದ

ಮೇಲೆ

ಸಾ ಲ್ಪ

ವಿವೇಕೊೀದಯವಾದಂತ್ತಗಿ

ದು​ುಃಖವಾಯಿತು. ತೇಜಸಿಾ ಪುಸತ ಕ ಓದಿದು ಅಣ್ಣ , ಇನ್ನು ಹೇಗಾದರೂ ಮಟೆ​ೆ ಹಾಳ್ದಗುವುದು ಖಚ್ಚತವೇ. ನ್ಯವಾ​ಾ ಕ್ಕ ಕೃತಕ ಕಾವು ಕೊಡಲು ಪ್ರ ಯತಿು ಸಬಾರದು ಎಂದು ಯೀಚ್ಚಸಿ, ಪ್ರ ಯತು

ಮಾಡುವ ಮದಲು ಪ್ರರ ಢಶಾಲೆಯ ಗುರುಗಳ್ದದ ತಿಮಾಮ ಪುರ ಸರ್ ಗೆ ಫೀನ್

ಮಾಡಿ ಸಲ್ಹೆ ಪ್ಡೆದು ಮುಂದುವರಿಯೀಣ್ ಎಂದು ಫೀನ್ಯಯಿಸಿದ. ಅವರು "ನೀವ್ ತೇಜಸಿಾ ಪುಸತ ಕ ಓದಿಲೆಿ ೀನ್ನ? ಮಟೆ​ೆ ಗೆ ಕೃತಕ ಕಾವು ಕೊಡೊೀದು ಅರ್ೆ ಹಗರ ಕ್ಕಲ್ಸ ಅಲಾಿ ! ಎಷ್ಟೆ ಉರ್ಣ ತೆ ಬೇಕ ಅಂತ ನಮಗೇನರೇ ಗತತ ದ ಏನ್ನ? ಅಕಸಮ ತ್ತಗಿ ತತಿತ ಒಡದ ಮರಿ ಹರಗ ಬಂತ್ತ ಅಂದರ ನೀವೇನ್ ತಿನು ಸಿತ ೀರಿ ಅವಕೆ ? ಅದರ ವಿಚಾರ ಬಿಟೆ ಬಿಡಿರ ನೀವು!" ಅಂದು ಬಿಟ್ಟರ . ಅಣ್ಣ ವಿಧಿ ಇಲ್ಿ ದೆ ಆ ಮಟೆ​ೆ ಗಳನ್ನು ಗೂಡಲ್ಲಿ ಯೇ ಇಟ್ಟೆ ಬಂದ. ಇದು ಸಾ ಲ್ಪ

© ಅನುಪ್ಮ ಹ ಚ್. ಎಂ.

ಹಳೇ ಕಥೆ ಆದೆರ , ಈಗ ನಮಮ

ಮನ್ಯಲ್ಲಿ ಕಟಿೆ ದು ಪಿಕಳ್ದರದು​ು ನವಾ ಕಾಲ್ದು​ು . ಇದರ ಗೂಡಿಗೇನೂ ಕಂಟಕ ಬರದೇ ಇದಿು ದು​ು ನನು

ಕಾವಲುಗಾರಿಕ್ಕಯ ಕತಷವಾ

ಹೇಳಬೇಕ್ಕ. ನನು ನ್ನು

ಆದರೆ

ತೇಜಸಿಾ

ನಷ್ೆ ಎಂದೇ

ಪುಸತ ಕ

ಪ್ರ ಭಾವ

ಬಿಟಿೆ ರಲ್ಲಲ್ಿ . ಹಕೆ ತ್ತನ್ಯಗಿಯೇ ನಮಮ

ಮನ್ಯಲ್ಲಿ ಗೂಡು ಕಟಿೆ ದು ರೆ ಅದರ ಫೀಟೀ ತೆಗೆಯದೆ ಇರಲು ಸಧಾ ವೇ? ತೇಜಸಿಾ

ಅವರು

ಫೀಟೀ ತೆಗೆಯುತಿತ ದು ರಿೀತಿ, ಅವರು ಕಾಡನ್ನು ವಣಿಷಸ್ಸವ

ಬಗೆ,

ಒಂದಾಗುವುದನ್ನು

ಅದರ

ಪ್ರ ಶಾಂತತೆಯಲ್ಲಿ

ವಿವರಿಸಿದ ಬಗೆ ಎಲ್ಿ ವನೂು

ನನು ಳಗೆ ಆಹಾ​ಾ ನಸಿಕೊಂಡು ನ್ಯನೇ ತೇಜಸಿಾ ಅನ್ನು ವ ತರಹ ನನು ಇದಕ್ಕೆ ಇನು ಷ್ಟೆ

ಕಾ​ಾ ನನ್ ಡಿ ಎರ್ಸ ಎಲ್ಡ ಆರ್ ಕಾ​ಾ ಮ್ಮರಾ ಹೆಗಲ್ಲಗೇರಿಸಿಯೇ ಬಿಟೆ​ೆ .

ಪೊರ ೀತ್ತು ಹ ನೀಡುವಂತೆ ಆ ಕ್ಕಂಪು ಕಪಾಲ್ದ ಪಿಕಳ್ದರ ದಂಪ್ತಿಗಳು

ತನ್ು ರಡು ಮರಿಗಳಿಗೆ ಚ್ಚತರ ವಿಚ್ಚತರ ವಾದ ಹುಳುಗಳನ್ನು ಹೆಕೆ ತರುತಿತ ದು ವು. ಮದಮದಲು ಮ್ಮತತ ಗಿನ ಕಂಬಳಿ ಹುಳುಗಳು, ಹಸಿರು ಕೀಡಿಗಳಂತಹ ಹುಳುಗಳನ್ು ೀ ತರುತಿತ ದು ವು. ಮರಿಗಳು ಸಾ ಲ್ಪ ದಡಿ ವಾದಡನ್ (2 ದಿನ ಆದ ಮೇಲೆ!) ದಡಿ ದಡಿ ಮಡತೆ, ಜೇಡಗಳನ್ನು ತರತೊಡಗಿದವು. ಇನ್ನು ಕ್ಕಲ್ವು ಹುಳುಗಳನ್ನು ನನಗೆ ಗುರುತಿಸ್ಸವುದೇ ಅಸಧಾ ವಾಯಿತು. ಕ್ಕಲ್ವಂದು ಬಾರಿ ಹುಳುಗಳ ಕಾಲೀ ಅಥವಾ ಮೀಸಯೀ ತ್ತಯಿ ಪಿಕಳ್ದರದ ಕೊಕೆ ನ ಹರಗೆ ಚಾಚ್ಚರುವುದನ್ನು

ನ್ನ್ಸಿಕೊಂಡರೇ ಭಯವಾಗುತತ ದೆ. ನಜವಾಗಿಯೂ ಮಾಂಸದ

ಮುದೆು ಯಂತಿರುವ ಮರಿಗಳು ಇಂತ ರೌದಾರ ವತ್ತರದ ಕೀಟಗಳನ್ನು ತಿನು ಬಲ್ಿ ವೇ? ಕೀಟಗಳೇ ಮರಿಗಳನ್ನು

ತಿಂದು ಹಾಕದರೆ ಎಂಬ ಯೀಚನ್ಗಳು ನನು

ತಲೆಯಲ್ಲಿ ! ಆದರೆ ಜ್ವಣ್

ಪಿಕಳ್ದರಗಳು ಕೀಟವನ್ನು ಕ್ಕಕೆ ಅದರ ಒಂದಂದೇ ದೇಹ ಭಾಗಗಳನ್ನು ಕತುತ ಮರಿಗಳಿಗೆ 15 ಕಾನನ – ಮೇ 2022


ತಿನು ಸ್ಸತಿತ ದು ನ್ನು , ಅವುಗಳಿಗೆ ದೃಷ್ಟೆ ತ್ತಗಿದರೂ ಚ್ಚಂತೆಯಿಲ್ಿ ಎಂದು ಬಾಗಿಲ್ಲನ ಹಂದಿನಂದ ನಂತು ನೀಡಿದಾಗಲೇ ಗತ್ತತ ಗಿದು​ು . ಆಗ ಕ್ಕಲ್ವಂದು ಬಾರಿ ಕೀಟದ ಕಾಲೀ ಮತಿತ ನ್ು ೀನೀ ಕ್ಕಳಕ್ಕೆ ಬಿೀಳುತಿತ ದು ವು. ಅವುಗಳನ್ನು ಸಲು. ಇರುವೆಗಳನ್ನು

ತಿನು ಲು ವಿವಿಧ ರಿೀತಿಯ ಇರುವೆಗಳ

ಕಬಳಿಸಲು ಹಲ್ಲಿ . ಹೀಗೆ ನನು

ಮನ್ ಸಕಲ್ ಜೀವ ಜಂತುಗಳಿಂದ

ತುಂಬಿ ತುಳುಕ್ಕತಿತ ತುತ . ಮನ್ಯಲ್ಲಿ ಯಾರಾದರೂ ಹರಿಯರಿದಿು ದು ರೆ ಇದಂದು ಸಂಸರಸೆ ಮನ್ಯೇ ಎಂದು ಜಗುಪ್ು ಕಸಗುಡಿಸ್ಸತಿತ ದು​ು ದು

ಹಂದುತಿತ ದು ರು. ಏಕ್ಕಂದರೆ ಆ ಬಾಣಂತಿ ಕೊೀಣ್ಣಯನ್ನು

ಎರಡು

ದಿನಕೊೆ ಮ್ಮಮ !

ಮೇಲಂದರಂತೆ ಕೀಟಗಳನ್ನು ತರುತಿತ ದು ವು. ನ್ಯನ್ನ ಕಸಗುಡಿಸ್ಸವುದರಲ್ಲಿ ಯೇ ಎರಡೂ

ಪೊೀರ್ಕ

ಪಿಕಳ್ದರಗಳು

ಒಂದಾದ

© ಅನುಪ್ಮ ಹ ಚ್. ಎಂ.

ಹಕೆ ಗಳು ಬಂದು ಬಂದು ಹಂದಿರುಗುತಿತ ದು ವು. ಒಂದಂದು

ಸಲ್

ಇವುಗಳ

ಬಾಯಿಂದ

ತಪಿಪ ಸಿಕೊಂಡ ಕಂಬಳಿ ಹುಳುಗಳು ತೆವಳುತತ ದೇವರ

ಮನ್ಯಲಿ ೀ,

ಮನ್ಯಲಿ ೀ

ಅಡುಗೆ

ಪ್ರ ತಾ ಕ್ಷವಾಗಿದೂು

ಇದೆ!

ಪಿಕಳ್ದರ ತಿನ್ನು ವ ಆಹಾರದ ಬಗೆಗ ಯೇ ಒಂದು ಸಂಶೀಧನ್ಯತಮ ಕ ಪ್ರ ಬಂಧ ಬರೆಯಬಹುದು ಎಂದು ಯೀಚ್ಚಸ್ಸತತ ಆ ಹುಳುಗಳನ್ನು ಮತೆತ ಅದೇ ಕೊೀಣ್ಣಗೆ ಬಿಟ್ಟೆ ಆ

ಬಂದರೂ, ಹಕೆ ಗಳು

ಹುಳುವನ್ನು

ತನು

ಮಕೆ ಳಿಗೆ

ಕೊಡುತಿತ ರಲ್ಲಲ್ಿ . ವಿಧಿಯಿಲ್ಿ ದೇ ನ್ಯನೇ ಆ ಹುಳುಗಳನ್ನು ಸೀಲಾರ್ ಫೆರ ೈ ಗೆ ಕಾ​ಾಂಪಾಂಡಿನ ಮೇಲೆ ಇಡುತಿತ ದೆು ! ಈ ಸಂಶೀಧನ್ ಹೀಗೆ ಮುಂದುವರೆದಿತುತ . ಒಂದು ದಿನ ಪ್ರರ ಢ ಹಕೆ ಗಳು ಹರಗಡೆ ಹೀಗಿದಾು ಗ, ಮರಿಗಳ ಫೀಟೀ ಹತಿತ ರದಿಂದ ತೆಗೆಯೀಣ್ವೆಂದು ಫೀಟೀ ಕಿ ಕೆ ಸಿದೆು ೀ ಒಂದು ದಡಿ

ಪ್ರ ಮಾದವಾಗಿ ಹೀಯಿತು. ಹಂದಿನ ದಿನ ರಾತಿರ ಕಾ​ಾ ಮ್ಮರಾದ ಅನೇಕ

ಕಾಯಷ ವಿಧ್ಯನಗಳನ್ನು ಮಾಡುವುದನ್ನು

ಅಭಾ​ಾ ಸ ಮಾಡುತಿತ ದು

ಮರೆತಿದೆು . ಶ್ಬಧ ದಿಂದ ಮರಿಹಕೆ ಗಳು ಸಾ ಲ್ಪ

ಸಮಯಕ್ಕೆ ಸರಿಯಾಗಿ ತ್ತಯಿ ಹಕೆ ಕೂತಿತುತ . ಇಷ್ಟೆ

'ಅಪಾಯ

ನನು

ಕೂಗನ್ನು '

ಮೂಾ ಟ್

ಬೆಚ್ಚಚ ದವಲ್ಿ ದೇ ಅದೇ

ಕೂಡ ಮರಳಿ ಬಂದು ಇನು ಂದು ಕಟಕ ಮೇಲೆ

ದಿನ ಶಾಂತತೆಯನ್ನು

ಕಾಪಾಡಿಕೊಂಡು ಬಂದಿದು ಎಂಬಂತೆ

ನ್ಯನ್ನ, ರ್ಟೆ ರ್ ಶ್ಬಧ ವನ್ನು

ಹಾಗು ಹಕೆ

ನಜ ಸಾ ರೂಪ್ವನ್ನು ಕೂಗುತತ

ಮೇಲೆ

ಸಂಸರವನ್ನು

ಜೊೀಪಾನವಾಗಿ

ಮರೆತು ನ್ಯನಂದು ಅಪಾಯ ಹಾರಾಡತೊಡಗಿದವು.

ಏನ್ನ

ಮಾಡುವುದೆಂದು ತಿಳಿಯದೆ ಅಲ್ಲಿ ಂದ ಪ್ಲಾಯನ ಮಾಡಿ, ಅನಂತರ ದಿನವಿಡಿೀ ಕಾ​ಾ ಮ್ಮರಾ, ಹಕೆ ಗಳ ಉಸಬರಿಗೆ ಹೀಗಲ್ಲಲ್ಿ . ಸಂಜೆ, ಪ್ಡಸಲೆಯಲ್ಲಿ ರುವ ಸಿಂಕ್ ನಲ್ಲಿ ತೊಳೆಯುತಿತ ದು ನನು ನ್ನು

ನೀಡಿದ ಪಿಕಳ್ದರ ಹಕೆ , ಹಾರಿ ಬಂದು ನನು

ಪ್ರ ಯತಿು ಸಿತು! ನ್ಯನ್ನ ಹಂದೆ ತಿರುಗಿ ನಂತರೂ ಹೆದರದೆ ನನು 16 ಕಾನನ – ಮೇ 2022

ಮುಖ

ತಲೆಗೆ ಕ್ಕಕೆ ಲು

ತಲೆಗೆ ಧ್ಯಳಿ ಮಾಡಲು


ಪ್ರ ಯತಿು ಸಿತು. ಅಯಾ ೀ ಇದಿನೂು ಬೆಳಿಗೆಗ ಯ ಪ್ರ ಸಂಗವನ್ನು ಮರೆತಿಲ್ಿ ವೇ? ಹಾವಿನ ದೆಾ ೀರ್ ಹನ್ು ರಡು ವರ್ಷ ಎಂಬ ವಾಕಾ ಹಾವಿನ ನ್ನಪಿನ ಶ್ಕತ ಬಗೆಗ ಚಾಲ್ಲತ ಯಲ್ಲಿ ದು ರೂ ಪ್ಕಮ ಗಳ ಸಮ ರಣ್ ಶ್ಕತ ಬಗೆಗ ಏನೂ ಸ್ಸಳಿವಿಲ್ಿ ವೇ? ಏನ್ನ ಮಾಡುವುದಿೀಗ? ತೇಜಸಿಾ ಅವರು ಎಲ್ಲಿ ಯೂ ಈ ತರಹದ ಅನ್ನಭವವನ್ನು ಉಲೆಿ ೀಖಿಸಿಯೇ ಇಲ್ಿ ವಲ್ಿ ! ನನು ಆತಮ ರಕ್ಷಣ್ಣಗೀಸೆ ರ ಅದನ್ನು ಹರಗೀಡಿಸಿದರೆ ಅದು ಹೆದರಿ ಮತೆತ ಹಂದಿರುಗದಿದು ರೆ ಆ ಮರಿಗಳ ಗತಿಯೇನ್ನ? ದಿನ ದಿನಕೂೆ ಬೇರೆ ಬೇರೆ ರಿೀತಿಯ ಕೀಟ, ಹಣ್ಣಣ ಗಳನ್ನು

ತಂದುಕೊಡುವ ಅವುಗಳಿಗೆ ನ್ಯಳಿನ

ಡಯಟ್ ಚಾಟ್ಷ ಏನದೆಯೀ ಯಾರಿಗಗ ತುತ ? ನ್ಯನ್ಲ್ಲಿ ಂದ ಆ ಕೀಟಗಳನ್ನು ಹೆಕೆ ತರಲ್ಲ? ಸಲ್ಲೀಂ ಅಲ್ಲಯ ಪುಸತ ಕ ಇಂಗಿ​ಿ ರ್ಲ್ಲಿ ದು ರೂ ಅದನ್ನು

ಓದಬೇಕತೆತ ೀ? ಓದಿದು ರೂ ಅದರಲ್ಲಿ

ಇಂತಹ ಪ್ರ ಸಂಗಗಳು ಉಲೆಿ ೀಖಿತವಾಗಿವೆಯೇ? ಹೀಗಲ್ಲ ತಿಮಾಮ ಪುರ ಗುರುಗಳಿಗಾದರೂ ಫೀನ್ ಮಾಡೊೀಣ್ವೆಂದರೆ ಈ 'ಆಂಗಿರ ಬಡ್ಷ' ನನು ಮಬೈಲು ಹುಡುಕ ತರಲು ಸಮಯ ಕೊಡುವುದೇ? ಮಬೈಲ್ಡ ಸಿಕೆ ರೂ ನ್ಟವಕ್ಷ ಬರುವುದು ಹರಗೆ ತ್ತನೇ? ಹರಗೀಡಿ ಹೀಗಬೇಕ್ಕಂದರೆ ಬಾಗಿಲ್ ಚ್ಚಲ್ಕ ಹಾಕದೆ. ಇಲ್ಲಿ ನ ತೇವಾಂಶ್ಕ್ಕೆ ಉಬಿಬ ಕೊಂಡ ಬಾಗಿಲ್ನ್ನು ತೆಗೆಯಲು ಕನರ್ೆ ಪ್ಕ್ಷ ಒಂದು ನಮರ್ವಾದರೂ ಹರಸಹಸ ಮಾಡಬೇಕ್ಕ. ಅರ್ೆ ರಲ್ಲಿ ಈ ಹಕೆ ನನು ನ್ನು

ಎಷ್ಟೆ ಬಾರಿ ಕ್ಕಕೆ ಬಹುದು? ಈಗಾಗಲೇ ಮಂಗ ಕಚ್ಚಚ ದು ಕ್ಕೆ ಆರೇಳು ಲ್ಸಿಕ್ಕ

ಆಗಿದೆ. ಇನ್ನು ಇದರ ಪ್ರಿಣಮವೇನೀ? ನನು ವಿಚಾರ ಸರಣಿ ಇನೂು ಮುಗಿದಿರಲ್ಲಲ್ಿ . © ಅನುಪ್ಮ ಹ ಚ್. ಎಂ.

17 ಕಾನನ – ಮೇ 2022


ಆಗ

© ಸನತ್ ಶಾನುಭ ೇಗ

ಹಕೆ

ಮುಂದಿನ

ಜ್ವರಿಗಳಿಸಿ ನನು ಕ್ಕಳಿತು

ತನು

ಯೀಜನ್ಯನ್ನು

ಎದುರಿಗೆ ನ್ಲ್ದ ಮೇಲೆ

ಪುಕೆ ಗಳನ್ು ಲ್ಿ

ಎದೆಯುಬಿಬ ಸಿ ಕ್ಕಳಿತಿತು. ತನು

ನಗರಿಸಿಕೊಂಡು ಎರಡೂ ಬದಿಯ

ರೆಕ್ಕೆ ಗಳನ್ನು ಚಾಚ್ಚ ಹಡಿದು ಹಂದಿನ ಬಾಲ್ವನ್ನು ಬಿೀಸಣಿಗೆಯಂತೆ ಅಗಲ್ವಾಗಿ

ಮಾಡಿ

ತೆಗೆದು

ನರಂತರವಾಗಿ ದೇವರೇ

ವಿಚ್ಚತರ

ರಿೀತಿಯಲ್ಲಿ

ಕೂಗಲಾರಂಭಿಸಿತು!

ಇದೇನ್ನ

ಮಾಡುತತ ದೆ

ಬಾಯಿಯನ್ನು

ಫ್ಜೀತಿ?

'ಅಯಾ ೀ

ಇನ್ನು

ಹಕೆ ?'

ಏನೇನ್ನ

ಬೆರ ಜಲ್ಡ

ಮಳೆಕಾಡುಗಳಲ್ಲಿ ಕ್ಕಲ್ ಪ್ಕಮ ಗಳು ಈ ತರಹ ಹೆಣ್ಣಣ ಪ್ಕಮ ಯನ್ನು

ಆಕಷ್ಟಷಸಲು

ಮಾಡುವುದನ್ನು

ಡಿಸೆ ವರಿ ಚಾನ್ಲ್ಡ ನಲ್ಲಿ ಬಿಟೆ ನೀಡಿದೆು .

ಆದರೆ

ಅಸಂಭದು ವಾಗಿದೆ.

ಇಲ್ಲಿ ನ

ಇನ್ನು

ಆತಮ ಸಂರಕ್ಷಣ್ಣಗೀಸೆ ರ

ಕಣ್ಣಣ ಕ್ಕಲ್ ಈ

ಬಿಟೆ ಂತೆ ಪ್ರ ಸಂಗ ಹಕೆ ಗಳು ತಂತರ

ಉಪ್ಯೀಗಿಸ್ಸವುದನ್ನು ಓದಿದೆು . ಆದರೆ ಮನ್ನರ್ಾ ರಿಗೂ ಇದನ್ು ೀ ಅಳವಡಿಸ್ಸತತ ವೆ ಎಂದು ಗತಿತ ರಲ್ಲಲ್ಿ ! ಏನ್ನ ಮಾಡಲು ತೊೀಚದೆ ಪ್ಕೆ ದಲ್ಲಿ ದು ನನು ಬೆಡ್ ರೂಮಗೆ ಓಡಿ ಹೀಗಿ ಬಾಗಿಲು ಹಾಕಕೊಂಡೆ. ಅಷ್ೆ ೀ, ಮರುದಿನ ಮಧ್ಯಾ ಹು

ನೀಡಿದರೆ ಹಕೆ ಗಳು ಒಂದು

ಮರಿಯನ್ನು ಹಾರಿಸಿಕೊಂಡು ಹರ ಕಟಕಯ ಸರಳಿನ ಮೇಲೆ ಕೂರಿಸಿದು ವು. ಇನು ಂದು ಮರಿಹಕೆ

ಬಟೆ​ೆ

ಒಣ್ಹಾಕ್ಕವ ತಂತಿಯ ಮೇಲೆ ಕೂತಿದು​ು , ಹರಗೆ ಹಾರಿ ಹೀಗಲು

ಸನು ದಧ ವಾಗಿತುತ . ಹನ್ು ರಡೇ ದಿನಕ್ಕೆ ಬಾಣಂತನ ಮುಗಿಯಿತೇ?! ಕೊೀಳಿಯಾದರೆ 21 ದಿನ ಕಾವು ಕ್ಕಳಿತು 3-4

ತಿಂಗಳು ಮರಿಗಳಿಗೆ ತರಬೇತು

ನೀಡುವುದರಲ್ಲಿ

ಕಳೆಯುತತ ದೆ.

ನಲ್ಲಷಪ್ತ ವಾಗಿ ಹಾರಿಹೀಗುತಿತ ದು ಪಿಕಳ್ದರ ಸಂಸರ ಮತೆತ ತ್ತನ್ನ ಹುಟಿೆ ಬೆಳೆದ ಮನ್ ಕಡೆ ಬರುವುವೇ? ಎಂದು ನೀಡುತ್ತತ ನಂತು ಬಿಟೆ​ೆ . "ಅಮಾಮ ಅಪಾಪ ಜ-ಅಜ್

ಮನ?" ಅಂತ ಮಗ ನನು

ಅಂಗಿಯನ್ನು

ಬುಬುಬ ಲ್ಡ… ಬುಬುಬ ಲ್ಡ…

ಹಡಿದು ಎಳೆದಾಗಲೇ ನ್ಯನ್ನ

ವಾಸತ ವಲೀಕಕ್ಕೆ ಮರಳಿದು​ು . ಶಾಲೆಯ ಧ್ಯವಂತ ನ್ನಪಾಗಿ ಅವನಗೆ ಅದರ ಬಗೆಗ ಹೇಳಲ್ಲ ಪುರುಸತಿತ ಲ್ಿ ದೆ ಶಾಲೆಗೆ ಕಳಿಸಿ ಅಮಮ ನಗೆ ಫೀನ್ಯಯಿಸಿ "ಅಮಾಮ , ನಮಮ ನ್ ಕೈತೊೀಟಕ್ಕೆ ಈಗಲ್ಲ ಬುಲುಬ ಲ್ಡ ಬರುತತ ವೆಯೇ? ಅಲ್ಿ ದೆ ಗುಬಿಬ ಗಳಿಗೆಂದು ಕಟಿೆ ಗೆಯ ಗೂಡು (ಗುಬಿಬ ಗಳ ಸಂಖ್ಯಾ

ಇಳಿಮುಖವಾಗಿದು ರಿಂದ ಅವುಗಳ ಸಂತತಿ ಹೆಚ್ಚಚ ಸಲು ಇಂತಹ ಗೂಡುಗಳನ್ನು

ಬೆಳಗಾವಿಯ

ಹಂಡಲ್ಗಾ

ತಯಾರಿಸಲಾಗಿದು ನ್ನು

ಜೈಲ್ಲನ

ತಂದಿದು​ು . ನ್ಯಲುೆ

ಖೈದಿಗಳ

ಮನಃಪ್ರಿವತಷನ

ಕೇಂದರ ದಲ್ಲಿ

ತವರುಮನ್ಯಲ್ಲಿ . ಎರಡು ಗೂಡು ಗಂಡನ

ಮನ್ಯಲ್ಲಿ . ಬೆಂಗಳೂರಿಗೆ ತರುವ ಉತ್ತು ಹವಿದು ರೂ ಬಾಡಿಗೆ ಮನ್ಯ ಗೀಡೆಗೆ ಮಳೆ ಹಡೆಯಲು ಮನ್ ಮಾಲ್ಲೀಕನ ಅನ್ನಮತಿ ಬಗೆಗ ನ್ನಪಾಗಿ ಉತ್ತು ಹ ಇಳಿದು ಹೀಗಿತುತ !) 18 ಕಾನನ – ಮೇ 2022


ತಂದಿದೆು ನ್ಲ್ಿ ? ಅದನ್ನು

ಗೀಡೆಗೆ ಹಾಕದಿರೇ?" ಎಂದು ಕೇಳಿದು ಕ್ಕೆ ಅಮಮ

"ಓ ಬರದ

ಇತ್ತಷವ ಏನ್ನ? ಗೂಡ ಗಾ​ಾ ಡಿಗಿ ಹಾಕೇವಿ ಆದರ ಗುಬಿಬ ಗಳಿಗೂ ಗರವಂಕಗಳಿಗೂ ಜಗಳ. ಆ ಒಂದ್ ಇಂರ್ಚ ತ್ತತ ಒಳಗ ಈ ಗರವಂಕ ಹೆಂಗ ಹೀಗತ ವೀ ಏನೀ? ಅವುತರ ಜಗಳ ಮುಗದ ಮಾ​ಾ ಲ್ಡ ನಂಗ ಫೀನ್ ಮಾಡಿ ಏನ್ಯತ್ ಅಂತ ಹೇಳೆತೀನ. ಅಂದಂಗ ನಮಮ ಮನ ಗೇಟಿನ ಮನಪಾಿ ಂಟ್ ಬಳಿಳ ಹಬೆಬ ೀತ್ ಅಲಾ ಅದರ ಳಗ ಬುಲುಬ ಲ್ಡ ಗೂಡ ಕಟೆ​ೆ ೀತಿ. ಕಾವಿಗಿ ಕ್ಕಂತ ಎಂಟ್ ದಿನ್ಯ ಆಗೇತಿ. ಇನ್ು ೀನ್ ಮರಿ ಬಂದಾವು. ಇದ ಈ ವರ್ಷದ ಮೂರನೇ ಬಾಣಂತನ ನೀಡ ನಮಮ ನ್ಯಾ ಗ!" ಎಂದು ಖುಷ್ಟಯಿಂದ ಹೇಳುತಿತ ದು ರೆ, ನನು

ಮನಸ್ಸು

ಆಗಲೇ ಕಾ​ಾ ಲೆಂಡರ್ ನತತ ತಿರುಗಿ ರಜೆಗಳನ್ನು ಹುಡುಕತೊಡಗಿತುತ !

© ಅನುಪ್ಮ ಹ ಚ್. ಎಂ.

ಲೇಖನ: ಅನುಪ್ಮಾ ಕ ಬ ಣಚಿನಮರ್ಡಿ ಬೆಂಗಳೂರು ಜಿಲ್ಲೆ

19 ಕಾನನ – ಮೇ 2022


ವಿವಿ ಅಂಕಣ ಸಸಾ ಗಳು ಕರೆಯುತಿತ ವೆ! ಹೌದು, ಸಸಾ ಗಳು ನಜವಾಗಿಯೂ ಕರೆಯುತಿತ ವೆ. ಆದರೆ ಎಲ್ಲಿ ಗೆ? ಯಾರನು ? ಹೇಗೆ? ಎಂಬ ಪ್ರ ಶ್ನು ಗಳು ಬರಲೇ ಬೇಕ್ಕ, ನ್ಯನೂ ಉತತ ರಿಸಲೇಬೇಕ್ಕ. ಈ ಪ್ರ ಶ್ನು ಗಳಿಗೆ ಹಂದಿನಂದ ಉತತ ರಿಸ್ಸತ್ತತ ಹೀದರೆ… ಸಸಾ ಗಳು ಹೇಗೆ ಕರೆಯುತಿತ ವೆ? ಅವು ಮಾತನ್ಯಡಬಲ್ಿ ವೇ? ಉತತ ರ… ಹೌದು ಸಸಾ ಗಳು ಮಾತನ್ಯಡುತತ ವೆ. ನಮಮ

ನಮಮ

ಹಾಗೆ ಕನು ಡದಲಿ ೀ,

ಇಂಗಿ​ಿ ೀರ್ು ಲಿ ೀ ಅಲ್ಿ . ಬದಲ್ಲಗೆ ತಮಮ ದೇ ಆದ ರಾಸಯನಕ ಭಾಷ್ಯಲ್ಲಿ . ಇನೂು ನಖರವಾಗಿ

ಹೇಳುವುದಾದರೆ

ಕ್ಕಲ್ವು

ರಾಸಯನಕಗಳನ್ನು

ಸರ ವಿಸಿ

ಗಾಳಿಯಲ್ಲಿ

ತೇಲ್ಲಬಿಡುತತ ವೆ. ಇಂತಹ ವಿವಿಧ ರಾಸಯನಕದ ವಿವಿಧ ವಾಸನ್ಗಳಿಗೆ ಒಂದಂದು ಅಥಷವಿರುತತ ದೆ. ಯಾರನ್ನು ಕರೆಯುತಿತ ವೆ? ಸಸಾ ಗಳ ಕೂಗನ್ನು ಕೀಟಗಳು ಅಥಷಮಾಡಿಕೊಳಳ ಬಲ್ಿ ವು. ಹೆಚಾಚ ಗಿ ಕೀಟಗಳನ್ು ೀ ಅವು ಆಹಾ​ಾ ನಸ್ಸವುದು. ಜೊತೆಗೆ ತನು ಮಾಡುವುದುಂಟ್ಟ. 20 ಕಾನನ – ಮೇ 2022

ಪ್ಕೆ ದ ಸಸಾ ಗಳಿಗೆ ಎಚಚ ರಿಕ್ಕ ನೀಡಲ್ಲ ಸಹ ಹೀಗೆ


ಎಲ್ಲಿ ಗೆ ಮತುತ ಕಾರಣ್ವೇನ್ನ? ಕೀಟಗಳು ಕರೆಗೆ ಓಗಟ್ಟೆ ರಾಸಯನಕಗಳನ್ನು ಯಾವುದಾದರು

ಸಸಾ ಗಳ ಬಳಿಗೇ ಬರುತತ ವೆ. ಏಕ್ಕಂದರೆ ಸಸಾ ಗಳು ಹೀಗೆ

ಗಾಳಿಯಲ್ಲಿ

ಬಿಟ್ಟೆ

ಆಕರ ಮಣ್ಕಾರಿ

ವಾಸನ್ಯ ಮೂಲ್ಕ ಕರೆಯುವುದು, ತನಗೆ

ಕೀಟದಿಂದ

ಅಥವಾ

ಯಾವುದೇ

ಪಾರ ಣಿಯಿಂದ

ತೊಡಕಾದಾಗ. ತನಗೆ ತೊಂದರೆ ಮಾಡುವ ಕೀಟ ಬಂದು ದಾಳಿ ಮಾಡಿದರೆ, ದಾಳಿ ಮಾಡುತಿತ ರುವ ಕೀಟವನ್ನು ತಿನ್ನು ವ ಕೀಟಕ್ಕೆ ಈ ರಾಸಯನಕ ಸಂದೇಶ್ವನ್ನು ವಾಸನ್ಯ ಮೂಲ್ಕ ಕಳಿಸಿ ತನು ಬಳಿಗೆ ಆಹಾ​ಾ ನಸ್ಸತತ ದೆ. ಅದು ಬಂದು ತನು ನ್ನು ಹಾಳು ಮಾಡುತಿತ ರುವ ಕೀಟವನ್ನು

ತಿನ್ನು ವುದರಿಂದ ತನಗಾಗುವ ಹಾನಯನ್ನು

ಗಮನಸಿರಬಹುದು ಹಲ್ದಲ್ಲಿ ನ ಕಳೆಯನ್ನು

ಸಸಾ ಗಳು ತಡೆಯುತತ ವೆ. ನೀವೂ

ಕತತ ರೆ ಒಂದು ವಿಧದ ವಾಸನ್ ಬರುತತ ದೆ,

ಟಮಾ​ಾ ಟೀ ಗಿಡದ ಎಲೆಯನ್ನು ಮುರಿದರೆ ಬೇರೆ ವಿಧದ ವಾಸನ್ ಬರುತತ ದೆ. ಹೀಗೆ ನಮಗೆ ತಿಳಿಯದ ಹಾಗೇ ಸಸಾ ಗಳು ತಮಮ

ಜೀವರಕ್ಷಣ್ಣಗಾಗಿ ಇಂತಹ ರಹಸಾ

ಕಂಡುಕೊಂಡಿವೆ. ಅಷ್ೆ ೀ ಅಲ್ಿ ದೆ ತನು ಬರಬಹುದಾದ ಹಾನಯನ್ನು

ದಾರಿಗಳನ್ನು

ಹತಿತ ರದ ಸಸಾ ಗಳಿಗೆ ತನಗೆ ತಗುಲ್ಲದ ರೀಗ

ಎಚಚ ರಿಸಲು ಹೀಗೆ ಮಾಡುವುದುಂಟ್ಟ. ಹಾಗಾದರೆ ಹೂ

ಬಿಡುವ ಸಸಾ ಗಳ ಹೂವಿನ ಸ್ಸಗಂಧಕೂೆ ಇದೇ ತರಹ ಕಾರಣ್ವಿರಬಹುದೇ? ಎಂಬ ಪ್ರ ಶ್ನು ಮೂಡಿದು ಲ್ಲಿ

ನನು ಂದಿಗೇ

ಇದಿು ೀರೆಂದಥಷ. ಆಲೀಚನ್ ಸೂಸ್ಸವ ತಮಮ

ಗುಡ್… ಹೌದು ನಮಮ

ಉತತ ಮವಾಗಿದೆ.

ಸ್ಸಗಂಧಕ್ಕೆ

ಹೂಗಳು

ಮುಖಾ

ಪ್ರಾಗಸಪ ಶ್ಷಕ

ಕಾರಣ್

ಕೀಟಗಳನ್ನು

ಆಹಾ​ಾ ನಸಲು. ಸ್ಸಗಂಧವನ್ನು ಗಾಳಿಯಲ್ಲಿ ತೇಲ್ಲ ಬಿಡುವುದರಿಂದ ಅದನ್ನು ದುಂಬಿಗಳು,

ಪ್ತಂಗಗಳಂತಹ

ಪ್ರಾಗಸಪ ಶ್ಷಕ ಕೀಟಗಳನ್ನು

ಗರ ಹಸಿದ ವಿವಿಧ

ಗಂಧ ಬಿೀಸಿ

ಕರೆಯುತತ ವೆ. ಮಕರಂದಕಾೆ ಗಿ ಬರುವ ಅವುಗಳು ತಮಗೆ ತಿಳಿಯದ ಹಾಗೇ ಸಸಾ ಗಳ ವಂಶಾಭಿವೃದಿಧ ಯಲ್ಲಿ

ಮಹಾ ಪಾತರ ನವಷಹಸಿ ನಗಷಮಸಿಬಿಡುತತ ವೆ. (ಇಂತಹ ಹತುತ

ಹಲ್ವು ಅಚಚ ರಿಗಳನ್ನು ಸಸಾ ಗಳು ತಮಮ ಲ್ಲಿ ಅಡಗಿಸಿಕೊಂಡಿವೆ. ಸಸಾ ದ ನಗೂಢ ಅಚಚ ರಿಯ ವಿರ್ಯಗಳ ಬಗೆಗ

ಇನೂು

ಹೆಚ್ಚಚ

ತಿಳಿದುಕೊಳಳ ಲು ‘what plants talk about’ ಎಂಬ

ಸಕ್ಷಾ ಚ್ಚತರ ವನ್ನು ನೀಡಿ, ಯೂಟ್ಯಾ ಬ್ ನಲ್ಲಿ ದೆ). ಎಷ್ಟೆ ಚಂದದ ವಾ ವಸೆ ಅಲ್ಿ ವೇ… ಕ್ಕಲ್ವಮ್ಮಮ ಇಂತಹ ವಿರ್ಯಗಳನ್ನು

ತಿಳಿದರೆ

ಅಥವಾ ನ್ನ್ಸಿಕೊಂಡರೆ ನ್ಯವು ನಲ್ಷಕ್ಷಾ ವಾಗಿ ನೀಡುವ ಒಂದು ಸಮಾನಾ ಗಿಡ ಇಷ್ೆ ಲಾಿ ಮಾಡುತತ ದೆಯೇ ಎಂದು ಅಚಚ ರಿಯಾಗುತತ ದೆ. ಆದರೆ ಇಂತಹ ಸಸಾ ಗಳ ಅಚಚ ರಿಯ ಜೀವನದಲ್ಲಿ ನಮಮ

ಪಾತರ ಏನ್ಂದು ಗತೆತ ೀನ್ನ? ಅವುಗಳಿಗೆ ಜೀವನವೇ ಇಲ್ಿ ದ ಹಾಗೆ

ಮಾಡುವುದು! ಹೌದು, ನ್ಯವು ಬಳಸ್ಸವ ವಸ್ಸತ ಗಳನ್ನು

ತಯಾರಿಸ್ಸವ ಕಾಖ್ಯಷನ್ಗಳು,

ಸಂಚಾರಕ್ಕೆ ಬಳಸ್ಸವ ಮೀಟಾರ್ ವಾಹನಗಳು ಹಾಗೂ ಇನು ತರ ವಸ್ಸತ ಗಳು ಉಗುಳುವ 21 ಕಾನನ – ಮೇ 2022


ಅನಲ್ಗಳು ವಾಯು ಮಾಲ್ಲನಾ ಕ್ಕೆ

ನೇರ ಕಾರಕಗಳ್ದಗಿವೆ. ಅಷ್ೆ ೀ ಅಲ್ಿ ದೇ ಹೂವುಗಳು

ಸೂಸ್ಸವ ಸ್ಸಗಂಧಗಳನ್ು ೀ ನಕ್ಕಮ ಯಾಗಿಸಿಕೊಂಡು, ಆಹಾರವನು ರಸಿ (ಮಕರಂದ) ಬರುವ ಕೀಟಗಳ ಹಟೆ​ೆ ಯ ಮೇಲೆ ಹಡೆಯುತ್ತತ ಹಾಗೂ ಆಹಾರ ನೀಡಿ ತನು

ಸಂತ್ತನದ

ಉತಪ ತಿತ ಗೆ ಜರುಗಬೇಕಾದ ಪ್ರಾಗಸಪ ಶ್ಷ ಕರ ಯೆಯನ್ನು ನ್ರೆವೇರಿಸಿಕೊಳುಳ ತಿತ ದು ಆ ಹೂವಿನ ಸಸಾ ಗಳ ಸಂತ್ತನ ನಲ್ಲಿ ಸಿ, ಈ ಎರಡೂ ಜೀವಗಳಿಗೆ ಮತುತ ಅವುಗಳ ನಡುವಿನ ಅವಿನ್ಯಭಾವ ಸಂಬಂಧಕ್ಕೆ ಮಾರಕವಾಗಿ ಪ್ರಿಣ್ಮಸಿದೆ. ಸರಿ! ತಿಳಿಯಿತು, ಸಾ ಲ್ಪ ಬಿಡಿಸಿಯೇ ಹೇಳುತೆತ ೀನ್. ಚ್ಚಟೆ​ೆ , ದುಂಬಿಗಳಂತಹ ಕೀಟಗಳಿಗೆ ನಮಮ

ನಮಮ

ಹಾಗೆ ಮೂಗು ಇಲ್ಿ . ಅವುಗಳು ವಾಸನ್ಯನ್ನು

ಗರ ಹಸ್ಸವುದು ತಮಮ

ಸಪ ಶ್ಷತಂತುಗಳಿಂದ (ಆಂಟೆನ್ಯ). ಅದರ ಆಧ್ಯರದ ಮೇಲೆಯೇ ಅವುಗಳು ಹೂವನ್ನು ಹುಡುಕಕೊಂಡು

ಹೀಗಿ

ವಾಯುಮಾಲ್ಲನಾ ದ

ಮಕರಂದ

ಹೀರಿ

ಪ್ರಿಣಮದಿಂದಾಗಿ

ಜೀವನ

ಹೂವುಗಳು

ಸಗಿಸ್ಸತಿತ ರುವುದು.

ಹರಬಿಡುವ

ಆದರೆ

ಸ್ಸಗಂಧವನ್ನು

ಕೀಟಗಳು ಗರ ಹಸಲಾಗುತಿತ ಲ್ಿ . ಇದರಿಂದಾಗಿ ಸಸಾ ಗಳ ಪ್ರ ಕೀಟಗಳು ಸ್ಸಳಿಯದೇ ಪ್ರಾಗಸಪ ಶ್ಷ ಮತುತ

ಕೀಟಗಳ

ಆಹಾರ,

ಸಂಶೀಧನ್ಯಂದು. ಅವುಗಳನ್ನು

ಇವೆರಡಕೂೆ

ಇಂತಹ

ಕ್ಕತುತ

ಸಂಶೀಧನ್ಗಳು

ಬಂದಿದೆ ಮುಂಚಯೇ

ಎನ್ನು ತಿತ ದೆ

ಹಸ

ಬಂದಿವೆಯಾದರೂ

ಕೇವಲ್ ಕಂಪೂಾ ಟರ್ ಮಾದರಿಗಳ ಆಧ್ಯರದ ಮೇಲೆ ಊಹಸಿದು ರು. ಇದು

ವಾಸತ ವದಲ್ಲಿ ಜರುಗುತತ ದಯೇ? ಇಲ್ಿ ವೇ? ಎಂಬ ಪ್ರ ಶ್ನು ಗಳಿಗೆ ಪುರಾವೆ ಸಹತ ಉತತ ರವಿರಲ್ಲಲ್ಿ . ಅದಕ್ಕೆ

ಉತತ ರವನ್ನು

ಹಸ

ಸಂಶೀಧನ್

ಮಾಡಿದ

ಜೇಮ್ು

ಯಾಷಲ್ಡು

ಕಂಡುಹಡಿದಿದಾು ರೆ. © NEIL MULLINGER

ಜೇಮ್ು ಇಂಗೆಿ ಂಡಿನ ರಿೀಡಿಂಗ್ ವಿಶ್ಾ ವಿದಾ​ಾ ಲ್ಯದ ಜೀವಶಾಸತ ಾಜ್ಞ. ಕಪುಪ ಸಸಿವೆ ಗಿಡದ ಮೇಲೆ ಸಂಶೀಧನ್ ಮಾಡಲು ಅವರು ಒಂದು ಕಪುಪ ಮೀಟರ್ ವಾ​ಾ ಸದ ಕಪುಪ ಉಂಗುರಗಳನ್ನು

ಕೊಳವೆಯ ವೃತ್ತತ ಕಾರವನ್ನು

ರಚ್ಚಸಲಾಯಿತು.

ಸ್ಸಲ್ಭವಾಗಲೆಂದು ಮಾದರಿಯನ್ನು 22 ಕಾನನ – ಮೇ 2022

ಸಸಿವೆ ಬೆಳೆಯುವ ಹಲ್ದಲ್ಲಿ 8

ಕೀಟಗಳು

ಚ್ಚತರ ದಲ್ಲಿ ತೊೀರಿಸಿರುವ ಹಾಗೆ

ಒಳಗೆ

ಹರಗೆ

ಸಂಚರಿಸಲು

ತೆರೆದ ಹಾಗೆ ಇಡಲಾಯಿತು. 8 ಈ ತರಹದ


ಮಾದರಿಗಳನ್ನು

ರಚ್ಚಸಿ

2

ಉಂಗುರಗಳಲ್ಲಿ

ಡಿೀಸಲ್ಡ

ಹಗೆಯನೂು ,

ಇನ್ು ರೆಡು

ಉಂಗುರಗಳಲ್ಲಿ ಓಝೀನ್ ಅನೂು , ಮತೆತ ರೆಡು ಉಂಗುರಗಳಲ್ಲಿ ಇವೆರಡೂ ಹಗೆಯನ್ನು ಬಿಟ್ಟೆ , ಉಳಿದೆರೆಡು ಉಂಗುರಗಳಲ್ಲಿ ಏನನೂು ಬಿಡದೆ ಹಾಗೆ ಇಡಲಾಯಿತು. ಇಲ್ಲಿ ಬಳಸಿದ ಮಾಲ್ಲನಾ ಕಾರಕ ಹಗೆಗಳ ಪ್ರ ಮಾಣ್ ಇಂಗೆಿ ಂಡಿನ ಒಂದು ಸಮಾನಾ ವಾಹನ ಸಂಚಾರ ಮಾಡುವ ಪ್ರ ದೇಶ್ದಲ್ಲಿ ದರೆಯುವ ಪ್ರ ಮಾಣ್ದೆು ೀ ಆಗಿತುತ . ಸಸಿವೆ ಗಿಡಗಳು ಹೂಬಿಡುವ ಕಾಲ್ದಲ್ಲಿ ಪ್ರ ತಿೀ ದಿನ ಎಲಾಿ ಉಂಗುರಗಳಿಗೆ ಎಷ್ೆ ಷ್ಟೆ ಕೀಟಗಳು ಬರುತತ ವೆ? ಎಷ್ಟೆ ಬಾರಿ ಬರುತತ ವೆ? ಎಂದು ಸತತ ಎರಡು ವರ್ಷಗಳ ಕಾಲ್ ದಾಖಲ್ಲಸಿಕೊಳಳ ಲಾಯಿತು. ‘ಫ್ಲ್ಲತ್ತಂಶ್ವು ನ್ಯವು ಊಹಸಿದು ಕೆ ಂತ ತಿೀವರ ವಾಗೇ ಇತ್ತು ’ ಎನ್ನು ತ್ತತ ರೆ ಜೇಮ್ು . ಯಾವುದೇ ಹಗೆ (ಮಾಲ್ಲನಾ ಕಾರಕ ಅನಲ್) ಯನ್ನು

ಬಿಡದ ಉಂಗುರಕ್ಕೆ ಹೀಲ್ಲಸಿದರೆ ಡಿೀಸಲ್ಡ ಮತುತ

ಓಝೀನ್ ಎರಡೂ ಬಿಟೆ ಉಂಗುರದ ಒಳಗೆ 90% ಕಡಿಮ್ಮ ಕೀಟಗಳು ತನು ಆಹಾರ ನೀಡುವ ಹೂಗಳಲ್ಲಿ ಗೆ ಬರುತಿತ ದು ವು. ಕ್ಕಲ್ವು ಬಾರಿ ಕೇವಲ್ 30% ಕೆ ಂತ ಕಡಿಮ್ಮ ಕೀಟಗಳು ಮಾಲ್ಲನಾ ಹಗೆ

ಬಿಡುತಿತ ದು

ಉಂಗುರದ

ಒಳಗೆ

ಬರುತಿತ ದು​ು ದು.

ಇದು

ವಿಜ್ವಾ ನಗಳಿಗೆ

ಅಚಚ ರಿಯನ್ನು ಂಟ್ಟಮಾಡಿತು. ಏಕ್ಕಂದರೆ ಈ ಪ್ರ ಯೀಗದಲ್ಲಿ ಪ್ರ ಯೀಗಿಸಿದ ಅನಲ್ಗಳು ಇಂಗೆಿ ಂಡ್ ಸಕಾಷರ ವಿಧಿಸಿದು ಮಾಲ್ಲನಾ ಹಗೆಯ ಮಾನದಂಡಕೆ ಂತ ಕಡಿಮ್ಮಯೇ ಇತುತ . ಆದರೂ ಹೆಚ್ಚಚ ನ ಸಂಖ್ಯಾ ಯಲ್ಲಿ ಕೀಟಗಳು ಹೂವನ್ನು ಅರಸಿ ಬರಲು ಸ್ಸಗಂಧ ದೊರಕದೇ ಆಗಿದೆ. ಸಂಶೀಧನ್ಯ ಅಂಶ್ಗಳನ್ನು ಮಾಲ್ಲನಾ ದ

ಅಂಕ

ಗಮನಸಿದರೆ ಪ್ರಿಣಮ

ವಾಯು ದುಂಬಿಗಳು,

ಪ್ತಂಗಗಳು, ಚ್ಚಟೆ​ೆ ಗಳಂತಹ 10 ಬಗೆಯ ವಿವಿಧ

ಕೀಟಗಳು

ತನು

ಆಹಾರವನ್ನು

ಅರಸಿ ಹೀಗಲು ಹೆಣ್ಗಾಡಿವೆ. ಹೇಗೆಂದರೆ, ಸಂಶೀಧಕರ ಅಂಕ ಅಂಶ್ಗಳ ಪ್ರ ಕಾರ ಎಲಾಿ ರಿಂಗುಗಳ ಸರಾಸರಿಯಲ್ಲಿ ಪ್ರ ತಿೀ 10 ಹೂವಿಗೆ

ಕೇವಲ್

7

ಪ್ರಾಗಸಪ ಶ್ಷವನ್ನು ಸರಾಸರಿಯೇ

ಇಷ್ಟೆ ದರೆ

ಇನ್ನು

ಪ್ರಾಗಸಪ ಶ್ಷ ಕರ ಯೆ ಇನೂು ಸಂಖ್ಯಾ

ಗಣ್ನೀಯವಾಗಿ

ಯಾವುದಾದರು ಹಣ್ಣಣ

ಮಾಲ್ಲನಾ

ಹಗೆಯನ್ನು

ಹೂಗಳು

ಮಾತರ

ಹಂದುತಿತ ದು ವಂತೆ. ಬಿಟೆ

ಉಂಗುರಗಳಲ್ಲಿ

ಕಡಿಮ್ಮಯೇ ಇದಿು ತು, ಜೊತೆಗೆ ಅದರಿಂದ ಬಂದ ಬಿೀಜಗಳ

ಕಡಿಮ್ಮಯಾಗಿತುತ .

ಇದೇ ಸಂಧಭಷದಲ್ಲಿ

ನ್ಯವು ಭಕಮ ಸ್ಸವ

ಅಥವಾ ತರಕಾರಿ ಬೆಳೆಯುವ ಪ್ರ ದೇಶ್ದಲಾಿ ಗಿದು ರೆ ಇಳುವರಿ

ಇನ್ು ಷ್ಟೆ ಕಡಿಮ್ಮಯಾಗುವುದು ಎಂದು ಊಹಸಿರಿ. ಏಕ್ಕಂದರೆ ನಮಮ ಬುಡಕ್ಕೆ ಬರುವವರೆಗೆ ಇಂತಹ ವಿರ್ಯಗಳ ಬಗೆಗ ನ್ಯವು ಹೆಚ್ಚಚ ಆಸಕತ ವಹಸ್ಸವುದಿಲ್ಿ ಅಲ್ಿ ವೇ…

23 ಕಾನನ – ಮೇ 2022


ಆದರೆ ಈ ಫ್ಲ್ಲತ್ತಂಶ್ಗಳು ಬೆಂಗಳೂರಿನ

© PHILIP STEWART_ISTOCK_GETTY IMAGES PLUS

NCBSನ

ನಗರ

ಪರಿಸರಶಾಸು ರಜ್ಞೆ

ಗಿೀತ್ತ

ತಿಮ್ಮಮ ೀಗೌಡರಿಗೆ ಅಚಚ ರಿಯಾಗುವುದಿಲ್ಿ . ಏಕಾಂದರೆ ವಾಯು ಮಾಲಿನಯ

ಜೇನುಹುಳುಗಳ ಮೇಲೆ ಹೇಗೆ

ಪರ ಭಾವ ಬೋರುತ್ು ದೆ ಎಾಂದು ಅವರು ಮಾಂಚೆಯೇ ಒಾಂದು ಸಂಶೋಧನೆಯನು​ು

ಮಾಡಿರುವುದರಿಾಂದ

ಅವರಿಗೆ ಈ ಫಲಿತಾಂಶ ಸವ ಲ್ಪ ಮಟ್ಟು ಗೆ ತಿಳಿದಿತ್ತು . ಮನ್ನರ್ಾ ಮತುತ ಕೀಟಗಳ ಈಗಿನ ಜೀವನ ಮತುತ ಅವುಗಳ ಭವಿರ್ಾ ವಾಯು ಮಾಲ್ಲನಾ ಎರ್ೆ ರ ಮಟಿೆ ಗೆ ಇದೆ ಎಂಬುದರ ಮೇಲೆಯೇ ನಧಷರಿಸಿದೆ ಎಂದು ಅಭಿಪಾರ ಯಪ್ಡುತ್ತತ ರೆ. ಅವರ ಈ ಮಾತುಗಳು ಅಕ್ಷರಶಃ ಸರಿಯಾಗಿದೆ. ಏಕ್ಕಂದರೆ ಈಗಾಗಲೇ ಹವಾಮಾನ ಬದಲಾವಣ್ಣ, ಕಳೆ-ಕೀಟನ್ಯಶ್ಕಗಳಂತಹ ರಾಸಯನಕ ವಸ್ಸತ ಗಳ ಸಿಂಪ್ಡಿಕ್ಕಗಳಂತಹ ನಮಮ ತಿಳಿಯದ

ಹಾಗೆ

ನಮಮ

ಮಹತ್ತೆ ಯಷಗಳಿಂದ ಅವುಗಳ ಮತುತ ನಮಗೇ

ಅವನತಿಗೆ

ನ್ಯವೆ

ನ್ಯಂದಿ

ಹಾಡಿಯಾಗಿದೆ.

ಹೇಗೆಂದು

ಯೀಚ್ಚಸ್ಸತಿತ ದಿು ೀರಾ, ನ್ಯವು ದಿನನತಾ ದಲ್ಲಿ ತಿನು ಲು ಬಳಸ್ಸವ 10 ಆಹಾರ ಪ್ದಾಥಷಗಳಲ್ಲಿ 7 ಆಹಾರ ಪ್ದಾಥಷಗಳು ನಮಮ

ತಟೆ​ೆ ಗೆ ಬರುವುದು ಈವರೆಗೆ ಹೇಳಿದ ಕೀಟ ಮಹಾಶ್ಯರ

ಪ್ರಾಗಸಪ ಶ್ಷದಿಂದಲೇ. ಹಾಗಿದು ರೆ ನೀವೇ ಹೇಳಿ, ಯಾರ ಅವನತಿಗೆ ನ್ಯಂದಿಯಿದು? ಮೇಲೆ ಹೇಳಿದ ಸಂಶೀಧನ್ಯ ವಿರ್ಯ ವಸ್ಸತ ಹೂವಿನ ಪ್ರಾಗಸಪ ಶ್ಷ ಮತುತ ಕೀಟಗಳ ಆಹಾರವೇ ಆದರೂ ವಾಯು ಮಾಲ್ಲನಾ ದ ಪ್ರಿಣಮ ಇಷ್ೆ ೀ ಎಂದುಕೊಂಡರೆ, ಅದು

ನಮಮ

ಮೂಖಷತನವಲ್ಿ ದೆ

ಬೇರೇನೂ

ಅಲ್ಿ .

ಏಕ್ಕಂದರೆ ಇದೇ ವಾಯು ಮಾಲ್ಲನಾ ದ ಪ್ರ ಭಾವ ಕೀಟಗಳ ಮೇಲೆ ಬೇರೆ ಕೊೀನದಿಂದಲ್ಲ ಇದೆ. ತನು ಕೊೀಟಾ​ಾ ಂತರ ಬಂದಿರುವ

ವರ್ಷಗಳಿಂದ ಕೀಟಗಳು

ಸಂತ್ತನವನ್ನು

ಮುಂದುವರೆಸಿಕೊಂಡು ತನು

ಸಂಗಾತಿಯನ್ನು

ಹುಡುಕ್ಕವುದೂ ಸಹ ವಾಸನ್ಯಿಂದಲೇ. ನೀಡಿ ಕೇವಲ್ ವಾಯು

ಮಾಲ್ಲನಾ ವೇ

ಒಂದಕೆ ಂತ ಹೆಚ್ಚಚ ಸಮಸಾ

ಕೀಟಗಳ

ಉಳಿವಿನ

ಮೇಲೆ

ದಿಕ್ಕೆ ಗಳಿಂದ ಆಕರ ಮಣ್ ಮಾಡುತಿತ ದೆ.

ಏನ್ಂದು

ಅರಿವಾಯಿತು.

ಮುಂದಿನ

ಹೆಜೆ್

ಪ್ರಿಹಾರದ ಕಡೆಗೆ ಇಡಬೇಕ್ಕ. ಅರೇ ನ್ಯವು ನಗರವಾಸಿಗಳು, ನಮಮ ಂದೇನ್ಯದಿೀತು, ನಮಗೆ ಸಮಯವಿಲ್ಿ . ನಮಗೇನೂ ತಿಳಿದಿಲ್ಿ , ನಮಮ

ಪಾಡಿಗೆ ನಮಮ

ಹೀಗುತಿತ ದೆು ೀವೆಂಬ

ಜೀವನ ನಡೆಸಿಕೊಂಡು

ಹುರುಳಿಲ್ಿ ದ

ಸಬೂಬುಗಳನ್ನು

ಬದಿಗಿಟೆ ರೆ, ಪ್ರಹಾರ ಅಪಾರ. ಕ್ಕಲ್ವು ಉದಾಹರಣ್ಣಗಳನ್ನು ನೀಡುವುದಾದರೆ, 24 ಕಾನನ – ಮೇ 2022

© fn_WhiteMustard


1) ಸವೇಷ ಸಮಾನಾ ನೂ ಸಹ ತನು ದಿನನತಾ ದಲ್ಲಿ ಎಷ್ೆ ೀ ಪಾಿ ಸಿೆ ಕೆ ನ್ನು ಬಳಸ್ಸತ್ತತ ನ್. ಹೀಗೆ ಬಳಸಿ ಸ್ಸಡುವ ಪಾಿ ಸಿೆ ಕು ಂದಲ್ಲ ಎಷ್ೆ ೀ ವಾಯು ಮಾಲ್ಲನಾ ವಾಗುತತ ದೆ. ಸ್ಸಡದೇ ಬಿಸಡಿದ ಅಥವಾ ತ್ತಾ ಜಾ

ಸಂಗರ ಹಸ್ಸವ ವಾಹನಗಳಿಗೆ ಹಾಕದ ಎಲಾಿ

ಪಾಿ ಸಿೆ ಕ್ ಗಳೂ ಮರುಬಳಕ್ಕ ಮಾಡಲಾಗುವುದಿಲ್ಿ . ಕೇವಲ್ 5% ಮಾತರ ಹಾಗೆ ಮರುಬಳಕ್ಕ ಮಾಡಲಾಗುತಿತ ದೆ. ಹಾಗಾಗಿ ‘ಪಾಿ ಸಿೆ ಕ್ ಜ್ವಗೃತ’ವಾಗಿ ವಸ್ಸತ ಗಳನ್ನು ಕೊಳುಳ ವುದು ನಮಮ ಮುಖಾ ಜವಾಬಾು ರಿಯಾಗಿದೆ. 2) ಮನ್ಯ ಮುಂದೆ ಖಚ್ಚಷ ಮಾಡಿ ಹಾಕ್ಕವ ಹುಲ್ಲಿ ನ ಹಾಸಿಗೆಯಿಂದ ಮನ್ಯ ಚಂದ ಹೆಚ್ಚಚ ವುದೇ ವಿನಃ ಅದನ್ನು ಹಸಿರಾಗಿಡಲು ಇನೂು ಹೆಚ್ಚಚ ಖಚಾಷಗುತತ ದೆ. ಹಾಗಾಗಿ ಅಂತಹ ಹುಲ್ಲಿ ನ ಹಾಸಿಗೆಯ ಬದಲು ದೇಶ್ರೀಯ/ಸೆ ಳಿೀಯ ಹೂ ಬಿಡುವ ಸಸಾ ಗಳನ್ನು ಹೆಚಚ ಚ್ಚಚ ಹಾಕ್ಕವುದರಿಂದ ಕೀಟಗಳ ಬದುಕಗೆ ಹೆಚ್ಚಚ ಅವಕಾಶ್ ನೀಡಿದಂತ್ತಗುತತ ದೆ. 3) ಇವುಗಳ ಜೊತೆಗೆ ಸಂಚರಿಸಲು ಸವಷಜನಕ ವಾಹನ ವಾ ವಸೆ

ಬಳಸ್ಸವುದು,

ವಿದುಾ ತ್ ಚಾಲ್ಲತ ವಾಹನಗಳ ಅಥವಾ ಕಡಿಮ್ಮ ದೂರವಾದರೆ ವಿದುಾ ತೆತ ೀ ಬಳಸದ ಸೈಕಲ್ಡ ನಂತಹ ವಾಹನಗಳನ್ನು ಬಳಸ್ಸವುದು ಇತ್ತಾ ದಿ. ಇರುವ ಸಮಸಾ ಗಳ ಅರಿತು, ನಮಮ

ತಪುಪ ಗಳನ್ನು

ಕರ್ೆ ವಾದರೂ ಒಪಿಪ ಕೊಂಡು,

ಬದಲಾಗುವ ಒಳೆಳ ಯ ಮನೀಭಾವದಿಂದ ಯೀಚ್ಚಸಿದರೆ ಸಮಸಾ

ಯಾವುದೇ ಆದರೂ

ಪ್ರಿಹಾರಗಳು ದರಕದೇ ಹೀಗುವುದಿಲ್ಿ . ಆ ಹಾದಿಯಲ್ಲಿ ಮದಲ್ ಹೆಜೆ್ ಇಡಬೇಕಷ್ೆ ! © JASON T TRBOVICH

ಮೂಲ ಲೇಖನ: ScienceNewsforStudents ಲೇಖನ: ಜೈಕುಮಾರ್ ಆರ್. ಡಬ್ಲ್ೆ ಾ . ಸಿ. ಜಿ. ಬೆಂಗಳೂರು ಜಿಲ್ಲೆ © fn_mustard

25 ಕಾನನ – ಮೇ 2022


ಸರ ಸರ ಓಡುವ ನದಿಯೇ ಎಲ್ಲಿ ಗೆ ನಿನನ ಯ ಪಯಣ ಜುಳು ಜುಳು ನಾದದಿ ಬಳುಕುತ ನುಡಿಸ್ಸವೆ ಸಂಗೋತದ ತನನ ಹಾಲ್ನನ ರೆಯಂತೆ ಉಕು​ು ತಾ ರಭಸದಿ ಹರಿದು ಸಾಗುವೆ ಬಂಡೆಯ ಇಕ್ಕು ಲಗಳಲ್ಲಿ ಹರುಷದಿ ಕ್ಕಳಗೆ ಧುಮುಕುವೆ ಹರಿಯುವ ಮಾಗಗದಿ ನಿೋನು ಹಸಿರ ಚಿಗುರಿಸಿ ಸಾಗುವೆ ನಿನನ ಯ ಸಪ ರ್ಗದಿ ನಮಗೆ ತಂಪಿನ ಕಚಗುಳಿ ನಿೋಡುವೆ ಮನಮೋಹಕವು ನಿನನ ಯ ಚೆಲುವು ವರ್ಣಗಸಲು ಸಿಗಲ್ಲಲಿ ಪದಗಳ ಬಲವು ನೋಡಲು ನನನ ಳಗೆ ಖುಷಿಯು ಹಲವು ನಿತಯ ರಮರ್ಣೋಯ ನಿೋ ನನಗೆ ಪರ ತಿಸಲವು

ಜನಾರ್ಗನ್ ಎಂ. ಎನ್. ಭಟು ಳ, ಉತತ ರ ಕನನ ಡ ಜಿಲ್ಲಿ

26 ಕಾನನ – ಮೇ 2022


ಕ್ಷಡಿನ ಉದ್ಯಯ ನ ಜೇಡ

© ಡಾ. ಅಮೋಲ್

ಈ ಜೇಡವು ನೇಕಾರ ಜೇಡಗಳ ಪ್ರ ಭೇದಕ್ಕೆ ಸೇರುತತ ವೆ. ಇವು ಸಮಾನಾ ವಾಗಿ ದಕಮ ಣ್, ಪೂವಷ ಹಾಗು ಆಗೆು ೀಯ ಏಷ್ಟಾ ದಲ್ಲಿ ಕಂಡುಬರುತತ ವೆ. 6-9mm ನಷ್ಟೆ ಉದು ವಿರುವ ಹೆಣ್ಣಣ ಜೇಡಗಳು ಗಾತರ ದಲ್ಲಿ ಗಂಡಿಗಿಂತ ದಡಿ ದಾಗಿರುತತ ವೆ. ಗಂಡು ಜೇಡಗಳು ಸರಿ ಸ್ಸಮಾರು 35mm ಉದು ವಿರುತತ ವೆ. ಇದರ ಹಟೆ​ೆ ಯ ಭಾಗವು ದುಂಡ್ತಗಿದು​ು , ಸಣ್ಣ

ಕೂದಲ್ನ್ನು

ಒಳಗಂಡಿವೆ. ಈ ಜೇಡಗಳ ಹಂಭಾಗವು ಮಾನವನ ಮುಖವನ್ನು ಹೀಲುತತ ವೆ.

27 ಕಾನನ – ಮೇ 2022


© ಡಾ. ಅಮೋಲ್

ಏಡಿ ಜೇಡ

ಕೀಟಗಳನ್ನು

ಭಕಮ ಸ್ಸವ ಈ ಏಡಿ ಜೇಡಗಳು ಸಮಾನಾ ವಾಗಿ ಆಸೆ ಾೀಲ್ಲಯಾ ಮತುತ

ಪೂವಷ ಏಷ್ಟಾ ದಲ್ಲಿ ಕಂಡುಬರುತತ ವೆ. ಈ ಜೇಡಗಳು ಬಿಳಿ ಬಣ್ಣ ದಾು ಗಿರುತತ ವೆ ಅಥವಾ ಕ್ಕಲ್ವೂಮ್ಮಮ

ಹಳದಿ ಬಣ್ಣ ದ ಮೇಲೆಮ ೈಯನೂು

ಪ್ರಭಕ್ಷಕಗಳಿಂದ

ಸ್ಸಲ್ಭವಾಗಿ

ಹೆಣ್ಣಯುವುದಿಲ್ಿ ,

ಬದಲಾಗಿ

ಹಂಚ್ಚಹಾಕ ಕೀಟಗಳನ್ನು

ತಪಿಪ ಸಿಕೊಳುಳ ತತ ವೆ.

ಎಲೆ

ಮತುತ

ಹೂಗಳ

ಹಡಿದು ತಿನ್ನು ತತ ವೆ. ಇದನ್ನು

ಹೆಸರಿನಂದಲ್ಲ ಕರೆಯಲಾಗುತತ ದೆ.

28 ಕಾನನ – ಮೇ 2022

ಹಂದಿರುತತ ವೆ. ಈ ಕಾರಣ್ದಿಂದಾಗಿ ಈ

ಜೇಡಗಳು

ಮರೆಯಲ್ಲಿ

ಬಲೆಯನ್ನು

ಅವಿತುಕೊಂಡು

ಬಿಳಿ ಹೂವಿನ ಜೇಡ ಎಂಬ


ದೈತಯ ಜೇಡ

© ಡಾ. ಅಮೋಲ್

ಪೂವವ ಮತ್ತು ಆಗೆು ೋಯ ಏಷ್ಯಯ ದಲಿ​ಿ ಈ ಜೇಡಗಳು ಕಂಡುಬರುತ್ು ವೆ. ಈ ಜೇಡಗಳ ಬಲೆಯ ರೇಷ್ಮೆ ಯು ಹೊಳೆಯುವ ಹಳದಿ ಬಣ್ಣ ದ್ದಾ ಗಿರುತ್ು ದೆ. ಇವುಗಳ ಬಲೆಗಳ ವಾ​ಾ ಸದ ಅಳತೆಯು ಸಮಾನಾ ವಾಗಿ 0.5-1.0 m ಇರುತತ ದೆ. ಇವು ಕೀಟಗಳನ್ನು

ತಮಮ ಆಹಾರವಾಗಿ

ಸೇವಿಸ್ಸತತ ವೆ. ಈ ಜೇಡಗಳ ಬಲೆಯು ಎಷ್ಟೆ ಬಲ್ಲರ್ೆ ವೆಂದರೆ ಕ್ಕಲ್ವೂಮ್ಮಮ ಪುಟೆ ಹಕೆ ಗಳು ಹಾಗೂ ಬಾವಲ್ಲಗಳೂ ಸಹ ಸಿಕೆ ಕೊಳುಳ ತತ ವೆ. ಒಂದು ಹೆಣ್ಣಣ

ಜೇಡವು ಸ್ಸಮಾರು 2000

ಮಟೆ​ೆ ಗಳನು ಳಗಂಡ ಮಟೆ​ೆ ಚ್ಚೀಲ್ವನ್ನು ಭೂಮಯಲ್ಲಿ ಅಥವಾ ಎಲೆಗಳ ಕಸದಲ್ಲಿ ಮರಿಯಾಗಲು ಹುದುಗಿಸಿಡುತತ ವೆ.

29 ಕಾನನ – ಮೇ 2022


ಮುಳು​ು ಜೇಡ

© ಡಾ. ಅಮೋಲ್

ಈ ಜೇಡಗಳಲ್ಲಿ ನ ಕಬಬ ಟೆ​ೆ ಯ ಮೇಲೆ ಮುಂದೆ ಚಾಚ್ಚರುವ ಆರು ಮನಚಾದ ಭಾಗಗಳನ್ನು spines ಎಂದು ಉಲೆಿ ೀಖಿಸಲಾಗುತತ ದೆ. ಇವುಗಳು ಅರಣ್ಾ ದ ಅಂಚ್ಚನಲ್ಲಿ ಹಾಗು ಕ್ಕರುಚಲು ಹುಲುಿ ಗಾವಲ್ಲನಲ್ಲಿ ಕಂಡುಬರುತತ ವೆ. ಬಲೆಗಳಲ್ಲಿ ಸಿಲುಕ್ಕವ ಬಿಳಿ ನಣ್ಗಳು, ಪ್ತಂಗಗಳು ಹಾಗು ಜೀರುಂಡೆಗಳು ಇವುಗಳ ಆಹಾರ. ಗಂಡು ಜೇಡಗಳು ಹೆಣ್ಣಣ ಜ ೇಡಗಳಿಗಿಂತ ಗಾತರ ದಲ್ಲಿ

ಸಣ್ಣ ದಾಗಿರುತತ ವೆ. ಈ ಜೇಡಗಳು ಹಲ್ವಾರು ಪ್ರ ಭೇದದ ಜೇಡಗಳ ರಿೀತಿ

ಮಾನವನಗೆ ನರುಪ್ದರ ವಿಯಾಗಿವೆ. ಚಿತ್ರ : ಡಾ. ಅಮೋಲ್ ಲೇಖನ: ದಿೋಪಿತ ಎನ್.

30 ಕಾನನ – ಮೇ 2022


¤ÃªÀÇ PÁ£À£ÀPÉÌ §gÉAiÀħºÀÄzÀÄ ಜೋವವೈವಿಧಯ ತೆಯ

ಆಗರವಾದ

ನಮಮ

ಪ್ರ ಕೃತಿಯು, ಒಂದು ವಿಸಮ ಯವೇ ಸರಿ. ಈ ಅಗಣಿತ ಜೀವಜಂತುಗಳಲ್ಲಿ , ಲೆಕೆ ಕ್ಕೆ ಸಿಗುವಂತಹವು ಒಂದಷ್ಟೆ ದರೆ, ಲೆಕೆ ದ

ಪ್ರಿಧಿಗೇ

ವೈವಿಧಾ ಮಯವಾದ

ಬಾರದವು

ಎಷ್ೆ ೀ?

ಮರ-ಗಿಡಗಳು,

ಪಾರ ಣಿಗಳು,

ಚ್ಚಲ್ಲಪಿಲ್ಲಗುಟ್ಟೆ ವ ಹಕೆ ಗಳು ಹಾಗೂ ಕರ ಮಕೀಟಗಳು ಪ್ರಸಪ ರ

ಸಂಬಂಧವನ್ನು

ಹಂದಿವೆ

ಪ್ರಸಪ ರಾವಲಂಬಿಯಾಗಿ ಸಮತೊೀಲ್ನವನ್ನು

ಮತುತ

ನಸಗಷದಲ್ಲಿ

ಕಾಯು​ು ಕೊಳುಳ ವಲ್ಲಿ

ಮಹತತ ರ

ಪಾತರ ವಹಸ್ಸತತ ವೆ. ಅದಕ್ಕೆ ಂದೇ ಈ ಜೀವವೈವಿಧಾ ವನ್ನು ಕಾಪಾಡುವ

ಅವನ್ನು

ಸಂಕಲ್ಪ ದಂದಿಗೆ ಅಂತರಾಷಿ್ ರ ೋಯ ಆಚರಿಸಲಾಗುತತ ದೆ. ದಿನವನ್ನು

ಪ್ರ ತಿ

ಉಳಿಸಿ, ವರ್ಷ

ಮೇ

ಜಿೋವವೈವಿರ್ಯ ಇದಿೀಗ

25

ಬೆಳೆಸ್ಸವ 22

ರಂದು

ದಿನವನ್ಯು ಗಿ

ವರ್ಷಗಳಿಂದ

ಆಚರಿಸಲಾಗುತಿತ ದು​ು , ರಾಷ್ಟೆ ೀಯ ಮತುತ

ಜ್ವಗತಿಕ ಮಟೆ ದಲ್ಲಿ ಕಾಯಷಕರ ಮಗಳನ್ನು ಆಯೀಜಸಿ, ಜೀವ ವೈವಿಧಾ ದ ಸಂರಕ್ಷಣ್ಣಯ ಕ್ಕರಿತು ಜ್ವಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತಿತ ದೆ. ಅಭಿವೃದಿಧ ಯ ಹೆಸರಿನಲ್ಲಿ ಅರಣ್ಾ

ನ್ಯಶ್, ರಸತ

ಕಾಖ್ಯಷನ್ಗಳ ನಮಾಷಣ್ ಜೀವವೈವಿಧಾ ತೆಯ ಮಾರಣ್ಹೀಮಕ್ಕೆ

ನ್ಯಂದಿಯಾಡುತಿತ ವೆ.

ಆದು ರಿಂದಲೇ ಇಂದು ಹಲ್ವು ಪಾರ ಣಿಗಳು ಅಳಿವಿನಂಚ್ಚಗೆ ತಲುಪಿವೆ. ಹಾಗಾಗಿ ನ್ಯವೆಲ್ಿ ರೂ ಈ ಅಮೂಲ್ಾ ಜೀವಸಂಕ್ಕಲ್ವನ್ನು ರಕಮ ಸ್ಸವ ಸಲುವಾಗಿ ಟಂಕ ಕಟಿೆ ನಲ್ಿ ಬೇಕಾಗಿದೆ.

ಈ ರಿೋತಿಯ ಪರಿಸರದ ಬಗೆಗಿನ ಮಾಹಿತಿಯನು​ು

ಒದಗಿಸಲು ಇರುವ ಕಾನನ ಇ-ಮಾಸಿಕಕೆ

ಮಾಂದಿನ ತಿಾಂಗಳ ಸಂಚಿಕಗೆ ಲೇಖನಗಳನು​ು ಆಹ್ವವ ನಿಸಲಾಗಿದೆ. ಆಸಕು ರು ಪರಿಸರಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ , ಚಿತ್ರ ಕಲೆ, ಪರ ವಾಸ ಕಥನಗಳನು​ು ಕಳುಹಿಸಬಹುದು. ಕಾನನ ಪತ್ರರ ಕೆಯ ಇ-ಮೇಲ್ ವಿಳಾಸ: kaanana.mag@gmail.com ಅೆಂಚೆ ವಿಳಾಸ: ವೈಲ್ಡಿ ಲೈಫ್ ಕನು ವೇಷರ್ನ್ ಗೂರ ಪ್ಪ, ಅಡವಿ ಫೀಲ್ಡಿ ಸೆ ೀರ್ನ್, ಒಂಟೆಮಾರನ ದಡಿ​ಿ , ರಾಗಿಹಳಿಳ ಅಂಚ, ಆನೇಕಲ್ ತಲ್ಲಿ ಕು, ಬಾಂಗಳೂರು ನಗರ ಜಲೆಿ ,

ಪಿನ್ ಕೋಡ್ : 560083. ಗೆ ಕಳಿಸಿಕಡಬಹುದು.

31 ಕಾನನ – ಮೇ 2022

ಕಾನನ ಮಾಸಿಕದ ಇ-ಮೇಲ್ ವಿಳಾಸಕೆ


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.